ಪಾದಗಳಲ್ಲಿ ಜುಮ್ಮೆನ್ನುತ್ತಿದೆಯೇ? ಇದು ಕೇವಲ ಸುಸ್ತಲ್ಲ, ಮಧುಮೇಹದ ಆರಂಭಿಕ ಲಕ್ಷಣವಿರಬಹುದು

ಮಧುಮೇಹ ಅಥವಾ ಡಯಾಬಿಟಿಸ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಜಗತ್ತನ್ನು ಕಾಡುತ್ತಿರುವ ದೊಡ್ಡ ಆರೋಗ್ಯ ಸಮಸ್ಯೆ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಾಗ ಹಸಿವು, ಬಾಯಾರಿಕೆ ಅಥವಾ ಪದೇ ಪದೇ ಮೂತ್ರ ವಿಸರ್ಜನೆಯಂತಹ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ, ಇದಕ್ಕಿಂತ ಮುಖ್ಯವಾಗಿ ನಮ್ಮ ಪಾದಗಳಲ್ಲಿ ಕಾಣಿಸಿಕೊಳ್ಳುವ ಕೆಲವು ಬದಲಾವಣೆಗಳು ಮಧುಮೇಹದ ಮುನ್ಸೂಚನೆಯಾಗಿರುತ್ತವೆ. ನಮ್ಮ ದೇಹದ ಸಂಪೂರ್ಣ ಭಾರವನ್ನು ಹೊರುವ ಪಾದಗಳು, ದೇಹದ ಒಳಗಿನ ಅನಾರೋಗ್ಯದ ಬಗ್ಗೆ ಮೊದಲು ಸುಳಿವು ನೀಡುತ್ತವೆ. ವರದಿಯ ಪ್ರಕಾರ, ಪಾದಗಳಲ್ಲಿನ ಈ ಕೆಳಗಿನ ಬದಲಾವಣೆಗಳು ಮಧುಮೇಹದ … Read more

ಖಾಸಗಿ ಅಂಗದಲ್ಲಿ ‘ನೀರಿನ ಬಾಟಲ್’ ಸೇರಿಸಿಕೊಂಡ ವ್ಯಕ್ತಿ : ‘ಎಕ್ಸ್ ರೇ’ ನೋಡಿ ವೈದ್ಯರೇ ಶಾಕ್ !

ಉತ್ತರ ಪ್ರದೇಶದ ಆಗ್ರಾದಲ್ಲಿ ವಿಲಕ್ಷಣ ಹಾಗೂ ಅಷ್ಟೇ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವಿಚಿತ್ರ ಗೀಳಿಗೆ ಬಿದ್ದ ವ್ಯಕ್ತಿಯೊಬ್ಬ ತನ್ನ ಗುದನಾಳದ (Rectum) ಒಳಗೆ ಒಂದು ಲೀಟರ್‌ನ ನೀರಿನ ಬಾಟಲಿಯನ್ನು ಸೇರಿಸಿಕೊಂಡಿದ್ದು, ಅದು ಒಳಗೆ ಸಿಲುಕಿಕೊಂಡ ಪರಿಣಾಮ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಘಟನೆ ವರದಿಯಾಗಿದೆ. ನಡೆದಿದ್ದೇನು.? ಆಗ್ರಾದ ಶಾಹಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಸಾಕೇತ್ ಕಾಲೋನಿಯ 38 ವರ್ಷದ ವಿವಾಹಿತ ವ್ಯಕ್ತಿಯೊಬ್ಬ ಈ ಕೃತ್ಯ ಎಸಗಿದ್ದಾನೆ. ತನ್ನ ಖಾಸಗಿ ಅಂಗದ ಮೂಲಕ ಬಾಟಲಿಯನ್ನು ಒಳಗೆ ತಳ್ಳಿದಾಗ, ಅದು … Read more

ನಿಮ್ಮ ಕಣ್ಣುಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಂದ್ರೆ ದೇಹದ ʼಆʼ ಭಾಗಕ್ಕೆ ಹಾನಿಯಾಗಿದೆ ಎಂದರ್ಥ!

ಲಿವರ್ ನಮ್ಮ ದೇಹದ ಒಂದು ಪ್ರಮುಖ ಭಾಗ. ಲಿವರ್ ಆರೋಗ್ಯಕರವಾಗಿದ್ದರೆ ಇಡೀ ದೇಹವು ಆರೋಗ್ಯಕರವಾಗಿರುತ್ತದೆ. ಲಿವರ್‌ನಲ್ಲಿ ಯಾವುದೇ ಸಮಸ್ಯೆಗಳಿದ್ದರೆ, ವಿವಿಧ ರೋಗಗಳು ಆರೋಗ್ಯದ ಮೇಲೆ ದಾಳಿ ಮಾಡುತ್ತವೆ. ಆದರೆ ಲಿವರ್‌ ಹಾನಿಯ ಆರಂಭಿಕ ಲಕ್ಷಣಗಳು ಕಂಡುಬರುವುದಿಲ್ಲ. ಅದಕ್ಕಾಗಿಯೇ ನಿಮ್ಮ ಲಿವರ್‌ನ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಲಿವರ್‌ ದೇಹದಲ್ಲಿರುವ ವಿಷವನ್ನ ತೆಗೆದುಹಾಕಲು ಮತ್ತು ಆಹಾರ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಲಿವರ್‌ ಹಾನಿಗೊಳಗಾಗಿದ್ದರೆ ಆರೋಗ್ಯದ ಮೇಲೆ ಗಂಭೀರ ಸಮಸ್ಯೆಗಳು ಉದ್ಭವಿಸಬಹುದು. ಲಿವರ್‌ ಹಾನಿಗೊಳಗಾಗಲು ಹಲವು ಕಾರಣಗಳಿವೆ. ಲಿವರ್‌ನ … Read more

ಬೆಳಿಗ್ಗೆ ತಪ್ಪಾಗಿಯಾದರೂ ಈ 3 ತಪ್ಪುಗಳನ್ನು ಮಾಡಬೇಡಿ.. ಹೀಗೆ ಮಾಡುವುದರಿಂದ ಲಿವರ್‌ಗೆ ಕಂಟಕ ಫಿಕ್ಸ್

ಯಕೃತ್ತು(ಲಿವರ್) ಮಾನವ ದೇಹದ ಅತಿದೊಡ್ಡ ಅಂಗವಾಗಿದೆ. ಇದು ನಮ್ಮ ದೇಹದಲ್ಲಿ ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಕೆಲವು ಸಂದರ್ಭಗಳಲ್ಲಿ, ಅದು ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದರೂ, ಈ ಅಂಗಕ್ಕೆ ಮಾತ್ರ ಚೇತರಿಸಿಕೊಳ್ಳುವ ಶಕ್ತಿ ಇರುತ್ತದೆ. ನಮ್ಮ ದೇಹದಲ್ಲಿ ಗ್ಲೂಕೋಸ್ ಬಿಡುಗಡೆ ಮತ್ತು ದೇಹದ ರಚನೆಗೆ ಅಗತ್ಯವಾದ ಕೆಲವು ಹಾರ್ಮೋನುಗಳ ಉತ್ಪಾದನೆಯಲ್ಲಿ ಲಿವರ್‌ ಪ್ರಮುಖ ಪಾತ್ರ ವಹಿಸುತ್ತದೆ. ಇದಲ್ಲದೆ, ಲಿವರ್‌ ನಮ್ಮ ದೇಹದಿಂದ ಹಾನಿಕಾರಕ ತ್ಯಾಜ್ಯವನ್ನು ಶೋಧಿಸುತ್ತದೆ. ಆಹಾರ, ಔಷಧಿಗಳು ಮತ್ತು ಮಾಲಿನ್ಯದ ಮೂಲಕ ದೇಹವನ್ನು ಪ್ರವೇಶಿಸುವ ವಿಷವನ್ನು ಯಕೃತ್ತು … Read more

ನಿಮ್ಮ ಮನೆಯ ಫ್ರಿಡ್ಜ್ನಿಂದ ಅತಿಯಾದ ಕರೆಂಟ್ ಬಿಲ್ ಬರುತ್ತಿದೆಯೇ.? ಕಡಿಮೆ ಮಾಡಲು ಇಲ್ಲಿವೆ ಸಿಂಪಲ್ ಟಿಪ್ಸ್

ಮನೆಯ ಫ್ರಿಡ್ಜ್ ಸರಿಯಾಗಿ ನಿರ್ವಹಿಸದಿದ್ದರೆ, ತಿಂಗಳ ವಿದ್ಯುತ್ ಬಿಲ್ ಸುಲಭವಾಗಿ 8-13 ಶೇಕಡಾ ಹೆಚ್ಚಾಗಬಹುದು. ಹವಾಮಾನಕ್ಕೆ ತಕ್ಕಂತೆ ಫ್ರೀಜರ್ ಮತ್ತು ಫ್ರಿಡ್ಜ್ ತಾಪಮಾನವನ್ನು ಸರಿಹೊಂದುತ್ತದೆ ಅಂತ ನಿಯಂತ್ರಿಸದೇ ಇದ್ದರೆ, ಫ್ರೀಜರ್‌ನಲ್ಲಿ ಮಂಜುಗಡ್ಡೆ ಜಮಾಯಿಸುವಂತೆ ವಿದ್ಯುತ್ ಬಳಕೆ ಹೆಚ್ಚಾಗುತ್ತದೆ ಮತ್ತು ಹಣ ವ್ಯರ್ಥವಾಗುತ್ತದೆ. ಮನೆಯ ಒಟ್ಟು ವಿದ್ಯುತ್ ಬಳಕೆಯಲ್ಲಿ ಸುಮಾರು 8ರಿಂದ 13 ಶೇಕಡಾ ಭಾಗವನ್ನು ಫ್ರಿಡ್ಜ್ ಮಾತ್ರವೇ ಬಳಸುತ್ತದೆ. ಹವಾಮಾನಕ್ಕೆ ತಕ್ಕಂತೆ ತಾಪಮಾನ ನಿಯಂತ್ರಣ ಮಾಡದಿದ್ದರೆ ಅನಗತ್ಯ ವಿದ್ಯುತ್ ಬಳಕೆ ಹೆಚ್ಚಾಗುತ್ತದೆ. ಫ್ರೀಜರ್ ಭಾಗದಲ್ಲಿ ಹೆಚ್ಚಾಗಿ ಮಂಜುಗಡ್ಡೆ … Read more

Horoscope Today : 16 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಈ ದಿನ ನಿಮ್ಮನ್ನು ಸಂತೋಷ ಮತ್ತು ನೆಮ್ಮದಿಯಲ್ಲಿರಿಸುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಈ ಗೆಲುವಿನ ಮನಸ್ಥಿತಿಯಲ್ಲಿ ನಿಮ್ಮ ಮನೆಯ ವಾತಾವರಣವನ್ನು ನೆಮ್ಮದಿಯಲ್ಲಿರಿಸಲು ನೀವು ಕಾರ್ಯಕೈಗೊಳ್ಳುವಿರಿ. ನಿಮ್ಮ ಮನೆಯ ಒಳಾಂಗಣ ವಿನ್ಯಾಸವನ್ನು ವೃದ್ಧಿಸುವ ಹಾಗೂ ಅಂದಗೊಳಿಸುವ ಮೂಲಕ ನಿಮ್ಮ ಮನೆಗೆ ಹೊಸ ರೂಪ ನೀಡಲು ಬಯಸುವಿರಿ. ಇನ್ನೊಂದು ಸಂತೋಷದ ಸಂಗತಿಯೆಂದರೆ ನಿಮ್ಮ ಕನಸಿನ ಕಾರು. ನೀವಿನ್ನು ಕಾಯಬೇಕಾಗಿಲ್ಲ, ಇದು ಯಾವ ಕ್ಷಣದಲ್ಲಾದರೂ ನಿಮ್ಮ ಮನೆಬಾಗಿಲಿದೆ ಬರಬಹುದು. ಕಾರ್ಯಸ್ಥಳದಲ್ಲಿಯೂ ಎಲ್ಲವೂ ನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿಯನ್ನು ಕಾಣುತ್ತದೆ. ನೆರೆಯ … Read more

ಚಪ್ಪಲಿ ಧರಿಸಿ ಅಂಬೇಡ್ಕರ್‌ಗೆ ಭಾನು ಮುಸ್ತಾಕ್ ನಮನ : ‘ಚಪ್ಪಲಿ ನಮ್ಮನೆ ದೇವರು ಅದಕ್ಕೆ ತೆಗೀಲಿಲ್ಲ’ ಎಂದ ಸಾಹಿತಿ!

ಕಾರ್ಯಕ್ರಮವೊಂದರಲ್ಲಿ ಸಂವಿಧಾನ ಶಿಲ್ಪಿ ಡಾ। ಬಿ.ಆರ್‌ ಅಂಬೇಡ್ಕರ್‌ ಭಾವಚಿತ್ರಕ್ಕೆ ಸಾಹಿತಿ ಭಾನು ಮುಷ್ತಾಕ್‌ ಪುಷ್ಪ ನಮನ ಸಲ್ಲಿಸಿದ್ದು ವಿವಾದಕ್ಕೆ ತಿರುಗಿದೆ. ಆದರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಪ್ಪಲಿ ಹೊಲೆಯುವುದು ನಮ್ಮ ವೃತ್ತಿ. ಚಪ್ಪಲಿ ನಮ್ಮ ಮನೆ ದೇವರು ಎಂದು ಸರ್ಮಥಿಸಿಕೊಂಡಿದ್ದಾರೆ. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಜನಜಾಗೃತಿ ಸಮಾವೇಶದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲು ಭಾನು ಮುಷ್ತಾಕ್‌ ಮುಂದಾದಾಗ ಸಂಘಟಕರು ಚಪ್ಪಲಿ ಬಿಟ್ಟು ಬರುವಂತೆ ಮನವಿ ಮಾಡಿದರು. ಅದಕ್ಕೆ ಭಾನು … Read more

ಬೆಳಗ್ಗೆ ನಿದ್ರೆಯಿಂದ ಎದ್ದಾಗ ತಲೆ ತಿರುಗಿದಂತೆ ಅನ್ನಿಸುತ್ತಾ ? ನಿಮ್ಮ ದೇಹ ನೀಡುತ್ತಿದೆ ಈ ‘ಡೇಂಜರ್ ಸಿಗ್ನಲ್’.!

ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ಒಂದೇ ಸಮನೆ ತಲೆ ತಿರುಗಿದಂತೆ ಅನ್ನಿಸುತ್ತದೆಯೇ? ಕಣ್ಣು ಮಸುಕಾಗಿ ಹೆಜ್ಜೆಗಳು ತಡಬಡಾಯಿಸುತ್ತಿವೆಯೇ? ಅನೇಕರು ಇದನ್ನು ಕೇವಲ ನಿದ್ರೆ ಸಾಲದ ಕಾರಣ ಅಥವಾ ಆಯಾಸ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ. ಆದರೆ ಪದೇ ಪದೇ ಹೀಗಾಗುತ್ತಿದ್ದರೆ ಅದು ನಿಮ್ಮ ಆರೋಗ್ಯದ ವಿಷಯದಲ್ಲಿ ದೇಹ ನೀಡುತ್ತಿರುವ ಎಚ್ಚರಿಕೆ ಇರಬಹುದು. ಅಸಲಿಗೆ ಬೆಳಗ್ಗೆ ತಲೆ ತಿರುಗಲು ಕಾರಣಗಳೇನು? ಅದು ಯಾವ ಅಪಾಯಕಾರಿ ಕಾಯಿಲೆಗಳ ಸಂಕೇತ? ತಿಳಿಯೋಣ.. ಬೆಳಗ್ಗಿನ ತಲೆಸುತ್ತಿಗೆ ಕಾರಣಗಳು ಅನೇಕರಿಗೆ ಬೆಳಗ್ಗೆ ಎದ್ದ ತಕ್ಷಣ ಹಾಸಿಗೆಯಿಂದ … Read more

Horoscope Today : 15 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ವೃತ್ತಿಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲಾಧಿಕಾರಿಗಳೊಂದಿಗೆ ಪ್ರಮುಖ ಚರ್ಚೆಯಲ್ಲಿ ನೀವು ತೊಡಗಬಹುದು. ನಿಮ್ಮ ಯೋಜನೆಗಳಿಗೆ ಸರಕಾರದಿಂದ ಲಾಭ ಬರುವ ಸಾಧ್ಯತೆಯಿದೆ. ಕಾರ್ಯ ಸಂಬಂಧಿ ಪ್ರವಾಸ ಕೈಗೊಳ್ಳಬಹುದು. ನಿಮ್ಮ ಕುಟುಂಬ ವಾತಾವರಣವು ವರ್ಣರಂಜಿತವಾಗಿರುತ್ತದೆ. ಮನೆಯ ಶೃಂಗಾರ ಮತ್ತು ಅಲಂಕಾರಗಳಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ನೀವು ನಿಮ್ಮ ಮನೆಯಲ್ಲಿ ಧನಾತ್ಮಕ ವಾತಾವಾರಣವನ್ನು ಉಂಟುಮಾಡಬಹುದು. ನೀವು ಮಾಡುವ ಪ್ರತೀ ಕಾರ್ಯದಲ್ಲೂ ವ್ಯಾವಹಾರಿಕ ದೃಷ್ಟಿಯನ್ನು ಅಳವಡಿಸುವುದು ಅಗತ್ಯ. ನಿಮ್ಮ ಕಾರ್ಯ ಒತ್ತಡದ ವಿರುದ್ಧ ಕುಗ್ಗುವುದನ್ನು ನೀವಾಗಿಯೇ ಕಾಣಬಹುದು.ನಿಮ್ಮ ತಾಯಿಯ ಆರೋಗ್ಯ … Read more

ಅದಾನಿ ಕಂಪನಿಯಲ್ಲಿ ಯಾರೊಬ್ಬರೂ ದಲಿತರು ಮೇಲಧಿಕಾರಿಗಳು ಸಿಗಲ್ಲ: ರಾಹುಲ್ ಗಾಂಧಿ ಹೇಳಿಕೆಗೆ ಆಕ್ರೋಶ

ಅದಾನಿ ಜೀ ಕಂಪನಿಗೆ ಹೋಗಿ ನೋಡಿ. ಅಲ್ಲಿ ಯಾರೊಬ್ಬರೂ ದಲಿತರು ಮೇಲ್ದರ್ಜೆಯ ಅಧಿಕಾರದಲ್ಲಿ ಇಲ್ಲ ಎಂದು ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೊಳಗಾಗಿದೆ. ಖಾನ್ಸಿ ರಾಮ್ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಮೀಸಲಾತಿ ಬಗ್ಗೆ ಮಾತನಾಡಿದ್ದರು. ಈ ವೇಳೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನೂ ನಡೆಸಿದ್ದಾರೆ. ಕೆಲವೇ ಮೇಲ್ವರ್ಗದ ಜನರ ಕೈಯಲ್ಲಿ ದೇಶದ ಆಡಳಿತವಿದೆ ಎಂದಿದ್ದಾರೆ. ‘ಅದಾನಿ ಕಂಪನಿಯನ್ನೇ ತೆಗೆದುಕೊಳ್ಳಿ. ಅಲ್ಲಿ ಯಾರಾದರೂ ದಲಿತರು, ಆದಿವಾಸಿಗಳು, ಹಿಂದುಳಿದ … Read more