One Side Love : ಲವ್ ನನಗೆ ಇಷ್ಟ ಇಲ್ಲ ಅಂದಿದ್ದಕ್ಕೆ ಈ ರಾಕ್ಷಸ ಏನು ಮಾಡಿದ್ದ ಗೊತ್ತಾ.? ಕೊನೆಗೆ ಆತ ಏನಾದ ಗೊತ್ತಾ.?

One Side Love : ನಮಸ್ಕಾರ ಸ್ನೇಹಿತರೇ, ಇವತ್ತು ನಾವು ಹೇಳುವುದಕ್ಕೆ ಹೊರಟ ಈ ಒಂದು ಘಟನೆ ನಡೆದಿದ್ದು ಉತ್ತರ ಪ್ರದೇಶದ ಮೌ ಎಂಬಲ್ಲಿ 2017 ರ ಜೂನ್ ನಲ್ಲಿ ತನ್ನ ಸಾವನ್ನು ಎಂಬ ಹೆಸರಿನ ಹಾಡಿನ ಶೂಟಿಂಗ್‌ನ ಸಲುವಾಗಿ ಸೋನಿ ಸಿನ್ಹಾ ಎಂಬಾಕೆ ವಾರಣಾಸಿಯಿಂದ ಉತ್ತರ ಪ್ರದೇಶದ ಮೌ ಎಂಬ ನಗರದ ಅಸ್ತಿ ಪೂರ್ಣಲ್ಲಿ ದಂತ ತನ್ನ ಸೋದರಿಯ ಅಂತ ಪುಷ್ಪ ಮನೆಗೆ ಬಂದಿದ್ದಳು. ಅವತ್ತು ಅಲೆ ಬಂದಾಗ ಅದಾಗಲೇ ರಾತ್ರಿ 9:00 ಆಗಿತ್ತು. ಈಸೋನಿ ತಾನು ಯಾವುದೋ ಕಾರ್ಯಕ್ರಮಕ್ಕೆ ಬೇರೆ ಹೋಗಬೇಕಿತ್ತು. ತನ್ನ ಸೋದರಿ ಪುಷ್ಪ ಅವಳಿಗೆ ನಿನ್ನನ್ನ ರೆಡಿ ಮಾಡಿದ್ರು.

ಲವ್ ನನಗೆ ಇಷ್ಟ ಇಲ್ಲ ಅಂದಿದ್ದಕ್ಕೆ ಈ ರಾಕ್ಷಸ ಏನು ಮಾಡಿದ್ದ ಗೊತ್ತಾ

ಆದರೆ ಕಾರ್ಯಕ್ರಮಕ್ಕೆ ತಡವಾಗಿದಿಂದ ನನಗೆ ಡಿಪ್ರೆಸ್ ಬೇಡ ಅಂತ ಹೇಳಿದ್ರು. ಅದಕ್ಕೆ ಹಿರಿಯ ಸೋದರಿ ಅಂತ ಪುಷ್ಪ ಹೋಗಿ ಊಟವನ್ನೂ ಸೇವಿಸದೆ ಇರಬೇಡ. ನೀನು ಯಾವಾಗಲೂ ತರಾತುರಿ ಇದ್ದೀಯ ಆರೋಗ್ಯವನ್ನು ಹಾಳು ಮಾಡಬೇಡ ಬಾ ಊಟ ಮಾಡು ಅಂತ ಪ್ರೀತಿಯಿಂದ ಒತ್ತಾಯಿಸಿದರು. ಪುಷ್ಪ ಸೋದರಿ ಹೋಗಲಿಕ್ಕೆ ಮನಸೋತಿದ್ದ ಸೋನಿ ಅಕ್ಕನಿಗಾಗಿ ಆಹಾರವನ್ನು ಸೇವಿಸಿ ತರಾತುರಿಯಲ್ಲಿ ರೆಡಿಯಾಗಿ ಪುಷ್ಪ ವಿದ್ಯಾವನ ಹೇಳಿ ಹೊರನಡೆದಳು. ಹೊರಗಡೆ ಗಾಢ ಕತ್ತಲಿತ್ತು ಕೊಂಚ ದೂರ ಹೋಗಿದ್ದೇನೆ ಅಲ್ಲಿ ಏನಾಯ್ತು ಅಂತ ಗೊತ್ತಿಲ್ಲ ಈಸೋನಿ ಸಿನ್ಹ ಕಿರುಚಾಟ ಕೂಗಾಟದ ಸದ್ದು ಕೇಳಿ ಬಂದು ಜನರಲ್ಲ ಸದ್ಯ ಗಾಬರಿಗೊಂಡು ಅವನ ಬಳಿ ಬಂದರು.

ಇದನ್ನೂ ಕೂಡ ಓದಿ : Unbelievable Dreams : ಈ ಸಾಧು ಮಾತನ್ನು ಕೇಳಿ ಆ ಜಾಗ ಅಗೆದ ಸರ್ಕಾರಕ್ಕೆ ಎಂಥ ಶಾಕ್ ಕಾದಿತ್ತು ಗೊತ್ತಾ.?

ಅಲ್ಲಿ ಕತ್ತಲು ಇದರಿಂದ ಅಲ್ಲಿ ಏನಾಗಿದೆ? ಆಕೆ ಯಾವ ಸ್ಥಿತಿಯಲ್ಲಿ ಇದರಿಂದ ಆ ತಕ್ಷಣಕ್ಕೆ ಯಾರಿಗೂ ಗೊತ್ತಾಗಲಿಲ್ಲ. ಕೆಲವು ತಮ್ಮ ಬಳಿ ದಟ್ಟ ಅವಳತ್ತ ಬಿಟ್ಟಾಗ ಅವರು ತೊಟ್ಟಿದ್ದ ಬಟ್ಟೆಯೆಲ್ಲ ರಕ್ತಸಿಕ್ತವಾಗಿದ್ದು ಕಂಡು ಬಂತು. ಯಾರು ಅವರ ಮೇಲೆ ಹಲ್ಲೆ ನಡೆಸಿದರು. ಅವರು ಕೆಳಗೆ ರಕ್ತದ ಮಡುವಲ್ಲಿ ಬಿದ್ದಿದ್ದರು. ನೋಡಿದರೆ ಯಾರೋ ದೂರದಲ್ಲಿ ರಕ್ತಸಿಕ್ತಗೊಂಡಿದ್ದ ಚಾಕುವನ್ನು ಹಿಡಿದು ಆ ಕತ್ತಲಲ್ಲಿ ಓಡ್ತಾ ಇದ್ದದ್ದು ಕೆಲವರಲ್ಲಿ ಕಾಣಿಸ್ತು. ಅವನಿಗೆ ಅಲ್ಲಿನ ಮಾಡಿದ್ದಾನೆ ಎಂಬುದರಲ್ಲಿ ಯಾವುದೇ ಅನುಮಾನ ಇರಲಿಲ್ಲ. ಮುಂದೆ ಇರುವಾಗ ಅವರನ್ನು ಹಿಂಬಾಲಿಸಿದ್ದು ಹೋಗೋದಿಕ್ಕೆ ಶುರುಮಾಡಿದ್ರು. ಅವನು ತನ್ನ ತಿಂತ ಚಾಕು ಹಿಡಿದು ಅವರಿಗೆಲ್ಲ ಬೆದರಿಸುವ ಹಾಗೆ ತೋರಿಸೋದಕ್ಕೆ ಶುರು ಮಾಡಿದ.

ಈ ಒಂದು ಗಲಭೆ ಕೇಳಿದಂತ ಪುಷ್ಪ ಹಾಗೂ ಆಕೆ ಪತಿ ಕೂಡ ಕೆಳಗೆ ಬಂದಿದ್ದರು. ಸೋನಿಯಾ ದಂತ ದುರಾವಸ್ಥೆ ನೋಡಿ ಕಂಗಾಲಾದ ಅವರು ಜನರ ಸಹಾಯದಿಂದ ಅವಳನ್ನ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು. ಆಸ್ಪತ್ರೆಯಲ್ಲಿ ತೀವ್ರ ರಕ್ತಸ್ರಾವ ಉಂಟಾಗಿ ನಡೆದಂತ ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಆಕೆಯನ್ನು ಸರಿ ಮಾಡೋದಕ್ಕೆ ಎಲ್ಲ ವಿಧದಲ್ಲೂ ಕೂಡ ಪ್ರಯತ್ನ ಮಾಡಲಾಯಿತು. ಇಲ್ಲಿ ಪ್ರಥಮ ಚಿಕಿತ್ಸೆ ಮಾಡಿ ಅವನ ಹತ್ತಿರ ಬಿಡು ಬಳಿ ದಂತ ಒಂದುಗೆ ಸೇರಿಸಬೇಕು ಅಂತ ಹೇಳಿದ್ರು. ಪುಷ್ಪಪತಿ ಮಿರ್ಚಿ ಆಕೆಯನ್ನು ತಕ್ಷಣವೇ ಅವರು ಹೇಳಿದಂತೆ ಟ್ರಾಮಾ ಕೇಂದ್ರಕ್ಕೆ ಕರೆತಂದು ಅಲ್ಲಿ ಅಡ್ಮಿಟ್ ಮಾಡಿದ್ರು. ಈ ಬಗ್ಗೆ ಜಿಲ್ಲಾ ಠಾಣೆಯಲ್ಲಿ ಪೊಲೀಸ್ ದೂರು ಕೂಡ ದಾಖಲಾಗಿ ಇನ್‌ಸ್ಪೆಕ್ಟರ್ ಸುನಿಲ್ ತಿವಾರಿ ಒಂದು ಕೇಸ್ ಇನ್ವೆಸ್ಟಿಗೇಷನ್ಗೆ ಮುಂದಾಗುತ್ತಾರೆ.

One Side Love

ಸೋನಿಗೆ ಭದ್ರತೆ

ಅವರು ಸೋನಿಗೆ ಭದ್ರತೆ ಒದಗಿಸುವ ಸಲುವಾಗಿ ಒಂದು ಚಿಕಿತ್ಸಾ ಕೇಂದ್ರದಲ್ಲಿ ಇಬ್ಬರು ಕಾನ್ ಸ್ಟೇಬಲ್ ಗಳು ಕೂಡ ನಿಮ್ಮ ಸರಿ. ಅಲ್ಲಿಗೆ ಬರುವ ಹೊತ್ತಿಗೆ ಮಿರ್ಚಿ ಈ ಬಗ್ಗೆ ಪೊಲೀಸ್ ದೂರು ಕೂಡ ಕೊಟ್ಟಿದ್ದರು. ಸುನಿಲ್ ತಿವಾರಿ ಅವರ ತಂಡದ್ದು. ಈ ಕುರಿತು ಈಸೋನಿ ಸಿನ್ಹ ಹೇಳಿಕೆಯನ್ನ ಪಡೆಯೋದಕ್ಕೆ ಕಾದಿದ್ದರು. ಆದರೆ ಹಲ್ಲೆಯಿಂದ ತೀವ್ರ ಜರ್ಜರಿತಗೊಂಡಿದ್ದ ಆಕೆ ಆ ನೋವಿನಿಂದ ನರಳುತ್ತಿದ್ದಳು. ಸದ್ಯಕ್ಕೆ ಏನು ಹೇಳೋದಿಕ್ಕೆ ಸಾಧ್ಯ ಇರಲಿಲ್ಲ. ಈಗ ಈ ಬಗ್ಗೆ ಪೊಲೀಸರು ಈ ಸೋನಿಯಾ ಸೋದರಿ ಅಂತ ಪುಷ್ಪ ಬಳಿ ಬಂದು ಈ ಒಂದು ಘಟನೆ ಹಿನ್ನೆಲೆ ಬಗ್ಗೆ ಕೇಳಿದಾಗ ಆಕೆ ಮುಂದೆ ಬಂದು ಈ ರೀತಿ ಈಕೆ ಮೇಲೆ ಹಲ್ಲೆ ಮಾಡು ಹೆಸರು ರಾಹುಲ್ ಗುಪ್ತ ಹಾಕಿ ಪೊಲೀಸರಿಗೆ ತಿಳಿಸಿದರು.

ಈ ರಾಹುಲ್ ಸೋನಿಯಾ ಗೆಳೆಯನಾಗಿದ್ದು, ಆಕೆಯನ್ನ ಲವ್ ಕೂಡ ಮಾಡಿದ್ದ. ಆದ್ರೆ ಇವನದು ಒಂದು ಈ ಬಗ್ಗೆ ಕೇಳಿದ ತಕ್ಷಣ ಪೊಲೀಸ್ ಕಂಟ್ರೋಲ್ ಮಾಡಿಕೊಂಡು ರಾಹುಲ್ ವಿರುದ್ಧ ದೂರನ್ನ ದಾಖಲಿಸಿದ್ದಾರೆ. ಇದಾದ ಬಳಿಕ ಓಡಿ ಹೋಗಿದ್ದ ರಾಹುಲ್ ನ ಪೊಲೀಸ್ ಎಲ್ಲ ಕಡೆ ಬಿಡದಂತೆ ಹೂಡುತ್ತಾರೆ. ಈಸೋನಿ ಸಿಂಹ ಸಾಧಾರಣ ಯುವತಿ ಆಗಿರಲಿಲ್ಲ. ಅವಳೊಬ್ಬ ಬಿ ಸೆಲೆಬ್ರಿಟಿ ಇದರಿಂದ ಆಕೆ ಮೇಲೆ ನಡೆದಂತಹ ಓಂದು ಹಲ್ಲೆ ಕುರಿತದ್ದು ಬಹಳ ಬೇಗನೆ ಪತ್ರಿಕೆಗಳಲ್ಲಿ ಕೂಡ ಬಂದಿತ್ತು. ಈಕೆ ತನ್ನ ಭೋಜ್‌ಪುರಿ ಗಾಯಕ ಇಲ್ಲದೆ ಕೆಲವು ಭೋಜ್‌ಪುರಿ ಚಿತ್ರಗಳನ್ನು ಕೂಡ ನಡೆಸಿದ್ದರು. ಆದ್ದರಿಂದ ಆಕೆ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಈ ರಾಹುಲ್‌ಗಾಗಿ ಹುಡುಕಾಟ ನೀಡಿದ್ರು.

ಇದನ್ನೂ ಕೂಡ ಓದಿ : Most Mystery Book : ಈ ಪುಸ್ತಕದಲ್ಲಿ ಏನಿದು ಅಂತ ಡಿಕೋಡ್ ಮಾಡೋಕೆ ಹೋದವರೆಲ್ಲ ತಮ್ಮ ಜೀವನದ ಸಮಯವನ್ನೆಲ್ಲಾ ಹಾಳು ಮಾಡಿಕೊಂದರು

ಆದ್ರೆ ಮುಂದಿನ ಒಂದು ವಾರ ಎಷ್ಟೇ ಹುಡುಕಿದರೂ ಅವನು ಮಾತ್ರ ಪೊಲೀಸರ ಕೈಗೆ ಸಿಗಲಿಲ್ಲ. ಈ ಕಡೆ ಟ್ರಾಮಾ ಸೆಂಟರ್‌ನಲ್ಲಿಸೋನಿ ಚಿಕಿತ್ಸೆಯನ್ನು ದಿನೇ ದಿನೇ ಸುಧಾರಿಸುತ್ತಿದ್ದು ರಾಹುಲ್ ಹೀಗೆ ಕತ್ತಲ ಚಾಕುವಿನಿಂದ ಸೀಳಿದವರಿಗೆ ಇದರಿಂದ ಕೆಲವು ದಿನ ಮಾತಾಡೋದಕ್ಕೆ ಸಾಧ್ಯವಾಗಲಿಲ್ಲ. ಈಗ ಸೋನಿಯಾ ಏನಾದರೂ ಹೇಳಬಹುದು ಎಂಬ ಭರವಸೆಯಿಂದ ಸುನಿಲ್ ತಿವಾರಿ ಅವರು ಅಲ್ಲಿಗೆ ಆಕೆ ಸ್ಟಾರ್ಟ್ ಮಾಡೋದಿಕ್ಕೆ ಬಂದಿದ್ರು. ಸೋನಿ ಅವರ ನಿರೀಕ್ಷೆಯಂತೆ ಕೊನೆಗೂ ಈ ಬಗ್ಗೆ ಮಾತನಾಡಿದ್ದು ತನಗೆ ಈ ರೀತಿ ಹಲ್ಲೆ ಮಾಡಿದ್ದು ರಾಹುಲ್ ಗುಪ್ತ ಅವರಿದ್ದ ಸಿನ್ಹಾ ಮುಂದು ಅವನು ಕಳೆದ ಕೆಲವು ದಿನಗಳಿಂದ ಫೋನ್ ನಲ್ಲಿ ನನಗೆ ಬಹಳ ತೊಂದರೆ ಕೊಡುತ್ತಿದ್ದ.

ನಿನ್ನ ಲವ್ ಮಾಡ್ತಿದ್ದೀನಿ

ನಿನ್ನ ಲವ್ ಮಾಡ್ತಿದ್ದೀನಿ. ಮದುವೆಗಿಂತ ಬಿಡುತ್ತಿದ್ದೇನೆ ಅಂತ ಹೇಳಿದ್ರು. ಆದ್ರೆ ಈ ಸೋಲಿನಿಂದಾಗಿ ಈ ಬಗ್ಗೆ ಇಷ್ಟ ಇರಲಿಲ್ಲ. ಬಾಕಿ ಅವನನ್ನ ಪ್ರೀತಿಸ್ತಾ ಅಲ್ಲ ಮದುವೆ ಕೂಡ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಆತ ಇದರ ಸೇಡಿಗಾಗಿ ತನ್ನ ಮೇಲೆ ಈ ರೀತಿ ಹಲ್ಲೆ ಮಾಡಿದ್ದಾಗಿ ತಿಳಿಸಿದಳು. ಆಕೆಯಿಂದ ಒಂದು ವಿವರಣೆ ಕೇಳಿದ್ದ ಪೊಲೀಸರಿಗೆ ಇದು ಒಂದುದಿಂದ ಆಗಿರುವಂತಹ ಇವತ್ತಿನ ಕೆಲಸ ಸುಸ್ಪಷ್ಟವಾಗಿತ್ತು. ಅವಳನ್ನ ಪ್ರೀತಿಸಿದ್ದಾನೆ ನಿಜ, ಆದರೆ ಯಾವಾಗ ಅವಳು ಅವನ ಬೇಡಿಕೆಯನ್ನು ಮೇಲಿಂದಮೇಲೆ ನಿರಾಕರಿಸಿದರು. ಆಗ ಅವಳನ್ನು ವೇಷ ಮಾಡೋದಕ್ಕೆ ಶುರು ಮಾಡಿದ, ಅವನ ಕೊಡುವಂತ ಕಟು ನಿರ್ಧಾರ ಕೂಡ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ರಾಹುಲ್ ತನ್ನ ಭಾವನ ಮನೆಗೆ ಹೋಗಿ ಅಲ್ಲಿ ಅವಿತುಕೊಂಡಿದ್ದರು.

ಈ ಬಗ್ಗೆ ನ್ಯೂಸ್ ನಲ್ಲಿ ಸುದ್ದಿ ಓದಿ ನಂತರ ರಾಹುಲ್ ನ ಭಾವ ಹೆದರಿ ಕಂಗಾಲಾಗಿ ನೀನು ಇಲ್ಲೆ ಇದ್ರೆ ಅಪಾಯ ಬೇಗನೆ ಹೋಗಿ ಸಣ್ಣರು. ಅವರು ಹೇಗಿದ್ರೂ ಇಲ್ಲಿಗೆ ನೀನುಕೊಂಡು ಪಕ್ಕ ಅದರ ಮುಂಚೂಣಿ ನೀನೆ ಹೋಗಿ ಸರ್ ಆದ್ರೆ ಹೆಚ್ಚು ಶ್ರೀಮಂತ ಸೂಚಿಸಿದರು. ಅವರ ಸೂಚನೆ ಮೇರೆಗೆ ಅದರಿಂದ ಭಾವ ಅಂತ ರಾಹುಲ್ 2000, ಹದಿನೇಳು ರ ಜೂನ್ ಮೂರನೆ ತಾರೀಖು ತಾನೇ ಸ್ಟೇಷನ್ಗೆದಲ್ಲಿ ಸುನಿಲ್ ತಿವಾರಿ ಅವರಿಗೆ ಸರಕ್ಕನೆ ಅವರಿಗೆ ಟಾಂಗ್ ನೀಡುವ ಮುನ್ನ ರಾಹುಲ್ ತಾನು ಅಂತ ಎಲ್ಲವನ್ನೂ ಅವರಿಗೆ ಹೇಳಿ ಹಲ್ಲೆ ಯತ್ನ ಸತ್ಯವನ್ನು ಒಪ್ಪಿಕೊಂಡದಲ್ಲಿ ತಾನು ಅಡಗಿಸಿಟ್ಟಿದ್ದ.

ಆ ಚಾಕು ಹಾಗೂ ರಕ್ತಸಿಕ್ತವಾಗಿದ್ದ ಬಟ್ಟೆ ಎಲ್ಲವನ್ನು ಕೂಡ ಅವನು ತಂದು ಪೊಲೀಸರಿಗೆ ಒಪ್ಪಿಸಿ, ಅವೆಲ್ಲವನ್ನು ಭದ್ರವಾಗಿವಂತ ಮನೆಯಲ್ಲಿ ಅಡಗಿಸಿಟ್ಟಿದ್ದವನ್ನು ತಕ್ಷಣ ವಶಕ್ಕೆ ಪಡೆದ ಪೊಲೀಸ್ವನ್ನ ಮುಂದಿನ 14 ದಿನಗಳವರೆಗೂ ನ್ಯಾಯಾಂಗ ಬಂಧನದಲ್ಲಿ ಇಟ್ಟಿದ್ದರು. ಈಗ ಅವನ ಮತ್ತೆ ಇನ್ನೊಂದು ಸಲ ಯಾಕೆ ಮಾಡಿದ ವಿವರವಾಗಿ ತಿಳಿಸುತ್ತ ಹೇಳಿದಾಗ ಅವನು ಅವರು ಹೇಳಿದಂತೆ ಈ ಹಲ್ಲೆ ಯತ್ನದ ಹಿನ್ನೆಲೆ ನಿಜಕ್ಕೂ ಭಯಾನಕವಾದದ್ದೇ ಆಗಿತ್ತು. 21 ವರ್ಷ ವಯಸ್ಸಿನ ಸೋಲಿಸಿ ನ ಉತ್ತರ ಪ್ರದೇಶದ ಮೌ ಜಿಲ್ಲೆಯ ಜನಕ್ಕೂ ಭಯಾನಕವಾಗಿದೆ ಆಗಿತ್ತು.

ಇದನ್ನೂ ಕೂಡ ಓದಿ : ಇದು ಸುಳ್ಳು ಅಂತ ಪ್ರೂವ್ ಮಾಡೋಕೆ ಬಂದೋರೆಲ್ಲ ಸೋತು ಸುಣ್ಣವಾಗಿ ಕೊನೆಗೆ ನಿಜ ಅಂತ ಒಪ್ಪಿಕೊಂಡರು

21 ವರ್ಷ ವಯಸ್ಸಿನ ಸೋಲಿಸಿ ನ ಉತ್ತರ ಪ್ರದೇಶದ ಮೌ ಜಿಲ್ಲೆಯ ಜಮಾಲಪುರದ ನಿವಾಸಿಯಾಗಿದ್ದು, ಈಕೆ ತನ್ನ ಪೋಷಕರಿಗೆ ಒಟ್ಟು ಐದು ಮಕ್ಕಳ ಪೈಕಿ ಕಿರಿಯವಳಾಗಿದ್ದಳು. ಈಕೆ ತಂದೆ ಹೆಸರು ಕೈಲಾಶ್ ಪ್ರಸಾದ್. ಈಕೆ ಮನೆಯ ಕಿರಿಯ ಸದಸ್ಯರಾಗಿದ್ದು ಆಕೆ ಮೇಲೆ ತುಂಬಾ ಪ್ರೀತಿ ಇತ್ತು. ಈ ಸಿನ್ಹಾ ತಾನು 6 ವರ್ಷ ಇದ್ದಾಗಲ್ಲಿ ಗಾಯನದಲ್ಲಿ ಅದ್ಭುತ ಪ್ರತಿಭೆಯನ್ನು ತೋರ್ಪಡಿಸಿದ್ದು ಅವರಲ್ಲಿ ದಂತ ಒಂದು ಪ್ರತಿಭೆಯನ್ನು ಗಮನಿಸಿದ ಆಕೆ ಮನೆಯವರು ತನ್ನ ಆಗಿದ್ರು ಆರಂಭದಲ್ಲಿ ಆಕೆ ಭಜನೆಗಳನ್ನು ಅತ್ಯಂತ ರಾಗಬದ್ಧವಾಗಿ ಹಾಡಿದಳು. ಆ ಕೇಳಿದ ಒಂದು ಪ್ರತಿಭೆಯನ್ನು ಬೆಂಬಲ ಸಂತ ಆಕೆ ಮನೆಯವರು ಆಕೆ ಇದೇ ಕ್ಷೇತ್ರದಲ್ಲಿ ಮುಂದುವರೆದು ಹೆಚ್ಚು ಹೆಸರು.

ಉತ್ತಮ ಗಾಯಕಿ

ಕೀರ್ತಿಯನ್ನು ಸಂಪಾದಿಸಿ ಅಂತ ಆಶಿಸಿದ್ರು. ಹಳ್ಳಿಯಲ್ಲಿ ಇದ್ರೆ ಆಕೆ ಸಾಧನೆಗೆ ಅಡ್ಡಿಯಾಗಬಹುದು ಅಂತರಾಷ್ಟ್ರೀಯ ಪೂರ್ಣಲ್ಲಿದಂತ ದೊಡ್ಡ ಸೋದರ ಅಂತ ಪುಷ್ಪ ಮನೆಯಲ್ಲಿ ಅವರು ಸಿಂಹ ಇರುವುದಕ್ಕೆ ಬಯಸುತ್ತಾರೆ. ಅಲ್ಲಿ ಪುಷ್ಪ ತನ್ನ ಪತಿ ಜೊತೆ ಇದ್ದು ತಂಗಿಯನ್ನ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಳು. ಇಲ್ಲಿ ಗಾಯನದ ಕ್ಲಾಸ್‌ಗಳಿಗೆ ಸೇರಿ ಹಾಡುಗಳನ್ನು ಹಾಡನ್ನ ಕಲಿತ ಸೀನ ದಿನದಲ್ಲಿ ಮತ್ತ ಬಂದು ಗಾಯನದಲ್ಲಿ ಭದ್ರವಾದ ಹಿಡಿತವನ್ನು ಸಾಧಿಸಿದ ಆಕೆ ಅನೇಕ ಸಂಗೀತ ಕಚೇರಿ ಹಾಗೂ ಕಾರ್ಯಕ್ರಮಗಳಲ್ಲಿ ಹಾಡೋಕೆ ಶುರು ಮಾಡು ತನ್ನ ಮಾಧುರ್ಯ ಭರಿತ ಹಾಡುಗಳಿಂದಾಗಿ ಆಕೆ ಹೋದ ಕಡೆಯಲ್ಲ. ಉತ್ತಮ ಗಾಯಕಿ ಎಂಬ ಅನೇಕ ಪ್ರಶಸ್ತಿಗಳನ್ನಬಹುದು.

ಅದಕ್ಕಿಂತಲೂ ಹೆಚ್ಚಾಗಿ ಆಮದು ನಗರದ ಜನತೆಯ ಹೃದಯವನ್ನು ಗೆದ್ದಿದ್ದರು. ಅವರೆಲ್ಲ ಆಕೆ ಹಾಡನ್ನು ಗೌರವಿಸಿ, ಆಕೆಯ ಹಾಡಿಗಾಗಿ ಕಾದು ಕೂತಿದ್ದರು. ಎಷ್ಟೋ ಸ್ಪರ್ಧೆಗಳಲ್ಲಿ ಮಾತ್ರಲ್ಲಿ ಮದುವೆಗಳು ಕೂಡ ಸಿನ್ಹಾ ಹಾಡನ್ನ ಹೇಳ್ತಿದ್ರು. ವಿಷ ಕುಡಿದು 2016 ಜನವರಿಯ ಸಮಯ ಆಗ ರಾಹುಲ್ ತನ್ನ ಸೋದರನ ಮದುವೆ ಅಯ್ಯ ಭೀಮಪುರ ಎಂಬಲ್ಲಿ ನಿಶ್ಚಯವಾಗಿತ್ತು. ವರನ ತಂದೆಗೆ ತನ್ನ ಮಗಳ ಮದುವೆಯಲ್ಲಿ ಯಾರು ಉತ್ತಮವಂತ ಗಾಯಕರು ಹಾಡನ್ನು ಹೇಳಿ ಜನರನ್ನ ರಂಜಿಸಬೇಕು ಅಂತ ಬಹಳ ಆಸೆ ಇತ್ತು. ಆಗ ಸೋಲಿಸಿ ನಮ್ಮನೆ ಅಳಿಯ ಪೂರ್ವಾಂಚಲ ಎಂಬಲ್ಲಿತ್ತು. ಈ ಸೋನಿಯದು ಸುತ್ತಮುತ್ತ ಗಾಯನದಲ್ಲಿ ಪ್ರಮುಖ ಹೆಸರಾಗಿತ್ತು.

ರಾಹುಲ್ ನ ತಂದೆ ಸೋನಿ ತನ್ನ ಹಿರಿ ಮಗನ ಮದುವೆಗೆಂದುಕ್ಕೆ ಕರೆಸಿದ್ದರು. ಆಗ ಮೊದಲ ಬಾರಿಗೆ ಸಿನಿಮಾ ಪರಿಚಯ ಈ ರಾಹುಲ್‌ಗೆ ಆಗುತ್ತೆ. ಅವಳನ್ನ ನೋಡಿದ ತಕ್ಷಣ ಅವಳಿಗೆ ಮನಸೋಲುತ್ತಾನೆವನ್ನು ಕೂಡ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದ ಸಣ್ಣ ಮಟ್ಟದ ಗಾಯ ಕ ನೇ ಆಗಿ ದ್ದ ಈ ಒಂದು ವಿಧಾನದಿಂದಾಗಿ ಇಬ್ಬರ ಪರಿಚಯವಾಗಿ ಇಬ್ಬರ ನಡುವೆ ಮಾತುಕತೆ ಕೂಡ ನಡೆದಿತ್ತು. ಪರಿಚಯವಾದ ಮೊದಲ ದಿನ ಇಬ್ಬರನ್ನು ವಿನಿಮಯವಾಗಿ ಇಬ್ಬರು ಕೂಡ ಸಮಯ ಸಿಕ್ಕಾಗಲೆಲ್ಲ ಮಾತಾಡೋದಕ್ಕೆ ಶುರು ಮಾಡಿದರು. ಕ್ರಮೇಣ ಇದು ಎಲ್ಲಿಗೆ ಹೋಯ್ತು ಅಂದ್ರೆ ಅವರ ಜೊತೆ 1 ದಿನ ಮಾತನಾಡದೆ ಹೋದರೆ ಅವನಿಗೆ ಮನೋ ನಿಮ್ಮ ದಿನ ಇಲ್ಲದಂತ ಸ್ಥಿತಿ. ಅವನು ಅವನ ಹಚ್ಚಿಕೊಂಡಿದ್ದ.

ಇದನ್ನೂ ಕೂಡ ಓದಿ : Real Re Born Incident : ಇದು ಇಡೀ ಭಾರತದಲ್ಲಿ ಎಲ್ಲರನ್ನು ಅಚ್ಚರಿಗೊಳಿಸಿದ ರಿಯಲ್ ಪುನರ್ಜನ್ಮದ ಘಟನೆ

ಈ ರಾಹುಲ್ ಗಾಯಕನಾಗಿದ್ದು ಕೂಡ ಹತ್ತಿರದ ಒಂದು ಬೃಹತ್ ಆಸ್ಪತ್ರೆಯಲ್ಲಿ ಕಂಪ್ಯೂಟರ್ ಆಗಿ ಕೂಡ ಕೆಲಸ ಮಾಡುತ್ತಿದ್ದ. ಈ ಒಂದು ಸಂಗತಿ ಸಿಂಗ್ ಹಾಗು ಗೊತ್ತಿತ್ತು. ಒಂದು ಸಲ ಸಿಂಹ ತಂದೆಗೆ ಹುಷಾರಿಲ್ಲ ಇದ್ದಾಗ ಆಸ್ಪತ್ರೆ ಕೆಲಸದಲ್ಲಿದ್ದ ರಾಹುಲ್ ನ ಸಹಾಯದಿಂದ ಈಕೆ ತನ್ನ ತಂದೆಯನ್ನ ಇದೆ. ಆಸ್ಪತ್ರೆಯಲ್ಲಿ ಉತ್ತಮ ವೈದ್ಯರ ಬಳಿಗೆ ಚಿಕಿತ್ಸೆಗೆ ಸೇರಿಸ, ಅದಕ್ಕೆ ಅವನನೆರವಂಡ ಹೊಡೆದಿದ್ದು ಮೊದಲೇ ಅವಳಲ್ಲಿ ಅನುರಕ್ತನಾಗಿದ್ದ. ಅವನು ಇದಕ್ಕೆ ಸಮ್ಮತಿಯನ್ನು ಕೊಟ್ಟು ಸಹಾಯಕ್ಕೆ ಮುಂದಾಗಿದ್ದ. ಅವರಿಂದಾಗಿ ಅವಳ ತಂದೆಯಲ್ಲಿ ಬೆಸ್ಟ್ ಸಿಕ್ಕಿ ಅವರು ಸುಧಾರಿಸಿಕೊಂಡಿದ್ದರು. ಇದರಿಂದಾಗಿ ಸಿಂಹ ತಂದೆ ಕೈಲಾಶ ಸಾಗು ಇತರ ಆತನ ಕುಟುಂಬ ಪರಿವಾರದವರು ಕೂಡ ಒಂದು ರಾಹುಲ್ ನ ಮೇಲೆ ಉತ್ತಮ ಅಭಿಪ್ರಾಯ ಮೂಡುವಂತೆ.

ಈತ ಅವರ ಮನೆಗೆ ಅವಳನ್ನ ಕಾಣೋದಿಕ್ಕೆ ಆಗಾಗ ಬಂದು ಹೋಗುತ್ತಿದ್ದ. ಈ ಸೋಲು ಜೊತೆ ಅವನ ಸ್ನೇಹ ಸಲುಗೆ ಎಷ್ಟು ಹೆಚ್ಚಾಗಿತ್ತೆಂದ್ರೆ ಅವನು ಆಗಾಗ ಅವರ ಗಾಯನದ ಶೋಗಳೂ ಕೂಡ ಹೋಗಿದ್ದರು. ಅದೇ ಅವರ ಜೊತೆ ವೇದಿಕೆ ಹಂಚಿಕೊಂಡು ಹಾಡ್ತಾ ಕೂಡ ಇದ್ದ. ಯಾವಾಗದೊಂದಿಗೆ ಈ ವಿಧದ ಒಡನಾಟ ಹಾಗೂ ಆಪ್ತತೆ ಹೆಚ್ಚಾಯಿತು. ಆಗ ಸಿಂಹ ಕೂಡ ಅವರ ಜೊತೆ ಯಾವುದೇ ಮುಚ್ಚುಮರೆ ಇಲ್ಲದೆ ಅತ್ಯಂತ ಒಂದಾಗಿ ಮಾತನಾಡೋದಕ್ಕೆ ಓಡಿಸೋದಕ್ಕೆ ಶುರು ಮಾಡಿದ್ದು ಇಬ್ಬರನ್ನು ಒಂದು ಉತ್ತಮ ಸ್ನೇಹದ ಸಂಕೇತ ಮಾತ್ರ ಆಗಿತ್ತು. ಆದ್ರೆ ಇದನ್ನ ರಾಹುಲ್ ತಪ್ಪಾಗಿ ಸ್ವೀಕರಿಸಿದ ಅವರು ಈ ಮೊದಲೇ ಅವನ ಗುಟ್ಟಾಗಿ ಒಳಗೊಳಗೆ ಲವ್ ಮಾಡ್ತಿದ್ದ.

ಬೆಸ್ಟ್ ಫ್ರೆಂಡ್

ಆದರೆ ಅವಳು ಅವನ ಯಾವತ್ತು ಆ ರೀತಿ ನೋಡಲಿಲ್ಲ. ಅವಳ ಬೆಸ್ಟ್ ಫ್ರೆಂಡ್ ಮಾತ್ರ ಆಗಿದ್ದ. ಆದರೆ ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಅವನು ಅವಳ ಮನಸ್ಸಲ್ಲಿ ನಿಲ್ಲುವಂಥ ಸ್ಥಾನವನ್ನ ಸರಿಯಾಗಿ ಗ್ರಹಿಸಿ. 2016, ಜೂನ್ ನಲ್ಲಿ ಒಮ್ಮೆ ದುರಂತ ಅವರ ಮನೆಗೆ ನೇರ ಬಂದು ತಾನುಸಿ ನನ್ನ ತುಂಬಾ ಪ್ರೀತಿಸ್ತಿದೀನಿ. ಅವನನ್ನೇ ಮದುವೆ ಆಗ್ತೀನಿ ಅಂತ ಹೇಳಿದ. ಅವನ ಮಾತಿನಿಂದ ಮನೆಯಲ್ಲಿ ಕೂಡಿಹಾಕಿ ಒಳಗಾಗಿದ್ರು. ಯಾಕಂದ್ರೆ ಅವರು ಯಾರು ಕೂಡ ಅವನಿಂದ ಇದನ್ನ ನಿರೀಕ್ಷೆ ಮಾಡಿರಲಿಲ್ಲ ಹಾಗೂ ತಮ್ಮ ಮಗನ ಅವರಿಗೆ ಕೊಡುವ ಬಗ್ಗೆ ಕೂಡ ಯೋಚಿಸ ಇರಲಿಲ್ಲ. ಹೀಗಾಗಿ ಅವನ ಪ್ರೀತಿ ಹಾಗೂ ವರ್ತನೆ ಯಾಕೋ ಅವನಿಗೆ ಸರಿ ಕಾಣಲಿಲ್ಲ.

ಆ ಒಂದು ಕ್ಷಣ ಅವನು ಅವನು ಏನು ಹೇಳಿದಕ್ಕೆ ಹೆಚ್ಚುತ್ತಿದೆ. ಈ ಒಂದು ವಿಷಯದ ಬಗ್ಗೆ ಈಗ ಬೇಡ. ಮುಂದೆ ಯಾವಾಗ್ಲಾದ್ರು ಚರ್ಚೆ ಮಾಡೋಣ ಈ ಒಂದು ವಿಶ್ವ ಬಿಡು ಅಂತ ಹೇಳಿದ್ರು ಅವ್ರು ಮಗಳಿಗೆ ಕರೆ ಮಾಡಿ ಒಂದು ವಿಷಯವನ್ನು ಹೇಳಿದಾಗ ಅವರು ಕೂಡ ತಂದೆ ಮಾತುಗಳನ್ನು ಕೇಳಿ ಶಾಕ್ ಇ ಒಳಗಾಗಿದ್ದು ಅವರು ಆಗ ರಾಹುಲ್ನ್ನ ಭೇಟಿಯಾಗಿ ನಾನು ನಿನ್ನನ್ನ ಕೇವಲ ಒಬ್ಬ ಸ್ವಚ್ಛ ಹೃದಯದಕೇಯಾಗಿ ಮಾತ್ರ ಸ್ವೀಕರಿಸಿದಿಂದ ಕ್ಲಿಯರ್ ಆಗಿ ಹೇಳಿದ್ರು. ಅದನ್ನ ಬಿಟ್ಟು ಲವ್ ಮದುವೆ ಇಂತಹ ಯಾವುದೇ ಯೋಚನೆ ಬೇಡ ಅಂತ ಯೋಜನೆಗಳು ಏನಾದ್ರೂ ನಿನ್ನಲ್ಲಿದ್ದರೆ ಅದನ್ನು ತೆಗೆದು ಹಾಕಿ ನಮ್ಮ ಸ್ನೇಹಕ್ಕೆ ಬೆಲೆ ಕೊಟ್ಟು ಸ್ನೇಹಿತನಾಗಿ ಮಾತ್ರ ಜೊತೆ ಇರು ನನಗಂತೂ ನಿನ್ನ ಲವ್ ಮಾಡುವ ಮದುವೆಗೂ ಬಗ್ಗೆ ಕಿಂಚಿತ್ತು ಕೂಡ ಆಶಯವಿಲ್ಲ ಅಂತ ಸಿಂಹ ಅತ್ಯಂತ ಸ್ಪಷ್ಟವಾಗಿ ಅವರಿಗೆ ತಿಳಿಸಿದರು.

ಇದನ್ನೂ ಕೂಡ ಓದಿ : ಅಯ್ಯೋ ದೇವ್ರೆ ಹೀಗೂ ಉಂಟೆ ಈ ಜಗತ್ತಲ್ಲಿ ಇನ್ನು ಏನೇನು ನಡೆಯುತ್ತೆ ಭಗವಂತ

ಇದನ್ನು ಕೇಳಿದ ಬಳಿಕ ರಾಹುಲ್ ನ ಮನಸ್ಸು ಒಡೆದು ಹೋಯಿತು. ಅವನು ಅವಳಿಂದ ಈ ಬಗ್ಗೆ ತಿರಸ್ಕಾರವನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೆ ರಾಹುಲ್ ಈ ಮಾತುಗಳಿಂದ ಅತ್ಯಂತ ಹತಾಶನಾಗಿ ಹೋದವನು. ಆ ಕ್ಷಣದಲ್ಲಿ ಏನು ಕೂಡ ಹೇಳಿಲ್ಲ. ಮನೆಗೆ ಹಿಂದಿರುಗಿದ ಬಳಿಕ ಅವನು ಯೋಚಿಸಿದವನಿಗೆ ಅವಳನ್ನ ಕಳೆದುಕೊಳ್ಳೋಕೆ ಇಷ್ಟ ಇರಲಿಲ್ಲ ತನ್ನ ಮೇಲೆ ಅವಳಿಗೆ ಅಂತ ಒಲವಿನ ಭಾವನೆಗಳು ಇಲ್ಲ ಎಂಬ ವಿಷಯವನ್ನು ಅವನ ಒಂದೇ ಸಮ ಕುಣಿಯೋದಕ್ಕೆ ಶುರುಮಾಡಿತು.

ಆಗ ಅವರಿಗೆ ಕರೆ ಮಾಡಿದ್ದ. ಆದರೆವನ್ನು ನೋಡಿ ಅವನ ಕರೆಯನ್ನ ಸ್ವೀಕರಿಸಿಲ್ಲ. ಅವರು ಪದೇ ಪದೇ ಕರೆ ಮಾಡುತ್ತಲೇ ಇದ್ದ. ಆದರೆ ಅವಳು ಒಂದು ಮಾತನಾಡೋದಕ್ಕೆ ಇಷ್ಟಪಡೋದಿಲ್ಲ. ಅವಳು ಅವನ ಕರೆಯನ್ನು ಸ್ವೀಕರಿಸುವ ಇಚ್ಛೆ ಹೋದರೂ ಕೂಡ ಇವರು ಮಾತ್ರ ಅವರಿಗೆ ಕರೆ ಮಾಡಿದ್ದನ್ನ ಬಿಡಲಿಲ್ಲ. ಒಂದು ಸಲ ಕರೆ ಸ್ವೀಕಾರ ಮಾಡಿದವರು ತನಗೆ ಜತೆ ಮಾತಾಡೋಕೆ ಇಷ್ಟ ಇಲ್ಲ ಅಂತ ಹೇಳಿದ್ರು. ಆಗ ರಾಹುಲ್ ಆಕೆಗೆ ಕ್ಷಮೆ ಯಾಚಿಸಿ ನನಗೆ ಸ್ವಲ್ಪ ಹಣದ ಅವಶ್ಯಕತೆ ಇದೆ. ನೀನು ಅದನ್ನ ಕೊಟ್ರೆ ಸಹಾಯ ಆಗುತ್ತೆ ನಾನು ಆದಷ್ಟು ಬೇಗ ನಿಮಗೆ ಅದನ್ನ ಹಿಂದಿಗಿಂತ ಹೇಳಿದ ಒಂದು ಮಾತನ್ನು ಕೇಳಿದ ಸಿಂಹ ಅವನಿಗೆ ಏನು ಕೂಡ ಪ್ರತಿಕ್ರಿಯೆ ಕೊಡದೆ ಕರೆಯನ್ನು ಕಟ್ ಮಾಡಿದಳು.

ಅವಳನ್ನ ಈ ರೀತಿ ದೂರ ಮಾಡಿದ್ದು ಅವನಿಗೆ ಇಷ್ಟ ಆಗ್ಲಿಲ್ಲ. ಒಂದು ಹೆಣ್ಣು ಈ ಬಗ್ಗೆ ಅಸಡ್ಡೆ ತೋರಿದ ನಿಜವಾದ ಪುರುಷನಾದವನು ಅವಳಿಗೆ ಮತ್ತೆ ಯಾವತ್ತೂ ಕೂಡ ತೊಂದರೆ ಕೊಡಬಾರದು. ಆದರೆ ರಾಹುಲ್ ಈ ಒಂದು ವಿಷ್ಯವಾಗಿ ತುಂಬಾ ಡಿಸ್ಟರ್ಬ್ ಆಗಿದ್ದ ಅವಧಿಯಲ್ಲಿ ಅವರ ಬಗ್ಗೆ ಇದ್ದ ಪ್ರೀತಿ ಈಗ ದ್ವೇಷವಾಗಿ ತ್ರಿ ಇತ್ತು. ಆಕೆ ಅವಳ ಮಾಧುರ್ಯಭರಿತ ದನಿಯ ಬಗ್ಗೆ ತುಂಬಾ ಗೌರವ ಪಡ್ತಾಳೆ. ಹಾಗಾಗಿ ಅವಳ ದನಿಯನ್ನೇ ಕಸಿದುಕೊಂಡರೆ ಆಗ ಅವರಲ್ಲಿರುವಂತಹ ಅಹಂಕಾರ ದೂರ ಆಗುತ್ತೆ ಅಂತ ಯೋಚಿಸುತ್ತ ರಾಹುಲ್ ಅವರ ಕತ್ತಿನ ಸೇರೋದಕ್ಕೆ ಕಾತರನಾಗಿದ್ದ.

ಇದನ್ನೂ ಕೂಡ ಓದಿ : Manish : ಎತ್ತ ಸಾಗುತ್ತಿದೆ ಸಮಾಜ ಮಗಳನ್ನೇ ತಾಯಿಯೇ ತಂಗಿಯನ್ನ ಅಣ್ಣನೇ ಈ ರೀತಿ ಮಾಡ್ತಾರೆ ಅಂದ್ರೆ ಏನು ಹೇಳೋದು

ಅವನಿಗೆ ಅವಳು ಎಲ್ಲಿದ್ದಾಳೆ? ಎಲ್ಲಿಗೆ ಹೋಗ್ತಾರೆ, ಏನು ಮಾಡ್ತಾರೆ ಎಂಬೆಲ್ಲ ಸಂಗತಿ ಬಗ್ಗೆ ಕೂಡ ಚೆನ್ನಾಗಿ ಗೊತ್ತಿತ್ತು. ಅವತ್ತು 2016 ರ ಜೂನ್ 27 ತಾರೀಖು ಅವರು ವಾರಣಾಸಿಯಲ್ಲಿ ತನ್ನ ಸಾವನ್ನು ಎಂಬ ಅಮ್ಮಂದಿರ ಶೂಟಿಂಗ್‌ಗೆ ಹೋಗಿದ್ದು ಈ ಬಗ್ಗೆ ಗೊತ್ತಿದ್ದವನು ಚಾಕುವನ್ನು ಹಿಡಿದು ಯಾರಿಗೂ ಗೊತ್ತಾಗದ ರೀತಿಯಲ್ಲಿ ಅವರಿಗಿಂತ ಮನೆ ಕೆಳಗೆ ಒಂದು ಹಾಕಿ ಕುಳಿತಿದ್ದ. ಅವತ್ತು ಅಗಲೀಕರಣ ಹೋಗಿ ಗಾಢ ಕತ್ತಲು ಆವರಿಸಿದ್ದರಿಂದ ಅವನ ಕೆಲಸವನ್ನು ಇನ್ನಷ್ಟು ಸುಲಭವಾಗುವಂತೆ ಮಾಡಿತು. ರಾತ್ರಿ ಸುಮಾರು ಒಂಬತ್ತು ವರೆಗೆ ಮನೆಯಿಂದ ಆತುರಾತುರವಾಗಿ ಹೊರಟು ಅಂತ ಅವನ ಆ ಗಾಢ ಕತ್ತಲಲ್ಲಿ ಹಿಂಬಾಲಿಸಿದ ರಾಹುಲ್ ಅವರ ಮನೇಲಿ ಅವಳ ಕತ್ತು ಹಾಗೂ ಇತರ ಕಡೆ ಚಾಕುವಿನಿಂದ ಸಾಕಷ್ಟು ಕಡೆ ಹಲ್ಲೆ ಮಾಡಿದ.

ಆಗ ಜನ ಎಲ್ಲಾ ಸೇರಿ ಅವನು ಇದು ಕೂಡ ಅವರಿಂದ ತಪ್ಪಿಸಿಕೊಂಡು ಬಂದ ರಾಹುಲ್ ಮತ್ತೆ ಪೊಲೀಸರಿಗೆ ತಾನೇ ಸರಿನಾಗಿ ಎಲ್ಲ ವಿಷಯವನ್ನು ಕೂಡ ವಿವರವಾಗಿ ತಿಳಿಸಿದ. ಈತ ಮಾಡಿದಂತಹ ಒಂದು ಕೃತ್ಯಕ್ಕಾಗಿ ಕೋರ್ಟ್ ಆತನಿಗೆ ಜೀವಾವಧಿ ಶಿಕ್ಷೆಯಿಂದ ಪ್ರಕಟಿಸಿತು. ಅದೃಷ್ಟವಶಾತ್ ಸೀನ್ ಹಾಗೆ ಪ್ರಾಣಾಪಾಯವೇನೂ ಸಂಭವಿಸಿಲ್ಲ. ಅವಳು ಆ ಹಳೆಯ ಹಳ್ಳಿಯಿಂದ ಸಂಪೂರ್ಣ ಚೇತರಿಸಿಕೊಂಡು ಇವತ್ತು ಕೂಡ ತನ್ನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತ ಮುಂದುವರಿದಿದ್ದಾಳೆ. ವೀಕ್ಷಕರ ಇದಿಷ್ಟು ಒಂದು ಸೈಡ್ ಲವ್ ನಿಂದ ಆಗಬಹುದಾದ ಅಪಾಯ ಹೇಗಿರುತ್ತೆ ಎಂಬ ಬಗ್ಗೆ ನೀವು ಈ ವಿಡಿಯೋದಲ್ಲಿ ತಿಳಿದುಕೊಂಡ್ರಿ. ಇನ್ನು ಈ ಒಂದು ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply