Manish : ಎತ್ತ ಸಾಗುತ್ತಿದೆ ಸಮಾಜ ಮಗಳನ್ನೇ ತಾಯಿಯೇ ತಂಗಿಯನ್ನ ಅಣ್ಣನೇ ಈ ರೀತಿ ಮಾಡ್ತಾರೆ ಅಂದ್ರೆ ಏನು ಹೇಳೋದು

Manish : ನಮಸ್ಕಾರ ಸ್ನೇಹಿತರೇ, ಸ್ವಾರ್ಥದ ಈ ಸಮಾಜದಲ್ಲಿ ನಡೆಯುವಂತಹ ಕೆಲ ದಯನೀಯ ಹಾಗು ದಾರುಣ ಕೃತಿಗಳನ್ನು ಗಮನಿಸಿದರೆ ನಾವು ಎಂಥ ಕ್ರೂರ ಸಮಾಜದಲ್ಲಿ ಜೀವಿಸುತ್ತಿದ್ದೇವೆ ಅಂತ ಅನ್ಸುತ್ತೆ. ಇವತ್ತು ನಾವು ಚರ್ಚೆ ಮಾಡೋಕೆ ಹೊರಟಿರುವ ಈ ಕೇಸ್ ಕೂಡ ಅಂತದ್ದೇ ಒಂದು ಇದೊಂದು ಕೌಟುಂಬಿಕ ನರಮೇಧ ಅಥವಾ ಹತ್ಯಾಕಾಂಡದ ಪ್ರಕರಣ ಬಹಳ ಇತ್ತೀಚೆಗೆ ಅಂದ್ರೆ ಇದೇ ನವೆಂಬರ್‌ನಲ್ಲಿ ನೋಯ್ಡಾದ ಫೋರ್ಟಿಸ್ ನಲ್ಲಿ ನಡೆದಂತಹ ಒಂದು ಭಯಾನಕ ಘಟನೆ ಅಲ್ಲಿಯ ಜನರನ್ನ ದಿಗ್ಭ್ರಮೆಗೊಳಿಸಿತು. ಇಲ್ಲಿ ತನ್ನದೇ ಪರಿವಾರದವರು ಜನಕ್ಕೆ ಒಳಗಾದ ಆ ಯುವತಿ ಹೆಸರು ಮನುಷ್ಯ ಚೌಹಣ್.

ಆಸ್ತಿಗಾಗಿ ಸಂಬಂಧಿಗಳಿಂದ ಹಿಂಸೆ :-

22 ವರ್ಷ ವಯಸ್ಸಿನ ಈಕೆ ನಿತ್ಯ ತನ್ನ ಫ್ಯಾಮಿಲಿಯಿಂದ ಹಿಂಸೆ ಹಾಗೂ ದೌರ್ಜನ್ಯಕ್ಕೆ ಒಳಗಾಗಿ ದಂತ ಯುವತಿವರು ಈಗ ಒಂದು ರೂಮಲ್ಲಿ ಕೂಡಿ ಹಾಕಿಕೊಡ್ತಿದ್ರು. ಅಸಹಾಯಕಳಾದ ಯುವತಿ ಇವನ ಹಿಂಸೆ ಯಾರು ಕೂಡ ತಿಳಿಸದೆ ಒಬ್ಬರೇ ಮೂಕ ವೇದನೆಯನ್ನ ಅನುಭವಿಸ್ತಾ ಇದ್ದಳು. ಅವಳನ್ನು ಒಂದು ರೂಮಲ್ಲಿ ಕೂಡಿ ಹಾಕಿ ಪಶುವಿಗೆ ಬಾರದ ಹಾಗೆ ಆಕೆಯ ಮನೆಯವರೇ ಹೊಡೀತಿದ್ರು. ಇಷ್ಟಕ್ಕೂ ಆಕೆ ಅವರಿಗೆ ಮಾಡಿದ ದ್ರೋಹ ಏನು ಅಂತ ನೀವು ಕೇಳಬಹುದು. ಪಾಪದ ಹುಡುಗಿಯ ಈ ಆಸ್ತಿಗಾಗಿ ಆಕೆಯ ಸಂಬಂಧಿಗಳು ಈ ರೀತಿ ಕಟ್ಟು ಹಾಗೆ ವರ್ತಿಸುತ್ತಿದ್ದರು.

ಆಕೆ ಹೆಸರಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಪ್ರಾಪರ್ಟೀಸ್ ಇತ್ತು ಆಕೆ ತಂದೆ ಸಾವಿನ ಬಳಿಕ ಅದನ್ನ ಮಾಡೋದಿಕ್ಕೆ ಮನುಷ್ಯ ಅಣ್ಣ ತೀರ್ಮಾನಿಸಿದ್ದ ಆಸ್ತಿ ನಮ್ಮ ಕೋರಿಕೆ ಮನುಷ್ಯನು ಪಿಎಸ್‌ಐ ಕೊಡಬೇಕಿತ್ತು. ಆಕೆ ಸಹಿ ಇದೆ. ಅದನ್ನ ಮಾಡೋಕೆ ಸಾಧ್ಯವಿರಲಿಲ್ಲ. ಆದರೆ ತಂದೆ ಆಸ್ತಿಯನ್ನ ಮಾಡೋದಿಕ್ಕೆ ಆಕೆಗೆ ಇಷ್ಟವಿರಲಿಲ್ಲ. ಇಷ್ಟಕ್ಕೆ ಮನುಷ್ಯತ್ವ ಕಳೆದುಕೊಂಡ ಆಕೆಯ ಸ್ವಂತ ಅಣ್ಣ ಹಾಗುಕ್ಕೆ ಇಬ್ಬರು ಸೇರಿ ಆಸ್ತಿಗಾಗಿ ನಿತ್ಯಾಗೆ ಹಿಂಸೆ ಕೊಡೋದಿಕ್ಕೆ ಮುಂದಾಗಿದ್ರು. ಎಷ್ಟೇ ದೌರ್ಜನ್ಯ ಮಾಡಿದರು ಕೂಡ ಮನುಷ್ಯ ತಮ್ಮ ದಾರಿಗೆ ಬಾರದೇ ಹೋದಾಗ 1 ದಿನ ಆಕೆಯ ಕೈಗಳನ್ನು ಕಟ್ಟಿ ಚೆನ್ನಾಗಿ ಹೊಡೆದು ಉಸಿರುಗಟ್ಟಿಸಿ ಕೊಂದೆ ಹಾಕಿದರು ಕೊಂದಾಗಿದೆ ಹಣ ಕಟ್ಟಿ ಒಂದು ಸೂಟ್‌ಕೇಸ್‌ನಲ್ಲಿ ಇಟ್ಟು ಅದನ್ನ ಕಾಲಿರಿಸಿ ನೋಡಿದ ದೂರದ ಖಾಲಿ ಜಮೀನು ಬಳಿಗೆ ಒಯ್ದು ಅಲ್ಲಿ ಒಂದು ನೆಚ್ಚಿನ ಪ್ರದೇಶದಲ್ಲಿ ಅದಕ್ಕೆ ಬೆಂಕಿ ಹಾಕಿ ಸುಟ್ಟು ಹಾಕಿ ಊರು ಸುಟ್ಟ ನಂತರ ಅಲ್ಲಿಂದ ಪರಾರಿಯಾದರು.

ಪೋಲೀಸರ ಆಗಮನ :-

ಮರುದಿನ ಗ್ರಾಮಸ್ಥರಿಗೆ ಈ ಒಂದು ವಿಷಯ ಗೊತ್ತಾಗಿ ಆ ಒಂದು ಶವ ಯಾರದು ಅಂತ ಅವರು ಗೊಂದಲಕ್ಕೆ ಒಳಗಾಗಿ ತಕ್ಷಣ ಒಂದು ಸುದ್ದಿಯನ್ನ ಸ್ಥಳೀಯ ಪೊಲೀಸರಿಗೆ ಮುಟ್ಟಿಸಿದರು. ಸುದ್ದಿ ತಲುಪಿದ ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು ಅದರ ಮಹಜರ್ ನಡೆಸಿ ಸುಲಿಗೆ ಮತ್ತು ಅದು ಇದು ಅಂತ ಸುಟ್ಟು ಕರಕಲಾದ ಮನುಷ್ಯನ ಶವವನ್ನು ಹೊರ ತೆಗೆದು ಅದನ್ನ ಸಾಧಿಸಿದರು. ಈ ಒಂದು ದೃಶ್ಯ ನಿಜಕ್ಕೂಲಿದ್ದು ಎಲ್ಲರ ಮನ ಕಲಕುವ ಆಗಿತ್ತು. ಆ ಶವ ಶೋಧ ಪೋಲೀಸ್ 110 ಯಾಕೆ ನಡೆದಿರಬಹುದು? ಇದರ ಹಿಂದೆ ಇದ್ದವರು ಯಾರು ಹಾಗೂ ಈ ಒಂದು ಇಡೀ ಪ್ರಕರಣದ ಹಿನ್ನೆಲೆಯನ್ನು ಪರಿಶೀಲನೆ ಮಾಡಕ್ಕೆ ಮುಂದಾದರು.

ವೀಕ್ಷಕರೇ, ಹೇಳಿದ್ದು ಈ ಪ್ರಕರಣ ಒಂದು ಒಟ್ಟಾರೆ ಸಂವೇದಿ ಮಾತ್ರ. ಈಗ ಈ ಒಂದು ಘಟನೆ ಹಿನ್ನೆಲೆ ನೋಡಿದರೆ ಇಲ್ಲಿ ಸ್ವಾರ್ಥಿಗಳ ಕುತ್ತಿಗೆ ಬಳಿ ಅಂತ ಮನುಷ್ಯ 22 ವರ್ಷ ವಯಸ್ಸಿನ ಲವಲವಿಕೆಯ ಹುಡುಗಿ ನೋಡೋದಿಕ್ಕೆ ಸುಲಕ್ಷಣಾಗಿಂತ ಮನುಷ್ಯಷ್ಟು ಸ್ಥಿತಿವಂತ ಮನೆತನದವರು ಆಗಿದ್ದರು ಕೂಡ. ಆ ಸಂಪತ್ತಿನಮದ ಆಕೆ ನೆತ್ತಿಗೆ ಏರಿಲ್ಲ. ಆಕೆ ಅತ್ಯಂತ ಸರಳ, ಸಜ್ಜನಿಕೆಯ ಯುವತಿಯಾಗಿದ್ದು ತನ್ನ 19 ನೇ ವಯಸ್ಸಿಗೆ ಉದ್ಯೋಗಸ್ಥ ಇದ್ದ ಮನುಷ್ಯ ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಅಂತ ಬಯಸಿದವರು ಯಾರುಗಳು ಕೂಡ ಇರೋದಕ್ಕೆ ಇಷ್ಟಪಡದಂತಹ ಮನುಷ್ಯ.

Where is our society going?

ತನ್ನ ಸ್ವಂತ ಸಂಪಾದನೆಯಿಂದ ಮೇಲೆ ಬರುವ ಆಸೆ ಹೊಂದಿದಂತಹ ಹುಡುಗಿ ಇಂತಹ ಆಶಾವಾದದ ಈ ಹುಡುಗಿ ದುರದೃಷ್ಟ ವಶಾತ್ ತನ್ನ ಆರನೇ ವಯಸ್ಸಿನಲ್ಲಿ ತಂದೆಯನ್ನ ಕಳೆದುಕೊಳ್ಳಬೇಕಾಗಿ ಬಂತು. ಎಲ್ಲ ಹೆಣ್ಣುಮಕ್ಕಳು ಹಾಗೇ ಮನುಷ್ಯ ಕೂಡ ತನ್ನ ತಂದೆ ಜೊತೆ ಹೆಚ್ಚು ಆಪ್ತ ಹಾಗು ಎಮೋಷನ್ ಬಣ್ಣ ಹೊಂದಿದ್ದು ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಮನುಷ್ಯನ ತಂದೆ ಅಗಲಿಕೆಯಿಂದಾಗಿ ಇಡೀ ಪರಿವಾರಕ್ಕೆ ತುಂಬಲಾರದ ನಷ್ಟ ಉಂಟಾಗಿತ್ತು. ಆದರೆ ಈ ಒಂದು ಶಕ್ತಿ ಹೆಚ್ಚಾಗಿ ಬಾಧಿಸಿದ್ದು ಮನುಷ್ಯನ ಕಾರಣ ಆಕೆಗೆ ತಾಯಿಗಿಂತ ಅಣ್ಣನಿಗಿಂತ ಹೆಚ್ಚು ಎಮೋಷನಲ್ ಆಗಿದ್ದು ಆಕೆಯ ತಂದೆ.

ಆಸ್ತಿಗಾಗಿ ಈಕೆ ಸ್ವಂತ ತಾಯಿ ಕೂಡ ಮಗಳ ಪಾಲಿಗೆ ಶತ್ರುವಾದಳು

ಹೀಗಾಗಿ ಒಂದು ವಿಧದಲ್ಲಿ ಮನಿಷಾ ತಂದೆ ಹೋದ ಬಳಿಕ ಆ ಮನೆಯಲ್ಲಿ ಅನಾಥವಾಗಿ ಉಳಿದು ಇನ್ನು ಅವರ ತಂದೆ ಸುಮಾರು ಒಂದು 45,00,00,000 ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿ ಇತ್ತು. ಅದರಲ್ಲಿ ಮಗಳು ಮನುಷ್ಯ ಹಾಗು ಮಗ ಮನೀಷ್ ಇಬ್ಬರೂ ಸಂಭೋದಿ ಪಾಲಿತ್ತು. ಇನ್ನು ಈ ಕತೆಯಲ್ಲಿ ಇನ್ನೊಂದು ಅತ್ಯಂತ ದುರ್ದೈವದ ಸಂಗತಿ ಅಂದ್ರೆ ಅದು ಆಸ್ತಿಗಾಗಿ ಈಕೆ ಸ್ವಂತ ತಾಯಿ ಕೂಡ ಮಗಳ ಪಾಲಿಗೆ ಶತ್ರುವಾಗಿ ಪರಿಣಮಿಸಿದ್ದು ಹೌದು, ತಂದೆ ಆಸ್ತಿಯನ್ನ ಮಾಡೋದಿಕ್ಕೆ ಇಷ್ಟಪಡು ದಂತ ಮಗಳ ವಿರುದ್ಧ ಆಕೆ ತಾಯಿ ಕೂಡ ನಿಂತಿದ್ದರು. ಇನ್ನು ಮನುಷ್ಯ ಹಾಗೂ ಮನುಷ್ಯ ತಲಾ ಎರಡು ಕೋಟಿಗಿಂತಲೂ ಹೆಚ್ಚಿನ ಆಸ್ತಿ ಶೇರ್ ಆಗಿತ್ತು. ಇನ್ನು ತಾಯಿಯ ಬೆಂಬಲ ಈ ಒಂದು ವಿಷಯದಲ್ಲಿ ಮಗ ನಡೆಯಿತು.

ಕಾರಣ ಮಗಳು ಮನುಷ್ಯ ಯಾವತ್ತಿದ್ರು. ಬೇರೊಬ್ಬರ ಮನೆಗೆ ಹೋಗಲು ಅದೇ ಮಗ ಮನೆಯಲ್ಲಿದ್ದು ವಂಶವನ್ನು ಬೆಳೆಸುವನು. ಹೀಗಾಗಿ ಮಗಳ ಹೆಸರಿನ ಆಸ್ತಿ ಕೂಡ ತನ್ನ ಮಗನಿಗೆ ಬರಬೇಕು ಅಂತ ಈ ಮನುಷ್ಯನ ತಾಯಿಯ ಸ್ವಾರ್ಥ ಆಗಿತ್ತು. ಹೀಗಾಗಿ ಆತನ ಮಗನಿಗೆ ಅಂದ್ರೆ ಅಣ್ಣ ಮನುಷ್ಯ ವರ್ಗಾಯಿಸುವಂತೆ ತಾಯಿ ಮಗಳನ್ನ ಡಾನ್ಸ್ ಮಾಡ್ತಿದ್ರು. ಇನ್ನು ತಮ್ಮ ಸ್ವಂತ ಮಗಳ ಸ್ಕೂಲ್ ಹಾಗೂ ಕಾಲೇಜ್ ಖರ್ಚನ್ನು ಕೂಡ ಈ ತಾಯಿ ನೋಡಿಕೊಳ್ತಿರಲಿಲ್ಲ. ಮಗಳಿಗೆ ಸರಿಯಾಗಿ ಅನ್ನ ನೀರು ಕೊಡತ್ತಿ ಒಂದು ಕಗ್ಗತ್ತಲೆ ಕೋಣೆಯೊಂದರಲ್ಲಿ ಕೂಡಿಹಾಕಿ ಆಗಿ ನಿತ್ಯ ನರಕ ಯಾತನೆ ಅಲ್ಲ ಕೊಡ್ತಾ ಇದ್ರು. ನಿನ್ನ ಪಾಲಿನ ಆಸ್ತಿಯ ಪತ್ರಕ್ಕೆ ನಾನು ಸಹಿ ಮಾಡದ ಹೊರತು ನಿನಗೆ ನಮ್ಮಿಂದ ಸಿಗುವ ಶಿಕ್ಷೆ ಇದೆ ಅಂತ ಅವರು ನಿರ್ಧರಿಸಿಬಿಟ್ಟಿದ್ರು.

ಹೀಗಿರುವಾಗಲೇ ಮನುಷ್ಯ ಸಾಕ್ಷಿ ಎಂಬಂತೆ ಜೊತೆ ಮದುವೆ ಕೂಡ ಏರ್ಪಡುತ್ತೆ. ಇನ್ನು ಈ ಮನುಷ್ಯ ಅತಿಯಾಗಿ ಬಂತೈ ಸಾಕ್ಷಿ ಕೂಡ. ತನ್ನ ಪತಿ ಹಾಗೂ ಅತ್ತೆಗಿಂತ ಕೃತಿಯಲ್ಲಿ ಕಡಿಮೆ ಇರಲಿಲ್ಲ. ಹಾಡು ಅವರಿಗಿಂತ ಕೂಡ ಈ ಸಾಕ್ಷಿ ದೌರ್ಜನ್ಯ ಮಾಡುವಲ್ಲಿ ಒಂದು ಹೆಜ್ಜೆ ಮುಂದೆ ಇದ್ದು ಈ ಸಾಕ್ಷಿಯಂತಿದೆ ಅಂದ್ರೆ ಆಕೆ ಸದಾ ಈ ಮನುಷ್ಯನ ಜೊತೆ ಏನಾದ್ರು ಅಥವಾ ಜಗಳವನ್ನು ಮಾಡಿಕೊಂಡು ರಂಪಾಟವನ್ನ ಮಾಡುತ್ತಿದ್ದವು. ಸದಾ ಮನುಷ್ಯ ಬಗ್ಗೆ ಇಲ್ಲಸಲ್ಲದ ಚಾಡಿ ಅಲ್ಲ ತನ್ನ ಪತಿ ಹಾಗೂ ಅತ್ತೆಗೆ ಹೇಳಿದರು. ಯಾವಾಗಲೂ ಕೂಡ ಮನುಷ್ಯನ ಚಾರಿತ್ರ್ಯ ವಧೆ ಮಾಡಕ್ಕೆ ಸಾಕ್ಷಿ ಮುಂದಾಗಿದ್ದರು.

ಇದನ್ನೂ ಕೂಡ ಓದಿ : ಇದು ಸುಳ್ಳು ಅಂತ ಪ್ರೂವ್ ಮಾಡೋಕೆ ಬಂದೋರೆಲ್ಲ ಸೋತು ಸುಣ್ಣವಾಗಿ ಕೊನೆಗೆ ನಿಜ ಅಂತ ಒಪ್ಪಿಕೊಂಡರು

ಮನೇಲಿ ಸುಮ್ನೆ ಮನುಷ್ಯ ವಿರುದ್ಧ ಏನಾದರೂ ದೂರನ್ನ ಹೇಳಿ ಬೆಂಕಿ ಹಚ್ಚುವ ಕೆಲಸವನ್ನು ಈ ಸಾಕ್ಷಿ ಮಾಡ್ತಾನೇ ಇದ್ಲು. ಈ ಮನುಷ್ಯನ ಮನೆಯವರು ಮೊದಲೇ ಮನುಷ್ಯ ವಿಚಾರದಲ್ಲಿ ಮೊಸರಲ್ಲಿ ಕಲ್ಲು ಹುಡುಕುವತ್ತ ಜಾಯಮಾನದವರು ಅಂತದರಲ್ಲಿ ಈ ಸಾಕ್ಷಿ ಹೇಳಿದ್ದನ್ನೆಲ್ಲ ಕೇಳಿಸಿಕೊಂಡು ನಂಬಿದಂತವರು ಅದರ ಆಧಾರದ ಮೇಲೆ ಮನುಷ್ಯನಿಗೆ ಇನ್ನಷ್ಟು ಜನ ಕೊಡ್ತಿದ್ರು. ಯಾವ ಮನುಷ್ಯನ ತೇಜೋವಧೆಗೆ ಸಾಕ್ಷಿ ಮುಂದಾಗಿದ್ದು ಆ ಸಾಕ್ಷಿ ತಾನೇ ಸುಧಾ ಶುದ್ಧ ಚರಿತ್ರೆ ಹೊಂದಿದಲು ಆಗಿರಲಿಲ್ಲ. ಮನೆಯಲ್ಲಿ ಆಕೆ ಪತಿ ಇದ್ದಾಗ ಸಾಕ್ಷಿ ನೋಡೋದಕ್ಕೆ ಯಾರು ಆಕೆ ಹಳೆಯ ಗೆಳೆಯನೊಬ್ಬ ಆಗಾಗ ಬಂದು ಹೋಗ್ತಿದ್ದ ಸಂಗತಿ ಮನುಷ್ಯನಿಗೆ ಗೊತ್ತಿತ್ತು ಈ ಬಗ್ಗೆ ಮನುಷ್ಯ ತನ್ನ ಅಣ್ಣ ಹಾಗು ತಾಯಿಗೂ ಕೂಡ ಇದರ ಬಗ್ಗೆ ತಿಳಿಸಿ ಈ ಕಡೆ ಸ್ವಲ್ಪ ನಿಗಾ ಇಡುವಂತೆ ಕೇಳಿಕೊಂಡಿದ್ದರು.

ಯಾರೋ ಒಬ್ಬ ಆಗಾಗ ಪತಿಯನ್ನು ನೋಡಕ್ಕೆ ಮನೆಗೆ ಬರ್ತಾನೆ ಬಂದ ನಂತರ ಇಬ್ಬರು ಕೂಡ ಕೋಣೆಯೊಳಗೆ ಸೇರಿ ಬಾಗಿಲು ಹಾಕ್ಕೊಂಡು ಬಹಳ ಹೊತ್ತು ಸಮಯವನ್ನು ಕಲಿತರೆ ನೀವು ಇದರ ಬಗ್ಗೆ ಹೆಚ್ಚು ಜಾಗೃತೆ ವಹಿಸುವಂತಹ ಮನುಷ್ಯ ತನ್ನ ಅಣ್ಣನಿಗೆ ಸೂಚನೆ ಕೊಟ್ಟರು ಕೂಡ. ಅವನು ಅದರ ಕಡೆ ಉಡಾಫೆ ವ್ಯಕ್ತಪಡಿಸಿ. ಹೌದು ನನಗೂ ಗೊತ್ತಿದೆ. ಅದಕ್ಕೆ ಏನೀಗ ಅಂತ ಪ್ರಶ್ನೆ ಮಾಡ್ತಿದ್ದ ಅಂದ್ರೆ ಇಲ್ಲಿ ತನ್ನ ಪತ್ನಿ ದಂತವನ್ನು ಅಕ್ರಮ ಸಂಬಂಧದ ಬಗ್ಗೆನ್ನು ಕೂಡ ಗೊತ್ತಿತ್ತು. ಆದರೂ ಕೂಡ ಅವನು ಅದನ್ನ ವಿರೋಧಿಸಿ ಅದಕ್ಕೆ ಅವನ ಸಮ್ಮತಿಯನ್ನು ಕೂಡ ಕೊಟ್ಟಿದ್ದ. ಅವನ ಗಮನವೆಲ್ಲ ತನ್ನ ಪಾಲಿಗೆ ಸೇರಬೇಕಿದ್ದ ಆಸ್ತಿ ಮೇಲೆ ಮಾತ್ರ ಇತ್ತು. ಸಾಕ್ಷಿ ಏನು ಬೇಕಾದರೂ ಮಾಡಿ.

ಆದರೆ ನನಗೆ ಟೆನ್ಷನ್ ಇಲ್ಲ. ಚಿಂತೆ ಕೂಡ ಇಲ್ಲ. ಅದು ಹಾಗೆ ಮೂರು ಕೂಡ ನಷ್ಟ ಇಲ್ಲ ಎಂಬ ಧೋರಣೆ ಈ ಮನುಷ್ಯ ಆಗಿತ್ತು. ಸರಿ ಮನುಷ್ಯ ಇನ್ನು ಈ ಬಗ್ಗೆ ಹೇಳೋದ್ರಲ್ಲಿ ಅರ್ಥ ಇಲ್ಲ ಅಂತ ತನ್ನ ಪಾಡಿಗೆ ತಾನು ತನ್ನ ಕೆಲಸ ಮಾಡಿಕೊಂಡು ಅವರು ತಮಗೆ ಕೊಟ್ಟಿದ್ದ ಹಿಂಸೆಯನ್ನು ತಡೆದುಕೊಂಡು ಸುನ್ನಿಗಳು ಮನುಷ್ಯ ಬೆಲೆ ಇಲ್ಲ. ಮನೆ ಬಿಟ್ಟು ಕೆಲಸಕ್ಕೆ ಹೋಗಿ ಸಂಜೆ ಆರುಯಲ್ಲ ಬರುತ್ತಿದ್ಲು ರಾತ್ರಿ ಎಂಟರವರೆಗೂ ಮನೆಯಲ್ಲೂ ಕೂಡ ತನ್ನ ಕಚೇರಿ ಕೆಲಸ ಮುಗಿಸಿ ರಾತ್ರಿ ತನಗೇನಾದರೂ ತಿನ್ನಕ್ಕೆ ಇದ್ರೆ ಅದನ್ನ ತಿಂದು ಇಲ್ಲದೆ ಹೋದ್ರೆ ಹಾಗೆ ಉಪವಾಸ ಮಾಡಿ ಬಳಿ ಎಂದಿನಂತೆ ತನ್ನ ಕೆಲಸವನ್ನು ತಾನು ನೋಡ್ಕೊಳ್ತಿದ್ರು.

ಉಸಿರುಗಟ್ಟಿಸಿ ಕೊಂದೇಬಿಟ್ಟರು

ಹೀಗಿದ್ದಾಗ ಇದೆ. ನವೆಂಬರ್ 1 ದಿನ ಅವರ ಮನೆಯಲ್ಲಿ ಆಕೆ ಅಣ್ಣಕ್ಕೆ ಹಾಗು ತಾಯಿ ಜೊತೆ ಇನ್ನೊಬ್ಬ ವ್ಯಕ್ತಿ ಕೂಡ ಇದ್ದವನು ಸಾಕ್ಷಿ ಗೆಳೆಯ ಅವನ ಹೆಸರು ಪವನ್ ಇದರಲ್ಲಿ ಸೇರಿತ್ತು. ಮನುಷ್ಯ ಆಸ್ತಿ ಪತ್ರಕ್ಕೆ ಸಹಿ ಹಾಕುವಂತೆ ಒತ್ತಾಯವನ್ನ ಮಾಡಿದ್ರು. ಆದ್ರೆ ಇಂದಿನ ಮನುಷ್ಯ ಅದಕ್ಕೆ ಒಪ್ಪದೇ ಹೋದಾಗ ಇಲ್ಲೂ ಕೂಡ ಸೇರಿ ಅವರನ್ನ ಬಲವಂತವಾಗಿ ಕಟ್ಟಿಹಾಕಿ ಚೆನ್ನಾಗಿ ಹೊಡೆದು ಕೊನೆಗೆ ಉಸಿರುಗಟ್ಟಿಸಿ ಕೊಂದೆ ಹಾಕ್ತಾರೆ ಮನುಷ್ಯ ಸತ್ತರು ಕೂಡ ಅವರು ಮನಸ್ಸುವಾಗಿ ನೀಡಿಲ್ಲ. ಇದರಲ್ಲಿ ಆಕೆ ಅಣ್ಣ ಹಾಗೂ ತಾಯಿ ಕೂಡ ಇತರರ ಜತೆ ಭಾಗಿಯಾಗಿದ್ದು ಈ ಕಲಿಯುಗದ ಅತ್ಯಂತ ದೊಡ್ಡದಾದ ಇದನ್ನು ಹೇಳಬಹುದು ಆಕೆಯನ್ನುದಲ್ಲಿ ಬಿದ್ದು ಒಂದು ಸೂಟ್‌ಕೇಸ್‌ನಲ್ಲಿ ತಕ್ಷಣ ಕಾರಲ್ಲಿ ಇಟ್ಟುಕೊಂಡು ದೂರದ ಜಮೀನು ಕಬಳಿ ಇದು ಅಲ್ಲಿ ಯಾರು ಕೂಡ ಕಾಣದೆ ಅದನ್ನು ಸುಟ್ಟು ಹಾಕಿ ವಾಪಾಸ್ ಬಂದಿದ್ದರು.

ವೀಕ್ಷಕರೇ, ಆಸ್ತಿ ಹಪಾಹಪಿ ಮನುಷ್ಯನಲ್ಲಿ ಇಂತಹ ಕೃತ್ಯವನ್ನ ಅಮಾನುಷ ಕಾರ್ಯಗಳನ್ನು ಮಾಡುತ್ತೆ ನೋಡಿ ಮರುದಿನ ಇದು ಇಡೀ ಗ್ರಾಮಸ್ಥರಿಗೆ ಗೊತ್ತಾಗುತ್ತೆ. ಇತ್ತ ಇವರ ಮನೆಯಲ್ಲಿ ಇಷ್ಟು ದಿನ ಕಳೆದರೂ ಕೂಡ ಮನುಷ್ಯ ಕಂಡು ಹೋದಾಗ ಅವರ ಸಂಬಂಧಿಗಳು ಹಾಗೂ ಪರಿಚಯಸ್ಥರಲ್ಲ ಸೇರಿ ಮನುಷ್ಯ ಇಲ್ಲಿಂದ ಕೇಳಿದಾಗ ಮನೆಯವರು ಏನು ನಂಗೊತ್ತಿಲ್ಲ. ಆಫೀಸ್ ಕೆಲಸಕ್ಕೆಂದು ಹೋದವರು ಮತ್ತೆ ಬರಲೇ ಇಲ್ಲ. ಅಲ್ಲಿ ಆಕೆ ಯಾರ ಜೊತೆಗಾದರು ಇರಬಹುದು ಅಂತ ತಮ್ಮ ಮಗಳ ಬಗ್ಗೆ ತಾವೇ ಇಲ್ಲಸಲ್ಲದನ್ನ ಹೇಳ್ತಾರೆ ಸುಧಾ ಮನೆ ಮಗಳನ್ನ ಎಷ್ಟು ನಿರ್ದಯವಾಗಿ ಕೊಂದು ಸುಟ್ಟವರ ಮನಸ್ಥಿತಿ ಆದ್ರೂ ಹೇಗಿತ್ತು.?

ಇದನ್ನೂ ಕೂಡ ಓದಿ : ಅಯ್ಯೋ ದೇವ್ರೆ ಹೀಗೂ ಉಂಟೆ ಈ ಜಗತ್ತಲ್ಲಿ ಇನ್ನು ಏನೇನು ನಡೆಯುತ್ತೆ ಭಗವಂತ

ಇಷ್ಟೆಲ್ಲ ಮಾಡಿಯೂ ಕೂಡ ಅವರು ನೆಮ್ಮದಿಯಾಗಿ ಏನು ಆಗಿಲ್ಲ ಎಂಬಂತೆ ಕನಿಷ್ಠ ಈ ಬಗ್ಗೆ ಕಿಂಚಿತ್ತು ಪಾಪಪ್ರಜ್ಞೆ ಕೂಡ ಇದ್ದು ಹೇಗೆ ಎಂಬುದು ಇಲ್ಲಿ ನಾವೆಲ್ಲ ಹೋಗಬೇಕು ಅಂತ ಸಂಗತಿ. ಈ ಮಧ್ಯೆ ಪೊಲೀಸರ ವಿಚಾರಣೆ ಕೂಡ ನಡೆದಿತ್ತು. ಈ ಒಂದು ಕೃತಿ ನಡೆಯುವಾಗ ಅದನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಯಾರೂ ಕೂಡ ಇರಲಿಲ್ಲ. ಹೀಗಿದ್ದಾಗ ಇದು ಕೇವಲ ಪತ್ತೆ ಹಚ್ಚುವುದು ಪೊಲೀಸರಿಗೆ ಕೊಂಚ ಸವಾಲಿನ ಸಂಗತಿಯಾಗಿತ್ತುದಲ್ಲಿ ಈ ಬಾರಿ ರಿಪೋರ್ಟ್ ಬರೋದು ಏನು ಹೇಳೋದಿಕ್ಕೆ ಸಾಧ್ಯವಿರಲಿಲ್ಲ. ಹೀಗಾಗಿ ಅದನ್ನ ಮೊದಲು ಮಜಾ ಮಾಡಿ ನಂತರ ಪೋಷಕರಿಗೆ ಕಳುಹಿಸಿದರು. ಮೇಲಾಗಿ ಸುತ್ತಮುತ್ತ ಯಾವುದೇ ವ್ಯಕ್ತಿಯ ಸಂಬಂಧಪಟ್ಟಂತ ಮಿಸ್ ದೂರು ಕೂಡ ದಾಖಲಾಗಿಲ್ಲ.

ಮನುಷ್ಯ ಸ್ನೇಹಿತರು ಕೂಡ ಆಕೆ ಹುಡುಕಾಟದಲ್ಲಿ ಬೀಸಿದರು. ಈ ಬಗ್ಗೆ ಸ್ವಲ್ಪ ಹೆಚ್ಚು ಆಸಕ್ತಿ ವಹಿಸಿದ್ದು ಮನುಷ್ಯನೊಬ್ಬ ಕ ಸಹೋದರ. ಆತನು ಕೂಡ ಎಲ್ಲರಿಗೂ ಇದ್ದಂತೆ. ಮನುಷ್ಯನ ಬಗ್ಗೆ ಅನುಮಾನ ಇತ್ತು. ಅದು ಆಕೆಗೆ ಹೆಚ್ಚು ಆತ್ಮೀಯನಾಗಿದ್ದ. ಆತನಿಗೆ ಆತನಿಗೆ ಅವಳು ಮನೆಯಲ್ಲಿ ಆಕೆ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ಬಗ್ಗೆ ಗೊತ್ತಿತ್ತು. ಆಸ್ತಿಗಾಗಿ ಆಕೆ ಮನೆಯವರಿಗೆ ಟಾಂಗ್ ಕೊಡ್ತಿದ್ದ ಬಗ್ಗೆ ಗೊತ್ತಿದೆ ಅಂತ ಅವನಿಗೆ ಮನುಷ್ಯ ಮಿಸ್ ಆಗಿ ಇಷ್ಟು ದಿನ ಅದು ಕೂಡ ಇವರಿಗೆ ಅವರ ಬಗ್ಗೆ ಯಾವುದೇ ದೂರನ್ನ ಪೊಲೀಸ್‌ಗೆ ಕೊಟ್ಟಿಲ್ಲ ಎಂಬ ಸಂದೇಹ ಮೂಡುತ್ತೆ ಅಥವಾ ಆಕೆ ಕಣ್ಮರೆ ಹಿಂದೆ ಇವರದು ಏನಾದ್ರು ಕೈವಾಡ ಇರಬಹುದು ಎಂಬ ಅನುಮಾನ ಕೂಡ.

ಅವೃತ್ತಿ ಅವನು ಪೊಲೀಸರ ಬಳಿ ಬಂದು ಮನುಷ್ಯ ಬಗ್ಗೆ ಎಲ್ಲವನ್ನು ತಿಳಿಸಿ ಆಕೆ ಆಸ್ತಿಗಾಗಿ ಅವರು ಕೊಟ್ಟಿದ್ದನ್ನ ಅವಲಂಬಿಸಿ ಇಷ್ಟು ದಿನ ಆದರೂ ಕೂಡ ಅವರಿಗೆ ದೂರು ಕೊಟ್ಟಿಲ್ಲ ಎಂಬುದನ್ನು ತಿಳಿಸಿ. ಅದೇ ಅನುಮಾನದಿಂದ ತಾನು ಕೂಡ ಆಕೆ ಬಗ್ಗೆ ದೂರು ಕೊಡಕ್ಕೆ ಬಂದಿರುವುದಾಗಿ ಹೇಳಿದ. ಅವನ ವಿವರ ಕೇಳಿದ ಪೊಲೀಸರಿಗೆ ಅಲ್ಲಿ ಕೆಲ ದಿನಗಳ ಹಿಂದೆ ಸಿಕ್ಕಿದ್ದ ಶವಕ್ಕೂ ಒಂದು ಕೇಜಿಗೆ ಏನಾದ್ರುಬಹುದು ಅಂತ ಅನಿಸೋದಕ್ಕೆ ಶುರುವಾಗಿತ್ತು. ಅದು ರಿಪೋರ್ಟ್ ಕೂಡ ಅವರ ಕೈಯನ್ನು ಸೇರಿತ್ತುದಲ್ಲಿ ಇದೊಂದು ವೈದ್ಯ ಎಂಬ ಸಂಗತಿ ಇತ್ತು. ಆಕೆಯನ್ನ ಮೊದಲೇ ಕೊಂದು ನಂತರ ಸುಡಲಾಗಿದೆ ಎಂಬ ಅಂಶ ಕೂಡ ಅದರಲ್ಲಿತ್ತು. ದೂರನ್ನ ಕೊಡೋದಿಕ್ಕೆ ಬಂದಾತನಿಗೆ ಇದರ ಬಗ್ಗೆ ತಿಳಿಸುವಂತ ಪೊಲೀಸ್ ಅಶ್ವದ ಕೆಲ ಫೋಟೋ ತೋರಿಸಿ ಈಕೆ ದೇಹರುವುದಕ್ಕೆ ನನಗೆ ಸಾಧ್ಯ ಅಂತ ಹೇಳಿದ್ರು.

ಇದನ್ನೂ ಕೂಡ ಓದಿ : Real Re Born Incident : ಇದು ಇಡೀ ಭಾರತದಲ್ಲಿ ಎಲ್ಲರನ್ನು ಅಚ್ಚರಿಗೊಳಿಸಿದ ರಿಯಲ್ ಪುನರ್ಜನ್ಮದ ಘಟನೆ

ನಂತರ ಅದನ್ನ ನೋಡಿ ಇದು ನಿಶ್ಚಿತವಾಗಿ ಮನುಷ್ಯ ಅವನಿಗೆ ದೃಢವಾಗಿತ್ತು. ಆಗ ಪೊಲೀಸರಿಗೆ ಅನುಮಾನ ಬಲವಾಗುತ್ತೆ. ಆದ್ರೆ ಈ ರೀತಿಯ ಅವರ ಬಳಿ ಹೋಗಿ ಯಾವುದೇ ಸಾಕ್ಷಿ ವಿಚಾರಣೆಯನ್ನ ನಡೆಸುತ್ತಿಲ್ಲ. ಮನುಷ್ಯನ ದೇಹ ಸಿಕ್ಕಿದ್ದು ನೋಡದ ಬಳಿಯಬಾರದು ಎಂಬಲ್ಲಿ ಅದು ಅಲ್ಲಿ ನವೆಂಬರ್ 1 ಮತ್ತು ಎರಡು ರಂದು ಕಾಣದಂತ ಬಗ್ಗೆ ಅವರಿಗೆ ಜನರಿಂದ ದೂರು ಬಂದಿತ್ತು. ಅದೇ ಸಮಯದಲ್ಲಿ ಅಲ್ಲಿ ಓಡಾಡುವ ವಾಹನಗಳ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳ ಚೆಕ್ ಮಾಡಿದಾಗ ಪೊಲೀಸರು ಇದರಲ್ಲಿ ಏನಾದರೂ ಸುಳಿವು ಸಿಗಬಹುದಾ ಅಂತ ಕೇಳಿದ್ರು. ಆ ಒಂದು ದೃಶ್ಯಗಳಲ್ಲಿ ಅವತ್ತು ಅಂತ ಹಲವು ವಾಹನಗಳಲ್ಲಿ ಒಂದು.

ಅತ್ಯಂತ ವೇಗವಾಗಿ ತರಾತುರಿಯಲ್ಲಿ ಸಂಚರಿಸಿದ್ದು ಅವರ ಗಮನಕ್ಕೆ ಬಂದಿತ್ತು. ಆ ರಸ್ತೆ, ವಾಹನಗಳು ವೇಗವಾಗಿ ಚಲಿಸುತ್ತಕ್ಕೆ ಯೋಗ್ಯವಾದ ರಸ್ತೆ ಅಂತು ಅಲ್ಲವೇ ಅಲ್ಲ. ಇದು ಕೂಡ ಆ ಕಾರಲ್ಲಿ ಅಷ್ಟಾಗಿದಿಂದ ಚೆಕ್ ಮಾಡಿದಾಗ ಅದು ಬೇರೆ ಯಾರೋ ಅಲ್ಲ ಮನುಷ್ಯ ಅಣ್ಣ ಮನುಷ್ಯ ಅಂತ ಗೊತ್ತಾಗುತ್ತೆ. ಈ ಸಿಸಿಟಿವಿ ದೃಶ್ಯಾವಳಿಗಳ ಸಾಕ್ಷಿ ಜೊತೆ ಅವರು ಮನುಷ್ಯ ಮನೆಯನ್ನ ಪತ್ತೆ ಹಚ್ಚಿ ಅಲ್ಲಿಗೆ ಹೋಗಿ ಅವನ್ನ ಮೊದಲು ಮನುಷ್ಯ ಅಂತ ಕೇಳಿದಾಗ ಅವರ ಬಗ್ಗೆ ನನಗೆ ಗೊತ್ತಿಲ್ಲ. ಹಲವು ದಿನಗಳಿಂದ ಅವರು ಕಾಣುತ್ತಿಲ್ಲ. ಕೆಲಸಕ್ಕಿಂತ ಒಂದು ವಾಪಾಸ್ ಬರಲಿಲ್ಲ. ಅವಳು ಅಲ್ಲಿ ಯಾರನ್ನೂ ಮಾಡಿದ್ದಾರೆ ಎಂಬ ಸುದ್ದಿ ನಮಗೆ ಕೇಳಿಬಂತು.

ಅವಳು ಅವಳ ಬಾಯ್ ಫ್ರೆಂಡ್ ಜೊತೆ ಓಡಿ ಹೋಗಿರಬಹುದು. ಹೀಗಾಗಿ ನಾವು ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಅಂತ ಹೇಳಿ ಪೊಲೀಸರನ್ನು ಸಾಗ ಆಗೋದಿಕ್ಕೆ ಪ್ರಯತ್ನ ಪಟ್ಟರು. ಆದರೆ ಪೊಲೀಸ್ ತುಂಬಿದಂತ ಸಾಕ್ಷಿಗಳ ತೋರಿಸಿದಾಗ ಅವರ ಮನೆಯ ಸದಸ್ಯರಲ್ಲಿ ಒಬ್ಬರು ಅಂತ ಮನುಷ್ಯನಕ್ಕೆ ನಡೆದದ್ದೆಲ್ಲವನ್ನೂ ಕೂಡ ಅವರ ಬಳಿ ಒಪ್ಪಿಕೊಂಡು ಮನುಷ್ಯ ಆಸ್ತಿಗಾಗಿ ನಾವೆಲ್ಲ ಹಿಂಸಿಸಿ ಹೊಡೆದು ಕೊಂದುಹಾಕಿ ಜಮೀನೊಂದರ ಬಳಿ ಅವಳ ದೇಹವನ್ನ ಸುಟ್ಟುಹಾಕಿದ ಬಗ್ಗೆ ಸಾಕ್ಷಿ ವಿವರಿಸಿದರು. ಆಕೆ ಹೇಳಿಕೆ ಮೇರೆಗೆ ಎಳ್ಳು ಕೂಡ ಬಂದ ಅಧಿಕಾರಿಗಳು ಇದೀಗ ಅವರನ್ನ ನ್ಯಾಯಾಂಗ ಬಂಧನದಲ್ಲಿ ಇಟ್ಟಿದ್ದಾರೆ. ಈ ಒಂದು ಕೇಳಿದ ನೋಡಿದ ಸುತ್ತಲು ಕೂಡ ವೈರಲ್ ಆಗಿದ್ದು ಕೂಡ ತಬ್ಬಿಬ್ಬಾಗುವಂತೆ ಮಾಡಿರಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply