Arecanut Price : ಅಡಿಕೆ ಮಾರುವ ಮುನ್ನ ಈ ರೇಟ್ ನೋಡಿ! ಇಂದಿನ ಬೆಲೆ ಎಷ್ಟು ಗೊತ್ತಾ?

Arecanut Price : ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ರಾಶಿ ಅಡಿಕೆ ಬೆಲೆ ಪ್ರತಿ ಕ್ವಿಂಟಾಲ್‌ಗೆ (100 ಕೆಜಿ) ಸರಾಸರಿ ₹48,000 ರಿಂದ ₹54,000 ವರೆಗೆ ಇದೆ. ಉತ್ತಮ ಗುಣಮಟ್ಟದ ಬೆಟ್ಟೆ ಮತ್ತು ಸರಕು ಅಡಿಕೆ ಬೆಲೆಗಳು ₹58,000 ದಿಂದ ₹79,000 ರ ಗಡಿಯಲ್ಲಿವೆ. WhatsApp Group Join Now ರಾಜ್ಯದ ಪ್ರಮುಖ APMC ಮತ್ತು ಸಹಕಾರಿ ಸಂಘಗಳ ಇತ್ತೀಚಿನ ಅಡಿಕೆ ಧಾರಣೆ ವಿವರಗಳು ಕೆಳಗಿನಂತಿವೆ: ಪ್ರಮುಖ ಮಾರುಕಟ್ಟೆಗಳ ಅಡಿಕೆ ದರ (ಪ್ರತಿ ಕ್ವಿಂಟಾಲ್‌ಗೆ) ಶಿವಮೊಗ್ಗ (Shivamogga): … Read more

ಈ ರಾಶಿಯವರು ಇಂದು ಎಚ್ಚರ.! ಒಂದು ಸಣ್ಣ ತಪ್ಪು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು.!

ಮೇಷ :- WhatsApp Group Join Now ಲಾಭದಾಯಕ ಮತ್ತು ವಿಶೇಷ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ನೀವು ಸಾಮಾಜಿಕ ಸಂಪರ್ಕಗಳಲ್ಲಿ ಕ್ರಿಯಾಶೀಲರಾಗಿರುತ್ತೀರಿ. ನಿಮ್ಮ ಹೊಸ ಸಂಪರ್ಕದಿಂದ ಮುಂಬರುವ ದಿನಗಳಲ್ಲಿ ನಿಮಗೆ ಪ್ರಯೋಜನ ಉಂಟಾಗಲಿದೆ.ಅನಿರೀಕ್ಷಿತ ವೆಚ್ಚಗಳು ಉಂಟಾಗಲಿವೆ. ವ್ಯವಹಾರದಲ್ಲಿ ಲಾಭವನ್ನು ನಿರೀಕ್ಷಿಸಬಹುದು. ನಿಮ್ಮ ಹಿರಿಯರು ಮತ್ತು ಮೇಲಾಧಿಕಾರಿಗಳು ಸಹಕರಿಸುವ ರೀತಿಯಿಂದ ನೀವು ಹರ್ಷಗೊಳ್ಳಬಹುದು. ವಿದೇಶದಲ್ಲಿ ನೆಲೆಸಿರುವ ಮಕ್ಕಳಿಂದ ಉತ್ತೇಜನಕಾರಿ ಸುದ್ದಿ ಬರುವ ಸಂಭಾವ್ಯತೆಯಿದೆ. ಅಲ್ಲದೆ ನೀವು ಅವರನ್ನು ಭೇಟಿಯಾಗಲೂಬಹುದು. ಆಕಸ್ಮಿಕ ಫಲಪ್ರಾಪ್ತಿ ಉಂಟಾಗಲಿದೆ. … Read more

ಶಿಕ್ಷಕ ವೃತ್ತಿಗೆ ಮಸಿ ಬಳಿದ ರವಿಕಿರಣ್ ಲೆಕ್ಚರ್; ಪಿಯು ವಿದ್ಯಾರ್ಥಿನಿಗೆ ಮೋಸ ಮಾಡಿ ಪೊಲೀಸರಿಗೆ ಅಂದರ್!

ವಿದ್ಯಾ ದೇಗುಲದಲ್ಲಿ ಪಾಠ ಹೇಳಿಕೊಡಬೇಕಾದ ಗುರುವೊಬ್ಬ ತನ್ನ ವಿದ್ಯಾರ್ಥಿನಿಯನ್ನೇ ಪ್ರೀತಿಯ ಜಾಲಕ್ಕೆ ಬೀಳಿಸಿ, ನಂಬಿಕೆ ದ್ರೋಹ ಎಸಗಿದ ಘಟನೆ ಗಣಿ ನಾಡು ಬಳ್ಳಾರಿಯಲ್ಲಿ ಸಂಚಲನ ಮೂಡಿಸಿದೆ. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಸುಮ್ಮನಿರದ ಈ ಕಾಮುಕ ಉಪನ್ಯಾಸಕ, ತನ್ನ ಶಿಷ್ಯೆಯನ್ನೇ ದೈಹಿಕವಾಗಿ ಬಳಸಿಕೊಂಡು ಈಗ ಪೊಲೀಸರ ಅತಿಥಿಯಾಗಿದ್ದಾನೆ. WhatsApp Group Join Now ನಂಬಿಕೆ ದ್ರೋಹ! ಬಳ್ಳಾರಿಯ ಪ್ರತಿಷ್ಠಿತ ಖಾಸಗಿ ಕಾಲೇಜಿನ ಸಸ್ಯಶಾಸ್ತ್ರ (Botany) ವಿಭಾಗದ ಉಪನ್ಯಾಸಕ ರವಿಕಿರಣ್ (45) ಬಂಧಿತ ಆರೋಪಿ. ಈತ ಕಾಲೇಜಿನಲ್ಲಿ ಸಭ್ಯನಂತೆ ನಟಿಸುತ್ತಾ … Read more

Borewell Subsidy : ಬೋರ್ ವೆಲ್ ಕೊರೆಸಲು ಅರ್ಜಿ ಆಹ್ವಾನ – ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳೇನು.?

Borewell Subsidy : ನಮಸ್ಕಾರ ಸ್ನೇಹಿತರೇ, ಗ್ರಾಮೀಣ ಹಾಗೂ ನಗರದ ಕೆಲವು ಪ್ರದೇಶಗಳಲ್ಲಿ ಬೋರ್ ವೆಲ್ ಕುಡಿಯುವ ನೀರಿನ ಮುಖ್ಯ ಮೂಲವಾಗಿದೆ. ಅಲ್ಲದೇ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗೆ ಕೆಲ ರೈತರು ಬೋರ್ವೆಲ್ ಅನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಈ ಯೋಜನೆಯ ಮೂಲಕ ಬೋರ್ವೆಲ್ ಕೊರೆಸಲು ಸಾಲ ಕೂಡ ನೀಡಲಾಗುತ್ತದೆ. ಯಾವ ಯೋಜನೆ ಮೂಲಕ ಬೋರ್ ವೆಲ್ ಕೊರೆಸಲು ಸಾಲ ನೀಡಲಾಗುತ್ತದೆ.? ಯಾರೆಲ್ಲಾ ಈ ಯೋಜನೆಗೆ ಅರ್ಹರು.? ಬೇಕಾಗುವ ದಾಖಲೆಗಳೇನು.? ಹಾಗು ಹೇಗೆ ಅರ್ಜಿ ಸಲ್ಲಿಸುವುದು.? ಎನ್ನುವ ಬಗ್ಗೆ … Read more

ಪತಿಯನ್ನು ಕೊಂದು ಬಾತ್‌ರೂಂ ನೆಲದಡಿ ಹೂತ ಪಾಪಿ ಪತ್ನಿ..! 45 ದಿನಗಳ ಬಳಿಕ ಭೀಕರ ಸತ್ಯ ಬಯಲು

ಉತ್ತರ ಪ್ರದೇಶದ ಆಗ್ರಾದಲ್ಲಿ ಪತಿಯನ್ನು ಕೊಲೆ ಮಾಡಿ, ಮನೆಯ ಬಾತ್‌ರೂಂ ನೆಲದಡಿ ಶವವನ್ನು ಹೂತು ಮುಚ್ಚಿಟ್ಟಿದ್ದ ಆರೋಪದ ಮೇಲೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯಕ್ಕೆ ಇನ್ನೂ ಯಾರಾದರೂ ಸಹಕರಿಸಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. WhatsApp Group Join Now ಮೃತರನ್ನು ಸುರೇಂದ್ರ ಶರ್ಮಾ ಎಂದು ಗುರುತಿಸಲಾಗಿದ್ದು, ಅವರು ಕಳೆದ ಸುಮಾರು 45 ದಿನಗಳಿಂದ ನಾಪತ್ತೆಯಾಗಿದ್ದರು. ಹೊಸ ಸುಳಿವುಗಳ ಆಧಾರದ ಮೇಲೆ ಪೊಲೀಸರು ಮನೆಯ ಬಾತ್‌ರೂಂ ನೆಲವನ್ನು ಅಗೆದು ನೋಡಿದಾಗ, ಸಿಮೆಂಟ್ ಮತ್ತು ಪ್ಲಾಸ್ಟರ್ … Read more

ರಾತ್ರಿ ಪ್ರಿಯಕರನೊಂದಿಗೆ ಹೋಟೆಲ್‌ಗೆ ಬಂದಿದ್ದ ರೇಣುಕಾ, ಬೆಳಗ್ಗೆ ಹೆಣವಾದಳು.! ಆ ರಾತ್ರಿ ನಡೆದಿದ್ದೇನು.?

ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದ 26 ವರ್ಷದ ಯುವತಿಯ ಸಂಶಯಾಸ್ಪದ ಸಾವು ಇದೀಗ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪ್ರಿಯಕರನೊಂದಿಗೆ ಹೋಟೆಲ್‌ಗೆ ಬಂದಿದ್ದ ಯುವತಿ ಮರುದಿನ ಬೆಳಗ್ಗೆ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. WhatsApp Group Join Now ಘಟನೆಯ ಸಂಪೂರ್ಣ ವಿವರ: ಮೃತ ಯುವತಿಯನ್ನು ರೇಣುಕಾ ಎಂದು ಗುರುತಿಸಲಾಗಿದ್ದು, ಈಕೆ ಹೈದರಾಬಾದ್‌ನ ಪಬ್ ಒಂದರಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದಳು. 8 ವರ್ಷಗಳ ಹಿಂದೆ ಮದುವೆಯಾಗಿದ್ದ ರೇಣುಕಾಗೆ 7 ವರ್ಷದ ಮಗನಿದ್ದಾನೆ. ಆದರೆ, ಪತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿ … Read more

ಇಂದಿನ ಜ್ಯೋತಿಷ್ಯ ಭವಿಷ್ಯ: ಗ್ರಹಗಳ ಚಲನೆ ನಿಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಮೇಷ : WhatsApp Group Join Now ಈ ದಿನ ಗ್ರಹಗತಿಗಳು ನಿಮಗಾಗಿ ಅದೃಷ್ಟದ ದಿನವನ್ನೇ ತಂದಿವೆ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ಸಾಮಾಜಿಕ ಆಸಕ್ತಿ ಮತ್ತು ಪರಚಿಂತನೆಯು ನಿಮ್ಮನ್ನು ಸಂತೋಷದಲ್ಲಿರಿಸುತ್ತದೆ ಮತ್ತು ನಿಮ್ಮ ಪ್ರೀತಿಪಾತ್ರರಿಂದ ಮತ್ತು ಸ್ನೇಹಿತರಿಂದ ಸಾಕಷ್ಟು ಪ್ರಶಂಸೆಗಳನ್ನು ಪಡೆಯುತ್ತೀರಿ. ನೀವು ಯಾವಾಗಲೂ ಸ್ನೇಹಿತರಿಗಾಗಿ, ಪ್ರೀತಿಪಾತ್ರರಿಗಾಗಿ ಮತ್ತು ಸಹೋದ್ಯೋಗಿಗಳಿಗಾಗಿ ಶರತ್ತುರಹಿತವಾಗಿ ವೆಚ್ಚಮಾಡುತ್ತೀರಿ ಮತ್ತು ನೀಡುತ್ತೀರಿ. ಹಿರಿಯರು ಮತ್ತು ಹೆತ್ತವರೊಂದಿಗಿನ ಮಾತುಕತೆಯು ನಿಜವಾಗಿಯೂ ಅದ್ಭುತವಾಗಿರುತ್ತದೆ ಮತ್ತು ಇದು ನಿಮ್ಮನ್ನು ಇನ್ನಷ್ಟು ಮನಸ್ಸಿಗೆ ಹತ್ತಿರವಾಗಿಸುತ್ತದೆ. ನಿಮ್ಮ ಸಂಗಾತಿಯೊಂದಿಗೆ … Read more

Arecanut price : ಮಾರುಕಟ್ಟೆಗೆ ಹೊರಡುವ ಮೊದಲು ಈ ಅಡಿಕೆ ಬೆಲೆ ಪಟ್ಟಿಯನ್ನು ನೋಡಿ

ಕರ್ನಾಟಕದ ಪ್ರಮುಖ ಎಪಿಎಂಸಿ ಮಾರುಕಟ್ಟೆಗಳಲ್ಲಿ ದಾಖಲಾದ ಅಧಿಕೃತ ಅಡಿಕೆ ಧಾರಣೆಗಳು (ಪ್ರತಿ ಕ್ವಿಂಟಾಲ್‌ಗೆ) ಈ ಕೆಳಗಿನಂತಿವೆ : WhatsApp Group Join Now ಪ್ರಮುಖ ಮಾರುಕಟ್ಟೆ ಧಾರಣೆಗಳ ವಿವರಗಳು ಶಿವಮೊಗ್ಗ ಮಾರುಕಟ್ಟೆ : • ರಾಶಿ ಇಡಿ : ಕನಿಷ್ಠ ₹44,199 | ಗರಿಷ್ಠ ₹52,599• ಬೆಟ್ಟೆ ಅಡಿಕೆ : ಕನಿಷ್ಠ ₹52,399 | ಗರಿಷ್ಠ ₹58,211• ಗೊರಬಲು : ಕನಿಷ್ಠ ₹19,010 | ಗರಿಷ್ಠ ₹40,599• ಸರಕು (Saraku): ಕನಿಷ್ಠ ₹60,699 | ಗರಿಷ್ಠ ₹88,509 … Read more

ಬೆಂಗಳೂರಿನ ‘ಡೇ ಕೇರ್’ ನಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಕೇಸ್ : ಇಬ್ಬರು ಸಿಬ್ಬಂದಿಗಳು ಅರೆಸ್ಟ್

ಬೆಂಗಳೂರಿನ ಬ್ರೂಕ್ಫೀಲ್ಡ್ ನಲ್ಲಿರುವ ಕೇಪ್ಜೆಮಿನಿ ಹೆಚ್‌ಎಎಲ್ ಕ್ಯಾಂಪಸ್ ಆವರಣದ ಸೊಸೈಟಿ ಜನರಲ್ ಬೇಬಿ ಕೇರ್ (ಡೇ ಕೇರ್) ಕೇಂದ್ರದಲ್ಲಿ ಪುಟ್ಟ ಮಕ್ಕಳ ಮೇಲೆ ಸಿಬ್ಬಂದಿ ಅಮಾನವೀಯವಾಗಿ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. WhatsApp Group Join Now ಈ ಅಮಾನವೀಯ ದೃಶ್ಯಗಳ ವಿಡಿಯೋ ಆಧಾರದ ಮೇಲೆ ಮಕ್ಕಳ ಸಹಾಯವಾಣಿ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಹೆಚ್‌ಎಎಲ್ (HAL) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ಗಾಂಭೀರ್ಯತೆಯನ್ನು ಅರಿತ ಪೊಲೀಸರು ತಕ್ಷಣವೇ ಡೇ ಕೇರ್ … Read more

Maandhan Yojana : ನೀವು ರೈತರಾಗಿದ್ರೆ ಪ್ರತೀ ತಿಂಗಳು ಸಿಗಲಿದೆ ʼಪಿಂಚಣಿʼ – ಬೇಕಾಗುವ ದಾಖಲೆಗಳೇನು.?

Maandhan Yojana : ನೀವು ರೈತರಾಗಿದ್ರೆ ಪ್ರತೀ ತಿಂಗಳು ಸಿಗಲಿದೆ ʼಪಿಂಚಣಿʼ - ಬೇಕಾಗುವ ದಾಖಲೆಗಳೇನು.?

Maandhan Yojana : ನಮಸ್ಕಾರ ಸ್ನೇಹಿತರೇ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಗರಿಕರ ಅನುಕೂಲಕ್ಕಾಗಿ ಆಗಾಗ್ಗೆ ಹಲವಾರು ಯೋಜನೆಗಳನ್ನು ಪ್ರಾರಂಭಿಸುತ್ತವೆ. ಕೆಲವು ಯೋಜನೆಗಳು ಒಂದು ಬಾರಿ ಆರ್ಥಿಕ ಸಹಾಯವನ್ನು ಒದಗಿಸಿದರೆ, ಇನ್ನು ಕೆಲವು ಮಾಸಿಕ ಭತ್ಯೆಗಳನ್ನ ನೀಡುತ್ತವೆ. ಮಾಸಿಕ ಭತ್ಯೆ ಒದಗಿಸುವ ಅಂತಹ ಒಂದು ಯೋಜನೆಯು ನಾಗರಿಕರಿಗೆ ಪ್ರತಿ ತಿಂಗಳು ಪಿಂಚಣಿ ಪಡೆಯಲು ನೆರವಾಗುತ್ತದೆ. WhatsApp Group Join Now ಇದನ್ನೂ ಕೂಡ ಓದಿ : ಕೇವಲ 20 ರೂಪಾಯಿ ಪಾವತಿಸಿ 20 ಲಕ್ಷ ರೂಪಾಯಿ ಪ್ರೀಮಿಯಂ … Read more