Son And His Mother : ನಮ್ಮ ಜನ ಎಷ್ಟು ಹಾಳಾಗಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ ಅನ್ನಿಸುತ್ತೆ

Son And His Mother : ನಮಸ್ಕಾರ ಸ್ನೇಹಿತರೇ, ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ನಡೆದ ಒಂದು ಭಯಾನಕ ಪ್ರಕರಣ ಒಂದೇ ರಾತ್ರಿಯಲ್ಲಿ ಅಲ್ಲಿಯ 50 ಕ್ಕೂ ಹೆಚ್ಚಿನ ಪೊಲೀಸರ ನಿದ್ದೆಗೆಡಿಸಿತ್ತು. ಇಲ್ಲಿ ಈಕೆ ಸಾಧ್ಯವಾದಷ್ಟು ಬೇಗ ಅದಕ್ಕೆ ಊರ ಜನರೇ ಪೊಲೀಸರ ಸಹಾಯಕ್ಕೆ ಮುಂದಾಗಿದ್ರು. ಈ ಒಂದು ಕೇಸ್ ಬಗ್ಗೆ ಹಲವರು ಆ ಗ್ರಾಮದ ಯಾರೊಬ್ಬರೂ ಕೂಡ ತಮ್ಮ ಮನೆ ಮಕ್ಕಳು ಒಬ್ಬರು ಕೂಡ ಹೊರಡುವುದಕ್ಕೆ ಸಿದ್ಧ ಇರಲಿಲ್ಲ. ಇಲ್ಲಿಯ ಕಾಡಿನಲ್ಲಿ ಬಾಲಕನೊಬ್ಬನ ಕತ್ತರಿಸಲ್ಪಟ್ಟ ಕಾಲು ಅನಾಥವಾಗಿ ಪಟ್ಟಿತ್ತು. ಇದು ಗ್ರಾಮಸ್ಥರಲ್ಲಿ ನಿಲ್ಲದ ಬೀಜಯನ್ನುಂಟು ಮಾಡಿತು. ಮಂಗೇಶ್ ಪಾಟೀಲ್ ಚಿಂತನೆ ಗುರುತಿಸಿಕೊಂಡಿದ್ದ ಒಂದು ವಿಲಕ್ಷಣ ಕೇಸ್ ಬಗ್ಗೆ ಇವತ್ತಿನ ಒಂದುದಲ್ಲಿ ವಿಸ್ತಾರವಾಗಿ ಚರ್ಚಿಸೋಣ.

ಬಾಲಕನೊಬ್ಬನ ಕತ್ತರಿಸಲ್ಪಟ್ಟ ಕಾಲು

ಈ ಒಂದು ಕಥೆ ಶುರುವಾಗೋದು ಮಹಾರಾಷ್ಟ್ರದ ಜನರು ಎಂಬಲ್ಲಿ ಈ ಜನಗಳು ಎಂಬ ಜಿಲ್ಲೆ ಶೇ 87 ಚೋಟಾ ಬಳಿ ಚಾಡಿ ಎಂಬ ಒಂದು ಬರುತ್ತೆ. ಇಲ್ಲಿ ಒಬ್ಬ ವ್ಯಕ್ತಿ ತನ್ನ ಪುಟ್ಟ ಪರಿವಾರದೊಂದಿಗೆ ವಾಸ ಮಾಡುತ್ತಿದ್ದ. ಅವನ ಹೆಸರು ದುಡ್ಡು ಪಾಟೀಲ್ ಇವರ ಪತ್ನಿ ಹೆಸರು ಗಂಗೂಬಾಯಿ ಪಾಟೀಲ ಇದ್ದ ಹಿರಿಯ ಮಕ್ಕಳಲ್ಲಿ ಈ ಮಂಗೇಶ್ ಪಾಟೀಲ್ ಹಿರಿಯವನು ಇವರಲ್ಲಿ ಒಬ್ಬ ಮಗಳು ಕೂಡ ಇದು ಇವತ್ತು ಸಾಧಾರಣ ಬಡ ಕುಟುಂಬ. ಮನೆಯ ಆರ್ಥಿಕ ಸ್ಥಿತಿಗತಿ ಸರಿಯಿಲ್ಲ.

ಇದನ್ನೂ ಕೂಡ ಓದಿ : Manish : ಎತ್ತ ಸಾಗುತ್ತಿದೆ ಸಮಾಜ ಮಗಳನ್ನೇ ತಾಯಿಯೇ ತಂಗಿಯನ್ನ ಅಣ್ಣನೇ ಈ ರೀತಿ ಮಾಡ್ತಾರೆ ಅಂದ್ರೆ ಏನು ಹೇಳೋದು

ಡಿ ಗ್ರೂಪ್ ಆಡಳಿತ ನೋಡಿ ಸಂಪಾದಿಸಿ ಸಂಸಾರದ ಹೊಟ್ಟೆಯನ್ನು ತುಂಬಿಸಬೇಕಿತ್ತು. ಆತ ಕೂಡ ಒಂದು ನಿಶ್ಚಿತ ಅಂತ ಕೆಲಸ ಇರಲಿಲ್ಲ. ಅಲ್ಲಿ ಇಲ್ಲಿ ಕೂಲಿ ಕೆಲಸವನ್ನು ಮಾಡಿಕೊಂಡು ಆತ ಅಷ್ಟೋ ಇಷ್ಟೋ ಸಂಪಾದಿಸಿದ. ಇವರ ಪತ್ನಿ ಗುರಿಯಾಗಿದ್ದರು ಹಾಗು ಇಬ್ಬರು ಮಕ್ಕಳು ಶಾಲೆಗೆ ಹೋಗ್ತಿದ್ರು. ಏನೇ ಕಷ್ಟ ಇದ್ರೂ ಕೂಡ ತೃಪ್ತಿ ತನ್ನಿಬ್ಬರು ಮಕ್ಕಳು ಕೂಡ ವಿದ್ಯಾಭ್ಯಾಸವನ್ನು ಕೊಡೋದಕ್ಕೆ ಹಿಂಜರಿಯಲಿಲ್ಲ. ಎಲ್ಲ ಸುಗ್ಗಿನಿ ಇತ್ತು. ಹೀಗಿದ್ದಾಗ 2019 ರ ಫೆಬ್ರವರಿ 2 ನೇ ತಾರೀಖಿನಂದು ಅವತ್ತು ಶನಿವಾರ ದಿನದ ಗುರುಪಾಟೀಲ್ ಇಂದಿನಂತೆ ತಾನು ಕೆಲಸಕ್ಕೆ ಹೋಗಿದ್ದ ಹಾಗು ಮಕ್ಕಳು ಶಾಲೆಗೆ ಹೇಳಿದರು.

ಅವರು ಶನಿವಾರವಾಗಿದ್ದರಿಂದ ಸಹಜವಾಗಿ ಆ ಮಕ್ಕಳಿಗೆ ಅವತ್ತು ಅರ್ಧ ದಿನ ಮಾತ್ರ ಶಾಲೆ ಇತ್ತು. ಅವತ್ತು ಮಧ್ಯಾಹ್ನ ಶಾಲೆ ಮುಗಿಸಿಕೊಂಡು ಮಂಗೇಶ್ ಪಾಟೀಲ್ ಮನೆಗೆ ಬಂದಿದ್ದ ಮಂಗೇಶ್ಗೆ 12 ವರ್ಷ ವಯಸ್ಸು ಆಗುವ ತಂಗಿಯಿಂದ ಸಣ್ಣವು ಮಂಗೇಶ್ ಮನೆಗೆ ಬಂದದ್ದನ್ನು ಇಟ್ಟು ಅಮ್ಮ ನಾನು ಇಲ್ಲಿ ಹೊರಗಡೆ ಹೋಗಿ ಬರ್ತೀನಿ ಅಂತ ಅಮ್ಮನಿಗೆ ತಿಳಿಸಿ ಹೋದವನು ಅಂತ ಸ್ವಲ್ಪ ಹೊತ್ತಿಗೆ ಶಾಲೆಯಿಂದ ಅವನ ತಂಗಿ ಕೂಡ ಮನೆಗೆ ಬಂದು ಮಂಗೇಶ್ ತಾನು ಬಹಿರ್ದೆಸೆಗೆ ಹೋಗಿ ಬರ್ತೀನಿ. ಅದು ಎಷ್ಟು ಹೊತ್ತಾದರೂ ಕೂಡ ಬಾರದ ಕಾರಣ ತಾಯಿ ಸಹಜವಾಗಿ ಗಾಬರಿಗೆ ಒಳಗಾದರು.

ಮಂಗೇಶ್ ಹೋದ ವೈರಸ್‌ಗಿಂತ ಹೋದನು. ಅಲ್ಲೇ ಸ್ನೇಹಿತರು ಏನಾದ್ರು ಆಟ ಆಡ್ತಾ ಕಾಲಗಳಿಗೆಯಿಂದ ಆಕೆ ಯೋಚಿಸಿದಳು. ಅವತ್ತು ಊಟವನ್ನು ಕೂಡ ಮಾಡದೆ ಹೊರಗಡೆ ಹೋಗಿದ್ದ ಗಾಬರಿ ಡೌನ್ ತಾಯಿ ಮನೆಯಿಂದ ಹೊರಬಂದುವನ್ನು ಹುಡುಕೋದಕ್ಕೆ ಶುರು ಮಾಡ್ತಾರೆ. ಮನೆಯ ಆಸುಪಾಸಿನಲ್ಲಿ ಅವರ ಕೆಲ ಸಂಬಂಧಿಗಳು ಪರಿಚಯದವರು ಕೂಡ ಇದ್ದರು. ಆಕೆ ಅವರೆಲ್ಲರನ್ನೂ ಕೂಡ ವಿಚಾರಿಸುತ್ತೇನೆ ಬಂದರು. ಆದರೆ ಅವರಿಗೂ ಕೂಡ ಅವನಿಗೆ ಗೊತ್ತಿರಲಿಲ್ಲಲ್ಲೊಂದು ಕಡೆ ಹುಡುಗರು ಬಂದು ಕಾಡುತ್ತಿತ್ತು. ಅಲ್ಲಿನರು ಇದನ್ನ ನೋಡಿದ್ರೆ ಅಲ್ಲೂ ಕೂಡ ಆತ ಇರಲಿಲ್ಲ. ಆ ಹುಡುಗನನ್ನು ಕೂಡ ಕೇಳಿದಾಗ ಅವರು ನಮ್ಮ ಗೊತ್ತಿಲ್ಲ, ಅವನು ಇಲ್ಲಿಗೆ ಬರಲಿಲ್ಲ ಅಂತ ಹೇಳಿದ್ರು.

ಇದನ್ನೂ ಕೂಡ ಓದಿ : ಅಯ್ಯೋ ದೇವ್ರೆ ಹೀಗೂ ಉಂಟೆ ಈ ಜಗತ್ತಲ್ಲಿ ಇನ್ನು ಏನೇನು ನಡೆಯುತ್ತೆ ಭಗವಂತ

ಮಂಗೇಶ ಸುಳಿವು ಇಲ್ಲ

ಮಧ್ಯಾಹ್ನದಿಂದ ಅವನ ಅಲ್ಲಿ ಸುತ್ತ ಮುತ್ತ ಯಾರೂ ಕೂಡ ಕಂಡಿರಲಿಲ್ಲ. ಸಂಜೆ ಆಗ್ತಾ ಬಂತು. ಇನ್ನು ಕೂಡ ಮಂಗೇಶ ಸುಳಿವು ಇರಲಿಲ್ಲ. ಇದರಿಂದ ತಾಯಿ ಒಂದೇ ಸಮ ಆತಂಕ ಶುರುವಾಯಿತು. ನಂತರ ಸಂಜೆ ಕೆಲಸ ಮುಗಿಸಿ ಆಕೆ ಪತಿ ದೃಷ್ಟಿ ಮನೆಗೆ ಬಂದಿದ್ದ. ಮನೆಗೆ ಬಂದ ಪತಿಗೆ ಆಕೆ ಎಲ್ಲವನ್ನು ಕೂಡ ವಿವರಿಸಿ ಮಧ್ಯಾಹ್ನ ಹೊರ ಹೋದ ಮಗ ಈವರೆಗೂ ಬಂದಿಲ್ಲ ಅಂತ ತಿಳಿಸಿದ್ರುದರು ಪಾಟೀಲ್‌ಗೂ ಒಂದು ವಿಷಯ ಗೊತ್ತಾಗಿ ಭಯ ಆಯಿತು. ಈ ಸಲ ದಂಪತಿ ಇಬ್ಬರು ಕೂಡ ಮನೆಯಿಂದ ಹೊರಬಂದು ಮತ್ತೆ ಅವನು ಹುಡುಕಾಟಕ್ಕೆ ನಿಂತರು. ನಂತರ ಊರಿನ ಗ್ರಾಮಸ್ಥರು ಕೂಡ ಎಲ್ಲರೂ ಸೇರಿ ಅವರಿದ್ದ ಊರಿನ ಬೀದಿ ಬೀದಿ ಗಲ್ಲಿ ಗಲ್ಲಿ ಹಾಗೂ ಅದರ ಮೂಲೆ ಮೂಲೆಗಳಲ್ಲಿ ಕೂಡಗಾಗಿ ಹುಡುಕಾಡಿದರು.

Son And His Mother

ಈ ಮಂಗೇಶ್ ಹೊರಗಡೆ ಬಂದಾಗ ಸ್ನೇಹಿತರ ಜೊತೆ ಸಾಮಾನ್ಯವಾಗಿ ಎಲ್ಲಿ ಹೋಗಿ ಆಗುತ್ತಿದ್ದು ಆ ಜಾಗಗಳನ್ನು ಕೂಡ ಬಿಡದೆ ಶೋಧಿಸಿದರು. ಆದರೂ ಕೂಡ ಅವನ ಪತ್ತೆ ಮಾತ್ರ ಸಿಗಲಿಲ್ಲ. ಅಷ್ಟರಲ್ಲಿ ಕತ್ತಲಾಗಿತ್ತು. ಬೆಳಿಗ್ಗೆ ಹೋಗ ಮನೆಗೆ ಬಂದುಬಹುದು, ಧೈರ್ಯವಾಗಿರಿ ಅಂತ ಅವರಿಗೆ ಹೇಳಿದ್ದ ಗ್ರಾಮಸ್ಥರು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದರು. ಆದರೆ ಮಗನನ್ನ ಕಳೆದುಕೊಂಡ ಸಂಕಷ್ಟದಲ್ಲಿದ್ದ ಪೋಷಕರಿಗೆ ಆ ಇಡೀ ರಾತ್ರಿ ನಿದ್ದೆ ಬರಲಿಲ್ಲ. ಇದ್ದೊಬ್ಬ ಮಗ ಎಲ್ಲಿ ಹೋದರು ಅವರು ಏನಾಯ್ತು ಅಂತ ಅವನ ತಾಯಿ ರಾತ್ರಿ ಅಳೋದಕ್ಕೆ ಶುರು ಮಾಡಿದರು. ಈ ಹಿಂದೆ ಈ ರೀತಿ ಅವಳು ಯಾವತ್ತೂ ಕೂಡ ಮಾಡಿಲ್ಲ. ಹೊರಗಡೆ ಅದಕ್ಕೆ ಹೋದರು ಕೂಡ ಸರಿಯಾದುದಲ್ಲ ಮನೆಗೆ ಬರುತ್ತಿದ್ದ.

ಪೊಲೀಸ್ ತನಿಖೆ

ಆ ದಿನ ರಾತ್ರಿ ಕಳೆದು ಬೆಳಕು ಅರಿತು ಅವತ್ತು ಫೆಬ್ರವರಿ ಮೂರನೇ ತಾರೀಕಿನ ಬೆಳಗ್ಗೆ ಎಲ್ಲರೂ ಕೂಡ ಮಂಗೇಶ್ ಆಗಿನಿ. ಇದು ನೋಡ್ತಿದ್ರು. ಸಮಯ ಜಾರಿದಂತೆಲ್ಲಾ ಅವರ ಟೆಂಡರ್ ಹೆಚ್ಚಾಗಿತ್ತು. ಎಷ್ಟು? ಅದು ಕೂಡ ಮಂಗೇಶ್ ಮಾತ್ರ ಬರಲೇ ಇಲ್ಲ. ಈ ಬಗ್ಗೆ ಸ್ಟೇಷನ್ ನಲ್ಲಿ ದೂರು ಕೊಡಲು ಸೂಕ್ತ ಅಂತ ಊರ ಜನರ ಅವರಿಗೆ ಸೂಚಿಸಿದ್ದಾರೆ. ಅವರು ಕೂಡ ಅದೇ ಸರಿಸಿ ಕೂಡ್ಲಿ ಚೋಪ್ಟಾದಷ್ಟೇ ಶ್ರೀ ತೆರಳಿ ಈ ಬಗ್ಗೆ ದೂರು ಕೊಟ್ಟು ಅವತ್ತು ನಡೆದಂಥ ಎಲ್ಲ ಬೆಳವಣಿಗೆಗಳು ಹಾಗು ತಾವು ಮಗನ ಹುಟ್ಟಿದ ಸಂಗತಿಯನ್ನು ಕೂಡ ತಿಳಿಸುತ್ತಾರೆ. ಆ ಊರಿನ ಹುಡುಗನೊಬ್ಬ ಈ ರೀತಿ ನಿಗೂಢವಾಗಿ ನಾಪತ್ತೆಯಾದ ಅದು ಕೂಡ ಪೊಲೀಸರಿಗೆ ವಿಚಿತ್ರ ಅನಿಸಿತು ಈ ಒಂದು ಕೇಸನ್ನು ಪರಿಗಣಿಸಿದ್ದು ಅಸಡ್ಡೆ ತೋರಿದೆ ಈ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ.

ಇದನ್ನೂ ಕೂಡ ಓದಿ : Real Re Born Incident : ಇದು ಇಡೀ ಭಾರತದಲ್ಲಿ ಎಲ್ಲರನ್ನು ಅಚ್ಚರಿಗೊಳಿಸಿದ ರಿಯಲ್ ಪುನರ್ಜನ್ಮದ ಘಟನೆ

ಸ್ಟೇಷನ್ ಅಸಿಸ್ಟೆಂಟ್ ಪೊಲೀಸ್ ಇನ್ಸ್‌ಪೆಕ್ಟರ್ ತಮ್ಮ ತಂಡದೊಂದಿಗೆ ಕೂಡಲೇ ಚರಂಡಿ ಗ್ರಾಮಕ್ಕೆ ಬಂದಿದ್ದರು ಬಂದು ಈ ಬಗ್ಗೆ ಮಂಗೇಶಯನ್ನು ವಿಚಾರಿಸಿ ಅವತ್ತು ಸಂಪೂರ್ಣವಾಗಿ ಏನಾಯಿತು ಅಂತ ಮಾಹಿತಿಯನ್ನು ಪಡೆದು ಆ ಊರ ಜನ ಬಲಿ ಕೂಡ ಬಂದು ಕೊನೆ ಸಲವನ್ನು ಯಾರು ಎಲ್ಲಿ ಯಾವಾಗ ನೋಡಿದ್ರಿ ಎಂಬ ಸಂಗತಿಗಳನ್ನ ಕೇಳಿದರು. ಆ ಬಾಲಕನು ಅದಕ್ಕೆ ಊರ ಜನ ಸಹಾಯ ಬೇಕು ಅಂತ ಪೊಲೀಸರು ಅವರಿಗೆಲ್ಲ ತಿಳಿಸುತ್ತಾರೆ. ನಂತರ ಒಂದು ಸೀನಿಯರ್ ಆಫೀಸರ್ ಅಂತ ಸುಪ್ರೀಂಕೋರ್ಟ್‌ವರೆಗೂ ತಲುಪುತ್ತೆ ಕೂಡ ಒಂದು ತಂಡವನ್ನು ರಚನೆ ಮಾಡಿ ಚೋಟ ನಗರದ ಅಸಿಸ್ಟೆಂಟ್ ಪೊಲೀಸರನ್ನು ಇದರ ಮುಖ್ಯ ಇನ್ವೆಸ್ಟಿಗೇಶನ್ ಆಫೀಸ್ ಆಗಿ ನೇಮಿಸುತ್ತಾರೆ.

ಈಗ ಶುರುವಾಗುತ್ತೆ ನೋಡಿ. ಈ 12 ವರ್ಷ ವಯಸ್ಸಿನ ಮಂಗೇಶ್ ಪಾಟೀಲ್ ಎಂಬ ಹುಡುಗನ ಶೋಧಕಾರ್ಯ ಪೊಲೀಸರು ಮೊದಲಿಗೆ ಅವರ ಪೋಷಕರು ಬಂದು ಒಂದು ಸುತ್ತು ಅಂತ ಅನೇಕ ಸಂಗತಿಗಳನ್ನು ಕೇಳಿ ದಾಖಲು ಮಾಡುತ್ತಾರೆ. ಅವತ್ತು ಏನಾಯಿತು ಅವನು ಎಲ್ಲಿ ಹೋಗಿ ಅಂತ ತಿಳಿಸಿ ಹೊರಗಡೆ ಹೋದ ಅವನ ಸ್ನೇಹಿತರು ಯಾರು? ಸಾಮಾನ್ಯವಾಗಿ ಅವನುಕ್ಕೆ ಹೋಗುವಂತಹ ಜಾಗಗಳು ಯಾವು ನಿಮಗೆ ಇಲ್ಲಿ ಯಾರೂ ಶತ್ರುಗಳೂ ಇದ್ದಾರೆ. ಯಾವನಿಗಾದ್ರೂ ಇತ್ತೀಚಿಗೆ ಜಮೀನು ಭೂಮಿಯ ವಿಷಯವಾಗಿ ಅಥವಾ ಯಾವುದಾದರೂ ಆಸ್ತಿ ತಡವಾಗಿ ಜಗಳ ಆಗಿದೆ ಅಂತ ಯಾರು ಯಾವ ಉದ್ದೇಶಕ್ಕಾಗಿ ನಿಮಗೆ ಧನ ಹಾಕೋದರ ನಿಮಗೆ ಯಾರ ಮೇಲಾದರೂ ಅನುಮಾನ ಇದೆ ಅಂತ ಮುಂತಾಗಿ ಪೂರಕ ಸಂಗತಿಗಳ ಬಗ್ಗೆ ಕೇಳಿದರು.

ಇದ್ಯಾವುದಕ್ಕೂ ಒಂದು ಪಾರ್ಟಿ ಇಲ್ಲ ಅಂತನಿ ನಿರಾಕರಿಸಿದರು. ತನಗೆ ಹೇಳಿಕೊಳ್ಳುವ ಆಸ್ತಿ ಕೂಡ ಇಲ್ಲ. ನನ್ನಗಳಿಗೆ ಕೂಡ ಅತ್ಯಲ್ಪ. ಅದರಿಂದ ಅಂದಿನ ಆಹಾರವನ್ನು ತರಬಹುದು. ಹೀಗಿದ್ದಾಗ ತನಗೆ ಶತ್ರು ಇರೋದಕ್ಕೆ ಹೇಗೆ ಸಾಧ್ಯ ಅಂತವರಿಗೆ ತಿಳಿಸಿದ. ಬಹುಶಃ ಮಂಗೇಶ್ ತಾನು ತಿಂದ ಶಾಲೆಯಲ್ಲಿ ಏನಾದ್ರುವೆ ಅಥವಾ ಯಾರ ಜೊತೆಗಾದರೂ ಜಗಳವನ್ನು ಮಾಡಿಕೊಂಡಿರೋದು ಇಲ್ಲಿ ಯಾರಾದರೂ ಬರಬಹುದು. ಅದಕ್ಕಾಗಿ ಅವನು ಬೇಸರಗೊಂಡು ಅಥವಾ ಕೋಪಗೊಂಡು ಮನೆ ಬಿಟ್ಟು ಊರಿನಲ್ಲಿ ಹೋಗಿರಬಹುದಾ? ಈ ರೀತಿಯ ಯೋಚಿಸುತ್ತ ಪೊಲೀಸ್ಕ್ಕಾಗಿ 50 ಜನರಿಗೆ ಮೇಲ್ಪಟ್ಟು ಊರ ಜನರನ್ನು ಕೂಡ ಸೇರಿಸಿ ಆ ಊರಿನ ಒಳ ಆವರಣ ಹಾಗು ಅವರ ಉಳಿದ ಕಡೆ ಇಲ್ಲ ತಡಕಾಡಿದರು.

ಇದನ್ನೂ ಕೂಡ ಓದಿ : ಇದು ಸುಳ್ಳು ಅಂತ ಪ್ರೂವ್ ಮಾಡೋಕೆ ಬಂದೋರೆಲ್ಲ ಸೋತು ಸುಣ್ಣವಾಗಿ ಕೊನೆಗೆ ನಿಜ ಅಂತ ಒಪ್ಪಿಕೊಂಡರು

ಆದರೂ ಕೂಡ ಏನೂ ಸಿಗಲಿಲ್ಲ. ಇವನು ಯಾರು ಹಣಕ್ಕಾಗಿ ಅಪಹರಿಸಿರೋ ಅಂತ ಅನ್ಕೊಂಡು ಕೂಡಷ್ಟು ಹಣ ಅವರ ಬಳಿ ಇದ್ದಾಗ ಈ ರೀತಿಯ ವರ್ತನೆ ಮಾಡೋದಿಕ್ಕೆ ಸಾಧ್ಯ ಅಂತ ಪೊಲೀಸರು ತವಕಿಸಿದರು. ಇದೇ ರೀತಿ 23 ದಿನಗಳು ಕಳೆದು ಆದರೂ ಕೂಡ ಮಂಗೇಶ್ಗಳು ಇಲ್ಲ. ಅವನ ತಂದೆ ತಾಯಿ ಅಂತು ಜರ್ಜರಿತರಾಗಿದ್ದರು. ಅವರ ತಾಯಿ ಗಂಗೂಬಾಯಿ ಊಟವನ್ನೆಲ್ಲ ಬಿಟ್ಟು ಒಂದೇ ಸಮಲತ ಮಗನಿಗಾಗಿ ಕಾದು ಕುಳಿತಿದ್ದರು. ಅನ್ನ, ಆಹಾರ ಹಾಗೂ ನಿದ್ರೆ ಬಂದವರು ಬೇಕಾಗಿದ್ದರು. ಆ ಊರಿನ ಪಂಚಾಯಿತಿ ಕೂಡಾ ಈ ಹುಡುಗನ್ನ ಹುಡುಕೋದಕ್ಕೆ ಪೊಲೀಸರಿಗೆ ಎಲ್ಲ ವಿಧದಲ್ಲೂ ಕೂಡ ಸಹಕರಿಸಿತು.

ಈ ಬಾಲಕನನ್ನು ಹುಡುಕುವಂತೆ ಮೇಲಧಿಕಾರಿಗಳಿಂದ ತೀವ್ರ ಒತ್ತಡ ಕೂಡ ಇತ್ತು ಪೊಲೀಸರು ಅನೇಕ ಜನ ಇನ್ಫಾರ್ಮ್ಗಳು ಕೂಡ ಕೆಲಸವನ್ನು ಕೊಟ್ಟು ಹುಡುಗನಾಗಿ ಎಲ್ಲ ಕಡೆ ಹೋಲಿಕೆ ಸೂಚಿಸಿದರು. ಅವರು ಫೆಬ್ರವರಿ 2 ತಾರೀಕು ನಾಪತ್ತೆಯಾಗಿದ್ದ. ಈಗ ಫೆಬ್ರವರಿ ಐದನೆ ತಾರೀಖು ಬಂದಿತ್ತು. ಅವತ್ತು ಮಂಗಳವಾರ ದಿನ ಯಾರೋ ಒಬ್ಬ ಇನ್ಫಾರ್ಮರ್ ಪೊಲೀಸರಿಗೆ ಕರೆ ಮಾಡಿ ಒಂದು ವಿಷಯವನ್ನು ತಿಳಿಸಿದ. ಇಲ್ಲಿಯ ಕಾಡಿನ ಸ್ಥಳದಲ್ಲಿ ಯಾರದು ಕತ್ತರಿಸಲ್ಪಟ್ಟ ಕಲ್ಲು ಬಿದ್ದಿದೆ ಅಂತ ತಿಳಿಸಿದ ಆ ಕಾಲು ಸಿಕ್ಕ ಸ್ಥಳ ಮಂಗೇಶ್ ಇದ್ದ ಮನೆಯಿಂದ ಸುಮಾರು ಅರ್ಧ ಕಿಲೋಮೀಟರ್ ಮಾತನ್ನು ದೂರಿತ್ತು. ಈ ಒಂದು ವಿಚಿತ್ರವಾದಂತ ಸುದ್ದಿ ಬಂದ ತಕ್ಷಣ ಪೊಲೀಸರಿಗೆ ತೋರಿಸಿದರು.

ಅಲ್ಲಿ ಬಂದು ಆ ಕಾಲ್ನ ವರ್ಷದು ಅಂತ ಅವರು ಅದನ್ನ ಫೊರೆನ್ಸಿಕ್ ಪರೀಕ್ಷೆಗೆ ಕಳುಹಿಸಿದ್ದಾರೆ. ಪರೀಕ್ಷೆಯಲ್ಲಿ ಇದು ಹತ್ತರಿಂದ 12 ವರ್ಷ ವಯಸ್ಸಿನ ಯಾವುದೇ ಬಾಲಕನದ್ದು ಎಂಬ ಸಂಗತಿ ಹೊರ ಬರುತ್ತೆ. ಈ ಒಂದು ಕಾರು ಬಹುಮಟ್ಟಿಗೆ ಕೊಡುವಂತ ಮಂಡ್ಯದ ಇರಬಹುದು ಅಂತ ಪೊಲೀಸರು ಅನುಮಾನ ಪಟ್ಟರು. ಅವರು ಹಾಗೆ ಅನ್ನಿಸುತ್ತೆ. ಅಲ್ಲಿ ಸಾಕಷ್ಟು ಪೂರಕವಾದಂತಹ ವಿಷಯಗಳು ಮತ್ತು ಸಾಕ್ಷಿಗಳು ಕೂಡ ಇದು ಮುಖ್ಯವಾಗಿ ಕಾಲುದರು. ಪಾಟೀಲರ ಮನೆಯಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿತ್ತು. ಈ ಕಾರು ಯಾರದ್ದು ಇದು ಎಲ್ಲಿಂದ ಇಲ್ಲಿ ಬಂದಿರೋದು ಅಂತ ಪತ್ತೆ ಹಚ್ಚುವ ಸಲುವಾಗಿ ಪೊಲೀಸರು, ಪೊಲೀಸರು ಕೂಡ ಬಳಸಿಕೊಂಡು ಈ ಕಾಲು ಬಿದ್ದ ಸ್ಥಳದ ವಾಸನೆ ಹಿಡಿದ ಪೊಲೀಸ್ ನಾಯಿಗಳು ಅಲ್ಲಿನ ನೇರ ಮಂಗಳೂರಿನ ಮನೆಗೆ ಬಂದು ಹುಡುಕಾಟವನ್ನು ನಡೆಸಿದ್ದರು ಅಂದ್ರೆ ಈ ಕಾಲು ಅವನದು.

ಇದನ್ನೂ ಕೂಡ ಓದಿ : Most Mystery Book : ಈ ಪುಸ್ತಕದಲ್ಲಿ ಏನಿದು ಅಂತ ಡಿಕೋಡ್ ಮಾಡೋಕೆ ಹೋದವರೆಲ್ಲ ತಮ್ಮ ಜೀವನದ ಸಮಯವನ್ನೆಲ್ಲಾ ಹಾಳು ಮಾಡಿಕೊಂದರು

ಅವನು ಅಲ್ಲಿಗೆ ಹೋಗಿ ಇರೋದು ಮನೆಯಿಂದ ಎಂಬ ಸಂಗತಿಯನ್ನು ಬಯಲು ಮಾಡಿದ್ದು ಅಂದ್ರೆ ಅವತ್ತು ಹೊರಗಡೆ ಹೋಗಿ ಅಂತ ಹೇಳಿ ಹೊರಟ ಮಂಗೇಶ್ ಯಾವುದಾದರು ಕಾಡು ಪ್ರಾಣಿಗೆ ಆಹಾರ ಆಗಿರಬಹುದು. ಯಾವುದಾದರು ಮಾಂಸಾಹಾರಿ ಪ್ರಾಣಿ ಅವನ ಮೇಲೆ ಅವತ್ತು ಹಲ್ಲೆ ನಡೆಸಿರಬಹುದು ಎಂಬುದು ಈಗ ಪೊಲೀಸರ ಹೊಸ ಅನುಮಾನವಾಗಿತ್ತು ಹಾಗು ಈ ಕಾಲು ಅವರಿಗೆ ಸಿಕ್ಕಿದ್ದು ಐದನೇ ತಾರೀಖು. ಇದರ ಹಿಂದಿನ ದಿನವಾದ ಫೆಬ್ರವರಿ ನಾಲ್ಕನೇ ತಾರೀಕು ಅಮ್ಮನ ದಿನ ಆಗಿತ್ತು. ಅದನ್ನ ಬಹಳ ಪವಿತ್ರ ಹಾಗೂ ಮುಖ್ಯ ದಿವಸ ಅಂತ ಅಲ್ಲ ಭಾವಿಸಲಾಗುತ್ತೆದಲ್ಲಿ ಆ ದಿನದಂದು ಬ್ಲಾಕ್ ಅಥವಾ ಮಾತನ್ನು ಕೂಡ ಮಾಡೋದಕ್ಕೆ ಜನ ಮುಂದಾಗ್ತಾರೆ.

ನಿಧಿಗಾಗಿ ಪ್ರಾಣಿ ಬಲಿ

ಅವತ್ತು ನಿಧಿ ಮತ್ತು ಮುಂತಾದ ಸಂಗತಿಗಳಿಗಾಗಿ ಪ್ರಾಣಿ ಹಾಗೂ ಕೆಲವು ಸಲ ನರಬಲಿ ಕೂಡ ಅಲ್ಲಿ ನಡೆಯುತ್ತೆ. ಒಂದು ವೇಳೆ ಯಾರದೋ ಸ್ವಾರ್ಥ ಸಂಚಿಗೆ ಮಂಗೇಶ ಈ ರೀತಿ ಬಲಿಯಾಗಿರಬಹುದು. ಈ ರೀತಿಯಾಗಿ ಕೂಡ ಯೋಚಿಸದೆ ವಿಧಿಯಿಲ್ಲ. ಇಂಥ ಗ್ರಾಮಗಳಲ್ಲಿ ಇವತ್ತು ಕೂಡ ನಿಧಿ ಮುಂತಾದ ಸಂಗತಿಗಾಗಿ ನರಬಲಿ ರೂಢಿಯಲ್ಲಿರುವುದು ವಾಸ್ತವ ಸಂಗತಿ. ಇದನ್ನು ಊರ ಜನ ಪೊಲೀಸರು ತಿಳಿಸಿದರು. ಇದನ್ನು ಕೂಡ ಪರಿಗಣಿಸಿ ಅಂತ ಪೊಲೀಸ್ ಊರು ಹಾಗೂ ಅದರ ಸುತ್ತಮುತ್ತ ಯಾರಾದರೂ ಮಾಟ ಮಂತ್ರ ನರಬಲಿ, ಪ್ರಾಣ ಬಲಿದಾನ ಮಾಡಿದವರು ಅವರನ್ನು ಕೂಡ ತಕ್ಷಣ ಕರೆಸಿ ಈ ಬಗ್ಗೆ ವಿಚಾರಣೆ ಮಾಡಿದ್ರು.

ಆ ಊರಲ್ಲಿ ಅವತ್ತು ಯಾರು ಕೂಡ ಯಾವ ವಿಧದಲ್ಲೂ ಯಾವುದೇ ನರ ಬಲಿ ಕೊಟ್ಟಿದ್ದಾರೆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಹೀಗಿರುವಾಗ ದಿನಗೂಲಿ ಫೆಬ್ರವರಿ 13 ನೇ ತಾರೀಖು ಬರುತ್ತೆ ಆ ದಿನಲ್ಲಿದ್ದ ದಿನೇಶ್ ಜೋಹ್ರಿ ಎಂಬ ಶಾಪ್ ನಲ್ಲಿದ್ದ ಸಿಸಿಟಿವಿಯಲ್ಲಿ ವಿಚಿತ್ರ ದೃಶ್ಯವೊಂದು ಲಭ್ಯವಾಗಿದ್ದು ಕೂಡ ಅನುಮಾನ ಪಡುವಂತೆ ಮಾಡಿತ್ತು. ಆ ದೃಶ್ಯದಲ್ಲಿ ಫೆಬ್ರವರಿ ಎರಡನೇ ತಾರೀಕಿನ ಮಧ್ಯಾಹ್ನ ಸುಮಾರು ಎರಡರಿಂದ ಮೂರರ ಸಮಯದ ನಡುವೆ ಯಾವುದೋ ವಯಸ್ಸಾದ ವ್ಯಕ್ತಿಯೊಬ್ಬ ಒಂದು ದೊಡ್ಡ ಬ್ಯಾಗನ್ನು ಹೊತ್ತು ಕಾಡಿನ ಕಡೆಗೆ ನಡೆದು ಹೋಗಿದ್ದು ಅಲ್ಲಿ ಸೆರೆಯಾಗಿತ್ತು. ಆ ವ್ಯಕ್ತಿ ನೋಡೋದಕ್ಕೆ ಚಿಂದಿ ಆಯೋ ಹಾಗೆ ಇದ್ದ ಅಂತರ ಈಗ ಮೇಲೆರಗಿದ ಇರೋದು ಸಾಮಾನ್ಯ ಸಂಗತಿ.

ಆದರೂ ಕೂಡ ಇಲ್ಲಿ ಆ ವ್ಯಕ್ತಿ ಹೊತ್ತಿದ್ದ ಚೀಲ ಅಸಹಜ ರೀತಿಯಲ್ಲಿ ನೋಡಲು ಕೂಡ ಅನುಮಾನ ಪರವಾಗಿ ದೊಡ್ಡ ಆಕಾರದಲ್ಲಿ ಇತ್ತು. ಅದರಲ್ಲಿ ಆತ ನನ್ನ ಹೊತ್ತು ಸಾಗುತ್ತಿರುವುದು ಎಲ್ಲಿಗೆ ಹೋಗಿರಬಹುದು. ಇಷ್ಟಕ್ಕೂ ಈತ ಯಾರು ಆ ಚೀಲದಲ್ಲಿ ಆತ ಮಂಗೇಶ್ ನನ್ನ ಏನಾದ್ರು ಅಡಗಿಸಿಟ್ಟುಕೊಂಡಿದ್ದ ನ ಈ ರೀತಿ ಪೊಲೀಸ್ ನಾನಾ ವಿಧದಲ್ಲಿ ಯೋಚಿಸಿದರು. ಆ ಒಂದುದಲ್ಲಿ ಅವಳ ಮುಖ ಅಸ್ಪಷ್ಟವಾಗಿತ್ತು. ನಂತರ ಚಿತ್ರಕಾರನ ಕರೆಸಿ ಅವರ ಮುಖವನ್ನ ಡೀಟೇಲ್ ಆಗಿ ಬರೆದು ಕೊಡುವಂತೆ ಕೇಳಿಕೊಂಡರು. ಆತ ಬರೆದುಕೊಟ್ಟ ಅವರ ಚಿತ್ರವನ್ನ ರೆಡಿ ಮಾಡಿಸಿ ಇವನ್ನುಕೊಟ್ಟವರಿಗೆ ಸೂಕ್ತ ಬಹುಮಾನ ಕೊಡ್ತೀವಿ ಅಂತ ಘೋಷಣೆ ಮಾಡಿದರು.

ಇದನ್ನೂ ಕೂಡ ಓದಿ : Unbelievable Dreams : ಈ ಸಾಧು ಮಾತನ್ನು ಕೇಳಿ ಆ ಜಾಗ ಅಗೆದ ಸರ್ಕಾರಕ್ಕೆ ಎಂಥ ಶಾಕ್ ಕಾದಿತ್ತು ಗೊತ್ತಾ.?

ಈ ಮಧ್ಯ ಈ ಹಿಂದೆ ಆ ಹುಡುಗನ ಕಾಲ ಸಿಕ್ಕಂತ ಸ್ಥಳದಿಂದ ಕೊಂಚ ದೂರದಲ್ಲಿ ಆ ದೇಹದ ಇತರೆ ತುಂಡರಿಸಲ್ಪಟ್ಟ ಭಾಗಗಳು ಕೂಡ ಸಿಕ್ಕಿದ್ದು ಹಾಗು ಅವತ್ತು ಆತ ಧರಿಸಿದ್ದ ಬಟ್ಟೆ ಚೂರು ಕೂಡ ಸಿಕ್ತು. ಆದ್ರೆ ಎಷ್ಟೇ ಹುಡುಕಿದ್ರೂ ಅವನ ತಲೆ ಮಾತ್ರ ಸಿಗಲಿಲ್ಲ. ಈ ಸಲ ಅಲ್ಲಿ ಸಿಕ್ಕಾಬಟ್ಟೆ ಹಾಗು ಇತ್ಯಾದಿಗಳನ್ನು ಕಲೆಹಾಕಿ ಆತನ ಮನೆಗೆ ತೋರಿಸಿದಾಗ ಆತನ ತಾಯಿ ಗಂಗೂಬಾಯಿ ಇವು ತನ್ನ ಮಗನ ಅಂತ ಒಪ್ಪಿಕೊಂಡು ಕಣ್ಣೀರು ಹಾಕಿದ್ರು. ಈ ಬಾಲಕನನ್ನ ಇಷ್ಟು ನಿರ್ದಯವಾಗಿ ಕೊಂದು ದಂತಕುಳಿಗಳು ಇರಬೇಕು ತಮ್ಮ ಯಾವುದೋ ಸ್ವಾರ್ಥಕ್ಕಾಗಿ ಎಷ್ಟು ನಿರ್ದಯವಾಗಿ ಕೊಂದು ದಂತಕುಳಿಗಳು ಇರಬೇಕು.

ತಮ್ಮ ಯಾವುದೋ ಸ್ವಾರ್ಥಕ್ಕಾಗಿ ಈ ಮುಗ್ಧತೆ ಬಾಲಕನ ಈ ರೀತಿ ಕತ್ತರಿಸಿ. ಹೌದು ಖಂಡಿತ ಮನುಷ್ಯ ಒಂದು ಆಗಿರೋದಕ್ಕೆ ಸಾಧ್ಯ ಅಂತ ಜನ ಹಾಗೂ ಪೊಲೀಸ್ ಅವರು ಈ ಪೊಲೀಸ್ ಶ್ವಾನಗಳ ನಡೆಸಿದ ಅವರು ಈ ಸಲ ಕೂಡ ಆ ಸಾಕ್ಷಿಗಳು ಸಿಕ್ಕ ಸ್ಥಳದಿಂದ ಸೀದಾ ಮಂಗೇಶ ಮನೆಗೆ ಬಂದು ಪೊಲೀಸರು ಈ ನಾಯಿಗಳು ಪದೇಪದೆ ಅವರ ಮನೆಗೆ ವಾಪಾಸ್ ಬರ್ತಾ ಇದೆ ನೋಡಿ ಅಚ್ಚರಿಯಾಯಿತು ಅವರು ಈ ಹತ್ತಿಗೆ ಸಂಬಂಧಪಟ್ಟಂತಹ ಅಥವಾ ಅಪರಾಧಿ ಈ ಮನೆಯ ಬಳಿ ಇದ್ದರು ಎಂಬಂತೆ ಸೂಚಿಸುತ್ತಿದ್ದು ಇದು ಕೂಡ ಪೊಲೀಸರ ಅನುಮಾನ ಬಲಪಡಿಸಿತು.

ಒಂದು ವೇಳೆ ಹಂತಕ ಈ ಮನೆಯಲ್ಲಿ ಅವಿತಿದ್ದ ಅಥವಾ ಈ ಮನೆಗೆ ಸೇರಿದನು ಇರಬಹುದು ಅಂತ ಅವರು ಚಿಂತಿಸಿದರು. ಈಗ ಅವರು ಈ ಬಗ್ಗೆ ಅವರ ಪೋಷಕರನ್ನು ವಿಚಾರಿಸುವ ಬದಲು ಅವರ ಬಗ್ಗೆ ಆ ಊರಿನ ಜನರ ಬಳಿ ಹೆಚ್ಚು ಮಾಹಿತಿಯನ್ನು ಕಲೆ ಹಾಕಕ್ಕೆ ಶುರುಮಾಡಿದರು. ಕೆಲವರನ್ನು ವಿಚಾರಿಸಿದಾಗ ಅವರಿಗೆ ಸಂಚಲನಾತ್ಮಕ ವಿಷ ಉಂಡು ಗೊತ್ತಾಗುತ್ತೆ. ಅದೇನು ಅಂದ್ರೆ ಕಳೆದ ಐದಾರು ತಿಂಗಳಿಂದ ಅನಾಮಿಕ ವ್ಯಕ್ತಿಯೊಬ್ಬ ಈ ಮನೆಗೆ ಗಂಗೂಬಾಯಿ ಅನಕೊಂಡಕ್ಕೆ ಬರುತ್ತಿದ್ದವನು. ಇತ್ತೀಚಿಗಂತು ತುಸು ಜಾಸ್ತಿನೇ ಇಲ್ಲಿಗೆ ಬರುತ್ತಿದ್ದರು. ಟಗರು ಪಾಟೀಲಕ್ಕೆ ಹೋದಾಗ ಮಕ್ಕಳು ಶಾಲೆಗೆ ಹೋದಾಗ ಹಾಗು ಗಂಗುಬಾಯಿ ಒಬ್ಬಳೆ ಮನೆಯಲ್ಲಿದ್ದಾಗ ಹೆಚ್ಚು ಅವರ ಮನೆಗೆ ಬರ್ತದ ಎಂಬ ಸುದ್ದಿಯನ್ನ ಕೆಲವರು ತಿಳಿಸಿದರು.

ಈ ವ್ಯಕ್ತಿ ಯಾರು ಏನಾದ್ರು ಗಂಗೂಬಾಯಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ಅಂತ ಪೊಲೀಸರುಗೆ ಮಾಡಿದರು. ನಂತರ ಅವನ ವಿಳಾಸವನ್ನು ಪತ್ತೆ ಮಾಡಿ ಅವರನ್ನು ಪತ್ತೆ ಹಚ್ಚಿ ಕರೆತಂದು ಠಾಣೆಯಲ್ಲಿ ವಿಚಾರಣೆ ಮಾಡಿದಾಗ ಅವನ ಹೆಸರು ಸಮಾಧಾನ ಪಾಟೀಲ್ ಎಂಬುದು ಗೊತ್ತಾಗುತ್ತೆ. ಅವನು ಸಂಬಂಧದಲ್ಲಿ ಇದು ಪಾಟೀಲ ಸೋದರಳಿಯನೇ ಆಗಿದ್ದ ಹಾಗು ಗಂಗುಬಾಯಿ ಅವನ ಅತಿಯಾಗಿದ್ದುವನ್ನು. ಆಗಾಗ ಗುರು ಪಾಟೀಲ ಸ್ವಲ್ಪ ಜಮೀನುದಲ್ಲಿ ಮನೆಗೆ ಬರುತ್ತಿದ್ದ. ಹೀಗಿರುವಾಗ ಅವರು ಗಂಗೂಬಾಯಿ ಪೊಲೀಸರಿಗೆ ಮಾಡುವಂತ ರೀತಿ ಸ್ನೇಹ ಸಲಿ ಉಂಟಾಗಿ ಅನೈತಿಕ ನಂಟು ಬೆಳೆದಿತ್ತು.

ಹಾಗಾದರೆ ನೀನು ಮಂಗೇಶ್ನ್ನು ಮಾಡಿದೆ. ಈ ಬಗ್ಗೆ ನಿನಗೆ ಏನ್ಗೊತ್ತು ಅಂತ ತಿಳಿಸಿ ಅಂತ ಹೇಳಿದಾಗ ಹೆದರಿ ಕಂಗಾಲಾದ ಸಮಾಧಾನ ಪಾಟೀಲ್ ಈ ಬಗ್ಗೆ ತನಗೇನು ಗೊತ್ತಿಲ್ಲ. ಇದಕ್ಕೆಲ್ಲ ನನ್ನ ಇನ್ನೊಬ್ಬ ಗೆಳೆಯ ನಂತರ ರಾಜೇಂದ್ರ ಪಾಟೀಲ ಗೋಣಿ ಕಾರಣ ಅವರನ್ನು ಕರೆಸಿ ನಿಮಗೆ ಇಡೀ ಘಟನೆ ಗೊತ್ತಾಗುತ್ತೆ ಅಂತ ಹೇಳಿದ ಸರಿ ಅಂತ ಆರು ರೂಪಾಯಿನ್ನು ಕೂಡ ಬಂಧಿಸಿ ಕರೆತಂದು ಏನು ಅಂತ ಕೇಳಿದಾಗ ವಿಚಿತ್ರ ಹಾಗು ಭಯ ಖಚಿತ ಅಂತ ಒಂದು ವಿಲಕ್ಷಣ ಹಿನ್ನಲೆ ಗೊತ್ತಾಗುತ್ತೆ. ಅವನು ದಂತ ವಿವರವನ್ನು ಕೇಳಿ ಪೊಲೀಸರೇ ಒಂದು ಕ್ಷಣ ಬೆಚ್ಚಿ ಬಿದ್ದಿದ್ದರು.

ಇದನ್ನೂ ಕೂಡ ಓದಿ : ಈ ಏಳು ತಪ್ಪುಗಳನ್ನ ನೀವು ಯಾವತ್ತೂ ಮಾಡೋಕೆ ಹೋಗಲೇಬೇಡಿ – 7 Things the Middle Class Spends Money on That Poor

ಅವರ ಪ್ರಕಾರ ಅವನು ಸಮಾಧಾನ ಪಾಟೀಲರಿಂದ ಗಂಗೂಬಾಯಿಗೆ ಪರಿಚಯ ಆಗಿದ್ದು ಅವನ ಪರಿಚಯದ ಬಳಿಕ ಗಂಗೂಬಾಯಿ ಅವನ ಜೊತೆ ಕೂಡ ಗುಟ್ಟಾಗಿ ಅಕ್ರಮವನ್ನ ಇಟ್ಕೊಂಡು ಅಂದ್ರೆ ಇಲ್ಲಿ ಆಕೆಯ ಪತಿ ದೂರು ಕೂಡ ಒಟ್ಟಿಗೆ ಇಬ್ಬರು ಜೊತೆ ಅಫೇರ್ನ್ನ ಮುಂದುವರೆಸಿದ್ರು. ಇವತ್ತು ಫೆಬ್ರವರಿ 2 ನೇ ತಾರೀಖಿನಂದು ರಾಜೇಂದ್ರ ಪಾಟೀಲ ಗಂಗೂಬಾಯಿ ಮನೆಗೆ ಬಂದಿದ್ದ ಅವರು ಮನೆಯಲ್ಲಿಲ್ಲ. ಇನ್ನು ಮಕ್ಕಳು ಕೂಡ ಶಾಲೆಗೆ ಹೋಗಿದ್ದರು. ಹೋಗು ಎರಡು ಗಂಟೆವರೆಗೂ ಮನೆಗೆ ಬರಲ್ಲ ಅಂತ ವಸಂತ ಅವನು ಒಂದುತೆಯಲ್ಲಿ ಏಕಾಂತದಲ್ಲಿ ಇರೋದಕ್ಕೆ ಬಂದಿದ್ದ. ಆದ್ರೆ ಅವತ್ತು ಮಗ ಮಂಗೇಶ್ ಪಾಟೀಲ್ ಎಂದಿಗಿಂತ ಸ್ವಲ್ಪ ಬೇಗನೆ ಮನೆಗೆ ಬಂದಿದ್ದ. ಬಂದವನೇ ಆ ಮನೆಯಲ್ಲಿ ತನ್ನ ತಾಯಿಯನ್ನ ಈ ರಾಜೇಂದ್ರನ ಜೊತೆ ಯಾವ ಸ್ಥಿತಿಯಲ್ಲಿ ನೋಡಬಾರದಿತ್ತು.

ಅವನು ಸ್ಥಿತಿಯಲ್ಲಿ ನೋಡಿದ ಗಂಗೂಬಾಯಿ ಮನೆಯ ಬಾಗಿಲನ್ನು ಹಾಕುವುದನ್ನು ಮರೆತಿದ್ದರು. ಇದರಿಂದಾಗಿ ಮಗ ಮಂಗೇಶ್ಗೆ ತಾಯಿ ಯಾರ ಜೊತೆ ಸಂಬಂಧ ಇಟ್ಟುಕೊಂಡಿದ್ದು ಗೊತ್ತಾಗುತ್ತೆ. ನೀವು ಯಾರಿಗಾದರೂ ಹೇಳಿದನು ಎಂಬ ಭಯದಿಂದ ರಾಜೇಂದ್ರ ಪಾಟೀಲ ಅಲ್ಲಿದ್ದ ಕೋಲನ್ನು ತೆಗೆದುಕೊಂಡು ಮಂಗೇಶ ತಲೆಗೆ ಬಲವಾಗಿ ಹೊಡೆದು ಕೊಂದು ಹಾಕಿದವರು ತಕ್ಷಣವೇ ಇದಕ್ಕೆ ಸಮಾಧಾನ. ಪಾಟೀಲ್ ಈ ಕರೆ ಮಾಡಿ ಎಲ್ಲವನ್ನು ಕೂಡ ತಿಳಿಸಿದ ಮನೆಗೆ ಬಂದ ಸಮಾಧಾನ ಈ ರಾಜೇಂದ್ರನ ಜೊತೆ ಸೇರಿ ಅವತ್ತು ಗುಟ್ಟಾಗಿ ಯಾರು ಕೂಡ ಗೊತ್ತಾಗದ ಹಾಗೆ ಮಂಗೇಶ್ ಅವನ ಕಾಡಿಗೆ ಹೋಗಿದ್ರು. ಅವರು ಅಲ್ಲಿಗೆ ಬಂದು ಅವತ್ತು ಯಾರು ಕೂಡ ನೋಡಿರಲಿಲ್ಲ. ಕಾಡಿಗೆ ಹೋದವರು ಮಂಗೇಶ್, ರೇವಣ್ಣ ತಮ್ಮ ಬಳಿ ಇದ್ದ ಆಯುಧಗಳಿಂದ ತುಂಡು ತುಂಡಾಗಿ ಕತ್ತರಿಸಿ ಬೇರೆ ಬೇರೆ ಕಡೆ ಎಸೆದು ಬಂದಿದ್ದರು.

ಕಾಣದಿರುವಂತಹ ದುಷ್ಟ ಜೀವಿಗಳು ಈ ಬಾಲಕನ ದೇಹದ ಭಾಗಣ್ಣ ತಿಂದು ಮುಗಿಸಿ ಸಾಕ್ಷಿ ನಾಶ ಮಾಡುತ್ತವೆ ಎಂಬುದು ಅವರ ನಂಬಿಕೆಯಾಗಿತ್ತು. ಆದರೆ ಹಾಗಾಗಲಿಲ್ಲ. ಕೊನೆಗೆ ಆ ಸಾಕ್ಷಿ ಅವರೆಲ್ಲ ಸಿಕ್ಕಿ ನಡೆದಂತಹ ಒಂದು ಭಯಾನಕ ಸಂಗತಿ ಬೆಳಕಿಗೆ ಬರುವುದಕ್ಕೆ ಸಾಧ್ಯ ಆಯಿತು. ಇನ್ನು ಈ ಇಡೀ ವಿಷಯ ತಾಯಿ ಗಂಗೂಬಾಯಿಗೆ ಗೊತ್ತಿತ್ತು. ಆದರೂ ಕೂಡ ಇಷ್ಟು ದಿನ ಏನೂ ಗೊತ್ತಿಲ್ಲದ ಹಾಗೆ ಮಗನಿಗಾಗಿ ಕಣ್ಣೀರ ಇರುವಂತ ನಾಟಕವಾಡಿ ಊಟ ನಿದ್ರೆ ಬಿಟ್ಟಿದ್ದಲು ಯಾವ ತಾಯಿ ತನ್ನ ಮಗಳಿಗಾಗಿ ಇಷ್ಟು ಕಾಲ ಹಂಬಲಿಸಿದಳು. ಅದೇ ತಾಯಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿ ದಂತ ಮಗನ ಈ ರೀತಿ ಬಲಿ ಪಡೆದಿದ್ದರು.

ಈ ಬಗ್ಗೆ ಗೊತ್ತಾದ ಪೊಲೀಸರಿಗೆ ಜಗತ್ತ ಅಲ್ಲಿಂದ ಇದು ಕೂಡ ಇದ್ದಾರೆ ಅಂತ ಅನಿಸೋಕೆ ಶುರುವಾಯಿತು. 200 ಜನ ಕೂಡ ಈಕೆ ಎಂಥ ನಿರ್ದಯಿ ತಾಯಿ ಇಂತಹ ಕೆಲಸಕ್ಕೆ ಮುಂದಾದರು. ಇದೆಲ್ಲ ಆದ ಬಳಿಕ ಇವರೆಲ್ಲರೂ ಹೇಳಿಕೆ ಪಡೆದ ಪೊಲೀಸರು ಈ ಸಂಬಂಧವಾಗಿ ಗಂಗೂಬಾಯಿ ರಾಜೇಂದ್ರ ಹಾಗೂ ಸಮಾಧಾನ ಈ ಮೂರನ್ನು ಕೂಡ ಹತ್ಯೆ ಅಪರಾಧ ಅಡಿ ಬಂಧಿಸಿ ಕೋರ್ಟಿಗೆ ಒಪ್ಪಿಸಿತ್ತು. ಇನ್ನು ಈ ಬಗ್ಗೆ ಕೋರ್ಟ್ ನಲ್ಲಿ ಇನ್ನೂ ಕೂಡ ವಿಚಾರಣೆ ನಡೀತಾ ಇದೆ ಅಂತ ಹೇಳಲಾಗ್ತಿದೆ. ವಿಶ್ವ ಕ್ರಿಕೆಟ್‌ನಲ್ಲಿ ಯಾವುದು ಅನೈತಿಕತೆಗಾಗಿ ಮುಗ್ಧ ಬಾಲಕ ಮಂಗೇಶ ಜೀವ ಕಳೆದುಕೊಂಡಿದ್ದು ಮಾತ್ರ ಹಾಗು ಇದರಲ್ಲಿ ಅವನ ಸ್ವಂತ ತಾಯಿ ಅವನಿಗೆ ಮೃತ್ಯು ಸ್ವರೂಪವಾಗಿ ನಿಂತದ್ದು ಅತ್ಯಂತ ನೋವಿನ ಸಂಗತಿ ಅಂತ ಹೇಳ್ತಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply