ಸಂಸಾರದ ಬಂಡಿಯಲ್ಲಿ ಒಂದು ಚಕ್ರ ದಾರಿ ತಪ್ಪಿದ್ರೆ ಏನಾಗುತ್ತೆ ಅನ್ನೋಕೆ ಇದೇ ಉದಾಹರಣೆ.!

ನಮಸ್ಕಾರ ಸ್ನೇಹಿತರೇ, ಕಾಡು ಎಂಬುದು ತಮಿಳುನಾಡಿನ ಕಡಲೂರ್ಲ್ಲಿರುವಂತಹ ಒಂದು ಸಣ್ಣ ಗ್ರಾಮದಲ್ಲಿ ವರ್ಷ ನಗರ ಎಂಬ ಹಳ್ಳಿಯೊಂದರಲ್ಲಿ ಮಧ್ಯಮ ವರ್ಗದ ಕುಟುಂಬವೊಂದು ವಾಸವಿತ್ತು ಇದ್ದು ಸಾಧಾರಣ ಮನೆಯೊಂದರಲ್ಲಿ ಈ ಮನೆ ಯಜಮಾನನ ಹೆಸರು ಕುಮಾರ್ ವೈ. ಈತನಿಗೆ 27 ವರ್ಷ ವಯಸ್ಸು ಹಿಂಗೆ ರಾಜೇಶ್ವರಿ ಎಂಬ 22 ವರ್ಷದ ಮೋದಿ ಕೂಡ ಇದ್ದು, ಇಬ್ಬರು ಪುಟ್ಟ ಮಕ್ಕಳು ಕೂಡ ಇದ್ದರು. ಮೊದಲು ಇದು ಏಳು ವರ್ಷದ ಹೆಣ್ಣು ಮಗು ಎರಡನೇ ಮಗುವಿಗೆ 4 ವರ್ಷ ವಯಸ್ಸು. ಈ ಪುಟ್ಟ ಸಂಸಾರ ಮೇಲ್ನೋಟಕ್ಕೆ ಸಂತೋಷದಿಂದ ಇರುವಂತೆ ಕಾಣುತ್ತಿತ್ತು. ಈ ರಾಜೇಶ್ವರಿ ಟಿಕ್ ಟಾಕ್ ನಲ್ಲಿ ಫೇಮಸ್ ವ್ಯಕ್ತಿ ಕೂಡ ಆಗಿದ್ದರು.

ಟಿಕ್ ಟಾಕ್ ನಿಂದ ಬದುಕು ಸರ್ವನಾಶ

ಈಗೆಲ್ಲಿ ಅನೇಕ ಜನ ಅನುಯಾಯಿಗಳು ಕೂಡ ಇದ್ದರು. ಇವರೆಲ್ಲ ರಾಜೇಶ್ವರಿ ಸಂಸಾರ ನಿಮ್ಮ ದಿನ ಇದೆ ಅಂತ ಭಾವಿಸಿದರು. ಆದರೆ ಈ ಟಿಕ್‌ಟಾಕ್ ತನ್ನ ಇಡೀ ಬದುಕನ್ನ ಸರ್ವನಾಶ ಮಾಡಿತು ಎಂಬ ಸಣ್ಣ ಊಹೆ ಕೂಡ ರಾಜೇಶ್ವರಿ ಆಗಲಿ ಅಥವಾ ಆಕೆಯ ಕುಟುಂಬದ ಇತರರಿಗೆ ಅಲ್ಲಿ ಹಾಗು ಆಕೆಯ ಟಿಕ್ ಟಾಕ್ ವೀಕ್ಷಕರಿಗೆ ಗೊತ್ತೇ ಇರಲಿಲ್ಲ. ವಿಷಕಾರಿ ಇದು 2020 ರ ಫೆಬ್ರವರಿಯಲ್ಲಿ ಅನು ವರ್ಷ ನಗರದಲ್ಲಿ ರಾಜೇಶ್ವರಿಯ ಮನೆ ಇತ್ತು. ಅದು ದಿನ ಇವರ ಮನೆಯ ಬಾಗಿಲ ಆಸುಪಾಸಿನಲ್ಲಿ ರಕ್ತದ ಕಲೆ ಇದನ್ನು ಹಾಗು ಅಲ್ಲಿಂದ ರಕ್ತತೊಟ್ಟಿಕ್ಕಿದನ್ನ ಸ್ಥಳೀಯರು ಕೂಡ ಗಮನಿಸಿದರು. ಅವುಗಳನ್ನು ಅಂತ ಜನ ಹೆದರಿ ಕಂಗಾಲಾಗಿಲ್ಲೇನಿದೆ ನೋಡೋದಕ್ಕೆ ಮನೆ ಬಳಿ ಬಂದು ಆ ಬಾಗಿಲನ್ನಬಹುದು.

ಇದನ್ನೂ ಕೂಡ ಓದಿ : Manish : ಎತ್ತ ಸಾಗುತ್ತಿದೆ ಸಮಾಜ ಮಗಳನ್ನೇ ತಾಯಿಯೇ ತಂಗಿಯನ್ನ ಅಣ್ಣನೇ ಈ ರೀತಿ ಮಾಡ್ತಾರೆ ಅಂದ್ರೆ ಏನು ಹೇಳೋದು

ಒಳ ನುಗ್ಗಿದ್ದರು. ಒಳಹೋದಾಗ ರಾಜೇಶ್ವರಿ ಅಮೃತಸರ್ ಕ್ತ ಸಿಕ್ತವಾಗಿ ಅಲ್ಲೇ ಬಿದ್ದಿದ್ದನ್ನ ಗಮನಿಸಿದ ಜನ ಬೆಚ್ಚಿಬಿದ್ದರು. ರಾಜೇಶ್ವರಿ ಮುಖ ಸರಿಯಾಗಿ ಕಾಣದಷ್ಟು ರಕ್ತಸಿಕ್ತವಾಗಿತ್ತು. ತಕ್ಷಣ ಊರಿನ ಜನ ಪೊಲೀಸ್ಗೆ ಕರೆ ಮಾಡಿ ಈ ಬಗ್ಗೆ ವಿಷಯವನ್ನು ಮೂಡಿಸಿದರು. ಈ ರಾಜೇಶ್ವರಿ ಇದು ಒಂದು ಟಿಕ್ ಟಾಕ್ ಕಥೆ ಕೂಡ ಇತ್ತು. ಟಿಕ್ ಟಾಕ್ ನಲ್ಲಿ ಸಕತ್ ಫೇಮಸ್ ಆಗಿದೆ ಅಂತದಲ್ಲಿ ಸುಮಾರು 300 ಕ್ಕೂ ಹೆಚ್ಚಿನ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದು ಇದರಲ್ಲಿದಂತಹ ವಿಡಿಯೋಗಳಲ್ಲಿ ಹೆಚ್ಚಿನವು ರೊಮ್ಯಾಂಟಿಕ್ ಅಥವಾ ಶೃಂಗಾರ ಮಯವಾದ ಅಂತಹ ವಿಡಿಯೋಗಳಲ್ಲಿ ರಾಜೇಶ್ವರಿ ಇವಳೇ ತನ್ನ ಪತಿ ಕುಮಾರ್ ಅವರ ಜೊತೆ ಇದ್ದಂತಹಗೂ ತನ್ನ ತಾಯಿ ಜೊತೆ ಇದ್ದ ಅನೇಕ ವಿಡಿಯೋಗಳು ಕೂಡ ಶೇರ್ ಮಾಡಿದ್ದರು.

ಪತಿ ಕುಮಾರ್ ಬೇರೊಬ್ಬ ಹೆಣ್ಣಿನ ಜೊತೆ ಇದ್ದ

ಇಷ್ಟರಲ್ಲಿ ತನ್ನ ಪತಿ ಕುಮಾರ್ ಅವರು ಬೇರೊಬ್ಬ ಹೆಣ್ಣಿನ ಜೊತೆ ಇದ್ದ ವಿಡಿಯೋಗಳು ಕೂಡ ಇದ್ರಲ್ಲಿ ಇದ್ದು, ಇವುಗಳ ಸುತ್ತ ರಾಜೇಶ್ವರಿ ಚಿತ್ರೀಕರಣ ಮಾಡಿದ್ದು ಅನೇಕರು ಹೇಳ್ತಾರೆ. ಚಿತ್ರೀಕರಿಸಿದ್ದು ಮಾತ್ರ ಒಂದೇ ಇವೆಲ್ಲವನ್ನು ಕೂಡ ಆಕೆ ತಮ್ಮ ಟಿಕ್‌ಟಾಕ್ ಖಾತೆಯಲ್ಲಿ ಸುತ್ತ ಅಪ್ಲೈ ಕೂಡ ಮಾಡಿದ್ದಾರೆ ಎಂಬುದು ಆಕೆ ವೀಕ್ಷಕರವಾದ ಬದುಕು. ಡಾ. ರಾಜೇಶ್ವರಿ ಇಷ್ಟೆಲ್ಲಾ ಬೋಲ್ಡ್ ಆಗಿ ತಮ್ಮ ಖಾಸಗಿ ವಿಡಿಯೋವನ್ನ ಶೇರ್ ಮಾಡಿದಿಂದ ಆಕೆಯಲ್ಲಿ ಅನೇಕ ಪುರುಷ ವೀಕ್ಷಕ ಅಥವಾ ಪುರುಷ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದರು. ಈಕೆ ಸಾವಿನ ಬಗ್ಗೆ ಅಲ್ಲಿ ಅವರು ಹೇಳುವ ಪ್ರಕಾರ ಅವರಲ್ಲಿ ಅನೇಕರ ಜೊತೆ ದೈಹಿಕ ಸಂಬಂಧವನ್ನು ಇಟ್ಟುಕೊಂಡಿದ್ದ ರಾಜೇಶ್ವರಿಯ ಇದು ಅಕ್ರಮ ವರ್ತನೆ ಬಗ್ಗೆ ತಿಳಿದ ಈಕೆ ಪತಿ ಈಕೆ ತಲೆಗೆ ಬಲವಾಗಿ ಹೊಡೆದು ಕೊಂದಿದ್ದಾನೆ ಎಂಬ ಸುದ್ದಿ ಬಹಳ ದಿನವರೆಗೂ ಜಾರಿಯಲ್ಲಿತ್ತು.

This is an example of what happens when one wheel goes off the family wagon

ಈ ಒಂದು ಕೇಸ್‌ನಲ್ಲಿ ನೋಡೋಕೆ ತುಂಬಾ ಸರಳ ನೇರ ಹಾಗು ಸುಲಭವಾಗಿ ಮಾಡುವಂತಹ ಅನೇಕ ಸುಳಿವನ್ನು ನೀಡಿತ್ತು. ಆದರೆ ನಾವು ನೀವು ಅಥವಾ ಇತರರು ಭಾವಿಸುವಂತೆ ಒಂದು ಕೇಜಿಷ್ಟು ಸರಳವಾಗಿಲ್ಲ. ಮುಂದಿನ ಹಂತಗಳಲ್ಲಿ ಈ ಕುರಿತು ನಡೆಸಿದ ತನಿಖೆಗಳು ಒಂದು ದೇಶ ಸುತ್ತಿದಂತಹ 10 ಹಲವು ರೋಚಕ ಇನ್ ಸೈಡ್ ಸ್ಟೋರಿಗಳನ್ನ ಹೊರಹಾಕಿದ್ರು. ರಾಜೇಶ್ವರಿ ಹಾಗೂ ಕುಮಾರ್ ವೈಭವ್ದ್ದು ಕೂಡ ಲವ್ ಮ್ಯಾರೇಜ್ ಆಗಿನ್ನೂ ರಾಜೇಶ್ವರಿ ಕೇವಲ 16 ವರ್ಷ ವಯಸ್ಸು ಆಗ್ಲೇ ಕುಮಾರ್ ವಿ ರಾಜೇಶ್ವರಿಗೆ ಮನಸೋತಿದ್ರು. ಇಬ್ಬರು ಕೂಡ ಪರಸ್ಪರ ಪ್ರೇಮಿಸುತ್ತಿದ್ದರು.

ಇದನ್ನೂ ಕೂಡ ಓದಿ : ಅಯ್ಯೋ ದೇವ್ರೆ ಹೀಗೂ ಉಂಟೆ ಈ ಜಗತ್ತಲ್ಲಿ ಇನ್ನು ಏನೇನು ನಡೆಯುತ್ತೆ ಭಗವಂತ

ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರಲಾರ ಅಂತ ರೀತಿಯಲ್ಲಿ ಅವರ ಅನುರಾಗ ಬೆಳೆದಿತ್ತು. ಆದರೆ, ರಾಜೇಶ್ವರಿ ಆಗಿನ್ನೂ 16 ರ ವಯಸ್ಸು ಆಗಿದ್ದರಿಂದ ಈ ಮದುವೆಗೆ ಆಕೆಯ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಅದೇ ರೀತಿ ಇತ್ತ ಕುಮಾರ್ ಮನೆಯಲ್ಲಿ ಕೂಡ ಒಂದು ಹುಡುಗಿ ಬೇಡ ಅಂತ ಮನೆಯವರ ವಿರೋಧ ಇತ್ತು. ಆದ್ರೆ ರಾಜೇಶ್ವರಿ ಹಾಗು ಕುಮಾರ್ ಇಬ್ಬರು ಕೂಡ ಮದುವೆಗೆ ರೆಡಿ ಇದ್ರು. ಯಾವಾಗ ಮನೆಯಲ್ಲಿ ಬಗ್ಗೆ ವಿರೋಧ ವ್ಯಕ್ತವಾಯಿತು. ಆಗ ಕುಮಾರವೇಲ್ ಅವಳಿಲ್ಲದೆ ನಾನಿಲ್ಲ ಎನ್ನುವಂತೆ ವಿಷವನ್ನು ಕುಡಿದು ಸಾಯ ಕೂಡ ಪ್ರಯತ್ನ ಪಟ್ಟಿದ್ದ ವಿಷ ಸೇವಿಸಿದ ಅವರನ್ನು ತಕ್ಷಣ ಅವರ ಮನೆಯವರು ಆಸ್ಪತ್ರೆಗೆ ದಾಖಲು ಮಾಡಿದ್ದು ಬದಲಿಸಿದರು.

ತರಾತುರಿಯಲ್ಲಿ ಮದುವೆ

ಕುಮಾರ ಈ ರೀತಿ ಸಾಯೋದಿಕ್ಕೆ ಪ್ರಯತ್ನ ಪಡುವಂತವರ ಮನೆಯವರು ರಾಜೇಶ್ವರಿ ಮಾತ್ರ ತಮ್ಮ ಮನೆಯ ಸೊಸೆಗೊಂದು ಸಾಧ್ಯ ಅಂತ ಪಟ್ಟು ಹಿಡಿದರು. ಹೀಗೆ ಬಿಟ್ರೆ ಮಗ ಕುಮಾರ್ ಇನ್ನೂ ಏನಾದರೂ ಹೆಚ್ಚು ಕಡಿಮೆ ಮಾಡಿಕೊಳ್ತೀನಿ ಅಂತ ಯೋಚನೆ ಮಾಡುವಂತ ತಾಯಿ ಕೂಡ್ಲಿ ಒಂದು ತರಾತುರಿಯಲ್ಲಿ ಮದುವೆ ಮಾಡೋದಿಕ್ಕೆ ನಿಶ್ಚಯ ಮಾಡಿದರು. ಸುದ್ದಿ ಇದ್ರೆ ತನಗೆ ಮದುವೆ ಮಾಡುತ್ತಿದ್ದರಿಂದ ಭಾವ ಸ್ವಂತ ಕುಮಾರ್ ಹೆಣ್ಣಿನ ಕಡೆಯವರು ತನಗೆ ಕೊಟ್ಟಿದ್ದ ಟ್ವಿಟರ್ ಹಾಗು ಮೊದಲಿಗಿಂತ ಕೊಡುವಂತಹ ಹೊಸ ಚಿನ್ನದ ತಾಳಿ ಇವೆರಡನ್ನೂ ಕೂಡ ಯಾರಿಗೂ ಗೊತ್ತಿರದಗೆ ಕರೆಸಿ ಮನೆ ಬಿಟ್ಟು ಪರಾರಿ ಆಗಿದ್ದವನು ಒಬ್ಬನೇ ಹೋಗಲಿಲ್ಲ.

ಜೊತೆಗೆ ತನ್ನ ಲವ್ ರಾಜೇಶ್ವರಿ ಅನ್ನು ಕೂಡ ಜೊತೆಯಲ್ಲಿ ಕರೆದೊಯ್ದ. ಅವರು ಊರು ಬಿಟ್ಟು ಓಡಿ ಹೋದ ಸಂಗತಿ. ಕೆಲ ದಿನಗಳ ಬಳಿಕ ಇಬ್ಬರ ಮನೆಗೂ ಕೂಡ ಗೊತ್ತಾಗುತ್ತೆ. ಒಂದು ತಿಂಗಳ ಬಳಿಕ ಇವರನ್ನ ಕರೆಸಿ ಈ ಬಗ್ಗೆ ಊರಲ್ಲಿ ಪಂಚಾಯಿತಿ ನಡೆಸಿ ಅವರು ಈ ರೀತಿ ಹೆಚ್ಚುವರಿ ದ್ರೋಹ ಮಾಡಿ ಹೋದದ್ದು ಸರಿನಾ ಎಂಬ ಚರ್ಚೆ ಅಲ್ಲಿ ನಡೆದಿತ್ತು. ಕುಮಾರ್ ಅವರ ಮನೆಯವರು ನಮಗೆ ಯಾವ ಕಾರಣಕ್ಕೂ ಇನ್ನು ಬೇಡ ಅಂತ ಹೇಳಿದ್ರು. ಆದ್ರೆ ರಾಜೇಶ್ವರಿ ಯಮನೂರು ನಂಗೂ ನಿಮ್ಮ ಮಗ ಕುಮಾರ್ ಅಳಿಯನಾಗಿ ಬರೋದು ಇಷ್ಟವಿಲ್ಲ. ಆದರೆ ನಮ್ಮ ಮಗಳು ಅವನ ಜೊತೆ ಎಷ್ಟು ದಿನ ಒಟ್ಟಿಗೆ ಜೀವನ ನಡೆಸಿದ್ದಾಳೆ. ಹೀಗಾಗಿ ಈಗ ಅವಳು ಅವನ ಜೊತೆ ಜೀವನಬೇಕಾದ್ದು ಅವರ ಧರ್ಮ ಅಂತ ಹೇಳಿದ್ರು.

ಇದನ್ನೂ ಕೂಡ ಓದಿ : Real Re Born Incident : ಇದು ಇಡೀ ಭಾರತದಲ್ಲಿ ಎಲ್ಲರನ್ನು ಅಚ್ಚರಿಗೊಳಿಸಿದ ರಿಯಲ್ ಪುನರ್ಜನ್ಮದ ಘಟನೆ

ಕುಮಾರ್ ಅವರ ಮನೆಯವರು ಇಲ್ಲಿ ಆ ಹುಲಿ ಸ್ಥಳ ಇಲ್ಲ. ನಿನಗೆ ಮನೆ ಹಾಗು ನಾವು ಬೇಕಿದ್ದಲ್ಲಿ ಒಬ್ಬನೇ ಬಾ ಇಲ್ಲವಾದಲ್ಲಿ ನೀನು ಬರಲೇಬೇಡ. ಅವರ ಜೊತೆಯಲಿ ಅದು ಹಾಳಾಗಿ ಹೋಗು ಅಂತ ಶಾಪ ಹಾಕಿದ್ರು. ಇದರಿಂದಾಗಿ ಈಗ ಕುಮಾರ್ ತನ್ನ ಅತ್ತೆ ಮನೆಯಲ್ಲಿ ಇರೋದಿಕ್ಕೆ ಶುರು ಮಾಡಿದ. ಕೆಲವೇ ತಿಂಗಳಲ್ಲಿ ರಾಜೇಶ್ವರಿ ಗರ್ಭಿಣಿಯಾಗಿ ಒಂದು ವರ್ಷದಲ್ಲಿ ಅವರಿಗೆ ಒಂದು ಹೆಣ್ಣು ಮಗು ಕೂಡ ಜನಸುತ್ತೆ. ಕುಮಾರ್ ವೇಳೆ ಗಾರೆ ಕೆಲಸ ಮಾಡಿ ಅಲ್ಪಸ್ವಲ್ಪ ಸಂಪಾದನೆ ಮಾಡುತ್ತಿದ್ದ ಮಗುವಾದ ಬಳಿಕ ಅತ್ಯಮೂಲ್ಯಲ್ಲಿ ಇರೋದಕ್ಕೆ ಕಷ್ಟವಾದಾಗ ಅವನು ತನ್ನ ಮನೆಯ ಬಳಿ ಪಕ್ಕದಲ್ಲಿ ಒಂದು ಸಣ್ಣ ಗುಡಿಸಲಿನಂತಹ ಮನೆಯಲ್ಲಿ ತನ್ನ ಸಂಸಾರವನ್ನು ವರ್ಗಾಯಿಸಿದ.

ಈಗ ಅವರು ಕುಮಾರನ ಸಂಬಂಧಿಗಳ ಮನೆ ಪಕ್ಕ ಇರೋದಿಕ್ಕೆ ಶುರು ಮಾಡಿದಾಗ ಬಿಗುಮಾನ ಬಿಟ್ಟು ಕುಮಾರನ ಮನೆಯವರು ಕೂಡ ಕುಮಾರ ವೇಳೆ ಹಾಗು ರಾಜೇಶ್ವರಿ ದಂಪತಿಗಳು ಆಗಾಗ ಮಾತನಾಡೋದಕ್ಕೆ ಶುರು ಮಾಡಿದ್ರು. ಮತ್ತೆ ಕಷ್ಟವನ್ನು ನೋಡಲಾಗದಂತಹ ರಾಜೇಶ್ವರಿ ಅವಳ ಮನೆಗೆ ತಿಳಿಸಿ ಒಂದು ಸಣ್ಣ ಸೆಕೆಂಡ್ ಕಾರಣ ಕೊಡಿ ಅಂತ ವಿನಂತಿಸಿ ಕೊಂಡಾಗ ಅಲ್ಲಿನಗೋಸ್ಕರ ಇದು ಕೂಡ ಮಗಳ ಸೌಖ್ಯಕ್ಕಾಗಿ. ಅವರು ಒಂದು ಸೆಕೆಂಡ್ ಕಾರಣ ಕೊಡಿಸಿದರು. ಸಣ್ಣ ಮನೆಯಲ್ಲಿ ದಂತ ಕುಮಾರ್ ಅವರಿಗೆ ₹5,00,000 ಖರ್ಚು ಮಾಡಿ ಒಂದು ಸಣ್ಣ ಶೆಡ್ ಮನೆಯನ್ನು ಕೂಡ ಕಟ್ಟಿಸುತ್ತಾರೆ ಹಾಗು ಆ ಮನೆಗೆ ಬೇಕಾದ ಫರ್ನಿಚರ್ ಫ್ರಿಡ್ಜ್ ಫ್ಯಾನ್ ಹಾಗು ಇನ್ನಿತರ ಗೃಹೋಪಯೋಗಿ ಉಪಕರಣಗಳನ್ನು ಕೊಡಿಸಿ.

ಹಾಗು ಆ ಮನೆಗೆ ಬೇಕಾದ ಫರ್ನಿಚರ್, ಫ್ರಿಜ್ ಫ್ಯಾನ್ ಹಾಗೂ ಇನ್ನಿತರ ಗೃಹೋಪಯೋಗಿ ಉಪಕರಣಗಳನ್ನು ಕೊಡಿಸಿ ಅವುಗಳಿಗಾಗಿ 3,00,000 ರೂಗಳನ್ನು ತಾವೇ ನಿಂತು ಖರ್ಚು ಮಾಡ್ತಾರೆ. ಇಷ್ಟಾದ ಮೇಲೂ ಕೂಡಕುಮಾರ್ ಅವರು ಸರಿಯಾಗಿ ಕೆಲಸ ಮಾಡದೆ ಹೆಚ್ಚು ಸಂಪಾದನೆ ಮಾಡೋದಿಕ್ಕೆ ಅಶಕ್ತನಾಗಿ ರಾಜೇಶ್ವರಿ ಹಿತಾಸಕ್ತಿಗಳು ಕಡೆಗೆ ಹೆಚ್ಚು ಗಮನ ಹರಿಸದೇ ಇದ್ದಾಗ ಇದೇ ವಿಷಯಕ್ಕೆ ಆಗಾಗ ರಾಜೇಶ್ವರಿ ಹಾಗೂ ಕುಮಾರ್ ನಡುವೆ ನಿತ್ಯ ಕಲಹಗಳು ಏರ್ಪಡಕ್ಕೆ ಶುರುವಾಗುತ್ತವೆ. ಮನೆಯಲ್ಲಿ ಸದಾ ಜಗಳವರು ತಮ್ಮ ಸಾಂಸಾರಿಕ ನೆಮ್ಮದಿಯನ್ನು ಕಳೆದುಕೊಳ್ತಾರೆ. ಈ ಮಧ್ಯೆ ಅಕ್ಕ ಪಕ್ಕದವರಿಂದ ಕುಮಾರ್ಗೆ ತಿಳಿದು ಬಂದ ಸಂಗತಿ ಅಂದ್ರೆ ಅವನ ಹೆಂಡತಿ ರಾಜೇಶ್ವರಿ ಸರಿ ಇಲ್ಲ. ಅವಳ ಚರಿತ್ರೆ ಶುದ್ಧವಾಗಿಲ್ಲ.

ಇದನ್ನೂ ಕೂಡ ಓದಿ : ಇದು ಸುಳ್ಳು ಅಂತ ಪ್ರೂವ್ ಮಾಡೋಕೆ ಬಂದೋರೆಲ್ಲ ಸೋತು ಸುಣ್ಣವಾಗಿ ಕೊನೆಗೆ ನಿಜ ಅಂತ ಒಪ್ಪಿಕೊಂಡರು

ಅವನ ಮನೆಗೆ ಅವನ ಕಾಣೋದಕ್ಕೆ ಅನೇಕ ಪರಪುರುಷ ಬಂದು ಹೋಗ್ತಾರೆ. ರಾಜೇಶ್ವರಿ ಇತರರ ಜೊತೆ ಅಕ್ರಮ ಸಂಬಂಧ ಇದೆ. ಹಾಗೆಯೇ ನಿಮ್ಮ ವಿಕಾರಿ ಸುದ್ದಿಗಳು ಅವನ ಕಿವಿಗೆ ಅಪ್ಪಳಿಸುತ್ತವೆ. ಆರಂಭದಲ್ಲಿಕುಮಾರ್ ಯಾದವ್ ಕೂಡ ಅಷ್ಟಾಗಿ ತಲೆಯನ್ನು ಕೆಡಿಸಿಕೊಳ್ಳುವುದಿಲ್ಲ. ಈ ಒಂದು ಮಾತನ್ನು ಬಂದವನು ತನ್ನ ಪತ್ನಿ ಮೇಲೆ ಭರವಸೆ ಇಟ್ಟಿದ್ದ ತನ್ನ ಮನೆಗೆ ಬರೋರು ತನ್ನ ಸಂಬಂಧಿಗಳು ಹೊರತು ಬೇರೆಯವರಲ್ಲ ಅಂತ ರಾಜೇಶ್ವರಿ ಕೊಡಗಿಗೆ ಹೇಳ್ತಾಳೆ. ಕೆಲ ದಿನಗಳ ಬಳಿಕ ರಾಜೇಶ್ವರಿ ಆ ಮನೆಯಲ್ಲಿ ಇರೋದಕ್ಕೆ ಇಷ್ಟಪಡದೆ ತನ್ನಿಬ್ಬರು ಮಕ್ಕಳ ಜೊತೆ ತನ್ನ ತಾಯಿಯ ಮನೆಗೆ ಬರ್ತಾಳೆ. ಬೇರೆ ದಾರಿಯಿಂದ ಕುಮಾರ್ ಅವರು ಕೂಡ ಅವಳ ತಾಯಿ ಮನೆಗೆ ಬಂದು ಏನತೊಡಗಿದ.?

ಅವನು ಸರಿಯಾದ ರೀತಿಯಲ್ಲಿ ಕೈತುಂಬಾ ಸಂಪಾದನೆ ಮಾಡಿದ ಕಾರಣ ಅವನ ಅಲ್ಲಿ ಅಷ್ಟೇನೂ ಗೌರವದಿಂದ ಅವರು ಕಾಣಲಿಲ್ಲ. ರಾಜೇಶ್ವರಿಯ ತಾಯಿ ಹೇಳಿದಂತೆ ಅಲ್ಲಿ ಆಳಿನ ರೀತಿ ಮನೆ ಕೆಲಸ ಮಾಡಿಕೊಂಡು ಅವರು ಹೇಳಿದ್ದನ್ನ ಕೇಳ್ಕೊಂಡು ದಿನವು ಕಾನೂನು ತನ್ನಿ. ಈ ಮನೆಯಲ್ಲಿ ಸ್ವಲ್ಪ ಇರೋದಕ್ಕೆ ಶುರು ಮಾಡು ಅಂತ ರಾಜೇಶ್ವರಿ ಯಾರ ಭಯ ಕೂಡ ಇದೆ. ಮೊದಲ ಬಾರಿಗೆ ಟಿಕ್ ಟಾಕ್ ವಿಡಿಯೋಗಳನ್ನು ಮಾಡಿಕ್ಕೆ ಶುರು ಮಾಡ್ತಾಳೆ. ಹೀಗಿರುವಾಗ ಕುಮಾರ್ ಅವರನ್ನು ಕಣಕ್ಕೆ ಅವನ ತಾಯಿ ಒಮ್ಮೆ ಅಲ್ಲಿ ಬಂದು ಅಲ್ಲಿ ಮಗನ ಕುಸ್ತಿ ನೋಡಿ ಇಲ್ಲಿ ಇಷ್ಟು ಕಷ್ಟಪಡ ಇದ್ದೀಯ. ಇಲ್ಲಿ ಈ ರೀತಿ ಹೋಗುವ ಬದಲು ನಮ್ಮ ಮನೆಗೆ ಬಂದು ಅಂತ ಹೇಳಿದ್ರು.

ಆಗ ಕುಮಾರವೇಲ್ ತಾಯಿಯ ಮಾತಿನಂತೆ ತನ್ನ ಮನೆಗೆ ಬಂದಿದ್ದ. ಇಲ್ಲಿ ಬಂದನಿ ಕುಮಾರ್ ಯಾವ ಕೆಲಸಕ್ಕೂ ಹೋಗದೆ ಮನೆಯಲ್ಲಿ ಆರಾಮಾಗಿ ಇರೋದಕ್ಕೆ ಶುರು ಮಾಡಿದ್ದಾರೆ. ಅಷ್ಟೇ ಆಗಿದ್ದರೆ ಪರವಾಗಿಲ್ಲ ಅವನಿಗೆ. ಇಲ್ಲಿ ಬೇರೊಬ್ಬಳು ಜೊತೆ ಸಂಬಂಧ ಕೂಡ ಬೆಳೆಯುತ್ತೆ. ಅದು ಸಾಕಷ್ಟು ರೀತಿಯಲ್ಲಿ ಮುಂದುವರಿದು ಕೊನೆಗೆ ಅಲ್ಲಿಯೂ ಕೂಡ ಒಂದು ಸಮಸ್ಯೆ ಶುರುವಾಗಿ ಅದು ಕೊಟ್ಟರು ಗೊತ್ತೆ ಈ ಒಂದು ವ್ಯಾಜ್ಯ ಪರಿಹಾರ ಮಾಡಿಕೊಳ್ಳುವ ಸಲುವಾಗಿ ಕುಮಾರಿ ತನ್ನ ಅತ್ತೆ ಮನೆಯವರು ಕೊಡುವಂತ ಸೆಕೆಂಡ್ ಕಾರಣ ಮಾರಿ ಅದರಿಂದ ಬಂದ ಹಣವನ್ನ ಕೋರ್ಟ್ ಖರ್ಚಿಗೆ ಬಳಸಿ ಆ ಒಂದು ಸಮಸ್ಯೆಯಿಂದ ನೀವು ಹೊರಬರ ತಾನೆ ಅವನು ಇಲ್ಲಿ ಯಾರು ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡ ಸಂಗತಿ.

ಇದನ್ನೂ ಕೂಡ ಓದಿ : Most Mystery Book : ಈ ಪುಸ್ತಕದಲ್ಲಿ ಏನಿದು ಅಂತ ಡಿಕೋಡ್ ಮಾಡೋಕೆ ಹೋದವರೆಲ್ಲ ತಮ್ಮ ಜೀವನದ ಸಮಯವನ್ನೆಲ್ಲಾ ಹಾಳು ಮಾಡಿಕೊಂದರು

ಆ ಕಡೆ ಅವನ ಹೆಂಡತಿ ಅಂತ ರಾಜೇಶ್ವರಿ ಗೊತ್ತಾಗಿ ಈ ಬಗ್ಗೆ ಅವರು ಕೂಡ ಕುಮಾರ ಜೊತೆ ಕ್ಯಾತೆ ತೆಗೆದಕ್ಕೆ ಶುರು ಮಾಡ್ತಾಳೆ. ನೀನು ಸರಿ ಇಲ್ಲ. ಹೆಂಡತಿಯನ್ನೇ ಸರಿಯಾಗಿ ಸಂಬಳ ಅಂತ ನೀನು ಹುಟ್ಟಿದ ಮಕ್ಕಳ ಕಷ್ಟವನ್ನು ವಿಚಾರಿಸುವಂತಹ ಯೋಗ್ಯತೆಯಲ್ಲಿ ಈ ರೀತಿ ಇನ್ನು ಬಸ್ಸಿನ ಹಿಂದೆ ಇರೋದನ್ನ ನೋಡಿದ್ರೆ ನನಗೆ ನಿನ್ನ ಜೊತೆ ಬರೋದಿಕ್ಕೆ ಅಸಹ್ಯ ಅಂತ ಅನ್ಸುತ್ತೆ. ಇಂತವರು ನನಗೆ ಬೇಡ ನಾನು ನಿನ್ನ ಜೊತೆ ಇರೋದಿಲ್ಲ ನಾನು ಡಿವೋರ್ಸಿಗೆ ಅರ್ಜಿ ಸಲ್ಲಿಸಿ ನಿಂತ ರಾಜೇಶ್ವರಿ ಡಿವೋರ್ಸ್‌ಗೆ ಮುಂದಾದಾಗ ಕುಮಾರ್ ವೇಳೆ ಇದೊಂದು ಸಲ ತನ್ನ ಕ್ಷಮಿಸಿ ಜೊತೆ ಸಂಸಾರ ಮಾಡು ಅಂತ ಅಂಗಲಾಚಿದ.

ಆಗ ಅವನ ಮನೆಯವರು ಕೂಡ ನೋಡಮ್ಮ, ಅವನು ನಿದ್ದೆ ಬರುವುದಿಲ್ಲ. ದಯಮಾಡಿ ಒಂದು ಸಲ ಅವನ ತಪ್ಪನ್ನ ಕ್ಷಮಿಸಿ ಅವರ ಜೊತೆ ಬಾಳ ಮಾಡು ಅಂತ ಬೇಡಿಕೊಳ್ಳುತ್ತಾರೆ. ಆಗ ರಾಜೇಶ್ವರಿ ತನ್ನಿಂದಾಗಿ ಅವನು ಸಾಯೋದು ಬೇಡ. ಅವನ ಸಾವಿಗೆ ನಾನು ಕಾರಣ ಎಂಬ ಒಂದೇ ಒಂದು ಕಾರಣಕ್ಕೆ ರಾಜೇಶ್ವರಿ ಮತ್ತೆ ಕುಮಾರ್ ಜೊತೆ ಬಾಳೋಕೆ ಒಪ್ಪಿಕೊಂಡಿದ್ದು ಈ ಸಲ ಐದು ತಿಂಗಳು ಜತೆ ಇರ‌್ತೀನಿ. ನನ್ನ ಚೆನ್ನಾಗಿ ನೋಡ್ಕೊಂಡ್ರೆ ಜೊತೆಯಲ್ಲಿ ಇರ್ತೀನಿ ಇಲ್ಲವಾದಲ್ಲಿ ನಾನು ಸೀದಾ ತವರು ಮನೆಗೆ ವಾಪಸ್ ಬರ್ತೀನಿ ಅಂತ ರಾಜೇಶ್ವರಿ ಶರತ್ ಅನ್ನ ಹಾಕಿದರು ಸರಿ ಅಂತ ಎಲ್ಲ ಒಪ್ಪಿತವಾಗಿವರು ಕೂಡ ಈಗ ಅನು ವರ್ಷ ನಗರದಲ್ಲಿ ಒಂದು ಸಣ್ಣ ಮನೆಯಲ್ಲಿ ಇರೋದಕ್ಕೆ ಶುರು ಮಾಡು.

ಆದರೆ ಕುಮಾರ ನಡವಳಿಕೆ ಬದಲಾಗಲಿಲ್ಲ. ಅವನ ಹಿರಿ ಮಗನ ಶಾಲೆಗೆ ಸೇರಿಸೋದಕ್ಕೆ ಅವನ ಬಳಿ ಹಣ ಇರಲಿಲ್ಲ. ಇದರಿಂದ ಮತ್ತೆ ಇಬ್ಬರ ನಡುವೆ ಜಗಳ ಮನಸ್ತಾಪ ಶುರುವಾಯಿತು. ಈ ಮಧ್ಯೆ ರಾಜೇಶ್ವರಿ ಮನೆಯಲ್ಲಿ ಟಿಕ್ ಟಾಕ್ ವಿಡಿಯೋವನ್ನ ಮಾಡೋದಕ್ಕೆ ಶುರುಮಾಡಿದ್ಲು. ಅವರು ಟಿಕೆಟ್ ಆಕೆ ವಿಪರೀತ ಎನಿಸುವಷ್ಟು ಅಡಿಕ್ಟ್ ಆಗಿದ್ದು, ಮನೆಯಲ್ಲಿ ಫ್ರೀ ಇದ್ದಾಗ ಟಿಕ್ ಟಾಕ್ ವಿಡಿಯೋ ಮಾಡುವ ಮೂಲಕ ಸಾಗಿಹೋಯಿತು. ಇತ್ತ ಕುಮಾರ್ ಯಾವ ಕೆಲಸವನ್ನು ಕೂಡ ಮಾಡಿ ಗಾಂಜಾದ ಪೆಡ್ಲಿಂಗ್‌ನಲ್ಲಿ ಬಿಸಿಯಾದ. ಆಗ ಅವನು ಪೊಲೀಸರ ಅತಿಥಿಯಾಗಿ ಅವರ ಸತ್ಕಾರ ಸ್ವೀಕಾರ ಮಾಡಿದ್ದು ಕೂಡ ಉಂಟು. ಹೀಗಿರುವಾಗ ಒಮ್ಮೆ ಕೆಲಸಕ್ಕಿಂತ ದೂರದ ಊರಿಗೆ ಕುಮಾರ್ ಹೋದಾಗ ಇತ್ತ ರಾಜೇಶ್ವರಿ ಕೂಡ ಮನೆ ಲಾಕ್ ಮಾಡಿಕೊಂಡು ತಾನು ಕೂಡ ಎಲ್ಲಿಗೋ ಹೋದಳು.

ಇದನ್ನೂ ಕೂಡ ಓದಿ : Unbelievable Dreams : ಈ ಸಾಧು ಮಾತನ್ನು ಕೇಳಿ ಆ ಜಾಗ ಅಗೆದ ಸರ್ಕಾರಕ್ಕೆ ಎಂಥ ಶಾಕ್ ಕಾದಿತ್ತು ಗೊತ್ತಾ.?

ಅವತ್ತು ಇಡೀ ದಿನ ಹೊರಗಡೆ ಇದ್ದು, ರಾತ್ರಿ ಸಮಯಕ್ಕೆ ಮನೆಗೆ ಹಿಂತಿರುಗಿದಾಗ ಬಲವಾದ ಅನುಮಾನ ಬಂದಿತು. ಅವರು ಬಂದ ತಕ್ಷಣ ಎಲ್ಲಿಗೆ ಹೋಗಿದ್ದೆ? ನಿನಗೆ ಇಷ್ಟು ಹೊತ್ತಿನರು ಹೊರಗೆ ಯಾವ ಮಹಾ ಘನಂದಾರಿ ಕೆಲಸ ಇತ್ತು ಹೇಳು ಅಂತ ಕೂತಿದ್ದ ಕೇಳಿದ. ಅದಕ್ಕೆ ರಾಜೇಶ್ವರಿ ಅದು ನನ್ನಿಷ್ಟ. ನೀನ್ಯಾರು ಕೇಳೋದಕ್ಕೆ ಹಿಮಂತ ದಾಟಿಯಲ್ಲಿ ಉತ್ತರಿಸಿದಳು. ಅವಳ ಈ ಬಗ್ಗೆ ಧೋರಣೆಯಿಂದಾಗಿ ಕುಮಾರ್ ಕೆರಳಿ ಕೆಂಡವಾಗಿದ್ದ ಹುಡುಗಿ ಎಷ್ಟು ಸೊಕ್ಕಿರಬೇಡ ತಪ್ಪನ್ನ ಮಾಡಿ ಕೂಡ ಇಂಥ ದುರಂತದ ವರ್ತನೆ ತೋರುವವರಿಗೆ ತಕ್ಕ ಶಾಸ್ತಿ ಕಲಿಸಬೇಕು ಅಂತ ಕುಮಾರ್ ಅವತ್ತೇ ನಿರ್ಧಾರ ಮಾಡಿದ ಅದು 2020 ರ ಫೆಬ್ರವರಿಯ ಒಂದಿನ ಅವತ್ತು ರಾಜೇಶ್ವರಿನ್ನು ಕೊಲ್ಲೋದಿಕ್ಕೆ ಕುಮಾರ್ ಯೋಜನೆ ಹಾಕಿಕೊಂಡಿದ್ದ.

ಅವತ್ತು ಎಲ್ಲರೂ ಮಲಗಿದ ನಂತರ ರಾಜೇಶ್ವರಿ ಮಗುವು. ಕಾಂತಕುಮಾರ್ ಅವರು ನಿದ್ರೆಗೆ ಜಾರಿದ ಬಳಿಕ ಮಳೆಗಿಂತ ಅವಳ ತಲೆಮೇಲೆ ದೊಡ್ಡ ರಂಧ್ರ ನಿಂದ ಹೊಡೆದು ಹಲ್ಲೆ ಮಾಡಿದ ಆಗಮನದಿಂದ ಈ ರಾಜೇಶ್ವರಿ ಶಾಶ್ವತವಾಗಿ ಚಿರನಿದ್ರೆಗೆ ಜಾರಿದಲು ಇದು ಪೊಲೀಸ್ ಕೇಸ್ ಆಗಿ ಪೊಲೀಸ್ ಕುಮಾರ್ ಅವರನ್ನು ಹಿಡಿದು ಬಂಧಿಸಿದರು. ವಿಚಾರಣೆ ವೇಳೆ ಅವರು ಸೇರಿಲ್ಲ. ಅನೇಕರ ಜೊತೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದು ಅದನ್ನ ನಾನು ನನ್ನ ಕಣ್ಣಾರೆ ಕಂಡಿದ್ದೇನೆ.

ಅದಕ್ಕಾಗಿ ಅವರನ್ನು ಕೊಲೆ ಮಾಡಿದ್ದ ಈತ ಒಪ್ಪಿಕೊಂಡಿದ್ದ. ಇವನನ್ನು ಹಿಡಿದು ಕೋಪಿಸಿ ಈ ಅಪರಾಧಕ್ಕೆ ಜೀವಾವಧಿ ಶಿಕ್ಷೆಯಿಂದ ಕೊಡಿಸಿದರು. ಕೃಷಿ ಇಲ್ಲಿ ನಿಜಕ್ಕೂ ತಪ್ಪು. ಯಾರದು ತನ್ನ ಹೆಂಡತಿ, ಮಕ್ಕಳು ಸಂಸಾರವನ್ನು ಅಕ್ಷ ಮಾಡಿ ಬೇಜವಾಬ್ದಾರಿತನ ತೋರಿ ದಂತ ಕುಮಾರ್ ಅಂತ ಅಥವಾ ಈ ರಾಜೇಶ್ವರದ ಇನ್ನು ಸಲ ಅದಕ್ಕೆ ಅವರ ನಾಲ್ಕು ವರ್ಷದ ಕಿರಿ ಮಗ ತಾಯಿಯ ಸಾವನ್ನು ತಾನೇ ಕಣ್ಣಾರೆ ಕಂಡು ಅದನ್ನು ಪೊಲೀಸರಿಗೆ ತಿಳಿಸಿದ್ದ ಈ ಒಂದು ಸಾವಿನ ದೃಶ್ಯ ಎಲ್ಲೆ ಹೋದ ಮೇಲೆ ಎಂತಹ ದುಷ್ಟ ಪರಿಣಾಮವನ್ನು ಬೀರಬಹುದು?

ಈಗ ಅವರ ಅಪ್ಪ ನನಗೆ ಅಮ್ಮನೂ ಇಲ್ಲ, ಅಪ್ಪನೂ ಕೂಡ ಜೈಲು ಪಾಲಾದ. ಯಾವ ತಪ್ಪು ಕೂಡ ಮಾಡಿದಂತಾ ಮಕ್ಕಳ ಮುಂದಿನ ಭವಿಷ್ಯದ ಗತಿಯೇನು? ಎಷ್ಟೋ ಸಲ ದುಂಡಾವರ್ತನೆ ಇಂತಹ ಅದೃಷ್ಟ ಹಾಗು ಮುಗ್ದ ಮಕ್ಕಳ ಜೀವನ ನಾಶವಾಗಿ ಹೋಗುತ್ತೆ. ಅದಕ್ಕೆ ಪ್ರಸ್ತುತ ಈ ದುರಂತ ಘಟನೆ ಜ್ವಲಂತ ಸಾಕ್ಷಿ ಸ್ನೇಹಿತರೇ, ಇದಿಷ್ಟು ಇವತ್ತಿನ ಒಂದು ಮಾಹಿತಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply