ಫ್ಯಾಟಿ ಲಿವರ್ ಸಮಸ್ಯೆ ಇದ್ದರೆ ಈ ಅಂಗಗಳು ಕೆಲಸ ಮಾಡುವುದನ್ನು ನಿಲ್ಲಸಬಹುದು ಹುಷಾರ್!

ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ (Fatty Liver)ಸಮಸ್ಯೆ ವೇಗವಾಗಿ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಆರಂಭಿಕ ಹಂತದಲ್ಲಿ ಹೆಚ್ಚಿನ ಲಕ್ಷಣಗಳು ಕಾಣಿಸದ ಕಾರಣ ಅನೇಕರು ಇದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ತಜ್ಞರ ಪ್ರಕಾರ, ಫ್ಯಾಟಿ ಲಿವರ್ ಕೇವಲ ಯಕೃತ್ತಿನ ಸಮಸ್ಯೆಯಲ್ಲ; ಇದು ದೇಹದ ಇತರ ಪ್ರಮುಖ ಅಂಗಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ವೈದ್ಯರ ಪ್ರಕಾರ, ಯಕೃತ್ತಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಕೊಬ್ಬು ಜಮೆಯಾಗುವುದನ್ನು ಫ್ಯಾಟಿ ಲಿವರ್ ಎಂದು ಕರೆಯಲಾಗುತ್ತದೆ. ಯಕೃತ್ತು ದೇಹದಲ್ಲಿನ ವಿಷಕಾರಿ ಅಂಶಗಳನ್ನು … Read more

ಕೊರೋನಾ ಬಳಿಕ ವಿಶ್ವದೆಲ್ಲೆಡೆ ಹರಡುತ್ತಿದೆ ‘ಹ್ಯಾಂಟಾ ವೈರಸ್’… ಈ ಲಕ್ಷಣ ಕಂಡು ಬಂದ್ರೆ ಹುಷಾರಾಗಿರಿ

ಭಾರತವು ಕೆಲವು ವರ್ಷಗಳ ಹಿಂದೆ ಕೊರೋನಾ ವೈರಸ್ ನಿಂದ ಬಳಲಿತ್ತು, ಇದೀಗ ಮತ್ತೊಂದು ವೈರಸ್ ಪ್ರಪಂಚವನ್ನು ಗಂಭೀರವಾಗಿ ಕಾಡುತ್ತಿದೆ. ‘ಹ್ಯಾಂಟಾ ವೈರಸ್’ ಬೆದರಿಕೆ ಪ್ರಪಂಚದಾದ್ಯಂತ ವೇಗವಾಗಿ ಹೆಚ್ಚುತ್ತಿದೆ ಮತ್ತು ಇದು ಗಂಭೀರ ಕಳವಳಕಾರಿ ವಿಷಯವಾಗಿದೆ. ಈ ವೈರಸ್ ಪ್ರಕರಣಗಳನ್ನು ನೋಡಿ, ಜನರ ಆತಂಕವೂ ಹೆಚ್ಚಾಗಿದೆ. ಅನೇಕ ದೇಶಗಳು ಈ ವೈರಸ್ ಬಗ್ಗೆ ಜಾಗರೂಕವಾಗಿವೆ. ಇದು ಹಲವು ಲಕ್ಷಣಗಳನ್ನು ಹೊಂದಿದೆ, ಆದರೆ ಜನರು ಹೆಚ್ಚಾಗಿ ಅವುಗಳನ್ನು ನಿರ್ಲಕ್ಷಿಸುತ್ತಾರೆ, ಇದರಿಂದಾಗಿ ಅಪಾಯವು ಮಾರಕವಾಗಬಹುದು. ಪ್ರಸ್ತುತ, ಭಾರತದಲ್ಲಿ ಈ ಬೆದರಿಕೆ ದೃಢಪಟ್ಟಿಲ್ಲ, … Read more

ಕಾಲು ಬೆರಳಿನ ಕೂದಲು ನಿಮ್ಮ ಆರೋಗ್ಯದ ಗುಟ್ಟು ಹೇಳುತ್ತೆ.! ವೈದ್ಯರ ರಹಸ್ಯ ಮಾಹಿತಿ ಇಲ್ಲಿದೆ..

ಮಾನವ ದೇಹದಲ್ಲಿ ಕಾಣಿಸುವ ಸಣ್ಣ ಸಣ್ಣ ಬದಲಾವಣೆಗಳು ಕೆಲವೊಮ್ಮೆ ದೊಡ್ಡ ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು ಎಂದು ವೈದ್ಯರು ಹೇಳುತ್ತಾರೆ. ಇದೀಗ ಕಾಲಿನ ಬೆರಳಿನ ಮೇಲಿರುವ ಕೂದಲು ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ ನೀಡಬಹುದೆಂಬ ವಿಚಾರ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಹೃದಯ ಆರೋಗ್ಯ ಮತ್ತು ಮೆಟಾಬಾಲಿಕ್ ಸಮಸ್ಯೆಗಳ ಬಗ್ಗೆ ಇದು ಕೆಲವು ಸೂಚನೆಗಳನ್ನ ನೀಡಬಹುದು ಅಂತಾ ಆರೋಗ್ಯ ತಜ್ಞರು ತಿಳಿಸಿದ್ದಾರೆ. ವೈದ್ಯರ ಪ್ರಕಾರ, ಕಾಲಿನ ಬೆರಳಿನ ಮೇಲೆ ಕೂದಲು ಇರುವುದು ಸಾಮಾನ್ಯವಾಗಿ ಉತ್ತಮ ರಕ್ತ ಸಂಚಾರದ ಲಕ್ಷಣವಾಗಿರಬಹುದು. ದೇಹದ … Read more

ಅಪ್ಪಿತಪ್ಪಿಯೂ ಈ ಆಹಾರಗಳ ಸೇವನೆ ಮಾಡಬೇಡಿ ಇದು ಕಿಡ್ನಿ ಸ್ಟೋನ್ ಆಗಲು ಕಾರಣವಾಗುತ್ತೆ ಎಚ್ಚರ!

ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್‌ (Kidney Stone) ಸಮಸ್ಯೆ ಅನೇಕರಲ್ಲಿ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು, ನೀರನ್ನು ಕಡಿಮೆ ಪ್ರಮಾಣದಲ್ಲಿ ಕುಡಿಯುವುದು ಮತ್ತು ಅಸ್ವಸ್ಥ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆರಂಭದಲ್ಲಿ ಸಾಮಾನ್ಯ ಸಮಸ್ಯೆಯಂತೆ ಕಾಣಿಸಿದರೂ, ಸಮಯ ಕಳೆದಂತೆ ಇದು ತೀವ್ರ ನೋವು ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ವೈದ್ಯರ ಪ್ರಕಾರ, ದೇಹದಲ್ಲಿ ಕೆಲವು ಖನಿಜಗಳು ಅಧಿಕ ಪ್ರಮಾಣದಲ್ಲಿ ಸೇರುವುದರಿಂದ ಕಿಡ್ನಿಯಲ್ಲಿ ಕಲ್ಲು ರೂಪುಗೊಳ್ಳುತ್ತದೆ. ದಿನನಿತ್ಯ ಸೇವಿಸುವ … Read more

ಫ್ರಿಡ್ಜ್‌ನಲ್ಲಿ ಒಂದು ಬಟ್ಟಲು ಉಪ್ಪನ್ನ ಯಾಕಿಡಬೇಕು.? ಹಿರಿಯರು ಹೇಳಿದ ಈ ಟ್ರಿಕ್ ಸಾವಿರಾರು ರೂಪಾಯಿ ಉಳಿಸುತ್ತೆ!

ನಮ್ಮ ಮನೆಯ ಫ್ರಿಡ್ಜ್‌ನಲ್ಲಿ ದಿನವೂ ಹಾಲು, ತರಕಾರಿ, ಹಣ್ಣುಗಳನ್ನು ಇಡುತ್ತೇವೆ. ಆದರೆ ಎಂದಾದರೂ ಒಂದು ಬಟ್ಟಲು ‘ಉಪ್ಪನ್ನು’ ಫ್ರಿಡ್ಜ್‌ ಒಳಗಿಟ್ಟಿದ್ದೀರಾ? ಕೇಳಲು ವಿಚಿತ್ರ ಎನಿಸಿದರೂ, ಹಿರಿಯರು ಪಾಲಿಸುತ್ತಿದ್ದ ಈ ಒಂದು ಪುಟ್ಟ ಟ್ರಿಕ್ಸ್ ಅಚ್ಚರಿಯ ಫಲಿತಾಂಶ ನೀಡುತ್ತದೆ! ನಮ್ಮ ದೈನಂದಿನ ಜೀವನದಲ್ಲಿ ಫ್ರಿಡ್ಜ್ ಬಳಕೆ ತುಂಬಾ ಸಾಮಾನ್ಯ. ಅದರಲ್ಲೂ ಬೇಸಿಗೆಯಲ್ಲಿ ಹಾಲು, ತರಕಾರಿ ಮತ್ತು ಉಳಿದ ಆಹಾರ ಪದಾರ್ಥಗಳು ಹಾಳಾಗದಂತೆ ಕಾಪಾಡಲು ಇದು ಅತಿ ಮುಖ್ಯ. ಈ ಕೆಳಗಿನ ಒಂದು ಸಿಂಪಲ್ ‘ಹ್ಯಾಕ್’ ನಿಮ್ಮ ಫ್ರಿಡ್ಜ್ ಅನ್ನು … Read more

ನಿಮ್ಮ ಪಾದಗಳೇ ಯಕೃತ್ತಿನ ಕಾಯಿಲೆಗೆ ಕನ್ನಡಿ: ನಡೆಯುವಾಗ ಕಂಡುಬರುವ ಈ 4 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

ನಮ್ಮ ದೇಹದ ಮುಖ್ಯ ಅಂಗವಾದ ಯಕೃತ್ತು..ಒಳಗಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಾದಗಳಲ್ಲಿ ಬದಲಾವಣೆ ಕಾಣಿಸಿಕೊಂಡಾಗ ಅದು ಯಕೃತ್ತಿನ ಮೇಲಾಗುತ್ತಿರುವ ಸಮಸ್ಯೆ ಎಂದು ಕಂಡುಕೊಳ್ಳಬೇಕಾಗುತ್ತದೆ. ಪಾದಗಳ ಊತ, ಚರ್ಮದ ಮೇಲಾಗುವ ಸಮಸ್ಯೆ, ಕಾಲ್ಬೆರಳುಗಳ ಮಧ್ಯೆ ಕಾಣಿಸಿಕೊಳ್ಳುವ ಹಳದಿ ಬಣ್ಣ ಇವೆಲ್ಲವು ಯಕೃತ್ತಿನ ಕಾಯಿಲೆಗಳನ್ನು ಸೂಚಿಸುತ್ತದೆ. ಇತ್ತೀಚೆಗೆ ರಿಲೀಸ್ ಆದ ಲಿವರ್ ಜನರಲ್ ವರದಿ ಪ್ರಕಾರ, ಪಾದದಲ್ಲಾಗುವ ಬದಲಾವಣೆಯನ್ನು ಗಮನಿಸಿ ನಿಮ್ಮ ಯಕೃತ್ತಿನ ಮೇಲೆ ನಿಗಾ ವಹಿಸಬೇಕು ಎಂದು ವರದಿ ಹೇಳಿದೆ. ಹಾಗಾದ್ರೆ ಪಾದಕ್ಕೂ … Read more

ಬೆಳಗ್ಗೆ ಎದ್ದಾಗ ಕಣ್ಣಿನಲ್ಲಿನ ಈ ಬದಲಾವಣೆ ಕಿಡ್ನಿ ಡ್ಯಾಮೇಜ್‌ನ ಪ್ರಮುಖ ಲಕ್ಷಣ!

ಮೂತ್ರಪಿಂಡದ ಕಾರ್ಯ ಮತ್ತು ಕಣ್ಣಿನ ಊತದ ನಡುವೆ ಒಂದು ನಂಟಿದೆ. ಮೂತ್ರಪಿಂಡಗಳು ರಕ್ತವನ್ನು ಶೋಧಿಸಲು, ತ್ಯಾಜ್ಯ ಉತ್ಪನ್ನಗಳು ಮತ್ತು ಹೆಚ್ಚುವರಿ ನೀರನ್ನು ಹೊರಹಾಕಲು ನಮ್ಮ ದೇಹದಲ್ಲಿನ ಪ್ರಾಥಮಿಕ ಅಂಗಗಳಾಗಿವೆ. ಮೂತ್ರಪಿಂಡಗಳೊಳಗಿನ ಶೋಧಕಗಳು ಹಾನಿಗೊಳಗಾದಾಗ, ದೇಹಕ್ಕೆ ಅಗತ್ಯವಿರುವ ಅಗತ್ಯ ಪ್ರೋಟೀನ್‌ಗಳು ನಿರ್ದಿಷ್ಟವಾಗಿ ಅಲ್ಬುಮಿನ್ ಮೂತ್ರದ ಮೂಲಕ ಸೋರಿಕೆಯಾಗುತ್ತವೆ. ರಕ್ತದ ಪ್ರೋಟೀನ್ ಮಟ್ಟದಲ್ಲಿನ ಇಳಿಕೆಯು ರಕ್ತನಾಳಗಳು ನೀರನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಪರಿಣಾಮವಾಗಿ ನೀರು ರಕ್ತನಾಳಗಳಿಂದ ಸೋರಿಕೆಯಾಗುತ್ತದೆ. ಈ ನೀರು ಕಣ್ಣುಗಳ ಕೆಳಗೆ ಇರುವ ಸಡಿಲವಾದ ಚರ್ಮದ ಅಂಗಾಂಶಗಳಲ್ಲಿ … Read more

ಬೆಂಗಳೂರು ಯುವಕರಲ್ಲಿ ಹೆಚ್ಚುತ್ತಿದೆ ‘ಸೆಕ್ಸ್ ಡ್ರಗ್ಸ್’ ಕ್ರೇಜ್: ಅಪಾಯದ ಬಗ್ಗೆ ಎಚ್ಚರಿಸಿದ ವೈದ್ಯರು!

ಸಿಲಿಕಾನ್ ಸಿಟಿಯ 20 ರಿಂದ 30 ವರ್ಷದ ಒಳಗಿನ ಯುವಕರಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಔಷಧಿಗಳ ಬಳಕೆ ವಿಪರೀತವಾಗಿ ಹೆಚ್ಚುತ್ತಿದೆ. ವೈದ್ಯರ ಸಲಹೆ ಇಲ್ಲದೆ ಇಂತಹ ಮಾತ್ರೆಗಳನ್ನು ಸೇವಿಸುವುದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಯುವಕರು ಲೈಂಗಿಕ ದೌರ್ಬಲ್ಯ ಅಥವಾ ಶೀಘ್ರಸ್ಖಲನದಂತಹ ಸಮಸ್ಯೆಗಳಿಗೆ ತುತ್ತಾಗುತ್ತಿದ್ದು, ಇದಕ್ಕೆ ವೈಜ್ಞಾನಿಕ ಚಿಕಿತ್ಸೆ ಪಡೆಯುವ ಬದಲು ಶಾರ್ಟ್‌ಕಟ್ ಹಾದಿಯಾಗಿ ಈ ಔಷಧಿಗಳನ್ನು ಅವಲಂಬಿಸುತ್ತಿದ್ದಾರೆ. ಮಾನಸಿಕ ಒತ್ತಡ: ಐಟಿ-ಬಿಟಿ ಉದ್ಯೋಗದಲ್ಲಿನ ಒತ್ತಡ ಮತ್ತು … Read more

ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ಕ್ಯಾನ್ಸರ್ ಬಂದಿದೆ ಎಂದರ್ಥ!

ಇತ್ತೀಚಿನ ದಿನಗಳಲ್ಲಿ ಭಾರತ ಸೇರಿದಂತೆ ವಿಶ್ವದಾದ್ಯಂತ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿವೆ. ತಜ್ಞರ ಪ್ರಕಾರ, ಬದಲಾದ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿ, ಧೂಮಪಾನ ಮತ್ತು ನಿದ್ರೆಯ ಕೊರತೆ ಈ ರೋಗದ ಪ್ರಮುಖ ಕಾರಣಗಳಾಗಿವೆ. ಆದ್ದರಿಂದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳನ್ನ ಗುರುತಿಸುವುದು ಅತ್ಯಂತ ಅಗತ್ಯವಾಗಿದೆ. ವೈದ್ಯರು ಹೇಳುವಂತೆ, ಕ್ಯಾನ್ಸರ್ ಆರಂಭದಲ್ಲಿ ಸಣ್ಣ ಲಕ್ಷಣಗಳ ಮೂಲಕವೇ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ. ದೀರ್ಘಕಾಲದ ದೌರ್ಬಲ್ಯ, ಕಾರಣವಿಲ್ಲದೇ ತೂಕ ಇಳಿಕೆಯಾಗುವುದು, ದೇಹದ ಯಾವುದಾದರೂ ಭಾಗದಲ್ಲಿ ಗುಡ್ಡೆ ಅಥವಾ ಗಂಟು ಕಾಣಿಸಿಕೊಳ್ಳುವುದು ಪ್ರಮುಖ ಎಚ್ಚರಿಕೆ ಸಂಕೇತಗಳಾಗಿವೆ. … Read more

ಆಪರೇಷನ್‌ ಬೇಡವೇ ಬೇಡ.. ಈ ಎಲೆಯ ರಸ ಕುಡಿದರೆ ಸಾಕು ಕಿಡ್ನಿ ಸ್ಟೋನ್‌ ಪುಡಿಯಾಗಿ ದೇಹದಿಂದ ಹೊರ ಬರುತ್ತೆ.!

ಮೂತ್ರಪಿಂಡದೊಳಗೆ ಖನಿಜಗಳು ಮತ್ತು ಲವಣಗಳು ಗಟ್ಟಿಯಾದ ನಿಕ್ಷೇಪವಾಗಿ ಸಂಗ್ರಹವಾಗಲು ಪ್ರಾರಂಭಿಸಿದಾಗ ಮೂತ್ರಪಿಂಡದ ಕಲ್ಲುಗಳು ಉಂಟಾಗುತ್ತವೆ. ಇದು ಅಸಹನೀಯ ಹೊಟ್ಟೆ ನೋವನ್ನು ಉಂಟುಮಾಡುವ ಅತ್ಯಂತ ಅಪಾಯಕಾರಿ ಸ್ಥಿತಿಯಾಗಿದೆ. ಕಳಪೆ ಆಹಾರ ಪದ್ಧತಿ, ತೂಕ ಹೆಚ್ಚಾಗುವುದು ಮತ್ತು ಕೆಲವು ವೈದ್ಯಕೀಯ ಪರಿಸ್ಥಿತಿಗಳು ಕಿಡ್ನಿ ಸ್ಟೋನ್‌ ರಚನೆಗೆ ಕಾರಣವಾಗಿವೆ. ಮೂತ್ರಪಿಂಡದ ಕಲ್ಲುಗಳು ಮೂತ್ರನಾಳದೊಳಗೆ ವಿವಿಧ ತೊಡಕುಗಳಿಗೆ ಕಾರಣವಾಗಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಕಿಡ್ನಿ ಸ್ಟೋನ್‌ ದೇಹದ ಹಲವಾರು ಇತರ ಅಂಗಗಳ ಮೇಲೆ ಸಹ ಪ್ರತಿಕೂಲ ಪರಿಣಾಮ ಬೀರಲು ಪ್ರಾರಂಭಿಸಬಹುದು. ಮೂತ್ರಪಿಂಡದ … Read more