ನಾಯಿ ಕಚ್ಚೋದ್ರಿಂದ ಮಾತ್ರವಲ್ಲ, ನೆಕ್ಕೋದ್ರಿಂದಲೂ ಸೋಂಕು ಹರಡುತ್ತಂತೆ.! ನಾಯಿ ನೆಕ್ಕಿದಾಗ ಏನಾಗುತ್ತದೆ.?

ಅನೇಕರು ಮನೆಯಲ್ಲಿ ನಾಯಿಯನ್ನು ಸಾಕುತ್ತಾರೆ. ಅದರಲ್ಲೂ ನಾಯಿ ಜೊತೆ ತುಂಬಾನೇ ಒಡನಾಟವನ್ನು ಹೊಂದಿರುತ್ತಾರೆ. ನಾಯಿ ಕೆಲವರ ಮುಖ, ಮೈ ಕೈ ನಕ್ಕೋದನ್ನು ನೀವು ನೋಡಿರುವಿರಿ. ಅನೇಕರಿಗೆ ನಾಯಿ ನೆಕ್ಕುವುದು ತುಂಬಾನೇ ಸಾಮಾನ್ಯ. ಆದರೆ ಬರೀ ನಾಯಿ ಕಚ್ಚೋದ್ರಿಂದ ಮಾತ್ರವಲ್ಲ, ನಾಯಿ ನಿಮ್ಮ ಚರ್ಮವನ್ನು ನಕ್ಕೋದರಿಂದಲೂ ರೇಬಿಸ್ ಬರುತ್ತೆ ಎನ್ನುವುದು ಗೊತ್ತಿರೋದಿಲ್ಲ. WhatsApp Group Join Now ಇತ್ತೀಚೆಗೆ, ಲಂಡನ್‌ನಲ್ಲಿ ಒಬ್ಬ ಮಹಿಳೆಯ ಕೈ ಮತ್ತು ಕಾಲುಗಳ ಗಾಯವಿದ್ದ ಜಾಗದಲ್ಲಿ ನಾಯಿ ನೆಕ್ಕಿದ್ದರಿಂದ ಸೆಪ್ಸಿಸ್ ಉಂಟಾಗಿರುವ ಪ್ರಕರಣ ಬೆಳಕಿಗೆ … Read more

ನೀವು SBI ನಲ್ಲಿ ಖಾತೆ ಹೊಂದಿದ್ದೀರಾ.? ‘SBI’ ಖಾತೆದಾರರಿಗೆ ಸರ್ಕಾರ ಗಂಭೀರ ಎಚ್ಚರಿಕೆ ; ಯಾಕೆ.?

ನೀವು SBIನಲ್ಲಿ ಖಾತೆ ಹೊಂದಿದ್ದೀರಾ.? ಆದ್ರೆ, ನೀವು ಇದನ್ನು ತಿಳಿದುಕೊಳ್ಳಬೇಕು. ಡಿಜಿಟಲ್ ಬ್ಯಾಂಕಿಂಗ್ ಯುಗದಲ್ಲಿ, ಅನುಕೂಲತೆಯ ಜೊತೆಗೆ, ಅಪಾಯಗಳೂ ಇವೆ. ಪ್ರಸ್ತುತ, ಸೈಬರ್ ಅಪರಾಧಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರನ್ನು ಗುರಿಯಾಗಿಸಿಕೊಂಡು ಹೊಸ ಬಲೆಯನ್ನು ಹಾಕಿದ್ದಾರೆ. WhatsApp Group Join Now ನಿಮ್ಮ YONO ಖಾತೆಯನ್ನ ನಿರ್ಬಂಧಿಸಲಾಗುತ್ತದೆ ಎಂಬ ಭಯವನ್ನ ಸೃಷ್ಟಿಸುವ ಮೂಲಕ ನಿಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನ ದೋಚಲು ಅವರು ಸಿದ್ಧರಾಗಿದ್ದಾರೆ. WhatsApp ಮತ್ತು SMS ಮೂಲಕ ಬರುವ ನಕಲಿ ಸಂದೇಶವು ಈಗ … Read more

ತಂದೆಗೆ ವಿಷದ ಮಿಲ್ಕ್‌ಶೇಕ್ ಕುಡಿಸಿ ಕೊಂದ ಪೊಲೀಸ್ ಪುತ್ರಿ! 3 ವರ್ಷಗಳ ಬಳಿಕ ಬಯಲಾಯ್ತು ಘೋರ ಕೃತ್ಯ

ಮಹಾರಾಷ್ಟ್ರದಲ್ಲಿ ಕರ್ತವ್ಯನಿರತ ಪೊಲೀಸ್ ಅಧಿಕಾರಿಯಾಗಿದ್ದ ತಂದೆಗೆ ಸ್ವತಃ ಮಗಳೇ ವಿಷದ ಮಿಲ್ಕ್‌ಶೇಕ್ ನೀಡಿ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣ ನಡೆದ ಮೂರು ವರ್ಷಗಳ ನಂತರ ಪೊಲೀಸರು ಆರೋಪಿ ಪುತ್ರಿ ಹಾಗೂ ಇತರ ಮೂವರನ್ನು ಬಂಧಿಸಿದ್ದಾರೆ. WhatsApp Group Join Now 2023ರ ಏಪ್ರಿಲ್ 25ರಂದು ಮಹಾರಾಷ್ಟ್ರದ ಪೊಲೀಸ್ ಅಧಿಕಾರಿ ಜಯಂತ್ ಬಲ್ಲಾವರ್ (45) ಎಂದಿನಂತೆ ಕೆಲಸಕ್ಕೆ ಹೊರಡಲು ಸಿದ್ಧರಾಗಿದ್ದರು. ಈ ವೇಳೆ ಅವರ ಪುತ್ರಿ ಆರ್ಯ (ಈಕೆಯೂ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದಳು) ತಂದೆಗೆ … Read more

Arecanut Price : ಇಂದಿನ ಅಡಿಕೆ ಧಾರಣೆ – 28 ಮಾರ್ಚ್ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?

ಇಂದಿನ ಅಡಿಕೆಧಾರಣೆ ಮಾರುಕಟ್ಟೆ ಅಡಿಕೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ಕೆ ಆರ್ ಪೇಟೆ ಸಿಪ್ಪೆಗೋಟು ₹11,000 ₹11,000 ಬೆಳ್ತಂಗಡಿ ಹೊಸ ವೆರೈಟಿ ₹47,500 ₹31,000 ಯಲ್ಲಾಪುರ ಚಾಲಿ ₹50,199 ₹48,299 ಚಿಕ್ಕಮಗಳೂರು ಸಿಪ್ಪೆಗೋಟು ₹12,000 ₹12,000 ಪುತ್ತೂರು ಹೊಸ ವೆರೈಟಿ ₹47,500 ₹32,000 ಚನ್ನಗಿರಿ ರಾಶಿ ₹54,800 ₹53,085 ಯಲ್ಲಾಪುರ ತಟ್ಟಿಬೆಟ್ಟೆ ₹51,399 ₹47,609 ತೀರ್ಥಹಳ್ಳಿ ಬೇರೆ ₹51,212 ₹51,212 ತೀರ್ಥಹಳ್ಳಿ ಗೊರಬಲು ₹27,117 ₹27,117 ಪುತ್ತೂರು ಕೋಕಾ ₹33,500 ₹29,600 ಹೊನ್ನಾವರ ಹಣ್ಣು … Read more

Horoscope Today : 28 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- WhatsApp Group Join Now ಇಂದು ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದಂತೆ ಗಣೇಶ ನಿಮ್ಮನ್ನು ಒತ್ತಾಯಿಸುತ್ತಾರೆ. ನೀವು ಅತಿ ಸೂಕ್ಷ್ಮಗ್ರಾಹಿ ಅಥವಾ ಅತೀ ಭಾವಪರವಶರಾಗಬಹುದು. ಅಥವಾ ಇತರರು ಏನು ಹೇಳುತ್ತಾರೆ ಅದನ್ನು ಬೇಗನೇ ಮನಸ್ಸಿಗೆ ಹಚ್ಚಿಕೊಳ್ಳಬಹುದು. ಅವರ ವರ್ತನೆಯು ನಿಮ್ಮ ಆತ್ಮಾಭಿಮಾನಕ್ಕೆ ನೋವುಂಟುಮಾಡಬಹುದು. ನಿಮ್ಮ ತಾಯಿಯ ಆರೋಗ್ಯವು ಚಿಂತೆಯ ವಿಚಾರವಾಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಮತ್ತು ವಿಧ್ವಾಂಸರಿಗೆ ಈ ದಿನವು ಉತ್ತಮವಾಗಿರುವ ನಿರೀಕ್ಷೆಯಿಲ್ಲ. ಆಸ್ತಿ ಸಂಬಂಧಿತ ಯೋಜನೆಗಳು ಮತ್ತು ನಿರ್ಧಾರಗಳನ್ನು ಮುಂದೂಡಲೇಬೇಕು. ಮಹಿಳಾ ಸ್ನೇಹಿತರು ಮತ್ತು ಜಲಾವೃತಪ್ರದೇಶಗಳಿಂದ … Read more

ಮದುವೆಗೆ ಹೋಗಿದ್ದ ನಾಲ್ವರು ಮಸಣ ಸೇರಿದರು; ಈಜಾಡುವ ಮೋಜು ಮೃತ್ಯುವಾಗಿದ್ದೇಗೆ? ಇಲ್ಲಿದೆ ವಿವರ

ರಾಯಚೂರು : ಮದುವೆ ಸಂಭ್ರಮದ ಮನೆಯಲ್ಲಿ ನಗು-ಸಡಗರ ತುಂಬಿರಬೇಕಾದ ಹೊತ್ತಲ್ಲೇ ವಿಧಿಯಾಟಕ್ಕೆ ನಾಲ್ವರು ಬಲಿಯಾಗಿದ್ದಾರೆ. ಮದುವೆ ಊಟ ಮುಗಿಸಿ ಹರಿಯುವ ತುಂಗಭದ್ರಾ ನದಿಯಲ್ಲಿ ಈಜಾಡಲು ಹೋದ ನಾಲ್ವರು ಜಲಸಮಾಧಿಯಾದ ದಾರುಣ ಘಟನೆ ಆಂಧ್ರಪ್ರದೇಶದ ಗಡಿಭಾಗದಲ್ಲಿ ನಡೆದಿದೆ. WhatsApp Group Join Now ಈ ಘಟನೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯ ವಿವರ: ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ನಿವಾಸಿಗಳು ಆಂಧ್ರಪ್ರದೇಶದ … Read more

ಹೂವಿನಂತಹ ಮೂವರು ಮಕ್ಕಳನ್ನು ಬಾವಿಗೆ ಎಸೆದು ತಾನೂ ಪ್ರಾಣಬಿಟ್ಟ ತಾಯಿ; ವಿಜಯಪುರದಲ್ಲಿ ಘೋರ ದುರಂತ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ತಾಯಿಯೊಬ್ಬಳು ತನ್ನ ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾರಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾಳೆ. ಸಂಸಾರದ ಸುಂದರ ಬದುಕಿನ ಆಸೆಗಳನ್ನೆಲ್ಲಾ ಮಣ್ಣುಪಾಲು ಮಾಡಿ, ಹೂವಿನಂತಹ ಮಕ್ಕಳೊಂದಿಗೆ ತಾಯಿ ಸಾವಿಗೆ ಶರಣಾಗಿರುವುದು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. WhatsApp Group Join Now ಮಿರಗಿ ಗ್ರಾಮದ ನಿವಾಸಿ ರಾಜಶ್ರೀ ಶಂಕ್ರಪ್ಪ ಹಳ್ಳೂರ (28) ಎಂಬಾಕೆಯೇ ಆ*ತ್ಮಹ*ತ್ಯೆ ಮಾಡಿಕೊಂಡ ದುರ್ದೈವಿ ತಾಯಿ. ಈಕೆಯೊಂದಿಗೆ ಆಕೆಯ ಪುಟ್ಟ ಮಕ್ಕಳಾದ ಅನುಶ್ರೀ (6), … Read more

ಆಂಧ್ರಪ್ರದೇಶ ಬಸ್‌ ದುರಂತ : ಮಗನನ್ನು ಕಿಟಕಿಯಿಂದ ಹೊರದೂಡಿ ಸಜೀವ ದಹನವಾದ ತಾಯಿ.!

ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯಲ್ಲಿ ಖಾಸಗಿ ಬಸ್ ಮತ್ತು ಟಿಪ್ಪರ್ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ 13 ಮಂದಿ ಸಜೀವ ದಹನವಾಗಿದ್ದಾರೆ. ಈ ದುರಂತದಲ್ಲಿ, ತಾಯಿಯೊಬ್ಬರು ತನ್ನ ಮಗನನ್ನು ಕಿಟಕಿಯಿಂದ ಹೊರಗೆ ತಳ್ಳಿ ಉಳಿಸಿ, ತಾನು ಬೆಂಕಿಗೆ ಆಹುತಿಯಾದ ಹೃದಯವಿದ್ರಾವಕ ಘಟನೆ ನಡೆದಿದೆ. WhatsApp Group Join Now ಚಲಿಸುತ್ತಿದ್ದ ಬಸ್ಸಿನಲ್ಲಿ ಬೆಂಕಿ ಆವರಿಸುತ್ತಿದ್ದಂತೆ ತನ್ನ ಮಗನನ್ನು ಹೇಗಾದರೂ ಮಾಡಿ ಉಳಿಸಲೇಬೇಕೆಂಬ ಹಂಬಲದಿಂದ ಕಿಟಕಿಯಿಂದ ಹೊರಕ್ಕೆ ತಳ್ಳಿದ ತಾಯಿಯೊಬ್ಬರು, ತಾನು ಮಾತ್ರ ಬೆಂಕಿಗಾಹುತಿಯಾದ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದಲ್ಲಿ … Read more

ಸ್ಟ್ರೋಕ್ ಆಗೋ ಮುಂಚೆ ಈ ಎಲ್ಲಾ ಲಕ್ಷಣಗಳು ಕಾಣಿಸುತ್ತಂತೆ! ನೀವೂ ಜಾಗ್ರತೆಯಾಗಿರಿ

ಸ್ಟ್ರೋಕ್ ಎನ್ನುವುದು ಅಚಾನಕ್ ಸಂಭವಿಸುವ ಗಂಭೀರ ಆರೋಗ್ಯ ಸಮಸ್ಯೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ದೇಹ ಮುಂಚಿತವಾಗಿಯೇ ಕೆಲವು ಎಚ್ಚರಿಕೆ ಸೂಚನೆಗಳನ್ನು ನೀಡುತ್ತದೆ. ಅವನ್ನು ಸಮಯಕ್ಕೆ ಗುರುತಿಸಿದರೆ ಅಪಾಯವನ್ನು ತಪ್ಪಿಸಬಹುದು. ಆದ್ದರಿಂದ ಈ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ. WhatsApp Group Join Now ಹಠಾತ್ ಮುಖದ ಒಂದು ಭಾಗ ಸುಸ್ತಾಗುವುದು ಅಥವಾ ಬಾಯಿಯ ಒಂದು ಮೂಲೆ ಕುಸಿಯುವುದು ಸಾಮಾನ್ಯ ಲಕ್ಷಣ. ಕೈ ಅಥವಾ ಕಾಲಿನಲ್ಲಿ ಏಕಾಏಕಿ ದುರ್ಬಲತೆ ಕಾಣಿಸಬಹುದು. ಕೆಲವರಿಗೆ ಮಾತು ಸ್ಪಷ್ಟವಾಗಿ ಬರದೆ ತಡಬಡಿಕೆ ಉಂಟಾಗುತ್ತದೆ. … Read more

ರಾತ್ರಿ ಈ ಪದಾರ್ಥವನ್ನು ಬಾಯಲ್ಲಿಟ್ಟುಕೊಂಡು ಮಲಗಿದ್ರೆ ಹಾರ್ಟ್‌ಅಟ್ಯಾಕ್‌ ಆಗಲ್ಲ.! ನಿದ್ರಾಹೀನತೆಗೂ ಇದೇ ಪರಮೌಷಧ..

ಏಲಕ್ಕಿಯನ್ನು ಇಲಾಚಿ ಎಂದೂ ಕರೆಯುತ್ತಾರೆ. ಅವುಗಳನ್ನು ಹೆಚ್ಚಾಗಿ ಭಾರತೀಯ ಭಕ್ಷ್ಯಗಳು ಮತ್ತು ಸಿಹಿತಿಂಡಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಆಹ್ಲಾದಕರ ಸುವಾಸನೆ ಮತ್ತು ರುಚಿಯನ್ನು ಹೊಂದಿರುವ ಏಲಕ್ಕಿ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ. WhatsApp Group Join Now ಅದಕ್ಕಾಗಿಯೇ ಇದನ್ನು ‘ಮಸಾಲೆಗಳ ರಾಣಿ’ ಎಂದೂ ಕರೆಯುತ್ತಾರೆ. ಏಲಕ್ಕಿ ತನ್ನ ಶಕ್ತಿಶಾಲಿ ಔಷಧೀಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಹಾಲಿನೊಂದಿಗೆ ಇದನ್ನು ಸೇವಿಸುವುದರಿಂದ ಒತ್ತಡ ಮತ್ತು ಆತಂಕದಿಂದ ಪರಿಹಾರ ದೊರೆಯುತ್ತದೆ. ಇದು ಉತ್ತಮ ನಿದ್ರೆಯನ್ನು ಉಂಟುಮಾಡಲು ಸಹಾಯ ಮಾಡುತ್ತದೆ. … Read more