ನಾನು ಅವಳಲ್ಲ ಅವನು ಮಾಡಿದ ಕೆಲಸಕ್ಕೆ ತಮಿಳುನಾಡೇ ಬಿಚ್ಚಿ ಬಿತ್ತು.. ಅಷ್ಟಕ್ಕೂ ಆಗಿದ್ದೇನು ಗೊತ್ತಾ.?

ನಮಸ್ಕಾರ ವೀಕ್ಷಕರೇ, ಇವತ್ತಿನ ಈ ಒಂದು ಲೇಖನದಲ್ಲಿ ಒಂದು ವಿಚಿತ್ರ ಸ್ಟೋರಿ ಬಗ್ಗೆ ತಿಳಿದುಕೊಳ್ಳಲಿದ್ದೀರಿ. ಈ ಒಂದು ಘಟನೆ ನಡೆದಿರೋದು ತಮಿಳುನಾಡಲ್ಲಿ. 2023 ರ ಡಿಸೆಂಬರ್ ಇಪ್ಪತ್ಮೂರನೇ ತಾರೀಖು ಅವತ್ತು ಶನಿವಾರ ನಂದಿನಿ ಅವರದು ಫೋನ್ ಬರುತ್ತೆ. ಫೋನ್ ಮಾಡಿದ್ದ ವ್ಯಕ್ತಿ ಆಕೆಯ ಸ್ನೇಹಿತನ ದಂತ ವೈದ್ಯರಲ್ಲಿ ಇಬ್ಬರು ಬಾಲ್ಯದಿಂದಲೂ ಉತ್ತಮ ಗೆಳೆಯ ಗೆಳತಿಯರು ಕೆಲ ದಿನಗಳಿಂದ ಇಬ್ಬರಲ್ಲೂ ಮನಸ್ತಾಪ ಉಂಟಾಗಿತ್ತು. ವೆಟ್ರಿಮಾರನ್ ಈ ನಂದಿನಿ ಜೊತೆ ಜಗಳ ಮಾಡಿಕೊಂಡಿದ್ದ. ಆದ್ದರಿಂದ ನಂದಿನಿ ಕೂಡ ಬೇಜಾರಾಗಿ ಒಂದು ಮಾತನ್ನ ಬಿಟ್ಟಿದ್ದು ಕರೆ ಮಾಡಿ ದಂತ ವೈದ್ಯರೇ ಆಕೆ ಬಳಿ ಮೊದಲು ಕ್ಷಮೆ ಕೇಳ್ತಾನೆ.

ಮಾತನ್ನ ಶುರು ಮಾಡಿದ್ದ. ಮತ್ತೆ ಯಾವತ್ತು ಕೂಡ ಒಳ್ಳೆ ಆ ರೀತಿ ವರ್ತಿಸಲ್ಲ ಅಂತ ಬೇಡಿಕೊಳ್ಳುತ್ತಿದ್ದ. ಅದರ ಮರುದಿನ ಅಂದರೆ ಇಪ್ಪತ್ತನೇ ತಾರೀಖು ನಂದಿನಿಯ ಜನ್ಮದಿನ ಇತ್ತು. ಅವಳ ಬರ್ತಡೇಗೆ ಒಂದು ಸರ್ಪ್ರೈಸ್ ಇದೆ ಅಂತ ವೆಟ್ರಿಮಾರನ್ ಹೇಳಿದಾಗ ಅವರ ಈ ಹಿಂದಿನ ವರ್ತನೆ ಯಿಂದ ನಂದಿನಿ ಬೇಸರಗೊಂಡಿದ್ದರು ಕೂಡ. ಅದು ಯಾವಾಗ ಬರುತ್ತದೆ ಸಿಂಗ್ ಅಂತ ಹೇಳಿದ್ರು. ಆಗ ಅವನ ಮಾತುಗಳಲ್ಲಿ ಅವರಿಗೆ ಆಸಕ್ತಿ ಬಂದಿತ್ತು. ಅವಳ ಬರ್ತಡೇಗೆ ಅವನ ಹೋಟೆಲ್ ಶಾಪಿಂಗ್ ಸುತ್ತಾಡಿಸಿ ಅವರಿಗೆ ಬರ್ತ್ ಡೇಗೆ ಹೊಸ ಡ್ರೆಸ್ ನನ್ನ ಕೂಡಿಸಿ ಕೊನೆಯದಾಗಿ ಒಂದು ಅನಾಥಾಶ್ರಮಕ್ಕೆ ತೆರಳಿ ತಮ್ಮ ವಸ್ತುಗಳಲ್ಲಿ ಇಡುವಂತಹ ನನ್ನ ಭೇಟಿ ಮಾಡು ಹಾಕಿಕೊಂಡಿದ್ದ.

ಇದನ್ನೂ ಕೂಡ ಓದಿ : Unbelievable Dreams : ಈ ಸಾಧು ಮಾತನ್ನು ಕೇಳಿ ಆ ಜಾಗ ಅಗೆದ ಸರ್ಕಾರಕ್ಕೆ ಎಂಥ ಶಾಕ್ ಕಾದಿತ್ತು ಗೊತ್ತಾ.?

ಅವಳು ಪುರುಷನ ಗುಣ ಲಕ್ಷಣ ಕಾಣಿಸಿಕೊಂಡಿದ್ದು

ಆದರೆ ಯಾವುದು ಕೂಡ ನಂದಿನಿಗೆ ಇಲ್ಲ ಆದ್ರೆ ಟ್ರೈನ ಅಂತಗಾಗಿ ಏನೋ ಒಂದು ಸ್ವಲ್ಪ ಇಟ್ಕೊಂಡಿದ್ದಾರೆ ಅಂತ ಮಾತ್ರ ಆಗಿ ಗೊತ್ತಿತ್ತು ಹಾಗೂ ಅದಕ್ಕಾಗಿ ಆಕೆ ತುಂಬಾ ಕಾತರದಿಂದ ಕಾದಿದ್ದರು ಕೂಡ. ಇವರು ಇತರರ ಹಾಗೆ ಸ್ನೇಹಿತರಾಗಿರಲಿಲ್ಲ. ಈ ವೆಟ್ರಿಮಾರನ್ ಹಿನ್ನಲೆ ಆಸಕ್ತಿಕರವಾಗಿದೆ. ವಿಮಾನ ಒಬ್ಬ ಟ್ರಾನ್ಸ್‌ಪೋರ್ಟ್ಲಾಗಿದ್ದು ಈತ ಹುಟ್ಟಿದ್ದು ಹೆಣ್ಣಾಗಿ. ಆದರೆ ಬೆಳೆದಂತೆಲ್ಲ ಅವಳು ಪುರುಷನ ಗುಣ ಲಕ್ಷಣ ಕಾಣಿಸಿಕೊಂಡಿದ್ದು ಮೂಲದ ತಮಿಳುನಾಡಿನ ಮದುರೈ ನಗರ ದಂತ ವೈದ್ಯರೇ ನಾನು ನಂದಿನಿ ಒಂದು ನೇ ತರಗತಿ ನಾನು ಕೂಡ ಸಹಪಾಠಿ ಹಾಗೂ ಸ್ನೇಹಿತರು ಮುಂದೆ 12 ನೇ ತರಗತಿವರೆಗೆ ಒಂದೇ ಶಾಲೆಯಲ್ಲಿ ಓದುವಂತಹ ಇಬ್ಬರು ಕೂಡ ಅತ್ಯಾಪ್ತ ಗೆಳೆಯರಾಗಿದ್ದರು.

ಇವರಿಬ್ಬರನ್ನುಗೊಂಡವು ಮುಂಚೆ. ಇದನ್ನು ಕೂಡ ಅಂದ್ರೆ ಅವ್ನು ಹೆಣ್ಣಾಗಿದ್ದಳು ಕೂಡ. ನಂದಿನಿ ಅವನ ಗೆಳತಿಯಾಗಿದು ಅವನು ತಾನು ಕಂಡ ಈ ಬದಲಾದ ಬಳಿಕ ಕೂಡ ಅವರ ಜೊತೆ ಒಂದೇ ವಿಧದ ಸ್ನೇಹಭಾವನ್ನ ಹೊಂದಿದ್ದು ನಂದಿನಿ ತನಗೆ ಆತ್ಮ. ಇದರಿಂದ ವಿಮಾನ ತನ್ನಲ್ಲಿ ಆಗ್ತಿದೆ ಅಂತ ವಿಚಿತ್ರ ದೈಹಿಕ ಬದಲಾವಣೆಗಳ ಬಗ್ಗೆ ಹಾಗು ಭಾವನೆಗಳು ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದು ಇವರದ್ದು ಮೂರು ಜನ ಗೆಳತಿಯರ ಗುಂಪು ಇತ್ತು. ಯಾವಾಗ ಮೆಟ್ರಿಕ್ ಟನ್ ತಾನು ಪುರುಷ ನಾಗುವ ಬಯಕೆ ಹೊರ ಹಾಕುವಾಗ ಇವರ ಪೈಕಿ ಒಬ್ಬ ಸ್ನೇಹಿತೆ ಅವರಿಂದ ದೂರತಳ್ಳಿ ಆದರೆ ನಂದಿನಿ ಮಾತ್ರ ಅವನ ಭಾವನೆಗೆ ಸ್ಪಂದಿಸಿ ಅವನ ಸ್ಥಿತಿಯನ್ನು ಅರಿತುಕೊಂಡು ಯಾವುದೇ ಮುಜುಗರ ಅಥವಾ ಹಿಂಜರಿಕೆ ಇದೆ.

ತನ್ನ ಸ್ವಚ್ಛ ಸ್ನೇಹವನ್ನು ಜೊತೆ ಮುಂದೂಡುತ್ತಲೆ ಇಲ್ಲ. ಓದಿದ್ದು ಮಧುರೈನ ಬಾಲಕಿಯರ ಪ್ರೌಢಶಾಲೆಯಲ್ಲಿ ವಿಮಾನ ಮೊದಲ ಹೆಸರು ಡುಂಡಿ ಮಹೇಶ್ವರಿ ಹೈಸ್ಕೂಲ್ ಮುಗಿದ ಬಳಿಕ ಸಂಜೆ ಅಥವಾ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಅವನುಮೆಟ್ರಿ ಮರಣದ ಹೆಸರನ್ನು ಬದಲಿಸಿಕೊಂಡಿದ್ದ ಸೆಕೆಂಡರಿ ಸ್ಕೂಲ್ ಮುಗಿದ ಬಳಿಕ ಇಬ್ಬರು ಬೇರೆ ಬೇರೆ ಕಡೆ ತಮ್ಮ ಮುಂದಿನ ಜೀವನ ಶುರು ಮಾಡಿದ್ರು ಕೂಡ. ಯಾವತ್ತಿದ್ರು ಸಂಪರ್ಕದಲ್ಲಿ ಇರಬೇಕು ಅಂತ ಭಾಷೆಯನ್ನ ಮಾಡಿಕೊಂಡಿದ್ದರು. ಅದರಂತೆ ಈ ದಿನ ಕೂಡ ಪರಸ್ಪರ ಕರೆಮೆಸ್ ಇವೆಲ್ಲ ಅವರ ಮಧ್ಯ ನಡೀತಾನೇ ಇತ್ತು. ನಮ್ಮ ದೇಶದಲ್ಲಿ ಟ್ರೋಲ್ ಅಂದ್ರೆ ಸಮಾಜ ಇವತ್ತು ಕೂಡ ಮೂಗನ ಮುಗಿಯುತ್ತೆ ಅಂತ ನನ್ನ ಮೊದಲಿಗೆ ಮಾಡುತ್ತೆ.

ಲಿಂಗ ಪರಿವರ್ತನೆ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣ ಬೇಕು

ಅದೇ ರೀತಿ ವೆಟ್ರಿಮಾರನ್ ಕೂಡ ಅಂತಹ ಸವಾಲಿನ ಸಂದರ್ಭಗಳು ಸಾಕಷ್ಟು ಕಡೆ ಎದುರಾಗಿದ್ದು, ಅವರಲ್ಲಿ ಆ ರೀತಿಯ ಹಾರ್ಮೋನಲ್ ಬದಲಾವಣೆಗಳು ಆಗಿದಿನಿ. ಅವರ ಇತರ ಸ್ನೇಹಿತರು, ಬಂಧುಗಳು ಅಷ್ಟೇ ಏಕೆ? ಅವರ ಮನೆಯಲ್ಲಿ ಅವನ ದೂರಿದರು. ಇಂತಹ ಸಮಯದಲ್ಲಿ ಉಂಟಾದಂತಹ ವೆಟ್ರಿಮರ ಜೊತೆಯಲ್ಲಿ ಧೈರ್ಯತುಂಬಿದ ಸದಾ ನಿಂತದ್ದು ಇ ನಂದಿನಿ. ಇಲ್ಲಿ ಲಿಂಗ ಪರಿವರ್ತನೆ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣ ಬೇಕು ಅಂತ ವ್ಯಾಸಂಗ ಮುಗಿದ ನಂತರ ಬೆಂಗಳೂರಿಗೆ ಹೋಗಿ ತಾನೆಗಿಂತ ಹಣದಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡವನು. ಮುಂದೆ ಚೆನ್ನೈಗೆ ಬಂದು ಐಟಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಚೆನ್ನೈನ ತನ್ನ ಅಂಕಲ್ ಒಬ್ಬರ ಮನೆಗೆ ಬಂದಿದ್ದ ನಂದಿನಿ ತಾನು ಕೂಡ ಅದೇ ಕಂಪ ಇಲ್ಲಿ ಕೆಲಸಕ್ಕೆ ಸೇರಿದ್ದು.

ಇದನ್ನೂ ಕೂಡ ಓದಿ : ಈ ಏಳು ತಪ್ಪುಗಳನ್ನ ನೀವು ಯಾವತ್ತೂ ಮಾಡೋಕೆ ಹೋಗಲೇಬೇಡಿ – 7 Things the Middle Class Spends Money on That Poor

ನಾನು ಅವಳಲ್ಲ ಅವನು ಮಾಡಿದ ಕೆಲಸಕ್ಕೆ ತಮಿಳುನಾಡೇ ಬಿಚ್ಚಿ ಬಿತ್ತು

ಇಬ್ಬರು ಕೂಡ ಒಂದೇ ಕಡೆ ಕೆಲಸದಲ್ಲಿ ಇದರಿಂದ ವೆಟ್ರಿಮಾರನ್ ಇದರಿಂದ ಸಂತೋಷವಾಗಿದ್ದು, ಇಬ್ಬರು ಕೂಡ ಕೈತುಂಬಾ ಸಂಪಾದನೆ ಮಾಡ್ತಾ ಇದ್ರು. ಹೀಗಿರುವಾಗ ಡಿಸೆಂಬರ್ ಇಪ್ಪತ್ಮೂರನೇ ತಾರೀಖು ನಂದು ಅಂತ ನನಗೆ ಕರೆ ಮಾಡಿ ಕ್ಷಮೆಯನ್ನು ಕೇಳಿ ಬರ್ತಡೇ ಆಚರಣೆ ಮಾಡೋದಕ್ಕೆ ಅವಳನ್ನ ಆಹ್ವಾನಿಸಿದ. ಅವತ್ತು ಬೆಳಗ್ಗೆ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಹೋಟೆಲ್, ಶಾಪಿಂಗ್ ಮಾಲ್ ಎಲ್ಲ ಸುತ್ತು ಹೋಗಿ ಸಂಜೆ ಆಗಿತ್ತು. ಆಗ ಅವರು ಚೆನ್ನೈನಿಂದ 15 ಕಿಲೋಮೀಟರ್ ದೂರದಲ್ಲಿರುವ ಒಂದು ಊರಿನ ಬಳಿ ಇದ್ದು ಕತ್ತಲಾಗಿದ್ದರಿಂದ ತನು ಮನಗೆ ಹೋಗ್ತೀನಿ ಅಂತ ನಂದಿನಿ ಹೇಳ್ತಾಳೆ. ಇವು ಎಲ್ಲವೂ ಕೂಡ ಚೆನ್ನಾಗಿತ್ತು. ಆದರೆ ಇದರ ನಂತರದ ಸಂದರ್ಭಗಳು ಅನಿರೀಕ್ಷಿತ ಹಾಗೂ ಭಯಾನಕ ತಿರುವನ್ನ ಪಡೆಯೋದಕ್ಕೆ ಶುರುವಾಗುತ್ತವೆ.

ಮನೆಗೆ ಹೊರಟು ಅಂತ ನಂದಿನಿಯನ್ನ ವೆಟ್ರಿಮಾರನ್ ತನ್ನಲ್ಲಿರುವ ಮಾಡ್ತೀನಿ ಅಂತ ಹೇಳ್ತಾನೆ. ಹೇಗೋ ಅವನು ಬಹಳ ವರ್ಷಗಳ ಸ್ನೇಹಿತ ಮೇಲಾಗಿ ತನ್ನ ಬರುತ್ತದೆ. ಇಷ್ಟೆಲ್ಲ ಸಮಯ ತೆಗೆದುಕೊಂಡು ತನ್ನ ಎಲ್ಲ ಕಡೆ ಸುತ್ತಾಡಿಸಿದ್ದಾನೆ. ಅವನ ಬಳಿ ಡ್ರಾಪ್ನ್ನು ತಿಳಿದುಕೊಳ್ಳೋಣ ಅಂತ ನಂದಿನಿ ಹೆಚ್ಚು ಯೋಚನೆ ಮಾಡಿ ಹೂ ಅಂತ ಹೇಳಿದ್ದು ಅವರಿಗೆ ಈ ಒಂದು ನಿರ್ಧಾರದಿಂದ ಮುಂದೆ ತನಗೆ ಎದುರಾಗುವಂತಹ ಭೀಕರ ಪರಿಸ್ಥಿತಿ ಬಗ್ಗೆ ಕನಿಷ್ಠ ಊಹೆ ಕೂಡ ಇರಲಿಲ್ಲ. ಅವಳನ್ನ ಕೂರಿಸಿಕೊಂಡು ಕೊಂಚ ದೂರ ಬಂದವರಲ್ಲಿ ಗಾಡಿ ನಿಲ್ಲಿಸಿ ನಂದಿನಿ ನಿನ್ನೆ ನಾನು ಹೇಳಿದಂತೆ ಕೊನೆಯ ಸರ್ಫ್ರೈಸ್ ನನಗೆ ಈಗ ಕೊಡ್ತಿನಿ ಬಾ ಅಂತ ಹೇಳ್ತೀನಿ ಏನು ಅದ್ಭುತ ವಸ್ತುವನ್ನು ತಂಗಿ ಕೊಡಬಹುದು ಅಂತ ನಂದಿನಿ ಖುಷಿಯಿಂದ ಅದೇನು ಅಂತ ಕಾದು ಕೂತಲ್ಲೆ ಬಿಟ್ಟ.

ಅವಳ ಕಣ್ಣಿಗೆ ಬಟ್ಟೆಕಟ್ಟಿ ಕೈಗಳನ್ನು ಕೂಡ ದಾರದಿಂದ ಕಟ್ಟಿದ ಹಳೆ ಸ್ನೇಹಿತ ಅಲ್ವ ಏನು ಸರಿ ಇರಬೇಕು ಅಂತ ನಂದಿನಿ ಅವರ ಯಾವ ಕೆಲಸಕ್ಕೂ ಪ್ರತಿರೋಧಿಸಿ ಅವನ ಬಗ್ಗೆ ಅನುಮಾನವನ್ನು ಕೂಡ ಪಡೆದಿದೆ. ಅವನು ಮಾಡಿದ ಕೆಲ ಸಹಕರಿಸುತ್ತಾಳೆ. ಕಣ್ಣು, ಕೈಗಳನ್ನು ಕಟ್ಟಿದ ಸ್ವಲ್ಪದರಲ್ಲಿ ಅವರಿಗೆ ಚೂಪಾದ ವಸ್ತುವಿನಿಂದ ಮೈಕಲ್ಸ್. ಕೊಯ್ತ ನೋವಿನ ಅನುಭವ ಆಗುತ್ತೆ ಹೌದುವಾಗಿ ವೆಟ್ರಿಮಾರನ್ ಯೋಜಿಸಿ ದಂತ ಅತ್ಯಂತ ಕ್ರೂರ ಸರ್ಪ್ರೈಸ್ ಇದೆ ಆಗಿತ್ತು. ಅವನ ಕಟ್ಟಿಹಾಕಿ ತನ್ನ ಬಳಿ ಇದ್ದ ಚೂಪಾದ ಕತ್ತಿಯಿಂದ ಅವರ ಮೈಮೇಲೆ ಸಿಕ್ಕ ಸಿಕ್ಕ ಕಡೆ ಕುಡಿದು ಹಲ್ಲೆ ಮಾಡಿದ.

ರಕ್ತಸ್ರಾವದಿಂದ ಬಿದ್ದು ಒದ್ದಾಡಿದ ನಂದಿನಿ

ರಕ್ತಸ್ರಾವದಿಂದ ಬಿದ್ದು ಒದ್ದಾಡಿದ ನಂದಿನಿ ಆ ನೋವಿಗೆ ಬಹಳ ನಡು ಮೆಟ್ರೋ ಯಾಕೆ ಮಾಡಿದಂತಾಗಿ ತಿಳಿಯುವ ಮೊದಲೇ ಕೆಳಗೆ ಬಿದ್ದು ಕೈ ಕಾಲು ನಡೆಯುತ್ತಿದೆ ಅಂತ ಅವಳ ರಕ್ತಸಿಕ್ತ ದೇಹದ ಮೇಲೆಲ್ಲ ಒಂದು ಪೆಟ್ರೋಲ್ ಟ್ಯಾಂಕ್ ಪೆಟ್ರೋಲ್ ನ ಸುತ್ತ ವೈರ ಸ್ವಲ್ಪ ಕೂಡ ಹಿಂಜರಿದೆ. ಅವನ ಜೀವಂತವಾಗಿ ಅಲ್ಲಿ ಸುತ್ತವನ್ನು ನಂಬಿ ಬಂದಿದ ನಂದಿನಿ. ತನ್ನ ಜನ್ಮದಿವಸವೇ ಎಷ್ಟು ನಿರ್ದಾಕ್ಷಿಣ್ಯವಾಗಿ ಸುಟ್ಟು ಕರಕಲಾಗಿದ್ದು, ಅವರಿಗೆ ಬೆಂಕಿ ಟ್ವಿಟರ್‌ನಲ್ಲಿ ಒಂದು ಕ್ಷಣ ಕೂಡ ನಿಗದಿ. ಊರಿಂದ ಬೇಸತ್ತು ಕೂತಿದ್ದ ತನ್ನ ಗೆಳತಿ ಕಡೆ ಒಂದು ಸಲ ಕೂಡ ಹಿಂದಿರುಗಿ ನೋಡಿ ಅಲ್ಲಿಂದ ಹೊರಟಿದ್ದ. ಆಗಸ್ಟ್ ಕತ್ತಲು ಆವರಿಸಿತ್ತು. ಅವಳ ದೇಹ ಒತ್ತಿ ಕುರಿತು ಸ್ವಲ್ಪ ಹೋಗಿ ಅಲ್ಲಿ ಹೊಗೆ ದಟ್ಟ ಮೊಡವೆ ಕುರಿತು ಜನ ಅಲ್ಲಿ ಓಡಾಡ್ತಿದ್ದರು.

ಇದನ್ನೂ ಕೂಡ ಓದಿ : ಸಂಸಾರದ ಬಂಡಿಯಲ್ಲಿ ಒಂದು ಚಕ್ರ ದಾರಿ ತಪ್ಪಿದ್ರೆ ಏನಾಗುತ್ತೆ ಅನ್ನೋಕೆ ಇದೇ ಉದಾಹರಣೆ.!

ಈ ಹೊಗೆ ಎಲ್ಲಿಂದ ಬರ್ತಾ ಇದೆ ಅಂತ ಅದನ್ನೇ ಅನುಸರಿಸಿ ಬಂದು ನೋಡಿದಾಗ ನಂದಿನಿ ಬೆಂಕಿಯ ಬಲೆಯಲ್ಲಿ ಬಿದ್ದು ಅವರ ಕಣ್ಣಿಗೆ ಕಾಣಿಸುತ್ತದೆ. ಅದರಿಂದ ಶಾಂತ ಜನ ಬೆಂಕಿಯನ್ನ ಆರಿಸುವ ಪ್ರಯತ್ನ ಮಾಡಿದರು. ಅಷ್ಟೆಲ್ಲ ಸುತ್ತಿದ್ರೂ ಕೂಡ ನಂದಿನಿ ಇನ್ನು ಉಸಿರನ್ನ ಬಿಗಿ ಹಿಡಿದು ಜನ ಆಕೆಯನ್ನು ಮಾತನಾಡಿಸಿ ಆಕೆ ಪರಿಚಿತರ ವಿಳಾಸ ಅಥವಾ ಫೋನ್ ನಂಬರ್ ಕೊಡುವಂತೆ ಕೇಳಿದಾಗ ನಂದಿನಿ ವಿಟ್ರಿಮರ್ಸ್ ಸಂಖ್ಯೆ ನ ಬಹು ಪ್ರಯಾಸದಿಂದ ಅವರಿಗೆ ಕೊಟ್ಟಿದ್ದು ಅವಳು ಅವರಿಗೆ ತನ್ನ ಇತರ ಬಂಧುಬಾಂಧವರ ಸಂಖ್ಯೆಯನ್ನು ಕೊಡಿ, ಅವನ ನಂಬರ್ ಕೊಡೋದಿಕ್ಕೆ ಒಂದು ಕಾರಣ ಇತ್ತು. ಒಂದು ವೇಳೆ ತನ್ನ ಹೆಸರು ಹೇಳಿದೆ ಸತ್ತೋದ್ರೆ ಅವರು ಶಿಕ್ಷೆಯಿಂದ ಪಾರಾಗಬಹುದು.

ಯಾವ ಕಾರಣಕ್ಕೂಲು ಕಾನೂನಿನ ಸಹದಿಂದ ಪಾರಾಗಲಿ. ಒಂದು ವೇಳೆ ತಾನು ಸತ್ತರೂ ಕೂಡ ಪೊಲೀಸರುನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಲಿ ಅಂತ ಅವನನ್ನ ಕೊಟ್ಟಿದ್ಲು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರಿಗೆ ಕರೆ ಮಾಡಿದ್ದಾರೆ. ನನಗೆ ಕರೆ ಮಾಡಿದಾಗ ನಾನು ಅಲ್ಲಿಗೆ ಹೋಗಿದ್ರಿ. ಪೊಲೀಸರಿಗೆ ತನ್ನ ಮೇಲೆ ಅನುಮಾನ ಬರುತ್ತೆ ಅಂತವನ್ನು ಮುಂದಿನ 15 ನಿಮಿಷಗಳಲ್ಲಿ 1,00,00,000 ಗೆ ಬಂದಿದ್ದ ಬಂದು ಅವನ ಸುತ್ತ ಅವನ ಎತ್ತಿಗೆ ಶಿಫ್ಟ್ ಮಾಡಿ ಆಸ್ಪತ್ರೆ ಕೂಡ ಹೋಗ್ತಾನೆ. ಆಸ್ಪತ್ರೆಯಲ್ಲಿ ದುರ್ದೈವವಶಾತ್ ಚಿಕಿತ್ಸೆ ಫಲಕಾರಿಯಾಗದೆ ನಂದಿನಿ ಸಾವನ್ನು ತಲೆ ಅಲ್ಲಿವರೆಗೂ ಯಾರೂ ಕೂಡ ಅವನ ಮೇಲೆ ಅನುಮಾನ ಬಂದಿರಲಿಲ್ಲ. ಆಸ್ಪತ್ರೆಗೆ ಬಂದ ಮೇಲೆ ಅಲ್ಲಿ ಹೆಚ್ಚು ಸಮಯ ಇದೆ.

ನಂದಿನಿ ಒಬ್ಬ ಸಾದಾಸೀದಾ ಹುಡುಗಿ

ವೆಟ್ರಿಮಾರನ್ ಯಾರಿಗೂ ಗೊತ್ತಾಗದ ಹಾಗೆ ಅಲ್ಲಿಂದ ಎಸ್ಕೇಪ್ ಪತ್ನಿ ನಂದಿನಿಯಿಂದ ಅಗತ್ಯ ಮಾಹಿತಿ ಕಲೆ ಹಾಕುವುದಕ್ಕೆ ಪೊಲೀಸರು ಎಷ್ಟೇ ಪ್ರಯತ್ನ ಪಟ್ರು ಕೊಡೋದು ಸಾಧ್ಯ ಆಗಿಲ್ಲ. ನಂದಿನಿ ಎಲ್ಲರನ್ನ ಬಿಟ್ಟು ದೂರ ಹೋಗಿದು ನಂದಿನಿ ಒಬ್ಬ ಸಾದಾಸೀದಾ ಹುಡುಗಿ ಯಾರ ಜೊತೆ ಕೂಡ ದೇಶವನ್ನ ಸಾಧ್ಯತೆಯನ್ನು ಜೊತೆ ಉತ್ತಮ ಒಡನಾಟ ಹೊಂದಿದ್ದ ಯುವತಿ ಪೊಲೀಸರು ತಕ್ಷಣ ಆಕೆ ಅಂಗಡಿಗೆ ಕರೆ ಮಾಡಿ ಮೊದಲು ಒಂದು ವಿಷಯವನ್ನು ತಿಳಿಸಿದ್ದಾರೆ. ಆಸ್ಪತ್ರೆಗೆ ದಡಬಡಿಸಿ ಬಂದವರು ನಂದಿ ಬಂದಂತಹ ಸ್ಥಿತಿ ನೋಡಿ ಬಹಳ ವೇದನೆ ಪಡುತ್ತಾರೆ. ಈ ಒಂದು ವಿಷ್ಯವನ್ನ ದೂರದಲ್ಲಿದ್ದ ಆಕೆ ಪೋಷಕರು ಹಾಗೂ ಇತರ ಸ್ನೇಹಿತರಿಗೂ ತಿಳಿಸಲಾಗುತ್ತೆ.

ಕೊನೆದಾಗಿ ನಂದಿನಿಯ ಬಳಿ ದಂತ ಕೇಳಿದಾಗ ಅವತ್ತು ಆಕೆ ಬರ್ತಡೇ ಇತ್ತು ಅಂತ ಆಕೆಯ ಹಳೆಯ ಗೆಳೆಯನ ದಂತ ವೈದ್ಯರ ಜೊತೆ ಆಗಿ ಬರ್ತಡೇ ಸೆಲೆಬ್ರೇಟ್ಗೆ ಹೋಗಿದ್ರು ಅಂತ ಅವರು ಹೇಳಿದ್ರು. ಆಗ ಪೊಲೀಸ್ ತಕ್ಷಣ ವೆಟ್ರಿಮಾರನ್ಗೆ ಕರೆ ಮಾಡಿ ಅವನನ್ನು ಹಿಡಿದು ವಿಚಾರಣೆ ಮಾಡಿದಾಗ ಆಗ ಇವರಿಬ್ಬರು ನಂದಿನಿ ನನ್ನ ತಾಯಿ ಹತ್ಯೆ ಮಾಡುವಂತಹಕೊಳ್ತಾನೆ. ಅವನ ಕನಸಿನಲ್ಲಿ ಪೊಲೀಸರಿಗೆ ಆಶ್ಚರ್ಯ ಆಗುತ್ತೆ. ಹತ್ತಾರು ವರ್ಷಗಳ ಬಾಲ್ಯದ ಸ್ನೇಹಿತನ ದಂತ ವೈದ್ಯರೇ ಅಸಲಿಗೆ ಯಾಕಾಗಿ ಅವಳನ್ನು ಇಷ್ಟು ಕ್ರೂರವಾಗಿ ಕೊಲೆ ಮಾಡಿದ ಅಂತವ್ರಿಗೆ ಅರ್ಥ ಆಗ್ಲಿಲ್ಲ. ಯಾಕೆ ಈ ರೀತಿ ಮಾಡೋದ್ರಿಂದ ಕೇಳಿದಾಗ ಅವರು ಕೊಟ್ಟ ಉತ್ತರ ಅವರನ್ನ ದಿಗ್ಮೂಢನಾಗಿ ಮಾಡಿತು.

ಇದನ್ನೂ ಕೂಡ ಓದಿ : Son And His Mother : ನಮ್ಮ ಜನ ಎಷ್ಟು ಹಾಳಾಗಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ ಅನ್ನಿಸುತ್ತೆ

ಹೌದು ಅದಕ್ಕೆ ಕಾರಣ ಲವ್ ಅದು ಕೂಡ ಒಂದು ಇವರಿಬ್ಬರನ್ನು ಪುರುಷನಾಗುವ ಮುನ್ನ ಇದ್ದರೂ ಕೂಡ ನಂದಿನಿಯನ್ನ ಇಷ್ಟಪಟ್ಟಿದ್ದ ವೆಟ್ರಿಮಾರನ್ ಆಗಿ ಬದಲಾದ ಬಳಿಕ ಅವರ ಮೇಲಿನವರಿಗೆ ಪತ್ತೆಯಾಗಿತ್ತು. ಹೊರಗಿನ ಒಳಗಿನ ದಿನ ಇಷ್ಟ ಪಡುತ್ತವೆ. ಮಾಡು ಲಿಂಗ ಪರಿವರ್ತನೆ ಮಾಡಿಕೊಂಡ ಬಳಿಕ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆದರೆ ಈ ನಂದಿನಿ ಅವರ ಮೇಲೆ ಇದ್ದು ಶುದ್ಧವಾದ ಸ್ನೇಹ ಮಾತ್ರ. ಹೀಗಾಗಿ ತಾನು ಅವನ ಲವ್ ಮಾಡೋದು ಅದಕ್ಕೆ ನೇರವಾಗಿನಿ ಹೇಳಿದ್ದು.

ನಂದಿನಿಯ ಇದೇ ವರ್ತನೆಗಳು ಇಷ್ಟವಾಗಲಿಲ್ಲ

ಆಕೆ ತಿರಸ್ಕಾರದಿಂದ ಭೇಟಿ ಮಾಡಿದ್ದು ಬಹಳ ಡಿಸಲಾಗಿದ್ದ ಅದೇ ಕಾರಣಕ್ಕೆ ಅವರು ಕೆಲ ದಿನಗಳ ಹಿಂದೆ ಜಗಳವನ್ನು ಕೂಡ ಮಾಡಿಕೊಂಡಿದ್ದ ನಂದಿನಿ ವರ್ಕ್‌ಪ್ಲೇಸ್‌ನಲ್ಲಿ ಇತರ ಪುರುಷ ಸಹೋದ್ಯೋಗಿಗಳ ಜೊತೆ ಮುಕ್ತವಾಗಿ ಮಾತನಾಡಿದ್ದು ಹಾಗು ಅವರ ಜೊತೆ ಸಹ ಸಂತಸದಿಂದ ಇದು ಇದೆಲ್ಲ ಗಮನಿಸಿ ದಂತ ವೈದ್ಯರೇ ನನಗೆ ನಂದಿನಿಯ ಇದೇ ವರ್ತನೆಗಳು ಇಷ್ಟವಾಗಲಿಲ್ಲ. ತಾನು ತೋರಿದ ತಿರಸ್ಕಾರ ಅವನಲ್ಲಿ ಇಷ್ಟು ವರ್ಷ ಉಂಟು ಮಾಡಿದ ಆಕೆಗೆ ಹೊಡೆಯಲಿಲ್ಲ. ಅದರ ಪರಿಣಾಮ ಈ ರೀತಿಯ ದುರ್ಘಟನೆಗೆ ದಾರಿಯನ್ನ ಮಾಡಿಕೊಟ್ಟಿತು. ನಂದಿನಿ ಇತರ ಪುರುಷ ಸಹೋದ್ಯೋಗಿಗಳ ಜೊತೆ ಅಷ್ಟು ಸಲಿಗೆಯಿಂದ ಇರುವ ಬಗ್ಗೆ ಆಗಾಗ ಭೇಟಿ ಮರ ಮತ್ತು ನಂದಿನಿ ನಡುವೆ ಜಗಳ ಏರ್ಪಟ್ಟಿತ್ತು.

ವಿಟ್ರಿಮಾರನ್ ಇಷ್ಟು ಸಣ್ಣ ಮನಸ್ಸಿನ ವ್ಯಕ್ತಿ ಅಂತ ಆಕೆ ಅವನೊಂದಿಗೆ ಮಾತು ದನಿ ನಿಲ್ಲಿಸಿ ಅವರಿಂದ ದೂರಾಗಿದ್ದು ಇದು ಅವನಲ್ಲಿ ದಂತ ಸಹನೆಯನ್ನ ಕೆಣಕಿತ್ತು. ಇನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ ಅಂತ ವಿಟ್ರಿಮಾರನ್ ತನ್ನಷ್ಟು ಕಡೆಗಣಿಸಿ ಅಂತ ಅವನ ಬದುಕೋದು ಅಂತ ನಿರ್ಧಾರ ಮಾಡಿದ. ಏನಾದ್ರು ನಂಜೊತೆ ಯಾರೂ ಇಲ್ಲದಿದ್ದಾಗ ತನ್ನ ಪರವಾಗಿ ನಿಂತಿದೆ ಅಂತ ನಂದಿನಿ ಅಂತ ಸ್ನೇಹಿತನವನ್ನು ಕಳೆದುಕೊಳ್ಳಬಾರದಿತ್ತು ಅಂತ ನಿಷ್ಟುರವಾಗಿ ಹತ್ಯೆ ಮಾಡುವ ಮುನ್ನ ಒಂದು ಕ್ಷಣ ನಿಂತು ಯೋಚಿಸಬೇಕಾಗಿತ್ತು.

ಇದನ್ನೂ ಕೂಡ ಓದಿ : One Side Love : ಲವ್ ನನಗೆ ಇಷ್ಟ ಇಲ್ಲ ಅಂದಿದ್ದಕ್ಕೆ ಈ ರಾಕ್ಷಸ ಏನು ಮಾಡಿದ್ದ ಗೊತ್ತಾ.? ಕೊನೆಗೆ ಆತ ಏನಾದ ಗೊತ್ತಾ.?

ಕೋಪ ಅಸೂಯೆಗಳ ಕೈಗೆ ವಿವೇಕವನ್ನು ಒಪ್ಪಿಸಿದರೆ ಅವು ಇಂಥ ಅಮಾನುಷ ಕೆಲಸಗಳನ್ನು ಮಾಡುತ್ತಿದೆ ಅನ್ನೋದಿಕ್ಕೆ ಈ ಒಂದು ಘಟನೆ ಜ್ವಲಂತ ಸಾಕ್ಷಿ ಅಂತಾನೇ ಹೇಳಬಹುದು. ಈ ಒಂದು ಘಟನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ಕಮೆಂಟ್ ಮೂಲಕ ತಿಳಿಸಿ ಅಂತ ಹೇಳ್ತಾರೆ. ಒಂದು ಲೇಖನವನ್ನು ಇಲ್ಲಿಗೆ ಮುಗಿಸೋಣ ನಮಸ್ಕಾರ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply