SSLC Result 2024 : ಪರೀಕ್ಷಾ ಫಲಿತಾಂಶ ದಿನಾಂಕ ಗೊಂದಲ.! ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸ್ಪಷ್ಟನೆ

SSLC Result 2024 : ಪರೀಕ್ಷಾ ಫಲಿತಾಂಶ ದಿನಾಂಕ ಗೊಂದಲ.! ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸ್ಪಷ್ಟನೆ

SSLC Result 2024 : ನಮಸ್ಕಾರ ಸ್ನೇಹಿತರೇ, 2023-24ನೇ ಸಾಲಿನ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಯಾವಾಗ ಎಂಬುದರ ಬಗ್ಗೆ ಗೊಂದಲ ಏರ್ಪಟ್ಟಿದೆ. ಏಕೆಂದರೆ ಈಗಾಗಲೇ ಕೆಲ ದಿನಗಳ ಹಿಂದೆಯಷ್ಟೇ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಯಾವಾಗ ಪ್ರಕಟವಾಗಲಿದೆ ಅನ್ನುವ ಮಾಹಿತಿಯನ್ನು ಶಾಲಾ ಶಿಕ್ಷಣ ಇಲಾಖೆ ನೀಡಿದೆ. ಏಕೆಂದರೆ ಅದರಲ್ಲಿ ಅವರು ಏಪ್ರಿಲ್ ಕೊನೆಯ ವಾರ ಇಲ್ಲವೇ ಮೇ ಮೊದಲ ವಾರದಲ್ಲೇ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಒಂದು ಪ್ರಕಟವಾಗುವ ನಿರೀಕ್ಷೆ ಇತ್ತು. ಆದರೂ … Read more

PM Kisan Samman Nidhi : ರೈತರಿಗೆ ಗುಡ್ ನ್ಯೂಸ್! 17 ನೇ ಕಂತಿನ ಹಣ ₹2,000/- ರೂಪಾಯಿ ರೈತರ ಬ್ಯಾಂಕ್ ಖಾತೆಗೆ ಜಮಾ!

PM Kisan Samman Nidhi : ರೈತರಿಗೆ ಗುಡ್ ನ್ಯೂಸ್! 17 ನೇ ಕಂತಿನ ಹಣ ₹2,000/- ರೂಪಾಯಿ ರೈತರ ಬ್ಯಾಂಕ್ ಖಾತೆಗೆ ಜಮಾ!

PM Kisan Samman Nidhi : ನಮಸ್ಕಾರ ಸ್ನೇಹಿತರೇ, ಆರ್ಥಿಕವಾಗಿ ಹಿಂದುಳಿದ ರೈತರನ್ನು ಬೆಂಬಲಿಸುವ ಉದ್ದೇಶದಿಂದ ಪ್ರಾರಂಭಿಸಲಾದ ಪ್ರಧಾನಮಂತ್ರಿ ಕಿಸಾನ್ ಯೋಜನೆಯ(PM Kisan Samman Nidhi) 17 ನೇ ಕಂತನ್ನು ಕೇಂದ್ರ ಸರ್ಕಾರ ಯಾವಾಗ ಬಿಡುಗಡೆ ಮಾಡುತ್ತದೆ ಎನ್ನುವುದನ್ನ ಈ ಲೇಖನದ ಮೂಲಕ ತಿಳಿಯೋಣ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗಾಗಿ ಮಹತ್ವಾಕಾಂಕ್ಷೆಯಿಂದ ಜಾರಿಗೊಳಿಸುತ್ತಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM Kisan Samman Nidhi) ಯೋಜನೆಯ ಫಲಾನುಭವಿಗಳಿಗೆ ಸಿಹಿಸುದ್ಧಿ. ದೇಶದಾದ್ಯಂತ ಅರ್ಹ ಫಲಾನುಭವಿ ರೈತರು ಪ್ರಧಾನಮಂತ್ರಿ … Read more

PM Kisan Samman Nidhi : ಪಿಎಂ ಕಿಸಾನ್ 17ನೇ ತಂತಿನ ಹಣ ಬಿಡುಗಡೆ | ಇಂದು ಮಧ್ಯಾಹ್ನ 3 ಗಂಟೆಗೆ ಇವರಿಗೆ ಮಾತ್ರ | ಈ ಕೆಲಸ ಕಡ್ಡಾಯ

PM Kisan Samman Nidhi : ಪಿಎಂ ಕಿಸಾನ್ 17ನೇ ತಂತಿನ ಹಣ ಬಿಡುಗಡೆ | ಇಂದು ಮಧ್ಯಾಹ್ನ 3 ಗಂಟೆಗೆ ಇವರಿಗೆ ಮಾತ್ರ | ಈ ಕೆಲಸ ಕಡ್ಡಾಯ

PM Kisan Samman Nidhi : ನಮಸ್ಕಾರ ಸ್ನೇಹಿತರೇ, ಎಲ್ಲ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ದೊಡ್ಡ ಗುಡ್‌ನ್ಯೂಸ್.! ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹದಿನೇಳನೇ ಕಂತಿನ ಹಣ ಬಿಡುಗಡೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ದೇಶದ ರೈತರಿಗೆ ವರ್ಷಕ್ಕೆ 6,000/- ಹಣ ಒದಗಿಸುವ ಯೋಜನೆಯನ್ನ ಜಾರಿಗೊಳಿಸಿದ್ದು, ಇಲ್ಲಿಯವರೆಗೂ ಎಲ್ಲ ರೈತರ ಖಾತೆಗಳಿಗೆ ಹದಿನಾರನೇ ಕಂತಿನ ಹಣ ಜಮಾ ಆಗಿದೆ. ಆದರೆ ಎಲ್ಲ ರೈತರು ಹದಿನೇಳನೇ … Read more

Vijayakanth : ಮಾನವೀಯತೆ ಮರೆತ್ರಾ ದೊಡ್ಡ ಸ್ಟಾರ್ ನಟರು ವಿಜಯ್ ಕಾಂತ್ ನೋಡಲು ಯಾರೆಲ್ಲ ಬರಲಿಲ್ಲ ಗೊತ್ತಾ.?

Do you know who all the big star actors did not come to see Vijay Kant when humanity was forgotten

Vijayakanth : ಮೊನ್ನೆಯಷ್ಟೇ ತಮಿಳಿನ ಖ್ಯಾತ ನಟ ಹಾಗೂ ಹಿರಿಯ ನಟ ದಿಗಂತ್ ವಿಜಯಕಾಂತ್ ಅವರು ಅನಾರೋಗ್ಯದ ನಿಮಿತ್ತ ವಿಧಿವಶರಾದರು. ಇವರನ್ನು ಕನ್ನಡಕ್ಕೆ ರಜನಿಕಾಂತ್ ಕಮಲ್ ಹಾಸನ್ ಥರದ ದಿಗ್ಗಜ ನಟರೇ ಬಂದು ಹೋದರು. ಆದರೆ ಇತರ ಎಷ್ಟೋ ಸ್ಟಾರ್ ನಟರು ಅವರ ಕೊನೆ ದರ್ಶನಕ್ಕೆ ಬರಲಿಲ್ಲ. ನಟ ವಿಜಯ್ ತಡವಾಗಿ ಬಂದರು ಎಂಬ ಕಾರಣಕ್ಕೆ ಆಕ್ರೋಶಗೊಂಡ ಅಂತ ಯಾರು ಅವರ ಮೇಲೆ ಚಪ್ಪಲಿ ಎಸೆದು ಇತ್ತೀಚಿಗೆ ಬಹುದೊಡ್ಡ ನ್ಯೂಸ್ ಆಗಿತ್ತು. ತಮಿಳು ಚಿತ್ರರಂಗದ ಅನೇಕ ನಟರು … Read more

Manish : ಎತ್ತ ಸಾಗುತ್ತಿದೆ ಸಮಾಜ ಮಗಳನ್ನೇ ತಾಯಿಯೇ ತಂಗಿಯನ್ನ ಅಣ್ಣನೇ ಈ ರೀತಿ ಮಾಡ್ತಾರೆ ಅಂದ್ರೆ ಏನು ಹೇಳೋದು

Where is our society going?

Manish : ನಮಸ್ಕಾರ ಸ್ನೇಹಿತರೇ, ಸ್ವಾರ್ಥದ ಈ ಸಮಾಜದಲ್ಲಿ ನಡೆಯುವಂತಹ ಕೆಲ ದಯನೀಯ ಹಾಗು ದಾರುಣ ಕೃತಿಗಳನ್ನು ಗಮನಿಸಿದರೆ ನಾವು ಎಂಥ ಕ್ರೂರ ಸಮಾಜದಲ್ಲಿ ಜೀವಿಸುತ್ತಿದ್ದೇವೆ ಅಂತ ಅನ್ಸುತ್ತೆ. ಇವತ್ತು ನಾವು ಚರ್ಚೆ ಮಾಡೋಕೆ ಹೊರಟಿರುವ ಈ ಕೇಸ್ ಕೂಡ ಅಂತದ್ದೇ ಒಂದು ಇದೊಂದು ಕೌಟುಂಬಿಕ ನರಮೇಧ ಅಥವಾ ಹತ್ಯಾಕಾಂಡದ ಪ್ರಕರಣ ಬಹಳ ಇತ್ತೀಚೆಗೆ ಅಂದ್ರೆ ಇದೇ ನವೆಂಬರ್‌ನಲ್ಲಿ ನೋಯ್ಡಾದ ಫೋರ್ಟಿಸ್ ನಲ್ಲಿ ನಡೆದಂತಹ ಒಂದು ಭಯಾನಕ ಘಟನೆ ಅಲ್ಲಿಯ ಜನರನ್ನ ದಿಗ್ಭ್ರಮೆಗೊಳಿಸಿತು. ಇಲ್ಲಿ ತನ್ನದೇ ಪರಿವಾರದವರು … Read more

ಇದು ಸುಳ್ಳು ಅಂತ ಪ್ರೂವ್ ಮಾಡೋಕೆ ಬಂದೋರೆಲ್ಲ ಸೋತು ಸುಣ್ಣವಾಗಿ ಕೊನೆಗೆ ನಿಜ ಅಂತ ಒಪ್ಪಿಕೊಂಡರು

All failed to prove it false and eventually accepted it as true

ನಮಸ್ಕಾರ ಸ್ನೇಹಿತರೇ, ತರ್ಕಕ್ಕೆ ಸಿಗದ ಸಂಗತಿಗಳು ಇಲ್ಲ ಅಂತ ವಿಜ್ಞಾನ ಹೇಳಿದ್ರು ಕೂಡ. ಅದಕ್ಕೂ ಮಿಗಿಲಾದ ಅಂತ ಹಲವು ಘಟನೆಗಳು ನಮ್ಮ ಸುತ್ತ ಅನೇಕ ಸಲ ನೀಡುತ್ತವೆ. ಇವುಗಳಲ್ಲಿ ಕೆಲವೊಂದು ಕೊನೆಗೂ ಉತ್ತರ ಸಿಗದಂತಹ ಒಟ್ಟಾಗಿನಿ ಉಳಿದು ಹೋಗ್ತವೆ ಅಂತಗಳಲ್ಲಿ ಪುನರ್ಜನ್ಮ ಅಥವಾ ಮರುಜನ್ಮದ ಸಂಗತಿ ಕೂಡ ಒಂದು. ನಾವು ಕೆಲವೇ ದಿನಗಳ ಹಿಂದೆಯಷ್ಟೇಟಿಂಗ್ ಎಂಬಾತನ ವಿಚಿತ್ರ ಅಂತ ಮೂರು ಜನ್ಮದ ಪ್ರಕರಣದ ಕುರಿತು ಇದೆ. ವೀಕ್ಷಕರಿಗೆ ಒಂದು ಕೇಸ್ ಕೂಡ ಅನೇಕ ಜನ ಅತ್ಯಂತ ಆದಂತ … Read more

Unbelievable Dreams : ಈ ಸಾಧು ಮಾತನ್ನು ಕೇಳಿ ಆ ಜಾಗ ಅಗೆದ ಸರ್ಕಾರಕ್ಕೆ ಎಂಥ ಶಾಕ್ ಕಾದಿತ್ತು ಗೊತ್ತಾ.?

Unbelievable Dreams

Unbelievable Dreams : ನಮಸ್ಕಾರ ಸ್ನೇಹಿತರೆ, ನೀವೆಲ್ಲಾ ಕನಕದಾಸ ವೃತ್ತವನ್ನ ಕೇಳಿದ್ದೀರಾ? ದಾಸರಾಗುವ ಮುನ್ನರು ವಿಜಯನಗರದ ಅರಸರ ಬಳಿ ಡಣಾಯಕ ರುಚಿಯಲ್ಲಿ ಇದು ಒಂದು ಸಾರಿ ಕನಸಿನಲ್ಲಿ ದೇವರು ಕಾಣಸಿ ಬಂಗಾರದ ನಿಧಿ ಇರುವ ಜಾಗವನ್ನ ಸೂಚಿಸುತ್ತೆ. ಆದರಿಂದ ಸೂಚನೆ ಮಾಡಿದ ಸ್ಥಳದಲ್ಲಿದ್ದು, ಆಗ ಬಂಗಾರದಂತ ಕುಪ್ಪರಿಗೆವರಿಗೆ ಸಿಗ್ತವಿ. ಅವತ್ತಿನ ಇವರಿಗೆ ಕನಕ ನಾಯಕ ಎಂಬ ಹೆಸರು ಬರುತ್ತಿ ಮುಂದೆ ಅದೇ ದಿವಸ ಬರದಿಂದಾಗಿರು ಕನಕದಾಸರಾಗಿ ಪ್ರಸಿದ್ಧಿಯನ್ನ ಪಡೀತಾರೆ. ಮಹಾತ್ಮರಿಗೆ ಇಂತಹ ಸೂಚನೆಗಳು ಸಿಗುವುದು ಸಹಜ. ಆದರೆ … Read more

ಈ ಏಳು ತಪ್ಪುಗಳನ್ನ ನೀವು ಯಾವತ್ತೂ ಮಾಡೋಕೆ ಹೋಗಲೇಬೇಡಿ – 7 Things the Middle Class Spends Money on That Poor

7 Things the Middle Class Spends Money on That Poor

7 Things the Middle Class Spends Money on That Poor : ನಮಸ್ಕಾರ ವೀಕ್ಷಕರಿಗೆ, ಈ ಒಂದು ದೃಶ್ಯವನ್ನ ಒಂದ್ಸಾರಿ ನೋಡಿ. ಇದು ಯಾವುದೋ ಸಿನಿಮಾದ ಶೂಟಿಂಗ್ ಸೆಟ್ ಅಲ್ಲ. ಇದು ಪ್ರೀ ವೆಡ್ಡಿಂಗ್ ಫೋಟೋಶೂಟ್. ಈ ಪ್ರೀ ವೆಡ್ಡಿಂಗ್ ಫೋಟೋಶೂಟ್ ಅನ್ನೋದು ಇತ್ತೀಚಿಗೆ ಹುಟ್ಟಿಕೊಂಡ 50 ಜೋಡಿಗಳು ಒಂದು ಅರ್ಥ ಇಲ್ಲ ಅಂತ ಶೋಕಿ ಇಂಥ ಫೋಟೋಗೆ ಖರ್ಚು ಹಣ ಎಷ್ಟು ಗೊತ್ತ? ಇದು 30 ರಿಂದ 60,000 ರೂಪಾಯಿದು ಎಷ್ಟೋ ಜನರ … Read more

ಸಂಸಾರದ ಬಂಡಿಯಲ್ಲಿ ಒಂದು ಚಕ್ರ ದಾರಿ ತಪ್ಪಿದ್ರೆ ಏನಾಗುತ್ತೆ ಅನ್ನೋಕೆ ಇದೇ ಉದಾಹರಣೆ.!

This is an example of what happens when one wheel goes off the family wagon

ನಮಸ್ಕಾರ ಸ್ನೇಹಿತರೇ, ಕಾಡು ಎಂಬುದು ತಮಿಳುನಾಡಿನ ಕಡಲೂರ್ಲ್ಲಿರುವಂತಹ ಒಂದು ಸಣ್ಣ ಗ್ರಾಮದಲ್ಲಿ ವರ್ಷ ನಗರ ಎಂಬ ಹಳ್ಳಿಯೊಂದರಲ್ಲಿ ಮಧ್ಯಮ ವರ್ಗದ ಕುಟುಂಬವೊಂದು ವಾಸವಿತ್ತು ಇದ್ದು ಸಾಧಾರಣ ಮನೆಯೊಂದರಲ್ಲಿ ಈ ಮನೆ ಯಜಮಾನನ ಹೆಸರು ಕುಮಾರ್ ವೈ. ಈತನಿಗೆ 27 ವರ್ಷ ವಯಸ್ಸು ಹಿಂಗೆ ರಾಜೇಶ್ವರಿ ಎಂಬ 22 ವರ್ಷದ ಮೋದಿ ಕೂಡ ಇದ್ದು, ಇಬ್ಬರು ಪುಟ್ಟ ಮಕ್ಕಳು ಕೂಡ ಇದ್ದರು. ಮೊದಲು ಇದು ಏಳು ವರ್ಷದ ಹೆಣ್ಣು ಮಗು ಎರಡನೇ ಮಗುವಿಗೆ 4 ವರ್ಷ ವಯಸ್ಸು. ಈ … Read more

Who is Arunima Sinha : ರಾತ್ರಿ ರೈಲು ಒಂಟಿ ಹುಡುಗಿ – ಇದು ನಿಮ್ಮ ಯೋಚನೆಯನ್ನೇ ಬದಲಾಯಿಸುತ್ತೆ ಮಿಸ್ ಮಾಡ್ದೆ ನೋಡಿ

Who is Arunima Sinha

Who is Arunima Sinha : ನಮಸ್ಕಾರ ಸ್ನೇಹಿತರೇ, ಅದು 2011 ರ ಎಪ್ರಿಲ್ ಹನ್ನೊಂದನೇ ತಾರೀಖು ರಾತ್ರಿ ಸುಮಾರು ಹನ್ನೊಂದು ರ ಸಮಯ ಎಂದಿನಂತೆ ಅವತ್ತೂ ಕೂಡ ಲಕ್ನೋದಿಂದ ದೆಹಲಿಗೆ ಹೊರಡುವ ಹಂತ ಪದ್ಮಾವತಿ ಎಕ್ಸ್‌ಪ್ರೆಸ್ ರೈಲು 10 ಹಲವು ಕನಸು ಆಕಾಂಕ್ಷೆಗಳನ್ನು ಇಟ್ಟುಕೊಂಡು ಪ್ರಯಾಣ ಮಾಡುತ್ತಿದ್ದ ಸಾವಿರಾರು ಯಾತ್ರಿಕರ ಹೊತ್ತು ಹೊರಟಿತು. ಅದು ಲಕ್ನೋ ಜಂಕ್ಷನ್‌ನಿಂದ ಹೊರಟು ಅರ್ಧಗಂಟೆ ಸಮಯವಿತ್ತು. ರೈಲಿನ ಬೋಗಿಗಳಲ್ಲಿಗಳಾಗಿದ್ದು ರೈಲು ಮೌನವಾಗಿ ದಡಬಡ ಸದ್ದು ಮಾಡುತ್ತಾ ರಾತ್ರಿಯಲ್ಲಿ ಸಾಗಿತು. ರೈಲಿನೊಳಗೆ … Read more