ಇದು ಸುಳ್ಳು ಅಂತ ಪ್ರೂವ್ ಮಾಡೋಕೆ ಬಂದೋರೆಲ್ಲ ಸೋತು ಸುಣ್ಣವಾಗಿ ಕೊನೆಗೆ ನಿಜ ಅಂತ ಒಪ್ಪಿಕೊಂಡರು

ನಮಸ್ಕಾರ ಸ್ನೇಹಿತರೇ, ತರ್ಕಕ್ಕೆ ಸಿಗದ ಸಂಗತಿಗಳು ಇಲ್ಲ ಅಂತ ವಿಜ್ಞಾನ ಹೇಳಿದ್ರು ಕೂಡ. ಅದಕ್ಕೂ ಮಿಗಿಲಾದ ಅಂತ ಹಲವು ಘಟನೆಗಳು ನಮ್ಮ ಸುತ್ತ ಅನೇಕ ಸಲ ನೀಡುತ್ತವೆ. ಇವುಗಳಲ್ಲಿ ಕೆಲವೊಂದು ಕೊನೆಗೂ ಉತ್ತರ ಸಿಗದಂತಹ ಒಟ್ಟಾಗಿನಿ ಉಳಿದು ಹೋಗ್ತವೆ ಅಂತಗಳಲ್ಲಿ ಪುನರ್ಜನ್ಮ ಅಥವಾ ಮರುಜನ್ಮದ ಸಂಗತಿ ಕೂಡ ಒಂದು. ನಾವು ಕೆಲವೇ ದಿನಗಳ ಹಿಂದೆಯಷ್ಟೇಟಿಂಗ್ ಎಂಬಾತನ ವಿಚಿತ್ರ ಅಂತ ಮೂರು ಜನ್ಮದ ಪ್ರಕರಣದ ಕುರಿತು ಇದೆ. ವೀಕ್ಷಕರಿಗೆ ಒಂದು ಕೇಸ್ ಕೂಡ ಅನೇಕ ಜನ ಅತ್ಯಂತ ಆದಂತ ವಿದೇಶಿಯರಿಂದ ಎಳೆಎಳೆಯಾಗಿ ಸ್ಟಡಿಗೆ ಒಳಗಾಗಿತ್ತು. ಆದರೂ ಕೂಡ ಇದು ಸುಳ್ಳು ಅಂತ ಅಲ್ಲಿ ಕಲ್ಪನಾ ಅಂತ ಇದನ್ನ ಯಾರೂ ಕೂಡ ನಿರೂಪಿಸ ಅದಕ್ಕೆ ಸಾಧ್ಯವಾಗಲಿಲ್ಲ.

ಇದು ಸುಳ್ಳು ಅಂತ ಪ್ರೂವ್ ಮಾಡೋಕೆ ಬಂದೋರೆಲ್ಲ ಏನಾದರು

ಇದರ ಅಧ್ಯಯನದಿಂದ ಹೊರಬಿದ್ದ ಅಂಶಗಳು ಈ ಜಗತ್ತಿನಲ್ಲಿ ನಮ್ಮತನಕ್ಕೆ ನಿಲುಕದಂತಹ ಅನೇಕ ಸಂಗತಿಗಳು ಇವೆ. ಈ ಅತಿಮಾನುಷ ಸಂಗತಿಗಳ ಮುಂದೆ ಮಾನವನ ಜ್ಞಾನ ಅತ್ಯಲ್ಪವಾದುದು ಅಂತ ತೋರಿಸಿಕೊಟ್ಟಿದ್ದು ಶಿಕ್ಷಕಿ ಸುಮಿತ್ರ ಹಾಗೂ ಶಿವ ತ್ರಿಪಾಠಿ ಕೇಳಿದ್ದರು. ಹೆಸರಾಂತ ಒಂದು ಪ್ರಕರಣ ಭಾರತದಲ್ಲಿ ಹಿಂದೊಮ್ಮೆ ತೀವ್ರ ಚರ್ಚೆಗೆ ಒಳಗಾದ ಹಾಗು ಭಾರಿ ಸಂಚಲನ ಉಂಟು ಮಾಡುವಂತ ರೋಚಕ ಪುನರ್ಜನ್ಮದ ಪ್ರಕರಣ. ಏನಿದು ಈ ವಿಚಿತ್ರ ಪ್ರಕರಣ? ಯಾರು ಈ ಸುಮಿತ್ರ ಹಾಗು ಶಿವ ತ್ರಿಪಾಠಿ ಈ ಒಂದು ವಿಚಿತ್ರ ಏನು? ಇದು ನಡೆದದ್ದು ಎಲ್ಲಿ? ಇದನ್ನ ಅಧ್ಯಯನ ಮಾಡಿದವರು ಹೇಳಿದ್ದೇನು ಎಂಬ ಮುಂತಾದ ಕುತೂಹಲಕರ ಸಂಗತಿಗಳನ್ನು.

ಈ ಮುಂದೆ ತಿಳಿಯೋಣ. ವೀಕ್ಷಕರ ಸುಮಿತ್ರ ಆಗುವ ತ್ರಿಪಾಠಿ ಇಬ್ಬರು ಕೂಡ ಬೇರೆ ಬೇರೆ ಹಿನ್ನಲೆ ಹೊಂದಿದಂತ ಯುವತಿಯರಾಗಿದ್ದರು. ಇವರಲ್ಲಿ ಒಬ್ಬರು ಒಂದು ಪ್ರತಿಷ್ಠಿತ ಹಾಗೂ ವಿದ್ಯಾವಂತ ಪರಿವಾರದವರು. ಇನ್ನೊಬ್ಬರು ಬಡ ಹಾಗೂ ಗ್ರಾಮೀಣ ಹಿನ್ನೆಲೆಯರು. ಇದರಲ್ಲಿ ಒಬ್ಬರು ಸಾವಿನ ದವಡೆಗೆ ಹೋಗಿ ಮತ್ತೆ ಬದುಕು ಅಂದ್ರೆ ಇನ್ನೊಬ್ಬರು ದುರ್ದೈವವಶಾತ್ ಬದುಕಿ ಬಾಳಬೇಕಾದವರೇ ಮೂರ್ತಿದ್ದರು. ಸುಮಿತ್ರಾ ಗೋಪಾಡಿ ಅವರ ಈ ಬದುಕು ಅವರಿಬ್ಬರ ಆತ್ಮಗಳು ಒಂದಾಗಿ ಅಂತ ಬಗ್ಗೆನೇ ಅದ್ಭುತವಾದದ್ದು. ಶಿಕ್ಷಕರು ಸುಮಿತ್ರ ಸಿಂಗ್, ಉತ್ತರ ಪ್ರದೇಶದ ಹಿತವೆಂಬ ಜಿಲ್ಲೆಯ ಹಳ್ಳಿಯೊಂದರಲ್ಲಿ ಬ್ರಾಹ್ಮಣ ಪರಿವಾರದಲ್ಲಿ ಜನನ ಅಂತ ಯುವತಿ 1000 ಒಂಭೈನೂರ 62 ರ ಆಸುಪಾಸಿನಲ್ಲಿ ಈಕೆಯ ಜನ ಆಗುತ್ತೆ.

ಇದನ್ನೂ ಕೂಡ ಓದಿ : Unbelievable Dreams : ಈ ಸಾಧು ಮಾತನ್ನು ಕೇಳಿ ಆ ಜಾಗ ಅಗೆದ ಸರ್ಕಾರಕ್ಕೆ ಎಂಥ ಶಾಕ್ ಕಾದಿತ್ತು ಗೊತ್ತಾ.?

ದೈಹಿಕ ಮತ್ತು ಮಾನಸಿಕ ಸ್ಥಿತಿ

ಹೆಚ್ಚು ಓದಲ್ಲ. ಈಕೆ ಕೆಲಸದಿಂದ ಓದಲು ಬರೆಯಲು ಬರುವಷ್ಟು ಅಕ್ಷರ ಜ್ಞಾನವನ್ನ ಪಡೆದಿದ್ದಳು. ಈಕೆ ತನ್ನ 13 ವರ್ಷ ಇದ್ದಾಗಲೇ ಜಗದೀಶ್ ಸಿಂಗ್ ಎಂಬ ವ್ಯಕ್ತಿ ಜೊತೆ ಮದುವೆ ಮಾಡಲಾಗುತ್ತೆ. ಅದರ ಫಲವಾಗಿ ಚಿಕ್ಕ ವಯಸ್ಸಿಗೆ ಈಕೆ ಒಂದು ಮಗುವಿನ ತಾಯಿ ಕೂಡ ಆಗ್ತಾಳೆ. ಸಂಸಾರದಲ್ಲಿ ಅಂತಹ ತೊಂದರೆ ಇರಲಿಲ್ಲ. 1984 ರ ಡಿಸೆಂಬರ್‌ಗೆ ಈಕೆ ಮುದ್ದಾದ ಗಂಡು ಮಗುವಿನ ತಾಯಿ ಕೂಡ ಆಗಿದ್ದರು. ಅಲ್ಲಿವರೆಗೂ ಯಾವ ಸಮಸ್ಯೆ ಕೂಡ ಇರಲಿಲ್ಲ. ಆದ್ರೆ ಮಗು ಜನಿಸಿದ ಎರಡು ತಿಂಗಳ ನಂತರ ಈಕೆ ವಿಚಿತ್ರವಾದಂತಹವು ದೈಹಿಕ ಮತ್ತು ಮಾನಸಿಕ ಸ್ಥಿತಿಗೆ ಸಿಲುಕಿದೆ. ಹೀಗಾಗಿ ಆಗಾಗ.

ಆರೋಗ್ಯ ತಪ್ಪಾಯ್ತು. ಆಕೆ ಒಂದು ವಿಧದ ಅತಿಮಾನುಷಗೆ ಒಳಗಾಗಿದ್ದರು. ಈ ಒಂದು ಸಮಯದಲ್ಲಿ ಬೆರಳುಗಳು ಕೈಗಳು ಇವೆಲ್ಲ ಹಿಗ್ಗಿ ಬೆಂಡಾಗಿದ್ದು ಆಕೆ ಆಗಾಗ ಇಂಥ ವಿಲಕ್ಷಣ ಸ್ಥಿತಿಗೆ ಜಾರತನ ಇದು. ಬಾಣಂತಿಯರಲ್ಲಿ ಕೆಲವರಿಗೆ ಹಾಲುಣಿಸುವ ಸಮಯದಲ್ಲಿ ಇಂಥ ದೈಹಿಕ ಕಂಪನ ಉಂಟಾಗುವುದು ಸಹಜ. ಆ ಜನರು ಕೂಡ ಇದು ಹಾಗೆ ನಿಂತ ಭಾವಿಸಿದರು. ಆದರೆ ಇದಕ್ಕೂ ಆಕೆ ಬಾಣಂತನಕ್ಕೂ ಯಾವುದೇ ಸಂಬಂಧ ಇರಲಿಲ್ಲ. ಆಕೆ ಸಂತೋಷಿ ಮಾತಾ ದೇವಿಯ ಆರಾಧಕರಾಗಿದ್ದು ಈ ದೇವಿ ಆಗ ಈಕೆ ಮೈಮೇಲೆ ಈ ರೀತಿ ಬಂದು ವರ್ತಿಸುತ್ತಿದ್ದ ಜನ ನಂಬಿದ್ದರು. ನಮ್ಮಲ್ಲಿ ಇಂಥ ದೈವಿಕ ಧಾರ್ಮಿಕ ನಂಬಿಕೆ ಏನು ಕಡಿಮೆ ಇಲ್ಲ.

ಆದರೆ ಯಾವಾಗ ಸ್ಥಿತಿ ಶೋಚನೀಯವಾಯಿತು. ಆಗ 1 ದಿನ ಆಕೆ ಇದೇ ಸ್ಥಿತಿಯಲ್ಲಿರುವಾಗ ಜನ ಆತಂಕ ಪಡುವಂತ ಕಳವಳಕಾರಿ ಮಾತುಗಳನ್ನು ಹೇಳಿದರು. ನಾನು ಹೆಚ್ಚು ದಿನ ಬದುಕಲಾರೆ. ಇನ್ನು ಮೂರು ದಿನಗಳ ಒಳಗೆ ನಾನು ಸಾಹಿತಿ, ಚಿಂತಕಿ ತನ್ನ ಸಂಬಂಧಿಗಳಿಗೆ ತಿಳಿಸಿದರು. ಇದಾಗಿ ಮೂರು ದಿನಗಳ ನಂತರ ಹತ್ತಿರದ 21 ರ ಬಳಿ ನಿಂತಿದ್ದ ಸುಮಿತ್ರ ಮತ್ತೆ ಅದೇ ಸ್ಥಿತಿಗೆ ಜಾರಿದ್ದರು. ಆಗೆ ಅಲ್ಲಿ ಇದ್ದಕ್ಕಿದ್ದ ಹಾಗೆ ವಿಚಿತ್ರವಾಗಿ ವರ್ತಿಸ್ತಾ ಕೈಗಳನ್ನಿಟ್ಟುದಿಕ್ಕೆ ಮತ್ತು ಆಡುತ್ತ ತನ್ನೊಳಗೆ ವೇದನೆಯಾಗಿದೆ ಎಂಬುದನ್ನು ವ್ಯಕ್ತಪಡಿಸ ಸಹಾಯಕ್ಕಾಗಿ ಹತ್ತಿರ ಇದನ್ನ ಕೂಗಿ ಕರೀತಾ ಇದ್ಲು. ಆಕೆಯ ಬಳಿ ಓಡಿ ಬಂದ ಜನ ಆಕೆಯ ದೇಹ ತಣ್ಣಗಾಗಿ ಇದನ್ನ ಗಮನಿಸಿದ್ರು.

All failed to prove it false and eventually accepted it as true

ಅದು ಲೋ ಬಿಪಿ ಸೂಚನೆ ಹಾಗುದಲ್ಲಿ ನಾಡಿಮಿಡಿತದ ಸದ್ಯ ಇರಲಿಲ್ಲ. ವಳ್ಳಿ ಉಸಿರು ಕೂಡ ಇರಲಿಲ್ಲ. ಹೃದಯ ಬಡಿತ ಕೂಡ ನಿಂತು ಹೋಗಿತ್ತು. ಆಕೆ ಕಣ್ಣುಗಳು ಆಕಾಶದತ್ತ ದೃಷ್ಟಿ ಮಾಡಿ ಶೂನ್ಯ ಕಡೆಗೆ ನೋಡ್ತಾ ಇದ್ರು. ಸರಳವಾಗಿ ಹೇಳಬೇಕು ಅಂದ್ರೆ ಆಕೆಯಲ್ಲಿ ಒಂದು ರಕ್ತಮಾಂಸದ ಜೀವವಿಲ್ಲದ ಬೊಂಬೆ ಹಾಗೆ ಮಲಗಿದ್ದಳು ಆಕೆ ಜೀವ ಹಾರಿ ಹೋಗಿತ್ತು ಆಕೆ ಈ ಹಿಂದೆ ಹೇಳಿದಂತೆ ಸರಿಯಾಗಿ ಮೂರನೇ ದಿನ ಸಾವನ್ನಪ್ಪಿದ್ದಳು ಅಂದ್ರೆ ಇಲ್ಲಿ ಸುಮಿತ್ರ ತನ್ನ ಸಾವನ್ನು ತಾನೇ ಊಹಿಸಿದ್ದರು ಇದು ಹೇಗೆ ಸಾಧ್ಯ? ಅದೇ ರಾತ್ರಿ ಆಕೆ ದಂತ ಈ ಊರಲ್ಲಿ ಹಲವು ಗುಸುಗುಸು ಹಬ್ಬಿದ್ದು ಸುಮಿತ್ರ ಯಾವುದು ಗಾಳಿಯ ಪ್ರಭಾವಕ್ಕೆ ಸಿಲುಕಿದ್ದಾಳೆ.

ಇದನ್ನೂ ಕೂಡ ಓದಿ : Most Mystery Book : ಈ ಪುಸ್ತಕದಲ್ಲಿ ಏನಿದು ಅಂತ ಡಿಕೋಡ್ ಮಾಡೋಕೆ ಹೋದವರೆಲ್ಲ ತಮ್ಮ ಜೀವನದ ಸಮಯವನ್ನೆಲ್ಲಾ ಹಾಳು ಮಾಡಿಕೊಂದರು

ಪ್ರೇತಾತ್ಮಗಳು ಈ ಬಾಣ ಜೀವನ ತಗುಲುವ ಈ ರೀತಿ ಮುಂತಾಗಿ ಜನ ಮಾತಾಡಿಕೊಂಡು ಇಂಥ ಸಾವುಗಳು ಮೊದಲೇ ಮೂಢ ನಂಬಿಕೆಯ ಆಧಾರವಾದ ನಮ್ಮ ದೇಶದಲ್ಲಿ ಅಂದ್ರೆ ನಮ್ಮ ಜನರಲ್ಲಿ ಇಂತಹ ಅನುಮಾನ ಕೊಡಿಸೋದಕ್ಕೆ ಸಾಧ್ಯ. ಅಲ್ವ ಎರಡು ತಿಂಗಳ ಹಸುಗೂಸನ್ನ ತೊರೆದು ಹೊರಟ ಸುಮಿತ್ರ ಸಾವಿಗೆ ಆಕೆಯ ಸಂಬಂಧಿಗಳು ಮುಗಿದರು. ಆದರೆ ಅಷ್ಟರಲ್ಲಿ ಅಲ್ಲಿ ಯಾರು ಊಹೆ ಮಾಡದ ಪವಾಡವೊಂದು ನಡೆಯುತ್ತೆ ಸತ್ಯ ಎಂದು ಜನ ನಂಬಿದಂತ ಸುಮಿತ್ರ ನಿಧಾನವಾಗಿ ಕಣ್ಣ ತೆರೆದು ಸಹಜವಾಗಿ ಮೇಲಿದ್ದು, ಸುತ್ತಲು ಎಲ್ಲರನ್ನ ನೋಡೋದಕ್ಕೆ ಶುರು ಮಾಡು. ಅಲ್ಲಿದ್ದ ಜನ ನಿಜಕ್ಕೂ ಒಂದು ಕ್ಷಣ ಬೆಚ್ಚಿಬಿದ್ದಿದ್ದರು.

ತಮ್ಮ ಕಣ್ಣುಗಳನ್ನು ತಾವೇ ನಂಬದಾದರು

ಅವರು ತಮ್ಮ ಕಣ್ಣುಗಳನ್ನು ತಾವೇ ನಂಬದಾದರು. ಆದ್ರೆ ಕೆಲವೇ ಕ್ಷಣಗಳ ಹಿಂದೆ ಉಸಿರಿನಲ್ಲಿ ಸ್ಥಬ್ಧವಾಗಿ ಮಲಗಿದ್ದ ಸುಮಿತ್ರ ಈಗ ಎಲ್ಲರ ಮುಂದೆ ಜೀವಂತವಾಗಿ ಎದ್ದು ನಿಂತಳು. ಆಕೆ ಸ್ವಂತವಾಗಿ ಉಸಿರಾಟ ಇದು ಹತ್ತಿರದ ವೈದ್ಯರಿಗೆ ಯಾರು ಒಂದು ಸುದ್ದಿಯನ್ನ ಮೂಡಿಸಿದರು. ವೈದ್ಯರು ತಮ್ಮ ಸಲಕರಣೆಗಳೊಂದಿಗೆ ಅಲ್ಲಿಗೆ ಬಂದು ಸುಮಿತ್ರ ಬಳಿ ಕುಳಿತು ಆಕೆ ನಾಡಿ ಬಡಿತ ಎದೆ ಬಡಿತ ಎಲ್ಲವನ್ನು ಕೂಡ ಪರಿಶೀಲನೆ ಮಾಡಿದರು. ಹೌದು, ಆಕೆ ಜೀವಂತವಾಗಿಡಲು ಇದೊಂದು ಚಮತ್ಕಾರವೇ ಸರಿ. ಇದೊಂದು ಅದ್ಭುತ ಪವಾಡ ಅಂತ ವೈದ್ಯರು ಅಚ್ಚರಿ ಪಟ್ಟರು. ಇದರಿಂದ ಜನರ ಹರ್ಷೋದ್ಗಾರವನ್ನ ಮಾಡಿದ್ರು ಈ ಸಂಭ್ರಮಕ್ಕೆ.

ಕೂಗಾಟಗಳ ನಡುವೆ ಬದುಕಿ ಬಂದಿದ್ದ ಸುಮಿತ್ರ ಮಾತ್ರ ತಾನು ಕುಂಚದಂತೆ ಗೊಂದಲಕ್ಕೆ ಒಳಗಾದಂತೆ ಕಂಡು ಆಕೆ ಆ ಜನ ಸ್ಥಳದಿಂದ ದೂರಕ್ಕೆ ಹೋದ್ಲು. ಆಕೆ ತನ್ನ ಮನೆಯತ್ತ ಬಂದು ನಿಂತಳು. ಆದರೆ ಇಲ್ಲಿ ಈ ವಿಚಿತ್ರ ಮುಗಿಯೋದಿಲ್ಲಕ್ಕೆ ಮರುಹುಟ್ಟು ಪಡೆದ ಕ್ಷಣದಿಂದ ಇನ್ನಷ್ಟು ವಿಚಿತ್ರ ಎನಿಸುವಂಥ ಘಟನೆಗಳು ಜರುಗಿದ್ದವು. ಆಕೆ ತಾನು ತಾನಾಗೇರಲಿಲ್ಲ. ಆಕೆ ಹಳೆಯ ಸುಮಿತ್ರ ಆಗಿಲ್ಲ. ಆಕೆ ಈಗ ಭಿನ್ನ ವ್ಯಕ್ತಿಯಾಗಿದ್ದಳು. ಆಕೆಗೆ ತನ್ನ ಪರಿವಾರದ ಯಾರು ಕೂಡ ನೆನಪಿರಲಿಲ್ಲ. ಹೀಗೆ ಗಂಡ ಹಾಗು ಇದು ಕೂಡ ಆಕೆ ಅವರನ್ನು ಕೂಡ ನೋಡೋದಕ್ಕೆ ಇಷ್ಟಪಡೋದಿಲ್ಲ.

ಇದನ್ನೂ ಕೂಡ ಓದಿ : Manish : ಎತ್ತ ಸಾಗುತ್ತಿದೆ ಸಮಾಜ ಮಗಳನ್ನೇ ತಾಯಿಯೇ ತಂಗಿಯನ್ನ ಅಣ್ಣನೇ ಈ ರೀತಿ ಮಾಡ್ತಾರೆ ಅಂದ್ರೆ ಏನು ಹೇಳೋದು

ಇದಕ್ಕಿಂತ ವಿಚಿತ್ರ ಅಂದ್ರೆ ಆಕೆ ತನ್ನ ಹೆಸರು ಸುಮಿತ್ರಲ್ಲ ದಯಮಾಡಿ ತನ್ನ ಯಾರು ಕೂಡ ಆ ರೀತಿ ಕರೆಯಬೇಡಿ ಇದ್ದಲ್ಲಿಂದಲೇಗೆ ಕೂಡ ಆ ರೀತಿ ಕರಿದ. ಅಲ್ಲಿಗೆ ಪದೇಪದೇ ಹೇಳೊದಿಕ್ಕೆ ಶುರುಮಾಡಿದರು. ಇದರ ಬದಲಿಗೆ ಆಕೆ ತಾನು ಸುಮಿತ್ರಾಳ ನನ್ನ ಹೆಸರು ಶಿವ ತ್ರಿಪಾಠಿ. ನನ್ನ ನನ್ನ ಅಳಿಲು ಹಾಗೂ ಪರಿವಾರದವರ ಹತ್ಯೆ ಮಾಡುವುದಾಗಿ ಹೇಳತೊಡಗಿದಳು. ಅವಳ ಈ ಮಾತಿನ ಜನ ದಂಗಾದರು. ಅಲ್ಲಿಂದ ಯಾರು ಕೂಡ ಏನು ಹೇಳಿದ್ದಾಳೆ, ಆಕೆ ಮಾತು ಏನು ಅಂತ ಅರ್ಥ ಆಗ್ಲಿಲ್ಲ. ಆದ್ರೆ ಬದುಕಿ ಬಂದ ಸುಮಿತ್ರ ತಂಗಿ ಮತ್ತೆ ಸಿಕ್ಕಲ್ಲ ಎಂಬ ಸಂತೋಷದ ಹೊರತು ಅವರಿಗೆ ಬೇರೆ ಏನು ಕೊಡಲಿ ಬೇಕಿರಲಿಲ್ಲ. ಆದರೆ ಈಗ ಅದರ ಕಡೆ ಕೂಡ ಅವರು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಮರುಹುಟ್ಟನ್ನು ಪಡೆದಂತಹ ಸುಮಿತ್ರ ಏನು ಭ್ರಾಂತಿಗೆ ಒಳಗಾಗಿ ಈ ರೀತಿ ಮಾತನಾಡುತ್ತಿದ್ದಾರೆ ಅಂತ ಜನ ಭಾವಿಸಿದರು.

ಈಕೆ ಮಗುವನ್ನ ಮನೆಯ ಸದಸ್ಯರೇ ನೋಡತೊಡಗಿದರು. ಸುಮಿತ್ರ ಮಾತ್ರ ಆ ಮಗುವಿಗೂ ತನಗೂ ಸಂಬಂಧವೇ ಇಲ್ಲ ಎನ್ನುವ ಹಾಗೆ ವರ್ತಿಸುತ್ತಿದ್ದು ಆಕೆ ಸಮಯ ಸಿಕ್ಕಾಗೆಲ್ಲ ಪತ್ರಗಳನ್ನು ಬರೆದು ಯಾವುದೋ ಊರಿಗೆ ಕಳುಹಿಸಲು ಹಾಗು ಅಲ್ಲಿಂದ ತನ್ನ ದೂರ ಚಲಿಸುವಂತೆ ಅಥವಾ ಊರ ಹೊರಗೆ ಬಿಟ್ಟು ಬರುವಂತೆ ಆ ಪರಿವಾರದವರು ಕೇಳ್ಕೊಂಡು ಹಾಗು ಆ ಮನೆಯಲ್ಲಿ ಅವರು ಸೇವಿಸಿದ ಹಾಗೂ ಬಳಸಿದ ಲೋಟ ತಟ್ಟೆಯಲ್ಲಿ ಅನ್ನ ಆಹಾರವನ್ನು ಸೇವಿಸದೇ ಹಾಕಿ ಇಷ್ಟಪಡಲಿಲ್ಲ. ಇಷ್ಟರಲ್ಲಿ ತನಗೆ ತನ್ನ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಅವರ ಹೆಸರು ರಿಂಕು ಹಾಗೂ ಟಿಪ್ಪುವನ್ನ ಇಲ್ಲಿಗೆ ಕಳಿಸಿಕೊಡಿ ಅಥವಾ ಅವರಿದ್ದಲ್ಲಿಗೆ ನನ್ನ ಬಿಟ್ಟು ನಿಂತ ಹಾಗೆ ಒತ್ತಾಯ ಮಾಡಿದರು.

ಮುಂದಿನ ಹಲವು ತಿಂಗಳ ಕಾಲ ಆಕೆ ಇಂತಹ ಹುಚ್ಚಾಟದ ವರ್ತನೆ ಮುಂದುವರಿಯಿತು. ಒಟ್ನಲ್ಲಿ ಆ ಮನೆಗೂ ತನಗೂ ಸಂಬಂಧವೇ ಇಲ್ಲವೆಂಬಂತೆ ಬೇರೆ ಯಾರೋ ಆಗಿ ಬದಲಾಗಿದೆ ಅಂತ ಸುಮಿತ್ರ ಅಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದರು. ಸುಮಿತ್ರ ಮಯ್ಯಗೆ ಬೇರೆ ಯಾರು ಇದಾರೇನು? ಅನುಮಾನ ಬರುವಂತೆ ಆಕೆ ಸ್ವಭಾವ ತೋರುತ್ತಿತ್ತು. ಹೀಗಿದ್ದಾಗ 1 ದಿನ ಲೆಟರ್ ಬಸಿದುಕೊಂಡು ವ್ಯಕ್ತಿಯೊಬ್ಬರಿಂದ ಮನೆಗೆ ಬಂದಿದ್ದ ಬಂದು ತನ್ನ ಹೆಸರು ರಾತ್ರಿ ಪಾರ್ಟಿ ಅಂತ ಪರಿಚಯಿಸಿಕೊಳ್ಳುತ್ತಾನೆ. ಆ ವ್ಯಕ್ತಿಗೆ ವಯಸ್ಸಾಗಿತ್ತು. ಅವರ ಮನೆಯಲ್ಲಿ ಕೆಲ ದಿನಗಳಿಂದ ವಿಚಿತ್ರವಾಗಿ ವರ್ತಿಸುತ್ತಿದ್ದ ಸುಮಿತ್ರ ಬಗ್ಗೆ ಈ ವ್ಯಕ್ತಿ ವಿಚಾರಿಸುತ್ತಾನೆ.

ಇದನ್ನೂ ಕೂಡ ಓದಿ : ಅಯ್ಯೋ ದೇವ್ರೆ ಹೀಗೂ ಉಂಟೆ ಈ ಜಗತ್ತಲ್ಲಿ ಇನ್ನು ಏನೇನು ನಡೆಯುತ್ತೆ ಭಗವಂತ

ಅವನು ಒಳಗಿಂದ ಗಮನಿಸಿದ ಸುಮಿತ್ರ ಓಡಿಬಂದು ಅವನ ಬಾಚಿ ತಪ್ಪಿಕೊಂಡು ಅಪ್ಪ ಅಂತ ಹೇಳ್ತಾಳೆ. ಪುನಃ ತಾನು ತನ್ನ ತಂದೆ ರಾಮ್ ತ್ರಿಪಾಠಿ ನನ್ನ ಕಾಣ್ತಿನೋ ಇಲ್ಲೋ ಅಂತ ಪರಿತಪಿಸಿದ್ದ ಆಕೆ ಜೀವಕ್ಕೆ ಆಗ ಸ್ವಲ್ಪ ನಿರಾಳವೆನಿಸಿತು. ಅದರಷ್ಟು ಖುಷಿ ಪಟ್ಟ ಹಾಗೆ ಕಾಣ್ಲಿಲ್ಲ. ಕಾರಣ ಅವರನ್ನು ಬೇರೊಂದು ಬಾಹ್ಯರೂಪದ ಯಾರೋ ಅನಾಮಿಕ ಯುವತಿ ಪರಿಚಯ ಇದ್ದವರ ರೀತಿ ತಪ್ಪುಕೊಂಡು ತಂದೆ ಅಂತ ಕರೆದಿದ್ದು ತುಸು ಮುಜುಗರ ಪಡುವಂತೆ ಮಾಡಿತು. ಆತ ತಾನು ಹೊತ್ತು ತನ್ನದಲ್ಲದ ಬಗ್ಗೆ ದಂತ ಒಂದು ಅದರ ಕೆಲವು ಫೋಟೋಗಳನ್ನು ತೋರಿಸಿದ ಭಾಗ ಸುಮಿತ್ರ ಅವಳ ನೋಡಿ ಸ್ವಲ್ಪ ಕೂಡ ಗೊಂದಲಕ್ಕೀಡಾಗಿದೆ.

ಅದರಲ್ಲಿ ದಂತಗಳನ್ನು ಕೂಡ ಸರಿಯಾಗಿ ಗುರುತಿಸಿ ಅವರ ಹೆಸರು ಹಾಗು ಅವರು ತನಗೆ ಏನು ಬೇಕು ಅಂತ ಕಾಗೇರಿ ತಿಳಿಸಿದರು. ಸುಮಿತ್ರ ಅವರನ್ನು ತನ್ನ ಜೀವನದಲ್ಲಿ ಎಂದೂ ಕೂಡ ಕಂಡಿರಲಿಲ್ಲ. ಆದರೂ ಕೂಡ ಆ ಫೋಟೋದಲ್ಲಿದ್ದ ವ್ಯಕ್ತಿಯನ್ನಾಗಿ ಕಾರಣಕ್ಕಾಗಿ ಹೆಸರಿಸಿದರು. ಫೋಟೋ ನೋಡುವಾಗದಲ್ಲಿ ಕಾಣಿಸಿದಂತಹ ಒಂದು ವಯಸ್ಸಿನ ಸ್ತ್ರೀಯೊಬ್ಬರ ಫೋಟೋ ನೋಡಿ ಸು ಮಿ ತ್ರಾಟಕನಿ ನಿಂತು ಗಂಭೀರಳಾದಳು. ನಂತರ ಆಕೆ ಕಡೆ ತೋರಿಸುತ್ತಾ ಈಗ ನನ್ನ ಪತಿಗೆ ಈಕೆ ನನ್ನ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದು ಅಂತ ಹೇಳಿದ್ಲು. ಈ ಒಂದು ಮಾತನ್ನ ಕೇಳಿ ತಬ್ಬಿಬ್ಬಾದ ರಾಮ್ ತ್ರಿಪಾಠಿ ಸುಮಿತ್ರ ನ ತದೇಕವಾಗಿ ನೋಡಿದರು. ಆಕೆಯ ಮುಖ ಪರಿಚಯ ಇಲ್ಲವಾದರು ಆಕೆ ಒಳಗೆ ಸತ್ತು ಹೋದ ತನ್ನದೇ ಮಗಳ ಆತ್ಮ ಇದೆ ಅಂತ ಅವರಿಗೆ ಆ ಕ್ಷಣ ಅನಿಸಿತು.

ಅದೇ ಭಾವದಿಂದ ಕಣ್ಣೀರಿಡುತ್ತ ಅವರು ಅವನ ಬಾಚಿ ತಕ್ಕೊಂಡು ರಾಮ್ ತ್ರಿಪಾಠಿ ಆಗ ಉಳಿದ ಅವರ ಪಾಲಿನ ಕಥೆಯನ್ನು ಅಲ್ಲಿಗೆ ತಿಳಿಸೋದಕ್ಕೆ ಮುಂದಾಗುತ್ತಾರೆ. ಅವರದ್ದು ಕೂಡ ಇದೆ ಜಿಲ್ಲೆಯ ಆದರೆ ಅವರಿದ್ದ ಸ್ಥಳಕ್ಕೂ ಈಗ ಅವರು ಬಂದಿರುವಂತ ಸ್ಥಳಕ್ಕೂ ಸುಮಾರು 60 ಮೈಲಿಗಳಷ್ಟು ಅಂತರ ಇತ್ತು. ಇವರು ಕೂಡ ಬ್ರಾಹ್ಮಣರೇ ಇವರ ಮಗಳು ಶಿವ ತ್ರಿಪಾಠಿ ಇವರದ್ದು ವಿದ್ಯಾವಂತ ಮನೆತನ ಆಗಿತ್ತು. ಈ ಶಿವ ತ್ರಿಪಾಠಿ ರಾಮ್ ಸಿಂಗ್ ಕಾಲದಲ್ಲಿ ಲಕ್ಷಣವಾಗಿದ್ದಳು. ಅವತ್ತು ಇಲ್ಲಿ ಸುಮಿತ್ರ ತಾನು ಪ್ರಾಣಬಿಟ್ಟ ದಿನದಂದೇ ಆಕೆ ಅದೇ ಸಮಯದಲ್ಲಿ ಈ ಶಿವಪಾಡಿ ಹತ್ಯೆ ನಡೆದಿತ್ತು.

ಇದನ್ನೂ ಕೂಡ ಓದಿ : Real Re Born Incident : ಇದು ಇಡೀ ಭಾರತದಲ್ಲಿ ಎಲ್ಲರನ್ನು ಅಚ್ಚರಿಗೊಳಿಸಿದ ರಿಯಲ್ ಪುನರ್ಜನ್ಮದ ಘಟನೆ

ಅದು ಕೂಡ ಆಕೆಯ ಸ್ವಂತ ಅತ್ತಿಗೆ ಶಿವಣ್ಣ ಕೊಂಡು ಹಾಗಾಗಿ ಶವವನ್ನು ಹತ್ತಿರದ ರೈಲ್ವೆ ಹಳಿ ಮೇಲೆ ಎಷ್ಟು ಬಂದಿದ್ರು. ಇದು ಸುಧಾ ಆಕೆ ತನ್ನ ಪ್ರಾಣ ಕಳಕೊಂಡಿದ್ದಾರೆ ಅಂತ ಗೊತ್ತಾಗಲಿ ಅಂತ ಈ ರೀತಿ ಮಾಡಿದ್ರು ಅವರು ಹೀಗೆ ಶಿವನ ಕೋಪಕ್ಕೆ ಮುಖ್ಯ ಕಾರಣ ಈ ಕೆಚ್ಚು ಓದಿದ್ದಾಳೆ ಹಾಗು ಮುಂದೆ ತನ್ನ ಇರುವಂತಹ ಜ್ಞಾನದ ಬಲದಿಂದ ಮನೆತನದ ಅಧಿಕಾರ ಪಡೆದ ಎಂಬ ಹೊಟ್ಟೆಕಿಚ್ಚಿನಿಂದ ಅದೇ ದಿನ ಇಲ್ಲಿ ಸುಮಿತ್ರ ಕೆಲಕಾಲ ಸಾವಿನ ದವಡೆಗೆ ಹೋಗಿ ವಾಪಸ್ ನಾನು ಶಿವ ತ್ರಿಪಾಠಿಯಾಗಿ ಮರುಹುಟ್ಟನ್ನ ಪಡೆದಿದ್ದರು. ಈ ಒಂದು ಸುದ್ದಿ ಆಗಾಗ ಪತ್ರಿಕೆಗಳಲ್ಲಿ ವೈರಲ್ ಆಗಿತ್ತು. ಆಗ ಮಾಧ್ಯಮದವರು ಪತ್ರಿಕೆಯ ಇಲ್ಲಿಗೆ ಬಂದು ಸುಮಿತ್ರ ಅವರ ಸಂದರ್ಶನ ಪಡೆದು ಸಾಕಷ್ಟು ಬಗೆಯಲ್ಲಿ ವಿಚಾರಣೆಯನ್ನ ಮಾಡ್ತಾರೆ.

ಡಾಕ್ಯುಮೆಂಟ್

ಅನೇಕ ಜನ ಮೂರು ಜನ್ಮದ ಕುರಿತ ವಿದೇಶಿ ಸಂಶೋಧಕರು ಇಲ್ಲಿಗೆ ಬಂದು ಡಾಕ್ಯುಮೆಂಟ್ ಅನ್ನು ಕೂಡ ಮಾಡ್ತಾರೆ ಹಾಗೂ ಅಧ್ಯಯನ ಮಾಡಿ ವರದಿಯನ್ನು ಪ್ರಕಟಿಸಿದ್ದಾರೆ. ಈ ಬಗ್ಗೆ ಅವತ್ತಿನ ಕಾಲಕ್ಕೆ ಬಿಡುಗಡೆ ಕೂಡ ಬಿಡುಗಡೆ ಆಗಿತ್ತು. ಈ ಮೂಲಕ ಈ ಒಂದು ಘಟನೆ ಜಾಗತಿಕ ಮಟ್ಟದಲ್ಲಿ ಹಲವು ಜನ ತಂತ್ರಜ್ಞರಿಂದ ಚರ್ಚೆಗೆ ಒಳಗಾಗಿತ್ತು. ಇಷ್ಟು ಡಾಕ್ಯುಮೆಂಟ್ ಆಗಿ ಸ್ಟಡಿಗೆ ಒಳಗಾದ ಇದನ್ನ ಅಸತ್ಯ ರೂಪಿಸೋದಕ್ಕೆ ಯಾರಿಂದಲೂ ಕೂಡ ಕೊನೆಗೂ ಸಾಧ್ಯವಾಗಲಿಲ್ಲ. ಸುಮಿತ್ರದೇ ಇದ್ದರೂ ಕೂಡ ಆಕೆಯಲ್ಲಿ ಸುಮಿತ್ರ ಆತ್ಮದ ಬದಲು ಈ ಶಿವಾತ್ಮ ಸೇರಿಕೊಂಡಿತು. ಶಿವ ದೇವನ ಆಗಲಿ ಅಂತ ಫೋನ್ ಮಾಡಿದ್ರು ಹಾಗಾದ್ರೆ ನಿಜಕ್ಕೂ ಸತ್ತರೆ ಯಾರು ಸುಮಿತ್ರ ಅಥವಾ ಶಿವ ತ್ರಿಪಾಠಿ ಎಂಬ ತರ್ಕ ನಿಖರವಾಗಿ ಉತ್ತರಿಸಲು ಯಾರಿಗೂ ಸಾಧ್ಯವಾಗಲಿಲ್ಲ.

ಈ ಸುಮಿತ್ ಅದನ್ನು ತನ್ನ ಹಳೆಯ ಪರಿವರ್ತನೆವಾಸವನ್ನು ಮುಂದುವರಿಸಿದ್ದರು. ಆಗ ತನ್ನ ಮಗುವನ್ನ ಸಾಕು ಹೊಣೆಯನ್ನು ಹೊತ್ತುಕೊಂಡು ನಂತರ ಮುಂದೆ 1000 ಒಂಭೈನೂರ 98 ರಲ್ಲಿ ಮಣಿಸಿದರು. ಒಟ್ನಲ್ಲಿ ಅತಿಮಾನುಷ ಶಕ್ತಿಯ ಅಸಾಧ್ಯ ಬಲವನ್ನ ಈ ಸುಮಿತ್ರ ಹಾಗು ತ್ರಿಪಾಠಿ ಅವರ ಕೇಳುವುದು ಬಲವಾಗಿ ಸಮರ್ಥಿಸುತೆ ವೀಕ್ಷಕರು ಇನ್ನು ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ಅಂತ ನಿಮ್ಮದೇ ಮಾತುಗಳಲ್ಲಿ ಸ್ಪಷ್ಟಪಡಿಸಿದ ಹೇಳ್ತಾ ಇಲ್ಲಿಗೆ ಮುಗಿಸೋಣ ನಮಸ್ಕಾರ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply