ಮಹಾ ಮಾಯಾಂಗಿ: ಗಂಡನನ್ನೇ ಮುಗಿಸಿ, 2 ಕೋಟಿ ಹಣದಲ್ಲಿ ‘ಲವ್ವರ್’ ಜೊತೆ ಮಜಾ ಉಡಾಯಿಸಿದ ಆಂಟಿ!

ಮೇಲ್ನೋಟಕ್ಕೆ ನೋಡಿದರೆ ಸಾಚಾ ತರ ಕಾಣ್ತಾಳೆ.. ಆದ್ರೆ ಒಳಗೊಳಗೇ ಗಂಡನಿಗೆ ಯಮಪಾಶ ಬಿಗಿಯೋಕೆ ಪ್ಲಾನ್ ಮಾಡಿ ಸಿಕ್ಕಿಬಿದ್ದಿರೋ ಮಯಾಂಗನೆ ಈಕೆ!  WhatsApp Group Join Now ಎಗ್‌ರೈಸ್ ಅಂಗಡಿಯವನ ಜೊತೆ ‘ಅಕ್ರಮ’ ಪಾರ್ಟ್‌ನರ್‌ಶಿಪ್! ಈಕೆಯ ಹೆಸರು ಸುಮಾ ಮಂಜರಗಿ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ನಿವಾಸಿ. ಈಕೆಗೆ ಮಾಜಿ ಸೈನಿಕನಾಗಿದ್ದ ಸಂದೀಪ್ ಎಂಬುವವರ ಜೊತೆ ಮದುವೆಯಾಗಿ, ಮುದ್ದಾದ ಮಕ್ಕಳು, ನೆಮ್ಮದಿಯ ಸಂಸಾರ ಇತ್ತು. ಆದ್ರೆ ಈ ಆಂಟಿಗೆ ನೆಮ್ಮದಿಗಿಂತ ಕಾಸಿನ ಹುಚ್ಚು ಹೆಚ್ಚಾಗಿತ್ತು! ಹೀಗಿರುವಾಗ ಈಕೆಗೆ … Read more

ಬೆಳಿಗ್ಗೆ ಸ್ನಾನ ಮಾಡುವಾಗ ದೇಹದಲ್ಲಿ ಈ 4 ಲಕ್ಷಣಗಳು ಕಂಡುಬಂದರೆ, ಎಚ್ಚರ, ಅದು ಹೊಟ್ಟೆಯ ಕ್ಯಾನ್ಸರ್!

ನಮ್ಮ ಹೊಟ್ಟೆಯ ಒಳಪದರದ ಜೀವಕೋಶಗಳು ಅಸಹಜವಾಗಿ ಬೆಳೆಯಲು ಪ್ರಾರಂಭಿಸಿ, ಗೆಡ್ಡೆಯ ರೂಪ ಪಡೆದಾಗ ಅದನ್ನು ಹೊಟ್ಟೆಯ ಕ್ಯಾನ್ಸರ್ ಎನ್ನಲಾಗುತ್ತದೆ. ಈ ಗೆಡ್ಡೆಗಳು ಕ್ರಮೇಣ ಬೆಳೆದು ದೇಹದ ಇತರ ಭಾಗಗಳಿಗೂ ಹರಡಬಹುದು. ಅತಿಯಾದ ಸಂಸ್ಕರಿಸಿದ ಆಹಾರ, ಧೂಮಪಾನ, ಮದ್ಯಪಾನ ಮತ್ತು ವಂಶವಾಹಿ ಕಾರಣಗಳಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. WhatsApp Group Join Now ಬೆಳಗ್ಗೆ ಕಾಣಿಸಿಕೊಳ್ಳುವ ಲಕ್ಷಣಗಳು : ದೇಹವು ತನ್ನೊಳಗಿನ ಏರುಪೇರುಗಳನ್ನು ವಿವಿಧ ಸಂಕೇತಗಳ ಮೂಲಕ ನಮಗೆ ತಿಳಿಸುತ್ತದೆ. ತಜ್ಞರ ಪ್ರಕಾರ, ಬೆಳಿಗ್ಗೆ ಎದ್ದಾಗ ಅಥವಾ ಶೌಚಾಲಯಕ್ಕೆ … Read more

ಬೆಳಗ್ಗೆ ಎದ್ದಾಗ ಕಣ್ಣಿನಲ್ಲಿನ ಈ ಬದಲಾವಣೆ ಕಿಡ್ನಿ ಡ್ಯಾಮೇಜ್‌ನ ಪ್ರಮುಖ ಲಕ್ಷಣ.!

ಮೂತ್ರಪಿಂಡದ ಕಾರ್ಯ ಮತ್ತು ಕಣ್ಣಿನ ಊತದ ನಡುವೆ ಒಂದು ನಂಟಿದೆ. ಮೂತ್ರಪಿಂಡಗಳು ರಕ್ತವನ್ನು ಶೋಧಿಸಲು, ತ್ಯಾಜ್ಯ ಉತ್ಪನ್ನಗಳು ಮತ್ತು ಹೆಚ್ಚುವರಿ ನೀರನ್ನು ಹೊರಹಾಕಲು ನಮ್ಮ ದೇಹದಲ್ಲಿನ ಪ್ರಾಥಮಿಕ ಅಂಗಗಳಾಗಿವೆ. ಮೂತ್ರಪಿಂಡಗಳೊಳಗಿನ ಶೋಧಕಗಳು ಹಾನಿಗೊಳಗಾದಾಗ, ದೇಹಕ್ಕೆ ಅಗತ್ಯವಿರುವ ಅಗತ್ಯ ಪ್ರೋಟೀನ್‌ಗಳು ನಿರ್ದಿಷ್ಟವಾಗಿ ಅಲ್ಬುಮಿನ್ ಮೂತ್ರದ ಮೂಲಕ ಸೋರಿಕೆಯಾಗುತ್ತವೆ. WhatsApp Group Join Now ರಕ್ತದ ಪ್ರೋಟೀನ್ ಮಟ್ಟದಲ್ಲಿನ ಇಳಿಕೆಯು ರಕ್ತನಾಳಗಳು ನೀರನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಪರಿಣಾಮವಾಗಿ ನೀರು ರಕ್ತನಾಳಗಳಿಂದ ಸೋರಿಕೆಯಾಗುತ್ತದೆ. ಈ ನೀರು ಕಣ್ಣುಗಳ ಕೆಳಗೆ … Read more

ನಾನು ಹಿಂದೂ ಧರ್ಮಕ್ಕೆ ಲೆಕ್ಕ ಕೇಳ್ತಿಲ್ಲ, ಸಂಘದ ಲೆಕ್ಕ ಕೇಳ್ತಿದ್ದೇನೆ, ತಪ್ಪೇನಿದೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ನಾನು ಹಿಂದೂ ಧರ್ಮದ ಲೆಕ್ಕ ಕೇಳಿಲ್ಲ. ಅರ್ ಎಸ್‌ಎಸ್ ಸಂಘದ ಲೆಕ್ಕ ಕೇಳಿದ್ದೇನೆ, ಇದರಲ್ಲಿ ತಪ್ಪೇನಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಒಬ್ಬ ಜವಾಬ್ಧಾರಿಯುತ ಸ್ಥಾನದಲ್ಲಿ ಕುಳಿತು ಲೆಕ್ಕ ಕೇಳುವುದು ತಪ್ಪಾ? ನಮ್ಮ ದೇಶದಲ್ಲಿ ಸಫಾಯಿ ಕರ್ಮಚಾರಿಗೂ ಲೆಕ್ಕವಿದೆ. WhatsApp Group Join Now ಅಂತಹದ್ದರಲ್ಲಿ ನಿತ್ಯ ನೂರಾರು ಶಾಖಾ ಸಭೆಗಳನ್ನು ಮಾಡ್ತಾರೆ. ಪಥಸಂಚಲನ ಮಾಡ್ತಾರೆ. ಅವರ ಲೆಕ್ಕ ಕೇಳಬಾರದಾ? ಎಂದಿದ್ದಾರೆ. ಇನ್ನು ಆರ್ ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗೆ ಲೆಕ್ಕ ಕೊಡಿ … Read more

ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್: 2 ಕೋಟಿ ಹಣಕ್ಕಾಗಿ ಚಟ್ಟ, FSL ವರದಿಯನ್ನೇ ಬದಲಿಸಿದ್ದ ಖತರ್ನಾಕ್ ಗ್ಯಾಂಗ್

ಬೆಳಗಾವಿ : ನಗರದಲ್ಲಿ ಕ್ರೈಂ, ತ್ರಿಲ್ಲರ್ ವೆಬ್ ಸೀರಿಸ್ ಮೀರಿಸುವಂತಹ ಭೀಕರ ಕೊಲೆಯೊಂದು (kill)ನಡೆದಿದೆ. ಇಲ್ಲಿ ಅಧಿಕಾರಿಗಳೇ ಎಫ್ಎಸ್ಎಲ್ ವರದಿಯನ್ನ ತಿರುಚಿ ಕೇಸ್ ಮುಚ್ಚಿ ಹಾಕುವ ಯತ್ನ ನಡೆಸಿದ್ದು, ತನಿಖೆಯಲ್ಲಿ ಬಯಲಾಗಿದೆ. ಅಷ್ಟಕ್ಕೂ 2 ಕೋಟಿ ರೂ ವಿಮೆ ಹಣಕ್ಕಾಗಿ ಪತಿಗೆ ಚಟ್ಟ ಕಟ್ಟಿದ ಪತ್ನಿ (Wife) ಹಾಗೂ ಆಕೆಯ ಪ್ರಿಯಕರ ಮಾಡಿದ ಕತರ್ನಾಕ್ ಐಡಿಯಾಗಳು ಎಂತಹದ್ದು? WhatsApp Group Join Now ಇರದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ, ಹಣಕ್ಕಾಗಿ ಹೇಗೆಲ್ಲಾ ಬಳಕೆ ಮಾಡಿಕೊಂಡರು ಎಂಬುವುದನ್ನು ತಿಳಿದರೆ ನಿಜಕ್ಕೂ … Read more

ರೈತರ ಬಡ್ಡಿ ರಹಿತ ಸಾಲ ಸೌಲಭ್ಯದ ದುರುಪಯೋಗಕ್ಕೆ ಕಡಿವಾಣ ಹಾಕಿ: ಅಧಿಕಾರಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್ ಸೂಚನೆ

ರಾಜ್ಯದಲ್ಲಿ ಒಬ್ಬ ರೈತನಿಗೂ ವಂಚನೆ ಆಗಲು ಬಿಡಬಾರದು. ಅದರಂತೆ 5 ಲಕ್ಷದವರೆಗೂ ಬಡ್ಡಿ ರಹಿತ ಸಾಲ ಸೌಲಭ್ಯ ದುರುಪಯೋಗ ಆಗದಂತೆ ಕಡಿವಾಣ ಹಾಕಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ. WhatsApp Group Join Now ಸೋಮವಾರ ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಕೃಷಿ ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಹಕಾರ, ಕೃಷಿ ಮಾರುಕಟ್ಟೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ರೈತರಿಗೆ ಅಗತ್ಯ ಮಾಹಿತಿ ಪೂರೈಸಲು ಅಧಿಕಾರಿಗಳು ಮುಂದಾಗಬೇಕು ಎಂದು ಸೂಚನೆ … Read more

ರಾಜ್ಯದಲ್ಲಿ ಗ್ಯಾರಂಟಿ ಯೋಜನೆ’ ಲಾಭ ಪಡೆಯಲು ‘ವೋಟರ್ ಐಡಿ’ ಕಡ್ಡಾಯ: ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯಲು ಇನ್ಮುಂದೆ ಮತದಾರರ ಗುರುತಿನ ಚೀಟಿ (Voter ID) ಕಡ್ಡಾಯವಾಗಲಿದೆ. ಹೊರ ರಾಜ್ಯದವರಿಗೆ ಉಚಿತ ಬಸ್ ಪ್ರಯಾಣವಾಗಲಿ ಅಥವಾ ಉಚಿತ ವಿದ್ಯುತ್ ಆಗಲಿ ಸಿಗುವುದಿಲ್ಲ. WhatsApp Group Join Now ಕೇವಲ ಕರ್ನಾಟಕದಲ್ಲಿ ಮತದಾನದ ಹಕ್ಕು ಹೊಂದಿರುವ ಅರ್ಹ ಫಲಾನುಭವಿಗಳಿಗೆ ಮಾತ್ರ ಈ ಯೋಜನೆಗಳು ಸೀಮಿತ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (ಎಸ್‌ಎಸ್‌ಆರ್) … Read more

ಮೈಸೂರಿನಲ್ಲಿ, ನಟ ಪ್ರೀತಂ ಮಾಲೀಕತ್ವದ ಪಬ್‌ನಲ್ಲಿ ಬೆಂಕಿ ಅವಘಡ ; ಇಬ್ಬರು ಸಜೀವ ದಹನ

ಮೈಸೂರು: ನಗರದ ಪಬ್‌ವೊಂದಕ್ಕೆ ಬೆಂಕಿ ಬಿದ್ದು ಇಬ್ಬರು ಸಜೀವ ದಹನಗೊಂಡಿದ್ದಾರೆ (Mysuru Pub Fire). ಹಾಗೇ, ಏಳುಮಂದಿಗೆ ಮೈಪೂರ್ತಿ ಸುಟ್ಟಗಾಯಗಳಾಗಿವೆ. ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಂದಹಾಗೇ, ಘಟನೆ ನಡೆದಿದ್ದು, ಮೈಸೂರಿನ ದಟ್ಟಗಳ್ಳಿ 4ನೇ ಹಂತದಲ್ಲಿರುವ ಫಾಕ್ಸ್‌ ಜೆನ್‌ ರೆಸ್ಟೋ ಎಂಬ ಹೆಸರಿನ ಪಬ್‌ನಲ್ಲಿ. WhatsApp Group Join Now ಬೆಂಕಿ ಅವಘಡಕ್ಕೆ ಶಾರ್ಟ್‌ ಸರ್ಕ್ಯೂಟ್‌ ಕಾರಣ ಎಂದು ಪ್ರಾಥಮಿಕ ಹಂತದ ತನಿಖೆಯಿಂದ ಗೊತ್ತಾಗಿದೆ..ಬೆಂಕಿ ಅವಘಡದಲ್ಲಿ ಮೃತಪಟ್ಟವರು ಡಾರ್ಜೆಲಿಂಗ್‌ ಮೂಲದ ಸಾಹಿನ್‌ (26) ಮತ್ತು ನೇಪಾಳದ ಪ್ರಕಾಶ್‌ … Read more

ಈ ಚಿಕ್ಕ ಲಕ್ಷಣಗಳನ್ನು ಲೈಟಾಗಿ ತೆಗೆದುಕೊಳ್ಳಬೇಡಿ : ಪಾರ್ಶ್ವವಾಯು ದಾಳಿಯ ಮೊದಲು ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ…

ಪಾರ್ಶ್ವವಾಯು ಎಂದರೆ ಮೆದುಳಿಗೆ ರಕ್ತ ಪೂರೈಕೆ ಸ್ಥಗಿತಗೊಂಡು ಅಥವಾ ರಕ್ತನಾಳ ಒಡೆದು ಮೆದುಳಿನ ಜೀವಕೋಶಗಳು ಹಾನಿಗೊಳಗಾಗುವ ಸ್ಥಿತಿ. ಇದರಿಂದ ದೇಹದ ಒಂದು ಭಾಗದಲ್ಲಿ ಮರಗಟ್ಟುವಿಕೆ, ಮಾತು ತೊದಲುವುದು ಮತ್ತು ಮುಖ ಇಳಿಬೀಳುತ್ತದೆ. WhatsApp Group Join Now ಪಾರ್ಶ್ವವಾಯು ಒಂದು ಗಂಭೀರ ಸ್ಥಿತಿಯಾಗಿದ್ದು, ಇದರಲ್ಲಿ ದೇಹದ ಒಂದು ಅಥವಾ ಹೆಚ್ಚಿನ ಭಾಗಗಳ ಸ್ನಾಯುಗಳು ಕೆಲಸ ಮಾಡುವುದನ್ನ ನಿಲ್ಲಿಸುತ್ತವೆ. ಇದು ಹೆಚ್ಚಾಗಿ ಪಾರ್ಶ್ವವಾಯುವಿನ ಕಾರಣದಿಂದ ಹಠಾತ್‌ ಸಂಭವಿಸುತ್ತದೆ. ಆದರೆ ಪಾರ್ಶ್ವವಾಯು ದಾಳಿಯಾಗುವ ಮುನ್ನವೇ ದೇಹವು ನಮಗೆ ಕೆಲವು ಆರಂಭಿಕ … Read more

ಮಗನ ಶವ ನೋಡಿ ಅಲ್ಲೇ ಪ್ರಾಣಬಿಟ್ಟ ತಾಯಿ: ಒಂದೇ ಮನೆಯಿಂದ ಹೊರಟಿತು ಎರಡು ಹೆಣ! ತಾಯಿ, ಮಗ ಇಬ್ಬರ ಕಣ್ಣುಗಳನ್ನು ದಾನ ಮಾಡಿದ ಕುಟುಂಬ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಮನಕಲಕುವ ಘಟನೆಯಿದು. 55 ವರ್ಷದ ಮಗ ಭಾನುವಾರ ಸಾವನ್ನಪ್ಪಿದ್ದ. ಈ ಸುದ್ದಿ ತಿಳಿದ ಕೆಲವೇ ನಿಮಿಷಗಳಲ್ಲಿ 75 ವರ್ಷದ ತಾಯಿಯೂ ಆಘಾತದಿಂದ ಪ್ರಾಣ ಬಿಟ್ಟಿದ್ದಾರೆ. ಒಂದೇ ಮನೆಯಿಂದ ತಾಯಿ-ಮಗನ ಶವಯಾತ್ರೆ ಹೊರಟಿದ್ದು, ಇಡೀ ನಗರವೇ ಕಣ್ಣೀರು ಹಾಕಿದೆ. WhatsApp Group Join Now ಮಧ್ಯಪ್ರದೇಶದ ಇಂದೋರ್‌ನಿಂದ ಬಂದಿರೋ ಈ ಸುದ್ದಿ ಕೇಳಿದ್ರೆ ಎಂಥವರ ಕಣ್ಣಲ್ಲೂ ನೀರು ಬರುತ್ತೆ. ಇಲ್ಲಿ ತಾಯಿ-ಮಗನ ಪಾಶಕ್ಕೆ ಸಾಕ್ಷಿಯಾದ ಒಂದು ಮನಕಲಕುವ ಘಟನೆ ನಡೆದಿದೆ. ನಗರದ ಭಂಡಾರಿ ಮಿಲ್ … Read more