ಈ ಏಳು ತಪ್ಪುಗಳನ್ನ ನೀವು ಯಾವತ್ತೂ ಮಾಡೋಕೆ ಹೋಗಲೇಬೇಡಿ – 7 Things the Middle Class Spends Money on That Poor

7 Things the Middle Class Spends Money on That Poor : ನಮಸ್ಕಾರ ವೀಕ್ಷಕರಿಗೆ, ಈ ಒಂದು ದೃಶ್ಯವನ್ನ ಒಂದ್ಸಾರಿ ನೋಡಿ. ಇದು ಯಾವುದೋ ಸಿನಿಮಾದ ಶೂಟಿಂಗ್ ಸೆಟ್ ಅಲ್ಲ. ಇದು ಪ್ರೀ ವೆಡ್ಡಿಂಗ್ ಫೋಟೋಶೂಟ್. ಈ ಪ್ರೀ ವೆಡ್ಡಿಂಗ್ ಫೋಟೋಶೂಟ್ ಅನ್ನೋದು ಇತ್ತೀಚಿಗೆ ಹುಟ್ಟಿಕೊಂಡ 50 ಜೋಡಿಗಳು ಒಂದು ಅರ್ಥ ಇಲ್ಲ ಅಂತ ಶೋಕಿ ಇಂಥ ಫೋಟೋಗೆ ಖರ್ಚು ಹಣ ಎಷ್ಟು ಗೊತ್ತ? ಇದು 30 ರಿಂದ 60,000 ರೂಪಾಯಿದು ಎಷ್ಟೋ ಜನರ ಎರಡು ಅಥವಾ ಮೂರು ತಿಂಗಳ ಸಂಬಳವಿರುತ್ತದೆ. ಇನ್ನು ಕೆಲವು ಬಾರಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಬಂತು. ಇದಕ್ಕಿಂತಲೂ ಹೆಚ್ಚಿನ ಬೆಲೆ ಬರಬಹುದು. ಇಲ್ಲಿ ಮದುವೆ ಸವಿನೆನಪು ಪೂರ್ಣವಾಗದು ಅಂತ ಎಷ್ಟೋ ಯುವಕ ಯುವತಿಯರು ಇಂದಿನ ನಂಬಿಕೆಯಾಗಿದೆ.

ಈ ಏಳು ತಪ್ಪುಗಳನ್ನ ನೀವು ಯಾವತ್ತೂ ಮಾಡೋಕೆ ಹೋಗಲೇಬೇಡಿ

ಈ ಒಂದು ಕ್ರೇಟ್ ನಮ್ಮಲ್ಲಿ ಯಾವ ರೇಂಜಿಗೆ ಏರಿದರೆ ಇದರ ಸಲುವಾಗಿ ಉತ್ತರ ಕಾರಣ ಯುವತಿಯೊಬ್ಬಳು ತನ್ನ ಮದುವೆಯನ್ನೇ ಕ್ಯಾನ್ಸಲ್ ಮಾಡಿಕೊಂಡ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಇದು ಕ್ಯಾನ್ಸಲ್ ಗೆ ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ. ಬನಶಂಕರಿ ಇವತ್ತಿನ ಒಂದುದಲ್ಲಿ ಭಾರತದ ಮಿಡಲ್ ಕ್ಲಾಸ್ ವರ್ಗ ಅನಗತ್ಯವಾಗಿ ದುಂದುವೆಚ್ಚ ಮಾಡುವಂತಹ ಏಳು ಸಂಗತಿಗಳು ಯಾವುವು ಎಂಬ ಬಗ್ಗೆ ಮುಂದೆ ತಿಳಿಯೋಣ.

ಇದನ್ನೂ ಕೂಡ ಓದಿ : Manish : ಎತ್ತ ಸಾಗುತ್ತಿದೆ ಸಮಾಜ ಮಗಳನ್ನೇ ತಾಯಿಯೇ ತಂಗಿಯನ್ನ ಅಣ್ಣನೇ ಈ ರೀತಿ ಮಾಡ್ತಾರೆ ಅಂದ್ರೆ ಏನು ಹೇಳೋದು

ಮೊದಲು ಇದು ಮದುವೆ ಈಗಿನ ಮದುವೆಗಳ ತೀರಾ ಆಡಂಬರದ ಹಾಗೂ ಸಿರಿವಂತಿಕೆ ತುರಿಕೆಯ ಸಂಕೇತಗಳಾಗಿ ಹೋಗಿವೆ. ಉತ್ತರ ಕನ್ನಡ ಓದುವುದಕ್ಕೆ ಡ ಸಮಸ್ಯೆ ಖಂಡಿತ ಕಾರಣ ಅಲ್ಲ. ಕಾರಣ ಏನಪ್ಪ ಅಂದ್ರೆ ಆಕೆಗೋಸ್ಕರ ಗಂಡಿನ ಕಡೆಯವರು ಖರೀದಿ ಮಾಡಿದಂತಹ ಲೆಹೆಂಗಾ. ಹೌದು ಈ ಒಂದು ವಸ್ತು ಆಕೆಗೆ ಇಷ್ಟ ಆಗಿರೋ ಈ ಮದುವೆ ಮುರಿದು ಬಿದ್ದ ಕಾರಣ ಯಾಕೆಂದ್ರೆ?

ಅದರ ಬೆಲೆ ₹10,000. ಅವರ ಪ್ರಕಾರ ಅದು ಅತ್ಯಂತ ಕಳಪೆ ಹಾಗೂ ಕಡಿಮೆ ದರ್ಜೆಯ ಹಂಗಾಗಿತ್ತು. ಮಾರುಕಟ್ಟೆ ಯಾಕೆ ಬೇರೆಲ್ಲಿಗೆಗಳ ಬಗ್ಗೆ ಸರ್ಚ್ ಮಾಡಿದಾಗ ಅವು 70 ಸಾವಿರದಿಂದ ₹5,00,000 ಇರೋದು ಆಕೆ ಗಮನಕ್ಕೆ ಬಂದಿತು. ಹಾಗಾಗಿ ತನಗೆ ಕಡಿಮೆ ಬೆಲೆ ಹೆಚ್ಚು ಮಾಡಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಆಕೆ ಮದುವೆನೇ ಬೇಡ ಅಂತ ಹೇಳಿದಳು. ಈ ಕೃಷಿ ಎಂಬ ಸಂಸ್ಥೆಯೊಂದರ ಸಿಇಒ ಅನಂತಕುಮಾರ್ ಸಿನ್ನೂರ ಪ್ರಕಾರ ಭಾರತೀಯರು ತಮ್ಮ ಮದುವೆಗಾಗಿ ತಮ್ಮ ವಾರ್ಷಿಕ ಸ್ಯಾಲರಿ ಕನಿಷ್ಠ ಆರು ಪಟ್ಟು ಮೊತ್ತವನ್ನು ಖರ್ಚು ಮಾಡ್ತಾರಂತೆ.

ಒಂದು ದಿನದ ಮದುವೆಗಾಗಿ ಅನೇಕರು ತಾವು ಅಲ್ಲಿವರೆಗೂ ಹೊಟ್ಟೆ ಬಟ್ಟೆಯನ್ನು ಕಟ್ಟಿ, ಪರಿಶ್ರಮದಿಂದ ಗಳಿಸಿದ ಹಣವನ್ನೆಲ್ಲ ಆಡಂಬರಕ್ಕಾಗಿ ಸುರಿದರೆ ಎಷ್ಟೋ ಸಂಸ್ಥೆಗಳು ಮದುವೆ ಸೀಸನ್ನಿನಲ್ಲಿ ಲಕ್ಷ ರೂಪಾಯಿಗಳ ಬಿಸಿನೆಸ್ ಟೂರ್ ನನ್ನ ಮಾಡಿಕೊಳ್ತವೆ. ಒಂದು ಅಂಕಿ ಅಂಶದ ಪ್ರಕಾರ ಭಾರತದಲ್ಲಿ ಶೇಕಡಾ 80 ರಿಂದ 83 ಪರ್ಸೆಂಟ್‌ನಷ್ಟು ಸೂಟ್‌ಕೇಸ್‌ಗಳು ಮದುವೆಗಳಲ್ಲಿ ಪರಸ್ಪರ ಕೊಡುಕೊಳ್ಳುವಿಕೆ ಸರೋಜಿನಿ ಬಿರಿಯುತ್ತವೆ. ಭಾರತದಲ್ಲಿ ಬಿಡು ಜನರಲ್ಲಿ ಹೆಚ್ಚಿನವರು ಸೋಪಿನ ಬಿಚ್ಚಿಸಿ ಇಂಪ್ರೆಸ್ ಮಾಡುವ ಸಲುವಾಗಿ ಮದುವೆಗೆ ಸಾಲವನ್ನು ಕೂಡ ಮಾಡುತ್ತಾರೆ. ಈ ಒಂದು ಸಾಲದ ಮೊತ್ತ ಸುಮಾರು 50 ಸಾವಿರದಿಂದ 40,00,000 ರು ಇರುತ್ತೆ. ಎಷ್ಟು ಜನ ಶಕ್ತಿ ಇದ್ದರೂ ಕೂಡ ಮಕ್ಕಳಿಗೆ ಇಷ್ಟೆಲ್ಲ ಚರ್ಚೆ ಮಾಡಿ.

7 Things the Middle Class Spends Money on That Poor

ಇದನ್ನೂ ಕೂಡ ಓದಿ : ಅಯ್ಯೋ ದೇವ್ರೆ ಹೀಗೂ ಉಂಟೆ ಈ ಜಗತ್ತಲ್ಲಿ ಇನ್ನು ಏನೇನು ನಡೆಯುತ್ತೆ ಭಗವಂತ

ಮದುವೆ ಮಾಡಿ ಮುಂದಿನ ಜೀವನವಲ್ಲ. ಅದರ ಸಾಲದ ಕಂತ ನಟಿಸೋದಕ್ಕೆನಿ ಕಲಿತರೆ ಅನೇಕ ಸಲ ಸಾಲವನ್ನು ತೀರಿಸಲಾಗದೆ ಇರುವಂತ ಮನೆ ಆಸ್ತಿಯನ್ನು ಕೂಡ ಮಾರಾಟ ಮಾಡಬೇಕಾಗುತ್ತೆ. ಇಂತಹ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕೋದಕ್ಕೆ ನಾವು ಕೆಲವು ಸರಳ ವಿಧಾನಗಳನ್ನು ಪಾಲಿಸಬಹುದು. ಅದರಲ್ಲಿ ಮೊದಲನೆಯದು ಸರಳ ಹಾಗು ರೀತಿಯಲ್ಲಿ ಮದುವೆಯಾಗುವುದು ಹಾಗು ಮದುವೆಗೆ ನಮ್ಮ ಕೆಲವೇ ಕೆಲ ಆಪ್ತ ಬಂಧುಗಳು ಸ್ನೇಹಿತರನ್ನ ಮಾತ್ರನಿ ನಿಯಮಿತ ಸಂಖ್ಯೆಯಲ್ಲಿ ಆಹ್ವಾನಿಸುವುದು. ಇದರಿಂದ ಮದುವೆ ಎಷ್ಟು ಖರ್ಚು ಉಳಿಯುತ್ತೆದಲ್ಲಿ.

ದುಂದುವೆಚ್ಚ ಬರೋದು ತಪ್ಪುತ್ತೆ

ನಾವು ಮದುವೆಗೂ ಮುನ್ನ ಒಂದು ಭಾಷಣ ಸಿದ್ಧಪಡಿಸಿಕೊಂಡು ಹಣಕಾಸಿನ ಯೋಜನೆ ಅನುಸಾರ ಲೇಖನ ಮಾಡೋದು ಇದರಿಂದ ದುಂದುವೆಚ್ಚ ಬರೋದು ತಪ್ಪುತ್ತೆ. ಲಿಂಗಸೂಕ್ಷ್ಮ ಮಾಧ್ಯಮದಲ್ಲಿ ರಾಹುಲ್ ಕಾಬ್ರ ಎಂಬ ವ್ಯಕ್ತಿಯೊಬ್ಬ ಹಂಚಿಕೊಂಡ ಸಂಗತಿಯ ಪ್ರಕಾರ ಜೋ ತರಹದ ಆಟೋ ಯಾವ ರೀತಿ? ರೆಸ್ಟೋರೆಂಟ್ ನ ಬೆಲೆಗಿಂತ ಸುಮಾರು ಮೂವತೈದು ಪರ್ಸೆಂಟ್ ನಷ್ಟು ಹೆಚ್ಚಿಗೆ ವಸೂಲಿ ಮಾಡ್ತೀವಿ ಅಂತ ಪ್ರಾಯೋಗಿಕವಾಗಿ ಪತ್ತೆ ಹಚ್ಚಿದ್ದರು. ಅವರು ಜೋನೆಟ್ ಹಾಗು ರೆಸ್ಟೋರೆಂಟ್ ಇವೆರಡು ಒಂದೇ ಫುಡ್ ಆರ್ಡರ್ ಮಾಡಿ ತರಿಸಿಕೊಂಡು ಎರಡು ಕಡೆಯಿಂದ ಬಂದ ಬಿಲ್ ಮೊತ್ತದಲ್ಲಿ ಒಂದೇ ಕಾಡಿದ ಬೆಲೆಯಲ್ಲಿ ಸುಮಾರು ನೂರಾ 40 ರಷ್ಟು ವ್ಯತ್ಯಾಸ. ಇದು ಅವನಕ್ಕೆ ಬಂದಿತ್ತು. ಅದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರು.

ಅದು ಅಂತರ್ಜಲದಾದ್ಯಂತ ವೈರಲ್ ಆಗಿತ್ತು. ಇವತ್ತು ಅನೇಕರು ಇಂತಹ ಇಲ್ಲಿಂದ ಬೇಕಾದ ಖಾದ್ಯಗಳನ್ನು ಆರ್ಡರ್ ಮಾಡುತ್ತಾರೆ. ನಮ್ಮ ದೇಶದ ಕ್ಲಾಸ್ ವರ್ಗ ತಮ್ಮ ಹಣವನ್ನು ಫೋನ್ ಮಾಡೋದಿಕ್ಕೆಗಳು ಅನಗತ್ಯ ಹಾಗೂ ದುಂದು ವೆಚ್ಚದ ದಾರಿಗಳಲ್ಲಿ ಈ ಆನ್‌ಲೈನ್ ಫುಡ್ ಡೆಲಿವರಿ ಹಾಗೂ ಬಳಕೆ ಎರಡನೇ ಸ್ಥಾನದಲ್ಲಿ ಬರುತ್ತಿ ಕೇವಲ ಆನ್‌ಲೈನ್ ಮಾತ್ರವಲ್ಲ ಇವತ್ತಿನ ನಮ್ಮ ಯುವ ಪೀಳಿಗೆ ತನಗೆ ಬೇಕಾದ ಪ್ರತಿಯೊಂದು ಕೂಡ ಆನ್‌ಲೈನ್ ವೇದಿಕೆಗಳ ಮೂಲಕ ನೀರು ತರಿಸಿಕೊಳ್ಳುವ ಖಯಾಲಿಗೆ ಜೋತು ಬಿದ್ದಿ. 2020 ರಲ್ಲಿ ಪುಣೆಯ ಒಬ್ಬ ವ್ಯಕ್ತಿ ಒಂದು 500 ವರ್ಷಗಳಿಂದಲ್ಲಿ ವರ್ಷಕ್ಕೆ ಒಂದಲ್ಲ ಎರಡಲ್ಲ ಬರೋಬ್ಬರಿ ಇಪ್ಪತೆಂಟು ಲಕ್ಷ ರೂಪಾಯಿ ಬೆಲೆಯ ಆಹಾರವನ್ನು ಆರ್ಡರ್ ಮಾಡಿದ.

ಇದನ್ನೂ ಕೂಡ ಓದಿ : Real Re Born Incident : ಇದು ಇಡೀ ಭಾರತದಲ್ಲಿ ಎಲ್ಲರನ್ನು ಅಚ್ಚರಿಗೊಳಿಸಿದ ರಿಯಲ್ ಪುನರ್ಜನ್ಮದ ಘಟನೆ

ಇಷ್ಟು ಹಣವನ್ನ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ ಈ ಆನ್‌ಲೈನ್‌ನಲ್ಲಿ ಸರಬರಾಜಾಗುವ ಹೋಟೆಲ್ ಆಹಾರಕ್ಕೆ ಖರ್ಚು ಮಾಡಿದ್ದ. ಆ ನಿಟ್ಟಿನಲ್ಲಿ ನಮಗೆ ಕಾಣುವಂತಹ ಎಲ್ಲ ಆಹಾರ ಕೂಡಾ ಆರೋಗ್ಯಕರವಲ್ಲ. ಇವುಗಳಿಂದ ದೂರ ಇದ್ದಷ್ಟೂ ನಿಮಗೆ ಒಳ್ಳೆಯದು. ಇವುಗಳ ಸುದೀರ್ಘ ಸೇವನೆ ಆರೋಗ್ಯವನ್ನು ಹಾಳು ಮಾಡುತ್ತೆ. ಇತ್ತೀಚೆಗೆ ಸುಪ್ರಸಿದ್ಧ ಡೊಮಿನೋಸ್ ನಿಮ್ಮ ಸಂಸ್ಥೆ ತನ್ನ ಫೀಚರ್‌ಗಳನ್ನು ಎಷ್ಟು ಶುಚಿ ಹಾಗೂ ಅಸ್ವಚ್ಛತೆಯಿಂದ ತಯಾರು ಮಾಡಿ ಜನರಿಗೆ ಕೊಡುತ್ತಾರೆ. ತಗೊಂಡು ರಹಸ್ಯ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿತ್ತು. ಇದರ ದೃಶ್ಯದಲ್ಲಿ ಫಿಟ್ ಆಗಿ ತಯಾರು ಮಾಡಿದಂತಹ ಹಿಟ್ಟಿನ ಉಂಡೆಗಳನ್ನು ಉಳಿಸುವಂತಹ ಆಗುತ್ತೆ ಅಂತ ಜಾಗಗಳ ಕೆಳಗೆ ಯಾವುದೇ ಎಚ್ಚರಿಕೆ ವಹಿಸಿ ಇಟ್ಟಿದ್ದರು.

ಇಂತಹ ಆಹಾರವನ್ನು ಹಾಗು ಇಷ್ಟು ಬೇಜವಾಬ್ದಾರಿಲ್ಲಿ ತಯಾರಾಗುವಂತಹ ಒಂದು ಖಾದ್ಯಗಳನ್ನ ನಾವು ನಾನೂರು ₹500 ಕೊಟ್ಟು ಖರೀದಿ ಮಾಡಿ ಸೇವಿಸಿ. ಇದು ಹಣಕ್ಕೆ ಉತ್ತಮ ಕ್ವಾಲಿಟಿಯಲ್ಲಿ ತರಕಾರಿಯನ್ನು ಇಲ್ಲ. ಮಾಂಸವನ್ನು ತರಿಸಿಕೊಂಡು ಮನೆಯಲ್ಲಿ ರುಚಿ ಹಾಗೂ ಶುಚಿಯಾಗಿ ಅಡುಗೆ ಮಾಡಿಕೊಂಡು ತಿಂದ ಸೇವಿಸಬಹುದು. ಇಂಥ ದಂಧೆಕೋರ ಹಾಗೂ ಸಂಬಂಧಿತ ಫುಡ್ ಡೆಲಿವರಿಗೆ ಹಣವನ್ನು ಹಾಕುವ ಬದಲು ನಾವು ನಮ್ಮದೇ ಸುರಕ್ಷೆಯ ದೃಷ್ಟಿಯಿಂದ ಒಂದು ಅಂದ್ರೆ 16 ಕಾಮ ವೇದಿಕೆಯಿಂದ ಬೇಕಾದ ಆಹಾರವನ್ನು ಆರ್ಡರ್ ಮಾಡಬಹುದು. ಇದು ಗ್ರಾಹಕರ ಹಿತಾಸಕ್ತಿಗಾಗಿ ಸರ್ಕಾರ ರೂಪಿಸುವಂತಹ ವ್ಯವಸ್ಥೆ.

ಇದರಿಂದ ಇದರಲ್ಲಿ ಖರ್ಚಾಗಿದ್ದು ಹಣ ಸೇವ್ ಆಗುತ್ತೆ. ಇಲ್ಲಿ ಇತರಲ್ಲಿರುವಂತೆ ಹೆಚ್ಚುವರಿಗೆ ಆಗ್ಲಿ ಅಥವಾ ಅನಗತ್ಯ ಕಮಿಷನ್ ಹೊರೆ ಆಗಲಿ ಇರುವುದಿಲ್ಲ. ಇನ್ನು ಕೆಲವೊಂದು ಬಟ್ಟೆ ಬ್ರಾಂಡ್ಗಳು ನಮ್ಮ ಅಧಿಕಾರಿ ಹಾಗೂ ಹತ್ತಿಯನ್ನು ಖರೀದಿ ಮಾಡಿ ಅವುಗಳ ಪಟ್ಟಿಯನ್ನು ತಯಾರಿಸಿ ಹೆಚ್ಚು ಬೆಲೆಗೆ ತಿರುಗಿ ನಮಗೇ ಮಾರಾಟ ಮಾಡುತ್ತವೆ.

ಇನ್ನು ನಮ್ಮ ಜನ ಬ್ರಾಂಡ್‌ಗಳಿಗೆ ಬಿದ್ದು ಅವರೇ ನಡೆದ ಖಾದಿ ಹಾಗೂ ಹತ್ತಿಯಿಂದ ರಚನೆಯಾದಂತಹ ಬಟ್ಟೆಗೆ ಅನಗತ್ಯವಾಗಿ ಹಣವನ್ನು ಸುರಿದರೆ ಈ ಬಗ್ಗೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರು ಸಂಸತ್ತನ್ನು ಕೂಡ ಈ ಬಗ್ಗೆ ಹೇಳಿದ್ರು. ಇನ್ನು ನಮ್ಮ ಜನ ಅನಗತ್ಯವಾಗಿ ಹಣವನ್ನು ಪೋಲು ಮಾಡುವ ಮೂರನೇ ವರ್ಷ ಈ ಬ್ಯಾಂಕ್‌ಗಳ ಮೇಲೆ ಅಂತಾನೇ ಹೇಳಬಹುದು. 2021 ರಲ್ಲಿ ಭಾರತೀಯರು ಇಂತಹ ಉನ್ನತ ಬ್ರಾಂಡ್‌ಗಳ ಮೇಲೆ ಸುಡುವಂತ ಹಣದ ಮೊತ್ತ ಸುಮಾರು ಆರು ಬಿಲಿಯನ್ ಗೂ ಹೆಚ್ಚು. ಇದರ 3 ವರ್ಷ ಅಂದ್ರೆ 2020 ರಲ್ಲಿ ಅವರು ಸೂಕ್ತ ಹಣದ ಪ್ರಮಾಣದಲ್ಲಿ ಶೇಕಡಾ 42% ನಷ್ಟು ನೀರನ್ನು ಏರಿಕೆಯಾಗಿತ್ತು.

ಇದನ್ನೂ ಕೂಡ ಓದಿ : ಇದು ಸುಳ್ಳು ಅಂತ ಪ್ರೂವ್ ಮಾಡೋಕೆ ಬಂದೋರೆಲ್ಲ ಸೋತು ಸುಣ್ಣವಾಗಿ ಕೊನೆಗೆ ನಿಜ ಅಂತ ಒಪ್ಪಿಕೊಂಡರು

ಅಂದರೆ ಈ ಸಲ ಅದೇ ಜನ ಬ್ರಾಂಡ್‌ಗಳಾಗಿವೆ. ಮಾಡುವಂತಹ ಮೊತ್ತ 385 ಬಿಲಿಯನ್ ಗೂ ಹೆಚ್ಚು ವರದಿಯೊಂದರ ಪ್ರಕಾರ ಶೇಕಡಾ ಇಪ್ಪತೆಂಟು ರಷ್ಟು ಜನ ಇಂದ ಬ್ರಾಂಡ್‌ಗಳ ಮೇಲೆ ತೋರಿಕೆಗಾಗಿ ಹೆಚ್ಚುವರಿ ಹಣವನ್ನು ಸುರಿದಂತೆ ಇನ್ನು 74 ರಷ್ಟು ಭಾರತೀಯರು ಇಂಥ ಒಂದು ಬಂಗಲೆ ಮೇಲೆ ಶುರುಮಾಡೋದಕ್ಕೆ ಹಣ ಸುರಿದರಿಂದ ಸ್ವಲ್ಪ ಕೂಡ ತಪ್ಪು ಅಂತ ಭಾವಿಸಿ ಅವರ ಪ್ರಕಾರ ಅದು ತಪ್ಪಲ್ಲ. ಆದರೆ ತಮ್ಮ ಸ್ಟೇಟಸ್ ಹಾಗೂ ಪ್ರತಿಷ್ಠೆಯ ಸೂಚಕ ಮಾತ್ರ ಇಂತಹಗಾಗಿ ಇವತ್ತು ಆನ್ ಲೈನ್ ನಲ್ಲಿ ಸರ್ವಸಾಧಾರಣ ಹವಾ ಯಶ್ ಸ್ಯಾಂಡಲ್ ರೀತಿ ಕಾಣುವಂಥ ಈ ವಸ್ತುವಿನ ಬೆಲೆ ಒಂಬತ್ತು ಸಾವಿರದಷ್ಟು ಇದೆ.

ಹಾಗು ಐದು ರಿಂದ ₹6000 ಸಿಗುವಂತ ಇಂಥ ಒಂದು ಜಾಕೆಟ್ ನ ಬೆಲೆ. 50 ರಿಂದ 60,000 ರು ಇದೆ. ಅವುಗಳನ್ನು ಸ್ಟಿಚ್ ಹಾಗು ಪ್ರಾಣಿಗಳ ಸಲುವಾಗಿ ಇಷ್ಟೆಲ್ಲ ಹಣವನ್ನ ಅವುಗಳ ಮೇಲೆಸುವಂತದ್ದು ಏನಿದೆ? ಇದು ನಲವ ಇದನ್ನು ತಪ್ಪಿಸೋದಕ್ಕೆ ನಾವು ಹೆಚ್ಚು ಇಂಡಿಯನ್ ಮೇಡ್ ವಸ್ತುಗಳನ್ನು ಖರೀದಿಸಿ ಖಾದಿ ಹಾಗೂ ದೇಶಿಯ ವಸ್ತುಗಳನ್ನು ಕೊಂಡುವನ್ನು ಹೆಚ್ಚು ಪ್ರಮೋಟ್ ಮಾಡಬೇಕು. ಕಡಿಮೆ ದರದಲ್ಲಿ ಉತ್ತಮ ಕ್ವಾಲಿಟಿಯ ದೇಶಿಯ ವಸ್ತುಗಳು ಅನೇಕ ಇವತ್ತು ಬಜಾರ್ ನಲ್ಲಿ ಸಿಗ್ತವೆ. ಇನ್ನು ಇದು ಲೋ ನನ್ನ ಪಡೆಯುವುದು ಈ ಒಂದು ಸಾಲದಿಂದ ನಮ್ಮ ಎಂತ ಹೊರೆ ಬೀಳುತ್ತೆ ಅಂತ ಒಂದು ಉದಾಹರಣೆ ಮೂಲಕ ನಿಮಗೆ ತಿಳಿಸ್ತೀನಿ.

ನೀವೀಗ ಮನೆ ಕಟ್ಟೋದಕ್ಕೆ 20 ವರ್ಷದ ಸುದೀರ್ಘ ಅವಧಿಗೆ 40,00,000 ಸಾಲವನ್ನು ಪಡೆದಿದ್ದಾರೆ ಅಂತಕೊಳ್ಳಿ. ಈ ಒಂದು ಸಾಲಕ್ಕೆ ಅಂತಿಮವಾಗಿ ನೀವು ಇರುವಂತಹ ಣ 385 ಲಕ್ಷಗಳು ಅಂದ್ರೆ ಪಡೆದಂತ ಸಾಲನೆ 40,00,000. ಅದಕ್ಕೆ ನೀವು ಎಲ್ಲ ಮೂಲಗಳಿಂದ ಕಟ್ಟುವ ಬಡ್ಡಿ 45,00,000 ರೂಪಾಯಿಗಳು ತುಂಬ ಜನ ಲಾಂಚ್ ಅನ್ನು ಆರಿಸಿಕೊಳ್ಳುತ್ತಾರೆ. ಇವರಿಗೆ ಒಂದು ಲಿಂಕ್‌ನಲ್ಲಿ ಸಾಲವನ್ನು ಕೊಡುವಂತ ಬ್ಯಾಂಕ್‌ಗಳು ಹೀಗೆ ಹಣ ಲೂಟಿ ಮಾಡುತ್ತಿವೆ ಎಂಬ ಬಗ್ಗೆ ಯಾರಿಗೂ ಇಲ್ಲ. ಇನ್ನು ಐದನೇ ಕ್ಯಾಟಗರಿ ಶಿಕ್ಷಣ ಇವತ್ತು ಆಧುನಿಕ ಶಾಲಾ ಕಾಲೇಜುಗಳು ದುಡ್ಡನ್ನ ದುಡಿಯುವಂತ ದುಡ್ಡಿಗಾಗಿ ಹೋಗಿವೆ.

ಇದನ್ನೂ ಕೂಡ ಓದಿ : Most Mystery Book : ಈ ಪುಸ್ತಕದಲ್ಲಿ ಏನಿದು ಅಂತ ಡಿಕೋಡ್ ಮಾಡೋಕೆ ಹೋದವರೆಲ್ಲ ತಮ್ಮ ಜೀವನದ ಸಮಯವನ್ನೆಲ್ಲಾ ಹಾಳು ಮಾಡಿಕೊಂದರು

ವಿದ್ಯೆಗಾಗಿ ಹಣ ಹಾಕೋದು ತಪ್ಪಲ್ಲ

ವಿದ್ಯೆಗಾಗಿ ಹಣ ಹಾಕೋದು ತಪ್ಪಲ್ಲ. ಆದರೆ ಶಿಕ್ಷಣದಲ್ಲಿ ಅನಗತ್ಯವಾಗಿ ಹಣವನ್ನು ನಮ್ಮ ದಡ್ಡತನ ಆಗುತ್ತೆ. ಉದಾಹರಣೆಗೆ 2018 ರಲ್ಲಿ 93,000 ಅಭ್ಯರ್ಥಿಗಳು ಉತ್ತರ ಪ್ರದೇಶದಲ್ಲಿ ಯೋಗಿ ಗೆ ಅರ್ಜಿ ಹಾಕಿದ್ದರು. ಇದಕ್ಕೆಬೇಕಿದ್ದ ವಿದ್ಯಾರ್ಥಿ ಕೇವಲ ಐದು ನೇ ತರಗತಿ ಮಾತ್ರ ಆಗಿತ್ತು. ಅದರಲ್ಲಿ ತಮಾಷೆ ಸಂಗತಿ ಏನಂದ್ರೆ ಇದು 9000 ಅಭ್ಯರ್ಥಿಗಳಲ್ಲಿ ಅರ್ಜಿ ಹಾಕಿ ದಂತ ಸುಮಾರು 30,000 ಅಭ್ಯರ್ಥಿಗಳು ಸ್ನಾತಕೋತ್ತರ ಪದವೀಧರರಾಗಿದ್ದರು ಹಾಗು ಅವರಲ್ಲಿ ಇನ್ನೂ ಕೆಲವು ಪಿಎಚ್ ಹೋಗಲು ಕೂಡ ಇದ್ರು. ಇದು ಇಂದ ಇವತ್ತು ಶಿಕ್ಷಣದ ಅಮೂಲ್ಯ ಯಾವ ರೋಗ ಇದೆ ಅಂತ ನಾವು ಲೆಕ್ಕ ಹಾಕಬಹುದು.

ಈಯನ್ನು ಹೊಂದಿರುವ ಈ ದೇಶದಲ್ಲಿ ಸಾಧಾರಣ ಯೋಧನ ಸಮಾಧಿಗೆ ಸಿದ್ಧರಿದ್ದಾರೆ. ಡಿ ಕಾಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿ ಬಂದ ಒಂದು ಪ್ರಕಾರ ಈ ದೇಶದ ಶೇಕಡ 50 ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಇದಕ್ಕೆ ಮುಖ್ಯ ಹಾಗೂ ಮೂಲ ಕಾರಣ ನಮ್ಮ ದೇಶದ ಶೈಕ್ಷಣಿಕ ವ್ಯವಸ್ಥೆ. ಯಾಕಂದ್ರೆ ಇಲ್ಲಿ ಉದ್ಯೋಗಕ್ಕೆ ಯಾವುದೇ ಅಥವಾ ತರಬೇತಿಯನ್ನ ನೀಡಲಾಗುವುದಿಲ್ಲ. ಈ ಪದವೀಧರರಿಗೆ ಕೇವಲ ಒಂದು ಡಿಗ್ರಿ ಸರ್ಟಿಫಿಕೇಟ್ ಎಂಬ ಕೆಲಸಕ್ಕೆ ಬಾರದಂತಹಪ್ಪ ಮಾತನಾಡಿ ಕೊಡಲಾಗುತ್ತಿದೆ. ಇದು ಗೊತ್ತಿದ್ದು ಕೂಡ ಇಲ್ಲಿ ಎಷ್ಟು ಬಳಸಿಕೊಂಡು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಲಕ್ಷಾಂತರ ಹಣ ಖರ್ಚು ಮಾಡ್ತಾರೆ.

ಕೆಲವರಂತೂ ಕೋಟಿಗಟ್ಟಲೆ ಹಣ ಇದಕ್ಕಾಗಿ ಸುರಿದರೆ ಇಷ್ಟುಸುವುದು ಕೂಡ ಅವರಿಗೆ ಮುಂದೆ ಯಾವುದೇ ಸರ್ಕಾರಿ ಉದ್ಯೋಗ ಸಿಗಲ್ಲ ಅಥವಾ ಹೆಚ್ಚೆಂದರೆ ಯಾವುದೋ ಕಡಿಮೆ ವೇತನದ ಕೆಲಸ ಸಿಗುತ್ತೆ. ಇವರು ದುರವಸ್ಥೆಯಿಂದ ಪಾರ ಅವರಿಗೆ ನಮ್ಮಲ್ಲಿ ಎರಡು ಪರಿಹಾರ ಮಾರ್ಗಗಳಿವೆ. ಒಂದು 2023 ರಲ್ಲಿ ದೆಹಲಿಯ ಸರ್ಕಾರಿ ಶಾಲೆಯ ಸುಮಾರು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಎನ್‌ಐಟಿಗೆ ಅರ್ಹತೆ ಪಡೆದಿದ್ದರು ಹಾಗೂ ನೂರಕ್ಕೂ ಹೆಚ್ಚು ಮಂದಿಗೆ ಆಯ್ಕೆಯಾದರು. ಇದರರ್ಥ ಕೇವಲ ಖಾಸಗಿ ಹಾಗು ಪ್ರತಿಷ್ಠಿತ ಆಡಂಬರದ ಶಾಲೆಗಳಲ್ಲಿ ಓದಿದ ಮಕ್ಕಳು ಮಾತ್ರಲ್ಲಿ ಸರಿಯಾದ ಗಮನ ಸಿಕ್ಕಿದ್ರೆ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಕೂಡ ಪ್ರತಿಷ್ಠಿತ ವಿವಿಗಳಲ್ಲಿ ಸೇರೋದಕ್ಕೆ ಅರ್ಹತೆಯನ್ನ ಪಡೀತಾರೆ.

ನಮ್ಮ ನಿಮ್ಮ ಅಪ್ಪ ಹಾಗು ಆ ಜನರಲ್ಲಿ ಅನೇಕರು ಸರ್ಕಾರಿ ಶಾಲೆಯಲ್ಲಿ ಓದಿದ್ದು ಇದನ್ನ. ನಾವು ಯಾವತ್ತೂ ಮರೆಯಬಾರದು. ಇನ್ನು ಕಾಣದಾಗಿ ಕೋಚ್ ಬರುತ್ತೆ ರಾಜಸ್ಥಾನದ ಕೋಟ ಇದನ್ನು ನಾವು ಯಾವತ್ತೂ ಮರೆಯಬಾರದು. ಇನ್ನು ಕಾಣದಾಗಿ ಕೋಚ್ ಬರುತ್ತೆ. ರಾಜಸ್ಥಾನದ ಕೂಟ 80 ನಲ್ಲಿ ಕೋಚಿಂಗ್ ಕೇಂದ್ರ ಒಂದು. ಇದನ್ನ ಇವತ್ತು ಭಾರತದ ಅತಿದೊಡ್ಡ ಕೋವಿಡ್ ಬಂದನೆ ಕರೆಯಲಾಗುತ್ತದೆ. ಇಲ್ಲಿ ಐದು ವರೆಗೂ ಎಲ್ಲ ತರಹದ ಕೋಚಿಂಗ್ ಸಂಸ್ಥೆಗಳು ಇಲ್ಲಿವೆ. ಇವು 1,00,00,000 ಪ್ಯಾಕೇಜ್‌ಗೆ ಸುಮಾರು 50 ಲಕ್ಷದಿಂದ 2,00,00,000 ರೂ ಹಣವನ್ನ ನಿಗದಿ ಮಾಡಿವೆ. ಇದು ಎಷ್ಟು ಜನಪ್ರಿಯ ಆಗಿದೆ ಅಂದ್ರೆ ಇವತ್ತು ಭಾರತದಲ್ಲಿ ಜನರು ಬೆಂಗಳೂರಿನಿಂದ ನೋಟಿಸ್‌ಗಳನ್ನು ಕೂಡ ತಮ್ಮ ಮಕ್ಕಳನ್ನ ನಾನಾ ತರದ ಕೋಚಿಂಗ್ ಪಡೆಯಲಿಗೆ ಕಳುಹಿಸುತ್ತಾರೆ.

ಇದನ್ನೂ ಕೂಡ ಓದಿ : Unbelievable Dreams : ಈ ಸಾಧು ಮಾತನ್ನು ಕೇಳಿ ಆ ಜಾಗ ಅಗೆದ ಸರ್ಕಾರಕ್ಕೆ ಎಂಥ ಶಾಕ್ ಕಾದಿತ್ತು ಗೊತ್ತಾ.?

ಕಳೆದ 12 ವರ್ಷಗಳಲ್ಲಿ ಒಂದು ಕೂಟದಲ್ಲಿ 150 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ನಕಲು ಮಾಡಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಲ್ಲಿ ಸುಮಾರು 16 ಕೇಸ್‌ಗಳು ಕಳೆದ 2023 ರಲ್ಲಿ ಕಳೆದ ಆರು ತಿಂಗಳಲ್ಲಿ ಸಂಭವಿಸಿವೆ. ಇಷ್ಟಾದರೂ ಕೂಡ ಒಂದು ಕ್ಷೇತ್ರ ಬೆಳೆದಿದೆ. ಕಾರಣ ಇಲ್ಲಿ ಪ್ರತಿಯೊಬ್ಬ ಬಿಡಲಿಲ್ಲ. ಪೋಷಕರು ಕೂಡ ತಮ್ಮ ಮಗು ಇಂಜಿನಿಯರ್ ಅಥವಾ ಆಗ್ಬೇಕು ಅಂತ ಕನಸನ್ನ ಹೊಂದಿರುತ್ತಾರೆ. ಭಾರತದಲ್ಲಿ ಈ ರೀತಿ ಕನಸನ್ನು ಕಾಣುತ್ತ ಲಕ್ಷಾಂತರ ಜನರಿದ್ದಾರೆ. ಆದರೆ ಅವರು ಬಯಸುವಂಥ ಪೊಲೀಸ್ಗಳು ಕೇವಲ ಕೆಲವೇ 1000 ಸಂಖ್ಯೆಯಲ್ಲಿ ಈ ಒಂದು ಸ್ಪರ್ಧೆಯಲ್ಲಿ ಅವರು ಇಂತಹ ಕೋಚಿಂಗ್ ಕೇಂದ್ರಗಳ ಮೊರೆಯನ ಹೋಗ್ತಾರೆ.

ಇದು ಮಾಡುವಂತ ತಂದೆಯಾಗಿ ಹೋಗಿದೆ. ಇಂಥ ಕೋಚ್ ಗಳಿಗೆ ಮಕ್ಕಳನ್ನು ಸೇರಿಸುವಲ್ಲಿ ಅವರು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೂಡ ಕ್ಲೀನ್ ಮಾಡೋದಕ್ಕೆ ಸಾಧ್ಯವೇ ಇಲ್ಲ ಎಂಬುದನ್ನ ಇವತ್ತಿನ ಎಷ್ಟು ಜನ ಪೋಷಕರು ನಂಬಿದ್ದಾರೆ? ಇದೇ ಕಾರಣದಿಂದಾಗಿ ಭಾರತದ ಕೋಟಿ ಮೌಲ್ಯ ಕಳೆದ 2020 ರ ವರ್ಷದಲ್ಲಿ 50,000 ಕೋಟಿಗಳಷ್ಟು ರವಿ ನನ್ನ ಗಳಿಸುವುದಕ್ಕೆ ಸಾಧ್ಯವಾಗಿದೆ ಅಂದ್ರೆ ನೀವು ನಂಬಲೇಬೇಕು. ಇದು 2020 ರ ವೇಳೆಗೆ ಮುಂದೂಡಿರಿ. ಸುಮಾರು 1,33,000 ಕೋಟಿಗೆ ಏರಿಕೆ ಆಗುತ್ತೆ. ನೌಕರಿಯನ್ನ ಪಡೆಯಲಿ ಅಥವಾ ಉನ್ನತ ವಿವಿಗಳಿಗೆ ಪ್ರವೇಶ ಪಡೆದಕ್ಕೆ 1,00,00,000 ಬೇಕೇ ಬೇಕು ಎನ್ನುವುದು ಕೇವಲ ವದಂತಿ ಮಾತ್ರ.

ವಾಸ್ತವಾಗಿ ನಿಜವಾದ ಪ್ರತಿಭೆ ಹಾಗೂ ಜಾಣತನ ಇರೋಗೆ ಇವುಗಳು ಅಗತ್ಯ ಇಲ್ಲವೇ ಇಲ್ಲ. ಉದಾಹರಣೆಗೆ ಇತ್ತೀಚಿ ಹುಲ್ಲು ಬಳಿಯ ಸಣ್ಣ ಹಳ್ಳಿಯೊಂದರಲ್ಲಿ ಬಡ ಹುಡುಗನೊಬ್ಬ ಪೇಂಟ್ ಕೆಲಸ ಮಾಡಿಕೊಂಡಿ ಎನ್‌ಐಟಿ ಪರೀಕ್ಷೆ ನ ತನ್ನ ಮೊದಲ ಪ್ರಯತ್ನ ಕೇಳಿ ಪಾಸಾಗಿದ್ದ ಕೋಚಿಂಗ್ ಇಲ್ಲದೆ ಸ್ವಂತ ಶ್ರಮ ಹಾಗು ಸೆಲ್ಫ್ ಸ್ಟಡಿದಲ್ಲಿ ಎತ್ತರಕ್ಕೆ ಇರೋದಕ್ಕೆ ಸಾಧ್ಯ ಅಂತ ನಿರೂಪಿಸುವಂತಹ ಇಂಥ ಎಷ್ಟೋ ಪ್ರತಿಭೆಗಳು ಇವತ್ತು ನಮ್ಮ ಸುತ್ತಲೇ ಇವೆ. ಆದರೆ ಭಾರತದ ಬಹಳಷ್ಟು ಜನರ ಮನಸ್ಥಿತಿ ಹೇಗಿದೆ ಅಂದ್ರೆ ಅವರು ಇಂತಹ ಪರಂಪರೆಯನ್ನುಬೇಕಾಗಿ ನಮ್ಮರೆ ಇದರ ಬದಲು ಅವರು ತಮ್ಮ ದೃಷ್ಟಿಕೋನ ಬದಲಿಸಿಕೊಂಡು ಮಕ್ಕಳಿಗೆ ಸ್ವಂತವಾಗಿ ಓದುವ ಕಡೆ ಹೊಸ ಮಾಡಬೇಕು.

ಇದು ನಮ್ಮಲ್ಲಿ ಎಲ್ಲ ವಿಧದ ಸರ್ಕಾರಿ ನೌಕರರ ವೇತನ ಸಿಗಲು ಬಹಳ ಲಿಮಿಟೆಡ್ ಇರುತ್ತವೆ. ಹೀಗಾಗಿ ಇಲ್ಲೂ ಕೂಡ ಡಾಕ್ಟರ್ ಇಂಜಿನಿಯರ್ ಆಗೋದುಕ್ಕೆ ಯಾವ ಕಾರಣಕ್ಕೂ ಸಾಧ್ಯವಿಲ್ಲ. ಪೋಷಕರು ತಮ್ಮ ಸ್ವಾರ್ಥ ನನ್ನ ಒಂದು ಮಕ್ಕಳಲ್ಲಿ ಬಿತ್ತುವ ಬದಲು ಆ ಮಕ್ಕಳಲ್ಲಿ ಇರುವಂತಹ ಕನಸುಗಳ ಗುರುತಿಸಿ ಅವುಗಳಿಗೆ ನೀರು ಬೇಕು. ಇನ್ನು ಅನೇಕ ಗುರಿಕಾರನದ್ದು. ನಮ್ಮಲ್ಲಿ ಬಹಳಷ್ಟು ಮಂದಿ ಯಾವ ರೀತಿ ಕಾರುಗಳ ಶೋಕಿ ಹಿಂದೆ ಬಿದ್ದು ಹಣ ಹಾಗೂ ಸಮಯವನ್ನು ಪೋಲು ಮಾಡುತ್ತಾರೆ ಎಂಬ ಬಗ್ಗೆ ಮೊನ್ನೆ ತಾನೆ ಒಂದು ವಿಡಿಯೋವನ್ನು ರಿಲೀಸ್ ಮಾಡಿದ್ವಿ. ಹಾಗಾಗಿ ಇದರ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ.

ಒಟ್ನಲ್ಲಿ ಈಗ ತಿಳಿಸಲಾದ ಎಲ್ಲ ಕೆಲಸಗಳಿಗೂ ನಮ್ಮ ಮೆಡಿಕಲ್ಸ್ ಮಂದಿ ತಮ್ಮಲ್ಲಿರುವ ಹಣವನ್ನು ಸುರಿದರೆ ನಿಮ್ಮ ಪರಿವಾರದಲ್ಲೂ ಕೂಡ ಹಾಗು ನಿಮ್ಮ ಸುತ್ತಮುತ್ತ ನಿಮಗೆ ತಿಳಿದು ಪೈಕಿ ಇಂಥ ಸಂಗತಿಗಳ ಕಡೆಗೆ ನಿತ್ಯ ಹಣ ಹಾಕಿ ಕೊಡುವಂತಹ ಎಷ್ಟು ಜನರು ಇರಬಹುದು. ಅವರಿಗೆ ಒಂದು ವಿಡಿಯೋ ತೋರಿಸಿ ವಾಸ್ತವಾಂಶದ ಮನವರಿಕೆ ಮಾಡಿ ಅಂತ ಹೇಳ್ತ. ಈ ಒಂದುವನ್ನ ಇಲ್ಲಿಗೆ ಮುಗಿಸೋಣ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply