UAE Jobs : ಯುಎಇಯಲ್ಲಿ ಉದ್ಯೋಗಾವಕಾಶ : ಅರ್ಜಿ ಆಹ್ವಾನ.! ಅರ್ಜಿ ಸಲ್ಲಿಸುವುದು ಹೇಗೆ.?

UAE Jobs : ಯುಎಇಯಲ್ಲಿ ಉದ್ಯೋಗಾವಕಾಶ : ಅರ್ಜಿ ಆಹ್ವಾನ.! ಅರ್ಜಿ ಸಲ್ಲಿಸುವುದು ಹೇಗೆ.?

UAE Jobs : ನಮಸ್ಕಾರ ಸ್ನೇಹಿತರೇ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ (ಕೆಎಸ್‌ಡಿಸಿ) ಅಧೀನದಲ್ಲಿ ಬರುವ ಅಂತ‌ರ್ ರಾಷ್ಟ್ರೀಯ ವಲಸಿಗರ ಕೇಂದ್ರ ಮುಖಾಂತರ ಗಲ್ಫ್ (UAE) ದೇಶದಲ್ಲಿ ಸ್ಟೀಲ್ ಫಿಕ್ಸರ್, ಮೇಸ್ತ್ರಿ ಕಾರ್ಪೆಂಟರ್, ಅಲ್ಯುಮಿನಿಯಂ ಫ್ಯಾಬ್ರಿಕೆಟರ್, ಫರ್ನಿಚರ್ ಕಾರ್ಪೆಂಟರ್, ಫರ್ನಿಚರ್ ಪೈಂಟರ್, ಪ್ಲಂಬರ್, ಎಸಿ ಟೆಕ್ನಿಷಿಯನ್, ಡಕ್ಟ್‌ಮ್ಯಾನ್, ಹೆಲ್ಪರ್ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿ ಕೊಳ್ಳಲಾಗುತ್ತಿದೆ. ಇದನ್ನೂ ಕೂಡ ಓದಿ : KSRTC Recruitment 2024 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ 3000ಕ್ಕೂ ಅಧಿಕ … Read more

Cibil Score : ಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಾ.? ಸಿಬಿಲ್ ಸ್ಕೋರ್ ಟೆನ್ಶನ್ ಬಿಡಿ – ಇಲ್ಲಿದೆ ಜಾಸ್ತಿ ಮಾಡುವ ಟ್ರಿಕ್ಸ್

How to increase cibil score

Cibil Score : ನಾವೆಲ್ಲರೂ ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತೇವೆ, ಆದರೆ ನಾವು ಸಾಮಾನ್ಯವಾಗಿ ಅವುಗಳ ಕ್ರೆಡಿಟ್ ಅರ್ಹತೆಯ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲ. ಕ್ರೆಡಿಟ್ ಕಾರ್ಡ್ ಬಳಸುವುದು ಎಂದರೆ ನಾವು ಕ್ರಿಕೆಟ್ ಸ್ಕೋರ್‌ಗೆ ಸಮಾನ ಗಮನ ನೀಡಬೇಕು. ಇಂದಿನ ಲೇಖನದಲ್ಲಿ, ಈ ಕ್ರೆಡಿಟ್ ಸ್ಕೋರ್‌ನ ಎಲ್ಲಾ ಪ್ರಯೋಜನಗಳ ಬಗ್ಗೆ ನೀವು ಕಲಿಯುವಿರಿ. ಕ್ರೆಡಿಟ್ ಸ್ಕೋರ್(Credit Score) ಎಂದರೇನು.? ನಿಮ್ಮ ಕ್ರೆಡಿಟ್ ಸ್ಕೋರ್(Credit Score) ಅತ್ಯುತ್ತಮ ಸ್ಥಿತಿಯಲ್ಲಿ ಸಾಲವನ್ನು ಮರುಪಾವತಿ ಮಾಡುವ ನಿಮ್ಮ ಸಾಮರ್ಥ್ಯದ ಅಳತೆಯಾಗಿದೆ. ಸಿಬಿಲ್ ಸ್ಕೋರ್(Cibil … Read more

Pan Card : ಪಾನ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು.? ಇಲ್ಲಿದೆ ಸಂಪೂರ್ಣ ಮಾಹಿತಿ

Pan Card : ಪಾನ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು.? ಇಲ್ಲಿದೆ ಸಂಪೂರ್ಣ ಮಾಹಿತಿ

Pan Card : ಪಾನ್‌ ಕಾರ್ಡ್ ಎಂಬುವುದು ಭಾರತದ ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುವ ಹತ್ತು ಅಂಕೆಗಳುಳ್ಳ ಶಾಶ್ವತ ಗುರುತಿನ ಪುರಾವೆಯಾಗಿದೆ. ಇದು ಮಾರಾಟ, ಖರೀದಿ, ಹಣಕಾಸಿನ ವಹಿವಾಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಿದೇಶಕ್ಕೆ ಹೋಗುವವರಿಗಂತೂ ಪಾನ್‌ ಕಾರ್ಡ್ ಅಗತ್ಯ ದಾಖಲೆಗಳಲ್ಲೊಂದಾಗಿದೆ. ಹಾಗಾದರೆ ಒಂದು ವೇಳೆ ಪಾನ್‌ ಕಾರ್ಡ್ ಕಳೆದು ಹೋದಲ್ಲಿ ಏನು ಮಾಡಬೇಕು? ಬದಲಿ ಪಾನ್ ಪಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ. ಇದನ್ನೂ ಕೂಡ ಓದಿ : PMFBY Scheme : ಈ ಯೋಜನೆ … Read more

Ration Card Updates : ನಿಮ್ಮ ರೇಷನ್ ಕಾರ್ಡ್ ನಲ್ಲಿ ಇದನ್ನ ಮಾಡಿಸಿಕೊಳ್ಳಿ – ಒಂದಷ್ಟು ಬದಲಾವಣೆ ಹಾಗು ಕೊನೆಯ ಅವಕಾಶ.!

Ration Card Updates : ನಿಮ್ಮ ರೇಷನ್ ಕಾರ್ಡ್ ನಲ್ಲಿ ಇದನ್ನ ಮಾಡಿಸಿಕೊಳ್ಳಿ - ಒಂದಷ್ಟು ಬದಲಾವಣೆ ಹಾಗು ಕೊನೆಯ ಅವಕಾಶ.!

Ration Card Updates : ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರಿಗೆ ಆಹಾರ, ನಾಗರಿಕ ಸರಬರಾಜು ಇಲಾಖೆ ಮಹತ್ವದ ಸೂಚನೆಯೊಂದನ್ನು ಹೊರಡಿಸಿದೆ. ಹೊಸ ಮತ್ತು ಹಳೆ ಕಾರ್ಡ್ ಹೊಂದಿರುವವರು ಇದನ್ನು ಮಾಡಲು ತಿಳಿಸಲಾಗಿದ್ದು, ಕೊನೆಯ ಅವಕಾಶ ನೀಡಿದೆ. ಇದನ್ನು ತಪ್ಪಿದಲ್ಲಿ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಪ್ರಿ ಸ್ಕ್ರೀಮ್ ಬಂದ್ ಆಗುವ ಸಾಧ್ಯತೆ ಇದೆ. ಜೊತೆಗೆ ಪಡಿತರ ಚೀಟಿ ಕೂಡ ಲಾಕ್ ಆಗುವ ಸಾಧ್ಯತೆ ಇದೆ. ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಆಹಾರ, ನಾಗರಿಕ ಸರಬರಾಜು … Read more

ICF Recruitment 2024 : 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್ ಹಾಗು ಟೆಕ್ನಿಷಿಯನ್ ಉದ್ಯೋಗಗಳಿಗೆ ಅರ್ಜಿ ಆಹ್ವಾನ

ICF Recruitment 2024 : 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್ ಹಾಗು ಟೆಕ್ನಿಷಿಯನ್ ಉದ್ಯೋಗಗಳಿಗೆ ಅರ್ಜಿ ಆಹ್ವಾನ

ICF Recruitment 2024 : ನಮಸ್ಕಾರ ಸ್ನೇಹಿತರೇ, ಎಸ್ಎಸ್ಎಲ್ ಸಿ ಪಾಸಾದ ವಿದ್ಯಾರ್ಥಿಗಳಿಗೆ ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್, ಟೆಕ್ನಿಷಿಯನ್ ಉದ್ಯೋಗಗಳು ಖಾಲಿಯಿದ್ದು, ಅಂತಹ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾಗುವ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ. ICF Recruitment 2024 ಇಂಟಿಗ್ರಲ್ ರೈಲ್ವೆ ಕೋಚ್ ಫ್ಯಾಕ್ಟರಿಯು(ICF Recruitment 2024) ಸಾಂಸ್ಕೃತಿಕ ಕೋಟಾದ ಅಡಿಯಲ್ಲಿ ಬರುವ ಜೂನಿಯರ್ ಕ್ಲರ್ಕ್, ಟೆಕ್ನಿಷಿಯನ್ … Read more

Vijayakanth : ಮಾನವೀಯತೆ ಮರೆತ್ರಾ ದೊಡ್ಡ ಸ್ಟಾರ್ ನಟರು ವಿಜಯ್ ಕಾಂತ್ ನೋಡಲು ಯಾರೆಲ್ಲ ಬರಲಿಲ್ಲ ಗೊತ್ತಾ.?

Do you know who all the big star actors did not come to see Vijay Kant when humanity was forgotten

Vijayakanth : ಮೊನ್ನೆಯಷ್ಟೇ ತಮಿಳಿನ ಖ್ಯಾತ ನಟ ಹಾಗೂ ಹಿರಿಯ ನಟ ದಿಗಂತ್ ವಿಜಯಕಾಂತ್ ಅವರು ಅನಾರೋಗ್ಯದ ನಿಮಿತ್ತ ವಿಧಿವಶರಾದರು. ಇವರನ್ನು ಕನ್ನಡಕ್ಕೆ ರಜನಿಕಾಂತ್ ಕಮಲ್ ಹಾಸನ್ ಥರದ ದಿಗ್ಗಜ ನಟರೇ ಬಂದು ಹೋದರು. ಆದರೆ ಇತರ ಎಷ್ಟೋ ಸ್ಟಾರ್ ನಟರು ಅವರ ಕೊನೆ ದರ್ಶನಕ್ಕೆ ಬರಲಿಲ್ಲ. ನಟ ವಿಜಯ್ ತಡವಾಗಿ ಬಂದರು ಎಂಬ ಕಾರಣಕ್ಕೆ ಆಕ್ರೋಶಗೊಂಡ ಅಂತ ಯಾರು ಅವರ ಮೇಲೆ ಚಪ್ಪಲಿ ಎಸೆದು ಇತ್ತೀಚಿಗೆ ಬಹುದೊಡ್ಡ ನ್ಯೂಸ್ ಆಗಿತ್ತು. ತಮಿಳು ಚಿತ್ರರಂಗದ ಅನೇಕ ನಟರು … Read more

Car Crash : ಆ ಕಾರು ಡಿಕ್ಕಿಯಲ್ಲಿ ಮಹತ್ತರ ಸುಳಿವು ಸಿಕ್ಕಿದ್ದರೂ ಕೂಡ ಕೊನೆಯಲ್ಲಿ ಆಗಿದ್ದು ಮಾತ್ರ ನಿಜಕ್ಕೂ ದಂಗಾಗಿಸುತ್ತೆ.!

ಆ ಕಾರು ಡಿಕ್ಕಿಯಲ್ಲಿ ಮಹತ್ತರ ಸುಳಿವು ಸಿಕ್ಕಿದ್ದರೂ ಕೂಡ ಕೊನೆಯಲ್ಲಿ ಆಗಿದ್ದು ಮಾತ್ರ ನಿಜಕ್ಕೂ ದಂಗಾಗಿಸುತ್ತೆ.!

Car Crash : ಅಲ್ಲಿ ಅವತ್ತು ಎಂದಿನಂತೆ ಆ ಯುವತಿ ಬೆಳಗ್ಗೆ ಎದ್ದು ರೆಡಿಯಾಗಿ ತನ್ನ ಕಚೇರಿಗೆ ಹೋಗ್ತಾಳೆ. ಆದ್ರೆ ಡೆಲ್ಲಿ ಸರಿಯಾದ ಸಮಯಕ್ಕೆ ಆಫೀಸ್ ಅನ್ನು ತಲುಪಿಸುವಂತ ಇವತ್ತು ಇವತ್ತು ಕಛೇರಿಗೆ ರಿಲೀಸ್ ಆಗೋದೇ ಇಲ್ಲ. ಈ ಬಗ್ಗೆ ದೂರು ಬಂದಾಗ ಸುಮಾರು 50 ದಿನಗಳ ಕಾಲ ಪೊಲೀಸ್ ಆಗಿದ್ದು ಬಾಕಿ ಎಲ್ಲೂ ಪತ್ತೆಯಾಗಿಲ್ಲ. ಆದರೆ ಅಲ್ಲಿ ಸಿಕ್ಕಂತಹ ಕಾರ್ನರ್ ಅಲ್ಲಿ ಆ ಯುವತಿಯ ಕಣ್ಮರೆ ಬಗ್ಗೆ ಒಂದು ಮಹತ್ವದ ಸಾಕ್ಷಿಗಳು ಸಿಗುತ್ತವೆ. ಯಾರು ಆ … Read more

ನಾನು ಅವಳಲ್ಲ ಅವನು ಮಾಡಿದ ಕೆಲಸಕ್ಕೆ ತಮಿಳುನಾಡೇ ಬಿಚ್ಚಿ ಬಿತ್ತು.. ಅಷ್ಟಕ್ಕೂ ಆಗಿದ್ದೇನು ಗೊತ್ತಾ.?

ನಾನು ಅವಳಲ್ಲ ಅವನು ಮಾಡಿದ ಕೆಲಸಕ್ಕೆ ತಮಿಳುನಾಡೇ ಬಿಚ್ಚಿ ಬಿತ್ತು

ನಮಸ್ಕಾರ ವೀಕ್ಷಕರೇ, ಇವತ್ತಿನ ಈ ಒಂದು ಲೇಖನದಲ್ಲಿ ಒಂದು ವಿಚಿತ್ರ ಸ್ಟೋರಿ ಬಗ್ಗೆ ತಿಳಿದುಕೊಳ್ಳಲಿದ್ದೀರಿ. ಈ ಒಂದು ಘಟನೆ ನಡೆದಿರೋದು ತಮಿಳುನಾಡಲ್ಲಿ. 2023 ರ ಡಿಸೆಂಬರ್ ಇಪ್ಪತ್ಮೂರನೇ ತಾರೀಖು ಅವತ್ತು ಶನಿವಾರ ನಂದಿನಿ ಅವರದು ಫೋನ್ ಬರುತ್ತೆ. ಫೋನ್ ಮಾಡಿದ್ದ ವ್ಯಕ್ತಿ ಆಕೆಯ ಸ್ನೇಹಿತನ ದಂತ ವೈದ್ಯರಲ್ಲಿ ಇಬ್ಬರು ಬಾಲ್ಯದಿಂದಲೂ ಉತ್ತಮ ಗೆಳೆಯ ಗೆಳತಿಯರು ಕೆಲ ದಿನಗಳಿಂದ ಇಬ್ಬರಲ್ಲೂ ಮನಸ್ತಾಪ ಉಂಟಾಗಿತ್ತು. ವೆಟ್ರಿಮಾರನ್ ಈ ನಂದಿನಿ ಜೊತೆ ಜಗಳ ಮಾಡಿಕೊಂಡಿದ್ದ. ಆದ್ದರಿಂದ ನಂದಿನಿ ಕೂಡ ಬೇಜಾರಾಗಿ ಒಂದು … Read more

Manish : ಎತ್ತ ಸಾಗುತ್ತಿದೆ ಸಮಾಜ ಮಗಳನ್ನೇ ತಾಯಿಯೇ ತಂಗಿಯನ್ನ ಅಣ್ಣನೇ ಈ ರೀತಿ ಮಾಡ್ತಾರೆ ಅಂದ್ರೆ ಏನು ಹೇಳೋದು

Where is our society going?

Manish : ನಮಸ್ಕಾರ ಸ್ನೇಹಿತರೇ, ಸ್ವಾರ್ಥದ ಈ ಸಮಾಜದಲ್ಲಿ ನಡೆಯುವಂತಹ ಕೆಲ ದಯನೀಯ ಹಾಗು ದಾರುಣ ಕೃತಿಗಳನ್ನು ಗಮನಿಸಿದರೆ ನಾವು ಎಂಥ ಕ್ರೂರ ಸಮಾಜದಲ್ಲಿ ಜೀವಿಸುತ್ತಿದ್ದೇವೆ ಅಂತ ಅನ್ಸುತ್ತೆ. ಇವತ್ತು ನಾವು ಚರ್ಚೆ ಮಾಡೋಕೆ ಹೊರಟಿರುವ ಈ ಕೇಸ್ ಕೂಡ ಅಂತದ್ದೇ ಒಂದು ಇದೊಂದು ಕೌಟುಂಬಿಕ ನರಮೇಧ ಅಥವಾ ಹತ್ಯಾಕಾಂಡದ ಪ್ರಕರಣ ಬಹಳ ಇತ್ತೀಚೆಗೆ ಅಂದ್ರೆ ಇದೇ ನವೆಂಬರ್‌ನಲ್ಲಿ ನೋಯ್ಡಾದ ಫೋರ್ಟಿಸ್ ನಲ್ಲಿ ನಡೆದಂತಹ ಒಂದು ಭಯಾನಕ ಘಟನೆ ಅಲ್ಲಿಯ ಜನರನ್ನ ದಿಗ್ಭ್ರಮೆಗೊಳಿಸಿತು. ಇಲ್ಲಿ ತನ್ನದೇ ಪರಿವಾರದವರು … Read more

Most Mystery Book : ಈ ಪುಸ್ತಕದಲ್ಲಿ ಏನಿದು ಅಂತ ಡಿಕೋಡ್ ಮಾಡೋಕೆ ಹೋದವರೆಲ್ಲ ತಮ್ಮ ಜೀವನದ ಸಮಯವನ್ನೆಲ್ಲಾ ಹಾಳು ಮಾಡಿಕೊಂದರು

Most Mystery Book

Most Mystery Book : ನಮಸ್ಕಾರ ಸ್ನೇಹಿತರೇ, ಈ ಒಂದು ಲೇಖನದಲ್ಲಿ ನಾವು ಜಗತ್ತಿನಲ್ಲಿ ಅತ್ಯಂತ ವಿಚಿತ್ರ ಹಾಗೂ ನಿಗೂಢ ತಿಳಿಸುವಂತಹ ಪುಸ್ತಕ ಒಂದು ಬಗ್ಗೆ ಚರ್ಚೆ ಮಾಡಿದ್ದೇವೆ. ಇದರಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಇದೆ. ಎಲ್ಲ ಸಮಸ್ಯೆಗಳು, ಪರಿಹಾರಗಳಿವೆ. ಎಲ್ಲ ರೀತಿಯ ಔಷಧಗಳನ್ನ ತಯಾರು ಮಾಡೋದು ಹೇಗೆ ಎಂಬ ವಿವರಗಳು ಕೂಡ ಇದರಲ್ಲಿದೆ. ಮುಖ್ಯವಾಗಿ ಇದರಲ್ಲಿ ಬ್ರಹ್ಮಾಂಡದಲ್ಲಿನ ಪ್ರತಿ ನಿಗೂಢ ಕೂಡ ಉತ್ತರ ಇದೆ. ಯಾವುದಪ್ಪ ಪುಸ್ತಕ ಅಂತೀರಾ? ಅದು ಹೆಸರೇ ಒಣಮೆಣಸಿನಕಾಯಿ ಒಂದು ಕುರ್ಚಿಯನ್ನು … Read more