ಕಾಂಗ್ರೆಸ್ ಮುನ್ನಡೆಸಲು ಸಿದ್ದನಿದ್ದೆ, ಆದರೆ ಪಿತೂರಿ ಮಾಡಿ ನನಗೆ ಹುದ್ದೆ ಸಿಗದಂತೆ ಮಾಡಿದರು: ಅಶೋಕ್ ಗೆಹ್ಲೋಟ್

ಕಳೆದ ಬಾರಿ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಲು ಸಿದ್ದನಿದ್ದೆ, ನಮ್ಮ ನಾಯಕಿ ಸೋನಿಯಾ ಗಾಂಧಿ ಹೇಳಿದ್ದರು, ಆದರೆ ಕೊನೆಗಳಿಗೆಯಲ್ಲಿ ಪಿತೂರಿ ಮಾಡಿ ನನಗೆ ಹುದ್ದೆ ಸಿಗದಂತೆ ಮಾಡಲಾಯಿತು ಎಂದು ಭಾನುವಾರ(ಜೂ. 07) ರಾಜಸ್ಥಾನ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಈ ಕುರಿತು ಜೈಪುರದಲ್ಲಿ ಮಾತನಾಡಿರುವ ಅವರು, ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾದ ಸನ್ನಿವೇಶಗಳನ್ನು ನೆನಪಿಸಿಕೊಂಡಿದ್ದು, ನಾಯಕತ್ವವು ನನ್ನನ್ನು ಅಭ್ಯರ್ಥಿಯನ್ನಾಗಿ ನಿರ್ಧರಿಸಿತ್ತು. ನಾನು ಆ ಹುದ್ದೆಯನ್ನು ಗೌರವದ ಸಂಕೇತವೆಂದು ಸ್ವೀಕರಿಸಲು ನಿರ್ಧರಿಸಿದ್ದೆ, ಆದರೆ ಪಿತೂರಿಯೊಂದು ನನ್ನನ್ನು … Read more

ಜಮೀರ್ ಬಗ್ಗೆ ಕೋಡಿಮಠ ಶ್ರೀಗಳಿಂದ ಸ್ಫೋಟಕ ಭವಿಷ್ಯ! ಸಚಿವ ಸ್ಥಾನದ ಸಿಗುವುದರ ಬಗ್ಗೆ ಹೇಳಿದ್ದೇನು?

ಜಮೀರ್‌ ಅಹ್ಮದ್ ಖಾನ್‌ (Zameer Ahmed Khan), ಕಾಂಗ್ರೆಸ್‌ನ ಹಿರಿಯ ನಾಯಕ, ಮುಸ್ಲಿಂ ಓಟ್‌ ಬ್ಯಾಂಕ್‌ನ ಮಾಸ್‌ ಲೀಡರ್‌. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ (Siddaramaiah) ಜಮೀರ್‌‌ ಗತ್ತು ಬೇರೆ ಲೆವೆಲ್‌ಗೆ ಇತ್ತು. ಆದರೆ, ಇವತ್ತು ಇದೇ ನಾಯಕ ಸೈಡ್‌ಲೈನ್ ಆಗೋ ಆತಂಕದಲ್ಲಿದ್ದಾರೆ. ಜಮೀರ್‌ ಮೇಲೆ ಬಂದ ಒಂದೇ ಒಂದು ಆರೋಪ, ಇವರ ರಾಜಕೀಯಕ್ಕೇ ಕಗ್ಗಂಟಾಗಿ ಕಾಡುತ್ತಿದೆ. ಸಚಿವ ಸಂಪುಟದ ಮೊದಲ ಪಟ್ಟಿಯಲ್ಲೇ ಇರಬೇಕಿದ್ದ ನಾಯಕ ಈಗ, ಸಚಿವ ಸ್ಥಾನ ಸಿಗುತ್ತೋ ಇಲ್ವೋ ಅನ್ನೋದೇ ಡೌಟ್ ಆಗಿದೆ. … Read more

ಪ್ರೀತಿಸಿ ಮದುವೆಯಾಗಿದ್ದವಳ ಮಾರ್ಯಾದಾ ಹತ್ಯೆ! ಲವರ್ ಹುಟ್ಟುಹಬ್ಬದಂದೇ ನೇಣಿಗೇರಿದ ಭಗ್ನ ಪ್ರೇಮಿ!

ಬೆಳಗಾವಿ : ಇದನ್ನ ಪ್ರೀತಿ ಅನ್ಬೇಕೋ. ಹುಚ್ಚುತನ ಅನ್ಬೇಕೋ ಅಥವಾ ನೊಂದ ಜೀವದ ಯಾತನೆ ಅನ್ಬೇಕೋ ಒಂದೂ ಗೊತ್ತಾಗ್ತಿಲ್ಲ. ಆಕೆಗೆ ಮದುವೆಯಾಗಿತ್ತು, ಹೊಸದೊಂದು ಸಂಸಾರ ಶುರುವಾಗಿತ್ತು. ಆದ್ರೆ, ಮನಸ್ಸು ತುಂಬಾ ಪ್ರೀತಿಸಿದ ಹುಡುಗನೇ ತುಂಬಿಕೊಂಡಿದ್ದಳು. ಹೀಗಾಗಿ ಗಂಡನನ್ನ ಬಿಟ್ಟು ಪ್ರಿಯಕರನ ಜೊತೆ ಊರು ತೊರೆದಿದ್ಲು. ದೂರದಲ್ಲೆಲ್ಲೋ ನೆಮ್ಮದಿಯ ಸಂಸಾರ ಕಟ್ಟಿಕೊಳ್ಳೋಣ ಅಂತಾ ಆಸೆ ಪಟ್ಟಿದ್ರು. ಆದ್ರೆ, ಹೆಣ್ಣೆತ್ತವರು ಬಿಡಬೇಕಲ್ಲ. ಮಗಳನ್ನ ಹುಡುಕಿಕೊಂಡು ಬಂದವರು, ದೂರ ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿ ಮರ್ಯಾದಾ ಹತ್ಯೆ ಮಾಡಿದ್ರು. ಯಾವಾಗ ಪ್ರೇಯಸಿಯ ದುರಂತ … Read more

ಪೋಕ್ಸೋ ಕೇಸ್‌ ಡೀಲ್ ವೇಳೆ ಲಂಚ ಪಡೆಯುವಾಗ ಎಎಸ್‌ಐ, ಮಹಿಳಾ ಕಾನ್ಸ್‌ಟೇಬಲ್ ಲೋಕಾಯುಕ್ತ ಬಲೆಗೆ!

ಕಲಬುರಗಿ: ಸರ್ಕಾರಿ ಕೆಲಸ (Government Job) ದೇವರ ಕೆಲಸ ಅನ್ನೋ ಮಾತಿದೆ. ಆದರೆ ಜನಸೇವೆಗೆ ಬಂದ ಅಧಿಕಾರಿಗಳು ಜನಸಾಮಾನ್ಯರ ಬಳಿ ಲಂಚಕ್ಕಾಗಿ (Bribe) ಬೇಡಿಕೆ ಇಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ಅಧಿಕಾರಿಗಳು ಲೋಕಾಯುಕ್ತ ಪೊಲೀಸರ (Lokayuktha Police) ಬಲೆಗೆ ಬಿದ್ದಿದ್ದಾರೆ. ಇದನ್ನು ನೋಡಿ ಪಾಠ ಕಲಿಯಬೇಕಾಗಿದ್ದ ಲಂಚಬಾಕರು ಮತ್ತೆ ಮತ್ತೆ ಲಂಚಕ್ಕಾಗಿ ಕೈಯೊಡ್ಡುತ್ತಿದ್ದಾರೆ. ಹೀಗೆ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಎಎಸ್‌ಐ ಮತ್ತು ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ (Lady Police Constable) ಲೋಕಾಯುಕ್ತ ಬಳಿ ಲಾಕ್ ಆಗಿದ್ದಾರೆ. ಲಂಚ ಸ್ವೀಕರಿಸುವ … Read more

ಪ್ರಧಾನಿ ಮೋದಿ 8 PMಗೆ ಮತ್ತೊಮ್ಮೆ ಟಿವಿಯಲ್ಲಿ ಕುಳಿತು ಜನರಿಗೆ ‘ಕಡಿಮೆ ಊಟ ಮಾಡಿ’ ಎಂದು ಹೇಳ್ತಾರಾ.? ಪ್ರಿಯಾಂಕ್ ಖರ್ಗೆ ಹೇಳಿದ್ದೇನು ಗೊತ್ತಾ.?

ಅಡುಗೆ ಸಿಲಿಂಡರ್ ದರ ಭಾರಿ ಏರಿಕೆಯಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಟೀಕಾಪ್ರಹಾರ ನಡೆಸಿವೆ. ಈ ಹಿಂದೆ ಇಂಧನ ಬಳಕೆ ಮಿತವ್ಯಯದ ಬಗ್ಗೆ ಹಾಗೂ ಅಡ್ಗೆ ಎಣ್ಣೆ ಬಳಕೆ ಕಡಿಮೆ ಮಾಡುವಂತೆ ಸೂಚಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಊಟ ಕಡಿಮೆ ಮಾಡುವಂತೆ ಹೇಳಬಹುದು ಎಂದು ವಾಗ್ದಾಳಿ ನಡೆಸಿವೆ. ಸಿಲಿಂಡರ್ ದರ ದಾಖಲೆ ಮಟ್ಟದಲ್ಲಿ ಏರಿಕೆಯಾಗಿರುವುದರಿಂದ ಈಗ ಪ್ರಧಾನಿ ಮೋದಿಯವರು ರಾತ್ರಿ ಎಂಟುಗಂಟೆಗೆ ಟಿವಿಯಲ್ಲಿ ಬಂದು ಊಟ ಕಡಿಮೆ ಮಾಡಲು ಸಲಹೆ ನೀಡಬಹುದು ಎಂದು ಸಚಿವ ಪ್ರಿಯಾಂಕ್ … Read more

ಜಮೀರ್ ಅಹ್ಮದ್ ಇಲ್ಲದ ಸರಕಾರ ಸರಕಾರವೇ ಅಲ್ಲ : ಕೋಡಿಮಠ ಶ್ರೀ

ಜಮೀರ್ ಅಹ್ಮದ್ ಖಾನ್ ಅವರು ಇಲ್ಲದ ಸರ್ಕಾರವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ, ಅವರು ಇಲ್ಲದಿದ್ದರೆ ಅದು ಸರ್ಕಾರವೇ ಅಲ್ಲ ಎಂದು ಕೋಡಿಮಠದ ಶ್ರೀ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಡಳಿತ ವೈಖರಿ ಮತ್ತು ಸಮಾಜದ ಎಲ್ಲ ವರ್ಗದವರನ್ನು ಒಟ್ಟಿಗೆ ಕೊಂಡೊಯ್ಯುವ ಅವರ ಗುಣಕ್ಕೆ ಮಠಾಧೀಶರಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ರಾಜ್ಯ ರಾಜಕಾರಣದಲ್ಲಿ ಜಮೀರ್ ಅಹ್ಮದ್ ಅವರ ಸ್ಥಾನ ಮತ್ತು ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಸ್ವಾಮೀಜಿ, ಸಚಿವರು ಸದಾ ಜನರ … Read more

ಸಿಎಂ ಡಿ.ಕೆ. ಶಿವಕುಮಾರ್‌ ಮನೆಯ ಪಕ್ಕದಲ್ಲೇ ವಾಮಾಚಾರ – ಕೋಳಿ ಕುಯ್ದು ರಕ್ತದ ವೃತ್ತ ರಚನೆ.!

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸ ಇರುವ ಬೆಂಗಳೂರಿನ ಸದಾಶಿವನಗರದ ಹೈಪ್ರೊಫೈಲ್ ವಲಯದಲ್ಲೇ ಮಾಟ-ಮಂತ್ರದಂತಹ ವಾಮಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರಲ್ಲಿ ಭಾರೀ ಆತಂಕ ಮೂಡಿಸಿದೆ. ಮುಖ್ಯಮಂತ್ರಿಗಳ ನಿವಾಸಕ್ಕೆ ಕೂಗಳತೆಯ ದೂರದಲ್ಲೇ ಇರುವ ರಸ್ತೆಯಲ್ಲಿ ಈ ಕೃತ್ಯ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸದಾಶಿವನಗರದ ಜಿಬಿಎ ಮೈದಾನದ ಮುಂಭಾಗದ ರಸ್ತೆಯ ಮಧ್ಯೆ ಈ ಘಟನೆ ಬೆಳಕಿಗೆ ಬಂದಿದೆ. ಅಪರಿಚಿತ ವ್ಯಕ್ತಿಗಳು ರಸ್ತೆ ಮಧ್ಯದಲ್ಲೇ ದೊಡ್ಡದೊಂದು ವೃತ್ತಾಕಾರವನ್ನು ಹಾಕಿ, ಅಲ್ಲಿ ಕೋಳಿಯನ್ನು ಬಲಿ ಕೊಟ್ಟು, ನಿಂಬೆಹಣ್ಣುಗಳನ್ನು … Read more

ಹೆಂಡತಿಯ ಅನೈತಿಕ ಸಂಬಂಧಕ್ಕೆ ಬಲಿಯಾಯ್ತು ಸುಂದರ ಸಂಸಾರ : ನಡೆದ ಘೋರ ದುರಂತ.!

ಪ್ರೀತಿ ಮತ್ತು ನಂಬಿಕೆಯಿಂದ ಕಟ್ಟಿದ ಸುಂದರ ಸಂಸಾರವೊಂದು ಅನೈತಿಕ ಸಂಬಂಧದ (Extramarital Affair) ಕಾರಣಕ್ಕೆ ಹೇಗೆ ಅತ್ಯಂತ ದುರಂತಮಯವಾಗಿ ಕೊನೆಗೊಳ್ಳಬಹುದು ಎಂಬುದಕ್ಕೆ ತಮಿಳುನಾಡಿನ ತಿರುಚಿಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಹೆಂಡತಿಯ ನಂಬಿಕೆ ದ್ರೋಹವನ್ನು ಸಹಿಸಲಾಗದೆ ಪತಿ ರಾಜಾ ಆಧ್ವಿಕ್ ದೇವ್ ಎಂಬಾತ ಆಕೆಯನ್ನು ಕೊಲೆ ಮಾಡಿ, ತನ್ನ ಜೀವನವನ್ನೂ ದುರಂತಕ್ಕೆ ತಳ್ಳಿಕೊಂಡಿದ್ದಾನೆ. ಅತಿಯಾದ ಪ್ರೀತಿಯೇ ದುರಂತಕ್ಕೆ ಕಾರಣವಾಯಿತೇ? ರಾಜಾ ಆಧ್ವಿಕ್ ದೇವ್ ತನ್ನ ಮುದ್ದಾದ ಹೆಂಡತಿ ಹಾಗೂ ಪುಟ್ಟ ಮಗುವಿನೊಂದಿಗೆ ಸುಂದರ ಜೀವನ ನಡೆಸುತ್ತಿದ್ದ. ತನ್ನ … Read more

ಅಕ್ರಮ ಸಂಬಂಧಕ್ಕೆ ಹೆತ್ತ ಮಗಳೇ ಬಲಿ.? 3 ತಿಂಗಳ ಬಳಿಕ ಪೋಸ್ಟ್‌ಮಾರ್ಟಂ ವರದಿಯಿಂದ ಬಯಲಾಯ್ತು ತಾಯಿಯ ಕ್ರೌರ್ಯ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೆತ್ತ ತಾಯಿಯೇ ತನ್ನ ಪ್ರಿಯಕರನ ಜೊತೆ ಸೇರಿ 6 ವರ್ಷದ ಮಗಳನ್ನೇ ಉಸಿರುಗಟ್ಟಿಸಿ, ಹೊಟ್ಟೆಗೆ ಒದ್ದು ಕೊಲೆ ಮಾಡಿರುವ ಭೀಕರ ಆರೋಪ ಕೇಳಿಬಂದಿದೆ. ಆರಂಭದಲ್ಲಿ ಸಹಜ ಸಾವು ಎಂದು ಬಿಂಬಿಸಲಾಗಿದ್ದ ಬಾಲಕಿಯ ನಿಗೂಢ ಸಾವು, ಘಟನೆ ನಡೆದು 3 ತಿಂಗಳ ಬಳಿಕ ಬಂದ ಮರಣೋತ್ತರ ಪರೀಕ್ಷೆ (Post-mortem) ವರದಿಯಿಂದಾಗಿ ಇದೀಗ ಹತ್ಯೆ ಪ್ರಕರಣವಾಗಿ ಮಾರ್ಪಟ್ಟಿದೆ. ​ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೆಹಳ್ಳಿ ವಿಲ್ಲಾದಲ್ಲಿ ಈ ದಾರುಣ ಘಟನೆ ನಡೆದಿದ್ದು, ತಾಯಿ ಪ್ರಿಯಾಂಕ … Read more

ಪಾಕ್ ಉಗ್ರನೊಂದಿಗೆ ಸಂಪರ್ಕ ಆರೋಪ : ತುಮಕೂರು – ದಾವಣಗೆರೆಯಲ್ಲಿ ಇಬ್ಬರು ಯುವಕರು ಅರೆಸ್ಟ್.!

ಪಾಕಿಸ್ತಾನ ಮೂಲದ ಉಗ್ರನೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ತುಮಕೂರು ಹಾಗೂ ದಾವಣಗೆರೆಯಲ್ಲಿ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಕೇಂದ್ರ ತನಿಖಾ ಹಾಗೂ ಗುಪ್ತಚರ ಸಂಸ್ಥೆಗಳಿಂದ ಲಭಿಸಿದ ಮಹತ್ವದ ಮಾಹಿತಿಯ ಆಧಾರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ತುಮಕೂರಿನ ಶ್ರೀರಾಮನಗರ ನಿವಾಸಿಯಾದ 24 ವರ್ಷದ ಅಲ್ಲಾಬಕ್ಷ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಆತ ಸಾಮಾಜಿಕ ಜಾಲತಾಣ ‘ಎಕ್ಸ್‌’ (X) ಮೂಲಕ ವಿದೇಶಿ ಉಗ್ರ ಸಂಘಟನೆಗೆ ಸಂಬಂಧ ಹೊಂದಿರುವ ವ್ಯಕ್ತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ … Read more