ಇವೇ ನೋಡಿ ಬ್ರೈನ್ ಸ್ಟ್ರೋಕ್‌ನ ಆರಂಭಿಕ ಲಕ್ಷಣಗಳು : ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ…

ಮಿದುಳಿನ ಪಾರ್ಶ್ವವಾಯು ಅಥವಾ ಬ್ರೈನ್ ಸ್ಟ್ರೋಕ್‌ ಅಪಾಯಕಾರಿ ಕಾಯಿಲೆ. ಪಾರ್ಶ್ವವಾಯುವಿನ ನಂತರ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ, ರೋಗಿಯು ಸಾಯುವ ಸಾಧ್ಯತೆ ಹೆಚ್ಚು. ಚಳಿಗಾಲದಲ್ಲಿ ಪಾರ್ಶ್ವವಾಯುವಿನ ಅಪಾಯ ಹೆಚ್ಚಾಗುತ್ತದೆ. ಇದು ಯಾರಿಗಾದರೂ ಸಂಭವಿಸಬಹುದು. WhatsApp Group Join Now ಕೆಲವು ಜನರಿಗೆ ಹೆಚ್ಚಿನ ಅಪಾಯವಿದೆ. ಆದ್ದರಿಂದ ಈ ಋತುವಿನಲ್ಲಿ ಕೆಲವು ತಪ್ಪುಗಳನ್ನ ಮಾಡದಂತೆ ವೈದ್ಯರು ಜನರಿಗೆ ಸಲಹೆ ನೀಡುತ್ತಾರೆ. ಪಾರ್ಶ್ವವಾಯು ತಡೆಗಟ್ಟಲು ಏನು ಮಾಡಬೇಕು..? ಯಾವ ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳಬೇಕು ಎಂಬುದನ್ನ ವೈದ್ಯರಿಂದ ತಿಳಿದುಕೊಳ್ಳೋಣ.. ನರಶಸ್ತ್ರಚಿಕಿತ್ಸೆ ಡಾ.ದಲ್ಜಿತ್ ಸಿಂಗ್ … Read more

ಮಹಿಳೆಯರೇ ಎಚ್ಚರ : ಅಪ್ಪಿತಪ್ಪಿಯೂ ‘ಫ್ರಿಡ್ಜ್’ ಪಕ್ಕದಲ್ಲಿ ಈ ವಸ್ತುಗಳನ್ನು ಇಡಬೇಡಿ.!

ಈ ಆಧುನಿಕ ಯುಗದಲ್ಲಿ, ಪ್ರತಿ ಮನೆಯಲ್ಲೂ ಫ್ರಿಡ್ಜ್ ಅತ್ಯಗತ್ಯ. ಇದು ನಮ್ಮ ಆಹಾರವನ್ನು ತಂಪಾಗಿ ಇಡುತ್ತದೆ ಮತ್ತು ಹೆಚ್ಚು ಕಾಲ ಹಾಳಾಗದಂತೆ ತಡೆಯುತ್ತದೆ. WhatsApp Group Join Now ಇದನ್ನು ಹೆಚ್ಚಾಗಿ ಬೇಸಿಗೆಯ ಋತುವಿನಲ್ಲಿ ಬಳಸಲಾಗುತ್ತದೆ. ಹಾಲು, ತರಕಾರಿಗಳು, ಹಣ್ಣುಗಳು, ಪಾನೀಯಗಳು ಮತ್ತು ಮಾಂಸದಂತಹ ಪದಾರ್ಥಗಳು ಬಿಸಿ ವಾತಾವರಣದಲ್ಲಿ ಬೇಗನೆ ಹಾಳಾಗುತ್ತವೆ. ನೀವು ಅವುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ, ಅವು ಕೆಡದೆ ಹೆಚ್ಚು ಕಾಲ ತಾಜಾವಾಗಿರುತ್ತವೆ. ಆದಾಗ್ಯೂ, ಅನೇಕ ಜನರು ಅಡುಗೆಮನೆಯಲ್ಲಿ ರೆಫ್ರಿಜರೇಟರ್ ಸುತ್ತಲೂ ಅನೇಕ ವಸ್ತುಗಳನ್ನು ಇಡುತ್ತಾರೆ. … Read more

ಅಮ್ಮನಿಗೆ ಆಸರೆ ಆಗಿದ್ದ ಮಗಳು ವಿಧಿಯಾಟಕ್ಕೆ ಬಲಿ: ಪ್ರವಾಸಕ್ಕೆ ಹೋಗಿದ್ದಾಗ ಸುಳ್ಯದ ಯುವ ಇಂಜಿನಿಯರ್ ದುರಂತ ಅಂತ್ಯ

ಹಲವು ಆಸೆಗಳು, ಆಗಷ್ಟೇ ಕೈ ತುಂಬಾ ಸಂಬಳ ಸಿಗುವ ಕೆಲಸಕ್ಕೆ ಸೇರಿದ್ದ ಮನೆ ನಂದಾದೀಪ, ಇದೀಗ ಆ ವಿಧಯಾಟಕ್ಕೆ ಬಲಿಯಾಗಿದೆ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಕ್ಷಿಪ್ರಾ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಶನಿವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ 27 ವರ್ಷದ ಕ್ಷಿಪ್ರಾ ಪ್ರಾಣ ಬಿಟ್ಟಿದ್ದಾರೆ. WhatsApp Group Join Now ಸುಳ್ಯದ ಕಂದಡ್ಕ ನಿವಾಸಿ ಶಶಿಕಲಾ ಭಟ್ ಅವರ ಏಕೈಕ ಪುತ್ರಿ ಕ್ಷಿಪ್ರಾ (27), ಬೆಂಗಳೂರಿನ … Read more

Arecanut Price : ಇಂದಿನ ಅಡಿಕೆ ಧಾರಣೆ – 14 ಏಪ್ರಿಲ್ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?

ಇಂದಿನ ಅಡಿಕೆಧಾರಣೆ – ಕರ್ನಾಟಕ ಮಾರುಕಟ್ಟೆ ಅಡಿಕೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ಬೆಳ್ತಂಗಡಿ ಹೊಸ ವೆರೈಟಿ ₹49,500 ₹31,000 ಯಲ್ಲಾಪುರ ಕೋಕಾ ₹34,899 ₹31,309 ಶಿರಸಿ ಕೆಂಪುಗೋಟು ₹36,899 ₹34,645 ಶಿರಸಿ ಬೆಟ್ಟೆ ₹52,599 ₹44,093 ಪುತ್ತೂರು ಕೋಕಾ ₹34,500 ₹29,000 ಸಾಗರ ಕೋಕಾ ₹37,500 ₹34,899 ಸಾಗರ ಸಿಪ್ಪೆಗೋಟು ₹23,389 ₹22,699 ತೀರ್ಥಹಳ್ಳಿ ಗೊರಬಲು ₹28,000 ₹28,000 ಕುಮಟಾ ಹಣ್ಣು ₹48,399 ₹47,549 ಹೊಳಲ್ಕೆರೆ ಬೇರೆ ₹26,500 ₹22,354 ತರೀಕೆರೆ ಬೇರೆ ₹32,000 … Read more

Horoscope Today : 14 ಏಪ್ರಿಲ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- WhatsApp Group Join Now ಲಾಭದಾಯಕ ಮತ್ತು ವಿಶೇಷ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ನೀವು ಸಾಮಾಜಿಕ ಸಂಪರ್ಕಗಳಲ್ಲಿ ಕ್ರಿಯಾಶೀಲರಾಗಿರುತ್ತೀರಿ. ನಿಮ್ಮ ಹೊಸ ಸಂಪರ್ಕದಿಂದ ಮುಂಬರುವ ದಿನಗಳಲ್ಲಿ ನಿಮಗೆ ಪ್ರಯೋಜನ ಉಂಟಾಗಲಿದೆ.ಅನಿರೀಕ್ಷಿತ ವೆಚ್ಚಗಳು ಉಂಟಾಗಲಿವೆ. ವ್ಯವಹಾರದಲ್ಲಿ ಲಾಭವನ್ನು ನಿರೀಕ್ಷಿಸಬಹುದು. ನಿಮ್ಮ ಹಿರಿಯರು ಮತ್ತು ಮೇಲಾಧಿಕಾರಿಗಳು ಸಹಕರಿಸುವ ರೀತಿಯಿಂದ ನೀವು ಹರ್ಷಗೊಳ್ಳಬಹುದು. ವಿದೇಶದಲ್ಲಿ ನೆಲೆಸಿರುವ ಮಕ್ಕಳಿಂದ ಉತ್ತೇಜನಕಾರಿ ಸುದ್ದಿ ಬರುವ ಸಂಭಾವ್ಯತೆಯಿದೆ. ಅಲ್ಲದೆ ನೀವು ಅವರನ್ನು ಭೇಟಿಯಾಗಲೂಬಹುದು. ಆಕಸ್ಮಿಕ ಫಲಪ್ರಾಪ್ತಿ ಉಂಟಾಗಲಿದೆ. … Read more

ಕಣ್ಣು, ಹೃದಯ, ಲಿವರ್… ಸಾವಿನಲ್ಲೂ ಸಾರ್ಥಕತೆ ಮೆರೆದ ಉದಯ್ ಕಿರಣ್! 8 ಜನರಿಗೆ ಮರುಜನ್ಮ ಕೊಟ್ಟ ಯುವಕನಿಗೆ ಸಲಾಂ

ತೆಲಂಗಾಣ: ಅಪಘಾತದಲ್ಲಿ ಮೃತ ಪಟ್ಟ ಮಗನನ್ನು ಕಳೆದುಕೊಂಡ ಪೋಷಕರು, ದುಃಖದ ನಡುವೆಯೂ ತಮ್ಮ ಹೃದಯ ವೈಶಾಲ್ಯತೆ, ಮಾನವೀಯತೆಯನ್ನು ತೋರಿದ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ. ಅಗಲಿಕೆಯಿಂದ ಉಂಟಾದ ನೋವಿನ ನಡುವೆಯೂ ತಮ್ಮ ಪುತ್ರನನ್ನು ಎಂಟು ಜನರಲ್ಲಿ ಜೀವಂತವಾಗಿಡಲು ನಿರ್ಧರಿಸಿದ ಹೆತ್ತವರಿಗೆ ದೇಶವ್ಯಾಪಿ ಮೆಚ್ಚುಗೆಗಳು ಹರಿದುಬಂದಿವೆ. WhatsApp Group Join Now ಅನಿರೀಕ್ಷಿತ ಅಪಘಾತ, 8 ಮಂದಿಗೆ ಮರುಜನ್ಮ ಸಣ್ಣ ಅಪಘಾತದಿಂದ ಮಿದುಳು ನಿಷ್ಕ್ರಿಯಗೊಂಡು ಸಾವಿಗೆ ತುತ್ತಾದ ಉದಯ್, ಮೃತಪಟ್ಟ ಮೇಲೂ ಎಂಟು ಜನರಲ್ಲಿ ಉಸಿರಾಟ ಮುಂದುವರಿಸಬೇಕೆಂಬುದು ಪೋಷಕರ ನಿರ್ಧಾರ. … Read more

ಹೃದಯ ವೈಫಲ್ಯ ಪ್ರಕರಣಗಳು ಹೆಚ್ಚಳ: ಇದಕ್ಕೆ ಕಾರಣವೇನು.? ಲಕ್ಷಣಗಳ ಬಗ್ಗೆ ವೈದ್ಯರ ಎಚ್ಚರಿಕೆ!

ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆ ಹೃದಯ ವೈಫಲ್ಯ (Heart Failure) ಕುರಿತು ವೈದ್ಯರು ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಹೃದಯವು ದೇಹಕ್ಕೆ ಅಗತ್ಯವಾದಷ್ಟು ರಕ್ತವನ್ನ ಸರಿಯಾಗಿ ಪಂಪ್ ಮಾಡಲಾಗದ ಸ್ಥಿತಿಯನ್ನ ಹೃದಯ ವೈಫಲ್ಯ ಎಂದು ಕರೆಯಲಾಗುತ್ತದೆ. WhatsApp Group Join Now ಇಂದು ಚಿಕ್ಕಮಕ್ಕಳಲ್ಲಿಯೂ ಹಾರ್ಟ್‌ ಅಟ್ಯಾಕ್‌ ಕಾಮನ್‌ ಆಗಿದೆ. ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯೇ ಹೃದಯ ವೈಫಲ್ಯಕ್ಕೆ ಪ್ರಮುಖ ಕಾರಣವೆಂದು ತಿಳಿದುಬಂದಿದೆ. ವೈದ್ಯರ ಪ್ರಕಾರ, ಹೈ ಬ್ಲಡ್ ಪ್ರೆಶರ್, ಡಯಾಬಿಟಿಸ್, ಹೃದಯಾಘಾತದ … Read more

ಯುವಕನ ಕಿಡ್ನಾಪ್‌ ಮಾಡಿ ಮಂಗಳಮುಖಿ ಮಾಡಿದ್ರು: ಮೈಸೂರಿನಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ಕರಾಳ ದಂಧೆ

ಮೈಸೂರಿನಲ್ಲಿ ಮಾನವೀಯತೆಯನ್ನೇ ಮರೆಸುವಂತಹ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬನನ್ನು ಅಪಹರಿಸಿ, ಆತನಿಗೆ ಬಲವಂತವಾಗಿ ಮಂಗಳಮುಖಿಯ ವೇಷ ಹಾಕಿಸಿ ಹಣ ವಸೂಲಿ ದಂಧೆಗೆ ಬಳಸಿಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ. WhatsApp Group Join Now ಈ ಕರಾಳ ಜಾಲದ ತಪ್ಪಿಸಿಕೊಂಡು ಬಂದಿರುವ ನೊಂದ ಯುವಕ ಈಗ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ನಂಜನಗೂಡಿನ ತ್ಯಾಗರಾಜ ಕಾಲೋನಿ ನಿವಾಸಿಯಾದ ಅನಿಲ್ ಕುಮಾರ್ ಈ ದಂಧೆಗೆ ಬಲಿಯಾದ ಯುವಕ. ಸುಮಾರು ನಾಲ್ಕು ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ … Read more

ಪುರುಷರನ್ನೂ ಕಾಡುತ್ತಿದೆ ‘ಸ್ತನ ಕ್ಯಾನ್ಸರ್’ : ಸಂಶೋಧನೆಯಲ್ಲಿ ಬಯಲಾಯ್ತು ಆಘಾತಕಾರಿ ಸತ್ಯ!

ಸ್ತನ ಕ್ಯಾನ್ಸರ್ ಎಂದರೆ ಅದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿದೆ. ಆದರೆ ಇತ್ತೀಚಿನ ಸಂಶೋಧನೆಯೊಂದು ಪುರುಷರಲ್ಲಿಯೂ ಈ ರೋಗದ ಪ್ರಮಾಣ ಮತ್ತು ಅದರ ತೀವ್ರತೆ ಆತಂಕಕಾರಿಯಾಗಿ ಹೆಚ್ಚುತ್ತಿದೆ ಎಂಬ ವಿಷಯವನ್ನು ಬಹಿರಂಗಪಡಿಸಿದೆ. WhatsApp Group Join Now ಹೈದರಾಬಾದ್‌ನ ಇಎಸ್‌ಐಸಿ (ESIC) ಮೆಡಿಕಲ್ ಕಾಲೇಜ್ ಮತ್ತು ಹಾಸ್ಪಿಟಲ್ ಸಂಶೋಧಕರು ನಡೆಸಿದ ಈ ಅಧ್ಯಯನವು ‘ಜರ್ನಲ್ ಆಫ್ ದಿ ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯಾ’ದಲ್ಲಿ ಪ್ರಕಟವಾಗಿದ್ದು, ಪುರುಷರಲ್ಲಿನ ಅರಿವಿನ ಕೊರತೆಯೇ ಈ … Read more

ಅನೈತಿಕ ಸಂಬಂಧಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಪತ್ನಿ..! ಕಿಲಾಡಿ ಜೋಡಿ ಸಿಕ್ಕಿಬಿದಿದ್ದೇ ರೋಚಕ

ಬೆಳಗಾವಿ ಖಾಸಗಿ ಆಯುರ್ವೇದಿಕ್ ಕಾಲೇಜಿನ ಥೆರಪಿಸ್ಟ್ ಅವಿನಾಶ ಸೂಪ್ಪಣ್ಣ ಎಂಬಾತನ ಹೆಂಡತಿ ಲಕ್ಷ್ಮಿ ಸೂಪಣ್ಣ ಕೈಲಾಶ್ ಅಚ್ಚಿತಾಲ್‌ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಹಲವು ದಿನಗಳಿಂದ ಈ ಅಕ್ರಮ ಸಂಬಂಧ ಮುಂದುವರೆದಿದ್ದು, ಇನ್ನು ಮುಂದೆ ತಮ್ಮ ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಾನೆಂದು ಭಾವಿಸಿ ಗಂಡನ್ನೆ ಕೊ*ಲೆ ಗೈದಿರುವ ಘಟನೆ ಬೆಳಗಾವಿ ಆನಗೋಳದ ಬಾಬಲೇ ಗಲ್ಲಿಯಲ್ಲಿ ನಡೆದಿದೆ. WhatsApp Group Join Now ಲಕ್ಷ್ಮಿಸೂಪಣ್ಣ ಹಾಗೂ ಕೈಲಾಶ್‌ ಕಳೆದ ಎರಡು ಕಳೆದ ಎರಡು ವರ್ಷಗಳಿಂದ ಕೈಲಾಶ್ ಜೊತೆಗೆ ಅನೈತಿಕ ಸಂಬಂಧ … Read more