Unbelievable Dreams : ಈ ಸಾಧು ಮಾತನ್ನು ಕೇಳಿ ಆ ಜಾಗ ಅಗೆದ ಸರ್ಕಾರಕ್ಕೆ ಎಂಥ ಶಾಕ್ ಕಾದಿತ್ತು ಗೊತ್ತಾ.?

Unbelievable Dreams : ನಮಸ್ಕಾರ ಸ್ನೇಹಿತರೆ, ನೀವೆಲ್ಲಾ ಕನಕದಾಸ ವೃತ್ತವನ್ನ ಕೇಳಿದ್ದೀರಾ? ದಾಸರಾಗುವ ಮುನ್ನರು ವಿಜಯನಗರದ ಅರಸರ ಬಳಿ ಡಣಾಯಕ ರುಚಿಯಲ್ಲಿ ಇದು ಒಂದು ಸಾರಿ ಕನಸಿನಲ್ಲಿ ದೇವರು ಕಾಣಸಿ ಬಂಗಾರದ ನಿಧಿ ಇರುವ ಜಾಗವನ್ನ ಸೂಚಿಸುತ್ತೆ. ಆದರಿಂದ ಸೂಚನೆ ಮಾಡಿದ ಸ್ಥಳದಲ್ಲಿದ್ದು, ಆಗ ಬಂಗಾರದಂತ ಕುಪ್ಪರಿಗೆವರಿಗೆ ಸಿಗ್ತವಿ. ಅವತ್ತಿನ ಇವರಿಗೆ ಕನಕ ನಾಯಕ ಎಂಬ ಹೆಸರು ಬರುತ್ತಿ ಮುಂದೆ ಅದೇ ದಿವಸ ಬರದಿಂದಾಗಿರು ಕನಕದಾಸರಾಗಿ ಪ್ರಸಿದ್ಧಿಯನ್ನ ಪಡೀತಾರೆ. ಮಹಾತ್ಮರಿಗೆ ಇಂತಹ ಸೂಚನೆಗಳು ಸಿಗುವುದು ಸಹಜ. ಆದರೆ ಇವೆಲ್ಲ ಇಂದಿನ ಅದನ್ನು ಕೂಡ ನಡೆದ್ರೆ ಹೇಗಿರುತ್ತೆ.?

ಕಪೋಲಕಲ್ಪಿತ

ಅನೇಕ ಇವತ್ತು ಇಂಥ ಘಟನೆಗಳನ್ನ ನಂಬೋಲ್ಲ. ಅವೆಲ್ಲ ಕಪೋಲಕಲ್ಪಿತ ಹಂತ ತಲುಪುತ್ತಾರೆ. ಆದ್ರೆ 2013 ರಲ್ಲಿ ಒಬ್ಬ ವ್ಯಕ್ತಿಗೆ ಈ ತರದ ಕನಸು ಬಿತ್ತು ಎಂಬ ಕಾರಣಕ್ಕೆ ಸರ್ಕಾರಿ ಆತನ ಮಾತನ್ನು ಕೇಳಿ 1000 ಟನ್ ಬಂಗಾರ ಸಿಗುತ್ತೆ ಅಂತ ನಂಬಿ ನೆಲವನ್ನ ಆಗುತ್ತ ಘಟನೆ ವರದಿಯಾಗಿದೆ. ಬಗ್ಗೆ ನಿಮಗೆ ಗೊತ್ತೇ ವಿಷಕಾರಿ. ಹೌದು, ಈ ಒಂದು ಅಪರೂಪದ ವಿಚಿತ್ರ ಘಟನೆ 2013 ರಲ್ಲಿ ನಮ್ಮ ದೇಶದಲ್ಲಿ ನಡೆದಿತ್ತು. ಹಲವರು ಈ ಬಗ್ಗೆ ಗೊತ್ತಿರಬಹುದು. ಈ ಸೂಚನೆ ಸಿಕ್ಕ ಆ ವ್ಯಕ್ತಿ ಯಾರು? ಆದ್ದರಿಂದ ಅವಶ್ಯ ಸರ್ಕಾರಕ್ಕೆ ತಿಳಿದ ಬಗೆಗೆ ಅವರು ಕೊಟ್ಟ ಸೂಚನೆ ಅನುಸಾರ ಅಲ್ಲಿದಾಗ ಸರ್ಕಾರದ ತಂಡಕ್ಕೆ ಸಿಕ್ಕಿದ್ದೇನು? ನಿಮಿಷ ಕರಿ ಇಡೀ ಘಟನೆಯ ಹಿನ್ನೆಲೆ ಹಾಗು ಅದರ ನಂತರ ನಡೆದಂತಹ ಹಲವು ಬೆಳವಣಿಗೆ ಸುತ್ತ ಇರುವಂತಹ ನನ್ನ ಇವತ್ತಿನ ಈ ಒಂದು ಲೇಖನದಲ್ಲಿ ಸಮಗ್ರವಾಗಿ ತಿಳಿಯೋಣ.

ಇದು ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ಸಂಗ್ರಾಮಪುರದ ಬಳಿ ಈ ಒಂದು ಜಾಗವನ್ನು ಅಲ್ಲಿಯ ಜನ ದೋಣಿಯ ಕೇರ್ ಅಂತ ಕರೀತಾರೆ. ಹಿಂದೊಂದು ಕಾಲದಲ್ಲಿಲ್ಲಿ ಬಂಗಾರದ ಗಣಿ ಇತ್ತು. ಆ ಘಟನೆಗೆ ಪ್ರೇರಣೆ ಕೊಟ್ಟಂತಹ ಆ ಮುಖ್ಯ ವ್ಯಕ್ತಿ ಹೆಸರು ಶೋಭನ ಸರಕಾರ್. ಈತನಿಗೆ ವಿರಕ್ತನಂದ ಸರಸ್ವತಿ, ಸೂರ್ಯಭಾನ್ ತಿವಾರಿ ಹೀಗೆ ಮುಂತಾದ ಹೆಸರುಗಳಿವೆ. ಕಾನ್ಪುರದ ಸುತ್ತಮುತ್ತ ಈತನ ಮಹಾನ್ ಸಾಧು ಆಧ್ಯಾತ್ಮಿಕ ವ್ಯಕ್ತಿ ಅಂತ ಜನ ಕರಿತಾ ಇದ್ರು ದೊಡ್ಡಕೆರೆ ಸ್ಥಳ ಇತಿಹಾಸ ಪ್ರಸಿದ್ಧವಾದಂತಹವು.

ಇದನ್ನೂ ಕೂಡ ಓದಿ : ಅಯ್ಯೋ ದೇವ್ರೆ ಹೀಗೂ ಉಂಟೆ ಈ ಜಗತ್ತಲ್ಲಿ ಇನ್ನು ಏನೇನು ನಡೆಯುತ್ತೆ ಭಗವಂತ

ವಿಚಿತ್ರ ಕನಸು

ಇಲ್ಲಿ ಹಲವು ರಾಜ ಮನೆತನಗಳು ಈ ಹಿಂದೆ ಆಳ್ವಿಕೆ ನಡೆಸಿದ ಬಗ್ಗೆ ಕುರುಹುಗಳು ಸಿಗುತ್ತವೆ. ಒಮ್ಮೆ ಇದ್ದಕ್ಕಿದ್ದ ಹಾಗೆ ಈ ಶೋಭನ್ ಸರ್ಕಾರ್ಗೆ ತಾನು ಮಲಗಿದ್ದಾಗ ಒಂದು ವಿಚಿತ್ರ ಅಂತ ಕನಸು ಬೀಳುತ್ತೆದಲ್ಲಿ ದೋಣಿಯ ಕಾರಣ ಗ್ರಾಮದ ಒಂದು ಕಡೆ ಇರುವಂತ ಶಿಥಿಲಗೊಂಡ ಹಳೆಯ ಅರಮನೆಯ ಅವಶೇಷಗಳಡಿಯಲ್ಲಿ 1000 ಟನ್ ನಷ್ಟು ಪ್ರಮಾಣದ ಬಂಗಾರದ ನಿಧಿ ಅಡಗಿದೆ ಎಂಬ ಸೂಚನೆ ಅವರಿಗೆ ಸಿಗುತ್ತೆ. ಇದು ಹತ್ತೊಂಬತ್ತನೇ ಶತಮಾನದ ಮಧ್ಯದಲ್ಲಿಲ್ಲಿ ಆಡುತ್ತಿದ್ದಂತಹ ರಾಮ್ಭಕ್ಷ ಸಿಂಗ್ ಎಂಬ ರಾಜನಿಗೆ ಸಂಬಂಧಪಟ್ಟ ನೀಡಿ ಇದನ್ನು ಆತ ಇದ್ದ ತನ್ನ ಕೋಟೆ ಕೆಳಗೆ ಹೋಗುತ್ತಿದ್ದಾನೆ ಅಂತ ಸ್ವತಃ ಆತನ ಆತ್ಮ ಬಂದು ಈ ಶೋಭನ್ ಸರ್ಕಾರ್ ಬಳಿ ಬಂದು ಈ ರೀತಿ ಹೇಳಿದೆ ಅಂತ ಸರ್ಕಾರ ಒಂದು ವಿಷಯವನ್ನು ತಕ್ಷಣ ರಾಷ್ಟ್ರಪತಿಗಳಿಗೆ ಪತ್ರವನ್ನು ಬರೆದಿದ್ದರು.

ಆಗ ದಿವಂಗತ ಅಬ್ದುಲ್ ಕಲಾಂ ಅವರು ಭಾರತದ ರಾಷ್ಟ್ರಪತಿಗಳಾಗಿದ್ದರು. ಈ ಊರಿನ ಐತಿಹಾಸಿಕ ಹಿನ್ನೆಲೆ ಬಗ್ಗೆ ತಿಳಿಯುವುದಾದರೆ ಈ ಸಂಗ್ರಹ ಅಪೂರ್ಣ. ಈ ಹಿಂದೆ ದಂಡ ಯಾಕೆ ಅಂತ ಕರೀತಿದ್ರು. ಅಲ್ಲಿಯ ಉನ್ನಾವೊ ಜಿಲ್ಲೆಯಲ್ಲಿ ಇರುವಂತಹ ಇದು ಉತ್ತರ ಪ್ರದೇಶದ ರಾಜಧಾನಿ ಲಖನೌ ನಗರದಿಂದ ಸುಮಾರು 100 ಕಿಲೋ ಮೀಟರ್ ದೂರದಲ್ಲಿದೆ. 2011ರ ಜನಗಣತಿಯ ಅಂಕಿ ಅಂಶಗಳ ಪ್ರಕಾರ ಇಲ್ಲಿ 470 ಮನೆಗಳಿದ್ದು ಸುಮಾರು 2672 ಮಂದಿ ವಾಸವಿದ್ದರು. 19 ನೇ ಶತಮಾನದಲ್ಲಿ ಈ ಸ್ಥಳ ಆಗ ಬ್ರಿಟಿಷ್ ಮುಖ್ಯ ಕೇಂದ್ರವಾಗಿತ್ತು.

Unbelievable Dreams

ಆ ಕ್ಷಣ ಕಣ್ಣು ಎಂಬ ವ್ಯಕ್ತಿ ಆಗ ಈ ಸ್ಥಳದ ಕುರಿತ ಇತಿಹಾಸದ ದಾಖಲೆಗಳನ್ನು ಸಂಗ್ರಹಿಸುವಕ್ಕೆ ಶುರು ಮಾಡ್ತಾನೆ. ಆ ವ್ಯಕ್ತಿ ಇರುವಂತ ಭಾರತೀಯ ಪುರಾತತ್ವ ಇಲಾಖೆ ಅಥವಾ ಆರ್ಟಿಕಲ್ ಸರ್ವೆ ಆಫ್ ಇಂಡಿಯಾದ ಸಂಸ್ಥಾಪಕ. ಈ ಒಂದು ಜಾಗಕ್ಕೆ ಕ್ರಿಸ್ತ ಶಕ ಆರು ರಿಂದಲೂ ಕೂಡ ಪ್ರಾಮುಖ್ಯತೆ ಇದ್ದು, ಸುಪ್ರಸಿದ್ಧ ಚೀನಿ ಯಾತ್ರಿಕನಾದ ಅಂತ ಸುಂಕ ಒಂದು ಸ್ಥಳವನ್ನ ಆಯಾ ಮುಖಾಂತರ ತನ್ನ ಬರಹಗಳಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಸ್ಥಳಕ್ಕೆ ಭೇಟಿ ಕೊಟ್ಟು ಅಂತ ಯಾತ್ರಿಕ ಇಲ್ಲಿ ಆ ಕಾಲಕ್ಕೆ ಇದ್ದ ಸುಮಾರು ಐದು ಬುಧ ಗ್ರಹಗಳ ಬಗ್ಗೆ ಹಾಗು ಅವುಗಳ ಆಶ್ರಯ ಪಡೆದಿದ್ದ 1000 ಬೌದ್ಧ ಭಿಕ್ಷುಗಳ ಬಗ್ಗೆ ತಿಳಿಸಿದ್ದಾನೆ.

ಐತಿಹಾಸಿಕ ವಿವರಗಳ ದಾಖಲೆ

ಜೆ ಸ್ಟಾರ್ಸ್ ಎಂಬ ಇನ್ನೊಬ್ಬ ಬ್ರಿಟಿಷ್ ಚರಿತ್ರಕಾರರು ಕೂಡ ಒಂದು ಸ್ಥಳದ ಬಗ್ಗೆ ಒಂದು ಐತಿಹಾಸಿಕ ವಿವರಗಳನ್ನ ದಾಖಲೆ ಮಾಡಿದ್ದಾನೆ. ಈ ಒಂದು ಜಾಗದಲ್ಲಿ ಹತ್ತೊಂಬತ್ತನೆ ಶತಮಾನಕ್ಕೆ ಸೇರಿದಂತಹ ಅಪಾರವಾದ ಇದೆ ಅಂತ ಶೋಬನ್ 2013 ರ ಸೆಪ್ಟೆಂಬರ್‌ನಲ್ಲಿ ಸರ್ಕಾರಕ್ಕೆ ತಿಳಿಸಿದ್ದರು. ಈ ರಾಮಭಕ್ತಸಿಂಗ್ ಎಂಬ ರಾಜನ ಆತ್ಮ ಈ ಒಂದು ನಿಧಿ ಸಿಕ್ಕರೆ ದೇಶ ಪ್ರಗತಿ ಕಾಣಲು ಸಾಧ್ಯ ಅಂತ ನಗೆ ಹೇಳಿದೆ ಅಂತ ಶೋಭನ್ ಸರ್ಕಾರ್ ಪತ್ರದಲ್ಲಿ ನಮೂದಿಸಿ ಸರ್ಕಾರಕ್ಕೆ ಕಳುಹಿಸಿದರು. ಈ ರಾಜನ ಆತ್ಮ ಈ ಒಂದು ವಿಷ್ಯವನ್ನ ಯಾರು ಬೇಕಾದರು ಹೇಳಬಹುದಿತ್ತು. ಈ ಒಂದು ವಿಷ್ಯವನ್ನ ರಾಜನ ಆತ್ಮ ಅಧಿಕಾರಿಗಳಿಗೆ ನೇರವಾಗಿ ತಿಳಿಸ ಬಹುದಿತ್ತು.

ಇದನ್ನೂ ಕೂಡ ಓದಿ : Real Re Born Incident : ಇದು ಇಡೀ ಭಾರತದಲ್ಲಿ ಎಲ್ಲರನ್ನು ಅಚ್ಚರಿಗೊಳಿಸಿದ ರಿಯಲ್ ಪುನರ್ಜನ್ಮದ ಘಟನೆ

ಅದು ನನಗೆ ಈ ಒಂದು ವಿಷ್ಯವನ್ನ ಸೂಚನೆ ಮಾಡೋದಿಕ್ಕೆ ತನ್ನ ಹಾಗು ಅದರ ನಡುವೆ ಇದ್ದಂತಹ ಆಧ್ಯಾತ್ಮಿಕ ನಂಟು ಮುಖ್ಯ ಕಾರಣ. ಆತ ಹೇಳಿದ ಈ ರಾಮಭಕ್ತ ಸಿಂಹರಾಜನ ಸಿಪಾಯಿ ದಂಗೆ ಕಾಲಕ್ಕೆ ಅಂದ್ರೆ 1857 ರ ಸಮಯದಲ್ಲಿ ಹಿಡಿದು ಈ ಪ್ರೀತಿಯ ಸರ್ಕಾರ ಆತನಿಗೆ ಸಾರ್ವಜನಿಕವಾಗಿ ನೀಡಿತ್ತು. ಆ ಬಳಿಕ ಆತನ ಅರಮನೆಯನ್ನ ಬ್ರಿಟಿಷ್ ತುಕಡಿಗಳು ನಾಶ ಮಾಡಿದ್ದು ಈ ಒಂದು ವಿಷಯದ ಬಗ್ಗೆ ಗೊತ್ತಿದ್ದ ಸರ್ಕಾರ ತಂಗಿ ಕನಸು ಬಿದ್ದ ಸಂಗತಿ ಹಾಗುದಲ್ಲಿ ರಾಜ್ಯದ್ಯಂತ ಮುಖ್ಯ ವಿಷಯಗಳ ವಿವರವಾಗಿ ಬರೆದು ಪುರಾತತ್ವ ಇಲಾಖೆಯ ಮುಖ್ಯಸ್ಥರಿಗೆ ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಬರೆದು ಕಳುಹಿಸಿದರು.

ಆದರೆ ಈ ಪತ್ರಗಳು ಮೊದಲು ಅಥೋರಿಟಿಗಳಿಂದ ತಿರಸ್ಕ ತಗೊಂಡಿದ್ದು, ಆಗ ಸರ್ಕಾರ ಒಂದು ವಿಷಯದ ಬಗ್ಗೆ ಉತ್ತರ ಪ್ರದೇಶ ರಾಜ್ಯದ ಅಂದಿನ ಆಹಾರ ಹಾಗೂ ಕೃಷಿ ಸಚಿವರಾಗಿ ದಂತ ಚರಣ್ ದಾಸ್ ಅಂತ ಅವರನ್ನ ಭೇಟಿ ಮಾಡಿ ಒಂದು ವಿಷಯವನ್ನು ತಿಳಿಸುತ್ತಾರೆ ಅಂತ ಸುದ್ದಿಯಾಗಿತ್ತು. ಹಾಗೂ ಕೆಲವು ಕಡೆ ಈ ಒಂದು ಶ ಅ ಸಚಿವರಿಗೆ ಕಾನ್ಪುರದ ಯಾರು ಬೇರೆಯಿಂದ ತಿಳಿದುಬಂದಿತ್ತು ಎಂಬ ವದಂತಿಗಳು ಕೂಡ ಕೇಳಿ ಬಂದಿದ್ದು ಈ ಒಂದು ವಿಷಯ ಗೊತ್ತಾದ ತಕ್ಷಣ ಆ ಸಚಿವರು ಅಲ್ಲಿಗೆ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಎರಡು ಬಾರಿ ಒಂದು ಸ್ಥಳಕ್ಕೆ ವಿಸಿಟ್ ಮಾಡಿ ಕೇಂದ್ರದ ಎಸ್ ಹಾಗು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಎರಡು ಸಂಸ್ಥೆಗಳುಲ್ಲಿದೆ ಅಂತ ತಿಳಿದುಕೊಳ್ಳುವುದಕ್ಕೆ ಆದೇಶಿಸುತ್ತಾರೆ. ಅವರ ಆದೇಶದ ಮೇರೆಗೆ ಮೊದಲು 2013 ರ ಅಕ್ಟೋಬರ್ ಹನ್ನೆರಡನೆ ತಾರೀಖು ಎಸ್‌ಐಟಿ ತಂಡವೊಂದು ಆ ಸ್ಥಳಕ್ಕೆ ಹೋಗಿ ಶೋಭನ್ ಸರ್ಕಾರ್ ಸೂಚನೆ ಕೊಟ್ಟ ಜಾಗದಲ್ಲಿ ಎರಡು ಹೋಲ್ಡಿಂಗ್‌ನ ಮಾಡ್ತಾರೆ.

ಅವರು ಸುಮಾರು 120 ಮೀಟರ್‌ನಷ್ಟುವನ್ನು ಹೋದಾಗ ಅಲ್ಲಿ ಅವರಿಗೆ ಲೋಹದ ವಸ್ತುಗಳು ಸಿಗುತ್ತವೆ. ಪರಿಶೀಲನೆ ಮಾಡಿ ಐದು ರಿಂದ 20 ಮೀಟರ್ ಅಡಿ ಮ್ಯೂಸಿಕಲ್ ಲೋಹದ ನಿಕ್ಷೇಪಗಳು ಇರುವ ಸಾಧ್ಯತೆ ಇದೆ ಅಂತ ವರದಿ ಮಾಡಿತ್ತು. ಮುಂದೆ ಹದಿನೈದಕ್ಕೆ ಬಂದು ಇಲ್ಲಿ ಮತ್ತೆ ಇದರಿಂದ ಉತ್ಖನನ ಕಾರ್ಯ ಶುರುವಾಗುತ್ತೆ. ಆದರೆ ಇಲ್ಲಿನ ಅಧಿಕಾರಿಗಳು ಈ ಉತ್ಖನನದಲ್ಲಿ ಇದುವರೆಗೂ ಯಾವುದೇ ಮಹತ್ವದ ಸಾಕ್ಷಿ ಹಾಗೂ ಭರವಸೆಗಳು ಇನ್ನೂ ಸಿಕ್ಕಿಲ್ಲದ ಕಾರಣ ಇಲ್ಲಿ ಆ ನಿಧಿ ಪತ್ತೆ. ಅದಕ್ಕೆ ವಾರಗಳು, ತಿಂಗಳುಗಳು ಅಥವಾ ವರ್ಷಗಳೇ ಹಿಡಿಯಬಹುದು ಅಂತ ಹೇಳಿದ್ರು. ಅವ್ರು ಬೇಸಿಗೆ ಸಣ್ಣ ಉಪಕರಣ ಬಳಸಿ ಒಂದು ಕಾರ್ಯಕ್ಕೆ ಮುಂದಾಗಿದ್ದು ಈ ಕೆಲಸ ತಡ ಆಗ್ತಿದೆ ಅಂತ ಅವರು ಹೇಳಿದ್ರು.

ಇದನ್ನೂ ಕೂಡ ಓದಿ : ಇದು ಸುಳ್ಳು ಅಂತ ಪ್ರೂವ್ ಮಾಡೋಕೆ ಬಂದೋರೆಲ್ಲ ಸೋತು ಸುಣ್ಣವಾಗಿ ಕೊನೆಗೆ ನಿಜ ಅಂತ ಒಪ್ಪಿಕೊಂಡರು

ಈ ಸ್ಥಳದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ 80 ಮೀಟರ್ ಜಾಗ ಹಾಗು ಇದರ ಉತ್ತರ ಮತ್ತು ದಕ್ಷಿಣದಿಂದ 40 ಮೀಟರ್ ನಷ್ಟುವನ್ನ ಆಯೋಜಕರು ಪ್ಲಾನ್ ಮಾಡಿದ್ರು. ಇದಕ್ಕಾಗಿ ಇದರ ಡೈರೆಕ್ಟರ್ ಅಂತ ಪಿ ಕೆ ಮಿಶ್ರಾ ಅವರು ಮೊದಲು 12 ಜನ ತಜ್ಞರ ತಂಡವನ್ನು ರಚನೆ ಮಾಡಿ ಇಲ್ಲಿಯನ್ನು ದ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಅವರ ಸಮ್ಮುಖದಲ್ಲಿ ಒಂದು ಕೆಲಸವನ್ನ ಶುರು ಮಾಡುತ್ತಾರೆ. ಇಲ್ಲಿ ಮೊದಲು 100 ಸ್ಕ್ವೇರ್ ಫೀಟ್ ವಿಸ್ತೀರ್ಣ 10 ತಿಂಗಳ ತೋಡಿ ಅಲ್ಲಿ ಉತ್ಖನನ ಕಾರ್ಯವನ್ನು ಶುರು ಮಾಡಲಾಯಿತು.

ಈ ಒಂದು ಕೆಲಸಕ್ಕೆ ಸಾಕ್ಷಿಯಾಗಿ ಅಲ್ಲಿ ಅವತ್ತು ನೂರಾರು ಜನ ಊರ ಗ್ರಾಮಸ್ಥರಲ್ಲಿ ಟಿ ವಿ ವಾಹಿನಿಗಳ ಬ್ರಾಡ್‌ಕಾಸ್ಟ್ ಬ್ಯಾಂಕ್‌ಗಳು, ಜರ್ನಲಿಸ್ಟ್‌ಗಳು ಮುಂತಾದವರಲ್ಲಿ ಜಮೆಯಾಗಿದ್ದರು. ಇದರ ಜೊತೆಗೆ ಪೊಲೀಸ್ ಸೆಕ್ಯುರಿಟಿ ಮತ್ತು ಅತ್ಯಾಧುನಿಕ ಪ್ರಕಾರವಾದ ಐಟಿ ಕಂಪೆನಿಗಳು ಕೂಡ ಅಲ್ಲಿ ಇನ್ಸ್ಟಾಲ್ ಮಾಡಲಾಗಿತ್ತು. ಜನ ಭಾರಿ ಸಂಖ್ಯೆಯಲ್ಲಿ ಇದ್ದಿದ್ದರಿಂದ ಸೀಟ್ ಗಳು ಕೂಡ ಸುತ್ತಮುತ್ತ ಸುರಕ್ಷತೆಗಾಗಿ ಫಿಕ್ಸ್ ಮಾಡಿದ್ರು. ವೀಕ್ಷಕ 60 2013 ರ ಅಕ್ಟೋಬರ್ ಇಪ್ಪತ್ತನೇ ತಾರೀಖು ಈ ಒಂದು ಜಾಗದಲ್ಲಿ 50 ಸೆಂಟಿಮೀಟರ್‌ನಷ್ಟುದಲ್ಲಿಕೊಳ್ಳುತ್ತಿದ್ದೀನಿ. ಇಟ್ಟಿಗೆ ಗೋಡೆ, ಅವಶೇಷ, ಬಳೆ, ಚೂರುಗಳು, ಕೆಲವು ಪುರಾತನ ಆಟಗಳು ಈ ರೀತಿ ಮುಂತಾದ ನಿರುಪಯುಕ್ತ ವಸ್ತುಗಳು ಮಾತ್ರ ಸಿಗುವಂತಹ ಎಸ್ ಐ ನ ಡೈರೆಕ್ಟರ್ ಆದಂತಹ ಡುಂಡಿ ಇಂಬು ಮಾಧ್ಯಮಗಳಿಗೆ ತಿಳಿಸಿದರು.

ಇಲ್ಲಿ ಸಿಕ್ಕಂತ ವಸ್ತುಗಳ ಹದಿನೇಳು ರಿಂದ 19 ನೇ ಶತಮಾನದಲ್ಲಿ ಬಳಸಿದಂತಹ ವಸ್ತುಗಳು ತಜ್ಞರು ತಿಳಿಸಿದರು. ಇನ್ನು ಇಪ್ಪತ್ನಾಲ್ಕನೇ ತಾರೀಕಿನ ಹೊತ್ತಿಗೆ ಸುಮಾರು 216 ಸೆಂಟಿ ಮೀಟರ್‌ನಷ್ಟು ಜಾಗವನ್ನು ಕೊರೆಯಲಾಗಿತ್ತು. ನವೆಂಬರ್ ಎರಡನೇ ತಾರೀಖಿನಂದು ಎಸ್‌ಐಟಿ ತಂಡ ಇಲ್ಲಿಯ 521 ಸೆಂಟಿ ಮೀಟರ್‌ನಷ್ಟು ಜಾಗವನ್ನು ಮಾತ್ರ ಆಗೋದಕ್ಕೆ ಸಾಧ್ಯ ಆಯಿತು. ಇಷ್ಟು ಆಗಿದ್ದು ಕೂಡ ಇದು ಯಾವುದುನ್ನು ಕೂಡ ಅಂತ ನಿರೀಕ್ಷಿತ ಮಟ್ಟದ ಯಾವುದೇ ಮಹತ್ವದ ವಸ್ತು ಸಿಗಲಿಲ್ಲ ಅಂತ ಮ್ಯಾಜಿಸ್ಟ್ರೇಟ್ ಅಂತ ವಿಷಯಗಳು ಬಿ ತಿಳಿಸಿದರು.

ಯಾವುದೇ ಒಬ್ಬ ಸಾಧುವಿನ ವಿಚಿತ್ರ ಮಾತುಗಳನ್ನು ಸೀರಿಯಸ್ಸಾಗಿ ತೆಗೆದುಕೊಂಡ ಸರ್ಕಾರ ಇಂತಹ ಹುಚ್ಚು ಕೆಲಸಕ್ಕೆ ಕೈ ಹಾಕಿದೆ ಎಂಬ ವದಂತಿಗಳು ಎಲ್ಲ ಕಡೆಗೂ ಇಲ್ಲದಾಗ ವಾಹಿನಿಗಳು ಈ ಕೆಲಸಕ್ಕೆ ಇದೆಂತಹ ಎಸ್ ನ ತಜ್ಞರ ಬಳಿ ಹೋಗಿ ಕೇಳಿದಾಗ ಅದನ್ನು ಹಾಗಂತ ಅವರು ಅದೆಲ್ಲ ಸುಳ್ಳು. ಈ ರೀತಿಯ ನಮಗೆ ಯಾರು ಕೂಡ ಹೇಳಿಲ್ಲ. ಗ್ರೌಂಡ್ಸ್ರಿಂದ ಬಂದ ಮಾಹಿತಿಯ ಅನುಸಾರ ನಾವು ಸ್ಥಳದ ಪರಿಶೀಲನೆಗೆ ಇದೇ ಹೊರತು ಬೇರೇನೂ ಅಲ್ಲ ಅಂತ ಹೇಳಿದ್ರು. ಆಗುವಲ್ಲಿ ಐದು ರಿಂದ 20 ಮೀಟರ್‌ನಷ್ಟು ಆಳದ ಸ್ಥಳದಲ್ಲಿ ಬಹು ದೊಡ್ಡ ಲೋಹದ ನಿಕ್ಷೇಪದ ಸುಳಿವು ಸಿಕ್ಕಿದೆ ಅಂತ ಹೇಳಿದ್ರು. ಎಸ್ ಐ ನ ಉಪನಿರ್ದೇಶಕ ಡುಮಣಿ ಕೂಡ ಒಂದು ವಾದವನ್ನು ತಳ್ಳಿಹಾಕಿ, ಯಾವುದೋ ಸಾಧುವಿನ ಊರಿನ ನಂಬಿ ಈ ಒಂದು ಕೆಲಸಕ್ಕೆ ಕೈ ಹಾಕುವ ಮೂಲಕ ಜನ ನಾವಲ್ಲ ಅಂತ ಹೇಳಿದ್ರು.

ಇದನ್ನೂ ಕೂಡ ಓದಿ : Most Mystery Book : ಈ ಪುಸ್ತಕದಲ್ಲಿ ಏನಿದು ಅಂತ ಡಿಕೋಡ್ ಮಾಡೋಕೆ ಹೋದವರೆಲ್ಲ ತಮ್ಮ ಜೀವನದ ಸಮಯವನ್ನೆಲ್ಲಾ ಹಾಳು ಮಾಡಿಕೊಂದರು

ಇಲ್ಲಿ ಸರ್ಕಾರ ಅಪಾರ ಬಂಗಾರದ ನಿಧಿಗಾಗಿ ಪರಿಶೋಧ ಕಾರ್ಯ ಶುರು ಮಾಡು ಎಂಬ ಸುದ್ದಿ ಕೂಡ ಇದಾಗಿದೆ. ಎಷ್ಟು ರಾಜಕೀಯ ಶಕ್ತಿಗಳು ಇದರ ಪೂರ್ಣ ಲಾಭವನ್ನ ಪಡೆಯೋದಕ್ಕೆ ಈ ಸ್ಥಳದತ್ತ ಆಸಕ್ತರು ಈ ರಾಮಭಕ್ತಸಿಂಗ್ ಎಂಬ ರಾಜನ ಸಂತತಿಯಲ್ಲಿ ಒಬ್ಬ ದಂತ ನವಚಂಡಿ ವೀರ್ ಪ್ರತಾಪ್ ಸಿಂಗ್ ಮೂರು ಇಲ್ಲಿ ಯಾವುದೇ ಅಮೂಲ್ಯ ವಸ್ತು ಸಿಕ್ಕಿದ್ರಿ ಅದು ನಮ್ಮದು ಅಂತ ವಾದಿಸಿದ್ರುರುತ್ತೆ. ಆಲ್ ಇಂಡಿಯಾ ಕ್ಷತ್ರಿಯ ಮಹಾಸಭಾ ಕೂಡ ಇದರಲ್ಲಿ ನಮ್ಮದೂ ಪಾಲಿದೆ ಅಂತ ಹೇಳ್ತಾ ಮುಂದೆ ಬಂದಿತ್ತು. ಕಾರಣ ರಾಜನಾದ ರಾಮ ಕಷ್ಣ ಅವರ ಕ್ಷತ್ರಿಯ ಸಮುದಾಯದ ರಾಜನೇ ಆಗಿದ್ದ ಎಂಬುದು ಇವರ ವಾದ ಸಾರಾಂಶವಾಗಿತ್ತು. ಈ ಮಧ್ಯೆ ಇಷ್ಟೆಲ್ಲ ಪಜೀತಿಗೆ ಕಾರಣ ಶೋಭ ಮತ್ತೊಮ್ಮೆ ಸುದ್ದಿಗೆ ಬರ್ತಾರೆ.

ಅವರು ಇನ್ನೊಂದು ಕಾಣ್ಸುತ್ತೆದಲ್ಲಿ ಫತೇಪುರ್ ಜಿಲ್ಲೆಯ ಬ್ರಹ್ಮಾಶ್ರಮ ಒಂದರಲ್ಲಿ 2500 ಟನ್‌ಗಳಷ್ಟು ಪುರಾತನ ಬಂಗಾರದ ಗುಪ್ತನಿಧಿ ಅಂತ ಅವರ ಈ ಕನಸಲಿ ಮತ್ತು ಬಿ ಸುಳಿವು ಸಿಕ್ಕಿತ್ತು. ಈ ಒಂದು ವಿಷಯವನ್ನು ಸರ್ಕಾರವು ಮತ್ತೆ ಆ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಕೂಡ ತಿಳಿಸಿ ಈ ವಿಷಯಲ್ಲೆಲ್ಲ ಗುಲ್ಲಾಗಿ ಆಶ್ರಮದ ಕೇರಳಾದ್ಯಂತಸ್ವಾಮಿ ಮೋಹನ್ ದಾಸ್ ಎಂಬುವರ ಮೇಲೆ ಗುಂಪೊಂದು ಹಲ್ಲೆ ನಡೆಸಿ ಅದರಲ್ಲಿ ದಂತ ಅಥವಾ ಸಿಕ್ಕ ಎಲ್ಲವನ್ನು ಕೂಡ ಅದು ಅಂತ ಒಂದು ಸುದ್ದಿ ಉತ್ತರ ಪ್ರದೇಶದ ದೈನಿಕವೊಂದರಲ್ಲಿ ಬಂದಿತ್ತು.

ಬುಕ್ ನಲ್ಲಿ ಈ ಸಾಧು ಸಂತರು ಆತ ಹೇಳಿದಂತಹ ಯಾವೊಂದು ಮಹತ್ವದ ವಸ್ತು ಕೂಡ ಸಿಗಲಿಲ್ಲ. ಇದು ಸಿಗಲಿಲ್ಲ ಎಂಬ ಕಾರಣದಿಂದಲೋ ಅಥವಾ ನಾವು ಬಸಣ್ಣ ಸಿಂ ಮಾತಿಗೆ ಬೆಲೆ ಕೊಟ್ಟು ವಿಫಲವಾದ ಇಲಾಖೆಗಳು ಇದನ್ನು ಒಪ್ಪಿಕೊಳ್ಳಿ. ತಳ್ಳಿ ಹಾಕಿದ್ದು ಇಂಥ ಎಷ್ಟೋ ಸಂದರ್ಭಗಳಲ್ಲಿ ಅಲ್ಲಿ ಸಿಗುವಂತ ನೀಡಿ ಅಥವಾ ಇತರ ಅಮೂಲ್ಯ ಸಂಪದವನ್ನು ದೋಚುವಂತಹ ಸರ್ಕಾರ ಈ ಬಗ್ಗೆ ಯಾವತ್ತಿಗೂ ಸತ್ಯವನ್ನು ಜನರಿಗೆ ತಿಳಿಸುವ ಇಲ್ಲ ಎಂಬ ವಾದ ಕೂಡ ಇದೆ. ಬ್ರಹ್ಮಾಶ್ರಮದಲ್ಲಿ ನಿಧಿ ಕಳ್ಳತನಕ್ಕೆ ಒಳಗಾಯಿತು ಎಂಬ ಸುದ್ದಿ ಎಷ್ಟು ಸತ್ಯ, ಎಷ್ಟು ಸುಳ್ಳು ಅಂತ ಈವರೆಗೂ ಖಚಿತವಾಗಿ ಗೊತ್ತಾಗಿಲ್ಲ.

2013 ರಲ್ಲಿ ಈ ಘಟನೆ ನಡೆದಾಗ ಅದು ದೇಶಾದ್ಯಂತ ಹಾಸ್ಯಕ್ಕೆ ಒಳಗಾಗಿದೆ ಅಂತ ಅಂದಿಗೆ ನರೇಂದ್ರ ಮೋದಿ ಅವರು ಪಾರ್ಲಿಮೆಂಟ್ ನಲ್ಲಿ ಇದನ್ನ ಟೀಕಿಸಿ ಕೇಂದ್ರದ ಈ ನಡೆ ಬಗ್ಗೆ ಹೇಳಿದ್ದು ಕೂಡ ಉಂಟು. ಈ ರೀತಿ ವಿಚಿತ್ರವಾಗಿ ಊಳಿ ಮಾಡಿ ಸರ್ಕಾರಕ್ಕೆ ಇಲ್ಲ. ಕೆಲಸವನ್ನು ಕೊಟ್ಟು ಅದರ ನಿರಾಸೆಗೆ ಕಾರಣ ಅಂತ ಶೋಭನ್ ಸರ್ಕಾರ್ 2020 ರ ಮೇ ತಿಂಗಳಲ್ಲಿ ವಿಧಿವಶರಾಗಿದ್ದಾರೆ. ಹುಟ್ಟಲಿ ಇಡೀ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು ಅಂತ ಕಮೆಂಟ್ ಮೂಲಕ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply