Vijayakanth : ಮಾನವೀಯತೆ ಮರೆತ್ರಾ ದೊಡ್ಡ ಸ್ಟಾರ್ ನಟರು ವಿಜಯ್ ಕಾಂತ್ ನೋಡಲು ಯಾರೆಲ್ಲ ಬರಲಿಲ್ಲ ಗೊತ್ತಾ.?

Vijayakanth : ಮೊನ್ನೆಯಷ್ಟೇ ತಮಿಳಿನ ಖ್ಯಾತ ನಟ ಹಾಗೂ ಹಿರಿಯ ನಟ ದಿಗಂತ್ ವಿಜಯಕಾಂತ್ ಅವರು ಅನಾರೋಗ್ಯದ ನಿಮಿತ್ತ ವಿಧಿವಶರಾದರು. ಇವರನ್ನು ಕನ್ನಡಕ್ಕೆ ರಜನಿಕಾಂತ್ ಕಮಲ್ ಹಾಸನ್ ಥರದ ದಿಗ್ಗಜ ನಟರೇ ಬಂದು ಹೋದರು. ಆದರೆ ಇತರ ಎಷ್ಟೋ ಸ್ಟಾರ್ ನಟರು ಅವರ ಕೊನೆ ದರ್ಶನಕ್ಕೆ ಬರಲಿಲ್ಲ.

ನಟ ವಿಜಯ್ ತಡವಾಗಿ ಬಂದರು ಎಂಬ ಕಾರಣಕ್ಕೆ ಆಕ್ರೋಶಗೊಂಡ ಅಂತ ಯಾರು ಅವರ ಮೇಲೆ ಚಪ್ಪಲಿ ಎಸೆದು ಇತ್ತೀಚಿಗೆ ಬಹುದೊಡ್ಡ ನ್ಯೂಸ್ ಆಗಿತ್ತು. ತಮಿಳು ಚಿತ್ರರಂಗದ ಅನೇಕ ನಟರು ಹಿರಿಯ ನಟ ವಿಜಯಕಾಂತ್ ಅವರನ್ನ ಮಾತ್ರ ತಮಿಳಿನಲ್ಲಿ ತಮ್ಮದೇ ಪ್ರತ್ಯೇಕ ಛಾಪನ್ನು ಮೂಡಿಸಿ ಎಷ್ಟು ಹಿಟ್ ಚಿತ್ರಗಳನ್ನು ಕೊಟ್ಟಂತಹ ವಿಜಯಕಾಂತ್ ಅವರ ಸಾವನ್ನ ಈ ನಟರಲ್ಲ. ಇಷ್ಟು ಕಡೆಗಣಿಸಿದ ಯಾಕೆ.?

ಯಾರೆಲ್ಲ ನಟರು ಇವರ ಸಾವಿಗೆ ಬರಲಿಲ್ಲ.?

ಇದು ಅವರು ಹೋದ ದಿನದಿಂದ ಇಂದಿನವರೆಗೂ ಚಳಿ ಇರುವಂತಹ ವಿಷಯ. ಅವರ ಸಾವಿಗೆ ಬರೋದುಲ್ಲಿ ಕನಿಷ್ಠ ಈ ಬಗ್ಗೆ ಒಂದು ಟ್ವೀಟ್ ಮೂಲಕ ಅಥವಾ ಪೋಸ್ಟ್ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸದೆ ಇದ್ದವರು ಕೂಡ ಇದ್ದಾರೆ. ಈ ಒಂದು ಲೇಖನದಲ್ಲಿ ಯಾರೆಲ್ಲ ನಟರು ಇವರ ಸಾವಿಗೆ ಬರಲಿಲ್ಲ. ಶ್ರದ್ಧಾಂಜಲಿ ಯಾಕೆ ಕೊಡಲಿಲ್ಲ, ಅದಕ್ಕೆ ಏನು ಕಾರಣ ಎಂಬುದರ ಬಗ್ಗೆ ಈ ಮುಂದೆ ತಿಳಿಯೋಣ ಬನ್ನಿರಿ.

ಇದನ್ನೂ ಕೂಡ ಓದಿ : ಇದು ಸುಳ್ಳು ಅಂತ ಪ್ರೂವ್ ಮಾಡೋಕೆ ಬಂದೋರೆಲ್ಲ ಸೋತು ಸುಣ್ಣವಾಗಿ ಕೊನೆಗೆ ನಿಜ ಅಂತ ಒಪ್ಪಿಕೊಂಡರು

ಕೃಷಿಕರು ಮುಂದಾಗಿ ನಾವಿಲ್ಲಿ ತಮಿಳಿನ ಹಾಸ್ಯ ನಟ ವಡಿವೇಲು ಬಗ್ಗೆ ಹೇಳಬೇಕು. ಇವರು ನಟ ವಿಜಯಕಾಂತ್ ಅವರ ಸಾವಿನ ಬಗ್ಗೆ ಆಡಿಯೋ, ವಿಡಿಯೋ ಹೀಗೆ ಯಾವ ರೀತಿಯಲ್ಲಿ ಕೂಡ ಪ್ರತಿಕ್ರಿಯೆಯನ್ನು ಕೊಡಲಿಲ್ಲ. ಓಡಿವೆ ಹಾಗೂ ನಟ ವಿಜಯಕಾಂತ್ ನಡುವೆ ಇರುವಂತಹ ರಾಜಕೀಯ ಸಮಸ್ಯೆ ಹಾಗು ರಾಜಕೀಯ ದ್ವೇಷ ಹಾಗೂ ಕೆಲ ವೈಯಕ್ತಿಕ ಭಿನ್ನಾಭಿಪ್ರಾಯಗಳ ಬಗ್ಗೆ ನಿಮ್ಮಲ್ಲಿ ಹಲವರಿಗೆ ಗೊತ್ತಿರಬಹುದು. ಇದು ಶುರುವಾಗಿದ್ದು ಬಹಳ ಹಿಂದೆ ಚೆನ್ನೈನ ಸಾಲಿಗ್ರಾಮ ಎಂಬಲ್ಲಿ ಹಿಂದೆ.

ಒಂದು ವೇಳೆ ಹಾಗು ವಿಜಯಕಾಂತ ಇಬ್ಬರ ಮನೆಗಳು ಕೂಡ ಅಕ್ಕಪಕ್ಕದಲ್ಲೇ ಇದ್ದು, ಆಗ ಒಮ್ಮೆ ವಿಜಯಕಾಂತ್ ಅವರ ಮನೆಯಲ್ಲಿ ಯಾರೋ ಸ್ವಾದ ಅದಕ್ಕೆ ಅನಕೃ ಅವರು ಮನೆಗೆ ಬಂದಿದ್ರು. ಹೊಡೆಯಲು ಕೂಡ ಬಂದಿದ್ರು. ಈ ಒಂದು ಸಮಯದಲ್ಲಿ ಒಂದು ಅಷ್ಟೊಂದು ಪ್ರಸಿದ್ಧಿಯನ್ನು ಪಡೆದಂತಹ ಕಾರಣಕ್ಕೆ ಅಥವಾ ಬೇರೆ ಯಾವ ಕಾರಣಕ್ಕೂ ವಿಜಯಕಾಂತ್ ಅವರ ಮನೆಯಲ್ಲಿ ಯಾರು ಅವರಿಗೆ ಏನು ಅವಮಾನಗೊಂಡ ಮಾಡಿದರು.

Do you know who all the big star actors did not come to see Vijay Kant when humanity was forgotten

ಈ ಬಗ್ಗೆ ಬೇಸರಗೊಂಡು ಬಗ್ಗೆ ಮಾಧ್ಯಮಗಳು ಕೂಡ ಹೇಳಿಕೆಯನ್ನ ಕೊಟ್ಟಿದ್ರು. ಇದಾಗಿ ಎಷ್ಟೋ ವರ್ಷಗಳ ನಂತರ ವಿಜಯಕಾಂತ್ ರಾಜಕೀಯಕ್ಕೆ ಧುಮುಕಿದರು. ಅವರಿಗೆದುರಾಗಿ ಎದುರು ಪಕ್ಷದ ರಾಜ್ಯ ಪ್ರಚಾರವನ್ನ ಮಾಡ್ತಾರೆ. ಇದರಿಂದ ಅಲ್ಲಿ ಈ ಇಬ್ಬರ ಅಭಿಮಾನಿಗಳ ನಡುವೆ ಜಗಳ ಶುರುವಾಗಿತ್ತು.

ವಿಜಯಕಾಂತ್ ಅವರ ಕೆಲ ಅಭಿಮಾನಿಗಳು

ಹೀಗಿದ್ದಾಗ 2008 ರಲ್ಲಿ ಒಮ್ಮೆ ವಿಜಯಕಾಂತ್ ಅವರ ಕೆಲ ಅಭಿಮಾನಿಗಳು ಬಂದು ಸಾಲಿಗ್ರಾಮದಲ್ಲಿ ದಂತ ಒಡೆಯರ್ ಅವರ ಮನೆಗೆ ಕಲ್ಲು ಎತ್ತಿದರು. ಅದರಲ್ಲಿ ಒಂದು ಕಲ್ಲು ಹೊಡೆದು ಅವರ ಮನೆಯ ಕಿಟಕಿ ಗಾಜನ್ನು ಒಡೆದು ಅವರ ಮನೆಯೊಳಗೆ ನುಗ್ಗಿ ಮನೆಯೊಳಗಿದ್ದ ಹುಡುಗಿಯೊಬ್ಬಳ ತಲೆಗೆ ಬಿದ್ದು ಆ ಕಲ್ಲು ಗಾಯ ಮಾಡುತ್ತೆ. ಆಕೆಗೆ ಅದರಿಂದ ತೀವ್ರ ರಕ್ತ ಸ್ರಾವ ಉಂಟಾಗಿ ಆ ಗಾಯದ ಪರಿಣಾಮವಾಗಿ ಆಕೆ ತಲೆ ಕೂದಲನ್ನು ಕೂಡ ಸಂಪೂರ್ಣವಾಗಿ ಶೇವ್ ಮಾಡ್ಕೋಬೇಕಾಗುತ್ತೆ.

ಇದನ್ನೂ ಕೂಡ ಓದಿ : Real Re Born Incident : ಇದು ಇಡೀ ಭಾರತದಲ್ಲಿ ಎಲ್ಲರನ್ನು ಅಚ್ಚರಿಗೊಳಿಸಿದ ರಿಯಲ್ ಪುನರ್ಜನ್ಮದ ಘಟನೆ

ತಲೆಯನ್ನು ಪೂರ್ತಿ ಗುಂಡು ಹೊಡಿಸಿಕೊಂಡುದಿಂದ ಹೊರಗಡೆ ಹೋಗೋದಿಕ್ಕೆ ಒಡೆಯರ್ ಅವರ ಆ ಮನೆಯ ಸದಸ್ಯ ಹಿಂಜರಿತರೆ ಇದೆಲ್ಲದರಿಂದ ವಿಜಯಕಾಂತ್ ಅವರ ಮೇಲಿನ ಬೇಸರ ಹಾಗೂ ಅಸಮಾಧಾನವಿದೆ. ಅದರಲ್ಲಿ ಹೆಚ್ಚಾಗುತ್ತೆ. ಒಡೆಯರ್ ಅವರು ಚುನಾವಣಾ ಪ್ರಚಾರದಲ್ಲಿ ನಟ ವಿಜಯಕಾಂತ್ ಅವರ ಎದುರಿಗೆ ನಿಂತು ಎಷ್ಟೋ ಸಲ ಕೃಷಿಕಾಂತ್ ಅವರ ಮೇಲೆ ಭಾಷಣದ ಸಮಯ

ವೈಯಕ್ತಿಕ ದಾಳಿಯನ್ನು ನಡೆಸಿದ್ದು ಕೂಡ ಉಂಟು. ಇದರಿಂದ ಇವರಿಬ್ಬರ ನಡುವಿನ ವೈಮನಸ್ಯ ಹಾಗು ಮುರಿಸು ಹೆಚ್ಚಾಗ್ತಾ ಹೋಯ್ತು. ವಿನಹಲ್ಲಿ ಸಾಮರಸ್ಯ ನೋವು ಉಂಟಾಗಲಿಲ್ಲ. ಹಾಗಂತ ನಾವು ಇಲ್ಲಿ ಕೊಡುವುದು ಮಾತ್ರ ತಪ್ಪು. ವಿಜಯಕಾಂತ್ ಅವರದು ಸರಿ ಅಂತ ಹೇಳ್ತಿಲ್ಲ. ವಿಜಯ್ ಅವರ ಅಭಿಮಾನಿಗಳು ಆ ರೀತಿ ವರ್ತಿಸಿ ಒಡೆಯರ್ ಅವರಿಗೆ ತೊಂದರೆ ಕೊಡುವುದು ಕೂಡ ತಪ್ಪೇ.

ಹಿಂದೆ ವಿಜಯಕಾಂತ್ ಅವರ ಜೊತೆ ಎಷ್ಟೋ ಚಿತ್ರಗಳಲ್ಲಿ ನಟ ವಡಿವೇಲು ನಡೆಸಿದ್ದಾರೆ. ನಟ ವಿಜಯಕಾಂತ್ ಒಡೆಯರ್ ಅವರಿಗೆ ಚಿತ್ರರಂಗದ ಆರಂಭದಲ್ಲಿ ಅನೇಕ ರೀತಿಯ ಸಹಾಯಗಳನ್ನು ಕೂಡ ಮಾಡಿದ್ದಾರೆ. ಅವರಿಗೆ ನಟನೆ ಅವಕಾಶ ದೊರೆಯುವಂತೆ ಮಾಡಿದ್ದಾರೆ. ನಟ ವಡಿವೇಲು ಸುಖದ ಸಂಪತ್ತಿನಲ್ಲಿ ಕೇಳುತ್ತ ಬಂದವರಲ್ಲ, ಅವರು ಕೂಡ ನಾನಾ ಕಷ್ಟಗಳ ಅನುಭವಿಸಿ ಚಿತ್ರರಂಗದಲ್ಲಿ ಹೆಸರನ್ನ ಮಾಡಿದಂತಹ ಕಲಾವಿದ.

ವಿಜಯಕಾಂತ್ ನನ್ನ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತದ್ದು

ಈ ಹಿಂದೆ ವಿಜಯಕಾಂತ್ ನನ್ನ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತದ್ದು. ತನಗೆ ಚಿತ್ರರಂಗದಲ್ಲಿ ಸಹಕರಿಸಿದವರು ಮತ್ತು ನಡೆದುಕೊಳ್ಳೋದು ಹಾಗು ಈ ವಿಧದ ಕೃತಜ್ಞ ಹಿನ್ನಡೆ ಅವರ ವೈಯಕ್ತಿಕ ಹಾಗು ಅವರ ಹೆಸರಿಗೆ ಖಂಡಿತ ಶೋಭೆ ತರುವಂತದಲ್ಲ. ಶತ್ರು ಆಗಿದ್ರೂ ಕೂಡ ಅವರ ಸಾವಾದಾಗ ಅವರನ್ನ ನೋಡೋದಿಕ್ಕೆ ಹುದ್ದೆಯಲ್ಲಿರುವ ದ್ವೇಷ, ಅಸೂಯೆ ಎಲ್ಲವನ್ನು ಕೂಡ ಬಿಟ್ಟು ಹೋಗಬೇಕು ಎಂಬ ಹಿರಿಯರ ಮಾತಿದೆ. ಒಬ್ಬರ ಸಾವಿನಲ್ಲೂ ಕೂಡ ಈ ವಿಧದ ರಾಜಕೀಯ ಸೇಡು, ಆಕ್ರೋಶ, ದೇಶ ಹಾಗು ಅಲ್ಲಿನ ಸಾಧಿಸೋದು ಯಾರಿಗೂ ಒಳ್ಳೆಯದಲ್ಲ.

ಇದನ್ನೂ ಕೂಡ ಓದಿ : ಅಯ್ಯೋ ದೇವ್ರೆ ಹೀಗೂ ಉಂಟೆ ಈ ಜಗತ್ತಲ್ಲಿ ಇನ್ನು ಏನೇನು ನಡೆಯುತ್ತೆ ಭಗವಂತ

ಯಾಕಂದ್ರೆ ಸಾವು ಎಲ್ಲರಿಗೂ ಒಂದಲ್ಲ 1 ದಿನ ಬಂದೇ ಬರುತ್ತೆ ಹಿರಿಯ ನಟ ಅನಂತವೇಲು ವಿಜಯಕಾಂತ್ ಅವರ ಸಾವಿಗೆ ಬಂದು ಅಂತಿಮ ಗೌರವವನ್ನು ಸಲ್ಲಿಸಲೇಬೇಕಿತ್ತು ಎಂಬುದು ಸದ್ಯ ಎಲ್ಲರ ವಾದ ಇನ್ನು ಎರಡನೇದಾಗಿ ನಟ ಅಜಿತ್ ಅವರ ಬಗ್ಗೆ ತಲ ಅಜಿತ್ ಅಂತಾನೆ ಪ್ರಖ್ಯಾತರಾದ ಅಜಿತ್ ಕೂಡ ವಿಜಯಕಾಂತ್ ಅವರ ಅಂತಿಮ ದರ್ಶನಕ್ಕೆ ಬಂದು ಸ್ಪಂದಿಸಲಿಲ್ಲ ಅಂತ ಅನೇಕರು ಚಿತ್ರವನ್ನ ದೂರಿದ್ದಾರೆ. ಕೊನೆಗೆ ಅವರು ಅಂತಿಮ ದರ್ಶನಕ್ಕೆ ಬಂದರು ಕೂಡ ಮನಸ್ಸಿಲ್ಲದ ಮನಸ್ಸಲ್ಲಿ ಬಂದು ಅಂತ ಜನ ಮಾತನಾಡಿಕೊಳ್ತಿದ್ದಾರೆ. ಈ ಬಗ್ಗೆ ಕನಿಷ್ಠ ಒಂದು ಅಥವಾ ಒಂದು ಶ್ರದ್ಧಾಂಜಲಿ ಪೋಸ್ಟ್ ಕೂಡ ಅವರಿಂದ ಬಂದಿಲ್ಲ.

ಕೇಳಿದರೆ ನಾನು ಇದನ್ನ ಬಳಸೋದ್ರಿಂದಜಿತ್ ಹೇಳ್ತಾರೆ ನನಗೆ ವಿಜಯಕಾಂತ್ ಅವರ ಸಾವಿನ ಬಗ್ಗೆ ಮೊದಲು ತಿಳಿಯಲಿಲ್ಲ. ಅದು ನನಗೆ ತಡವಾಗಿ ತಿಳಿಯಿತು ಎಂಬಂತಿತ್ತು. ಅವರ ವರ್ತನೆ ವಿಜಯಕಾಂತ್ ಅವರ ಸಾವಾದಾಗ ದೇಶದ ಎಲ್ಲ ವಾಹಿನಿಗಳು ಕೂಡ ಅದನ್ನು ತಕ್ಷಣ ಬಿತ್ತರಿಸಿದವು. ಅದರಲ್ಲೂ ಕೂಡ ತಮಿಳಿನ ಎಷ್ಟೋ ವಾಹಿನಿಗಳು ಈ ಬಗ್ಗೆ ದಿನದ 24 ಗಂಟೆ ಇದನ್ನೇ ತೋರಿಸಿದ್ದೆವು. ಹೀಗಿದ್ದಾಗ ತಮಿಳುನಾಡಲ್ಲಿ ದಂತ ಅವರಿಗೆ ಗೊತ್ತಾಗದೇ ಇರೋದಕ್ಕೆ ಸಾಧ್ಯ. ಕ್ಯಾಪ್ಟನ್ ಹೆಸರಾಂತ ನಟ ವಿಜಯಕಾಂತ್ ಅವರು ಕಳೆದ ನಾಲ್ಕೈದು ದಶಕಗಳಿಂದ ಚಿತ್ರರಂಗವನ್ನು ಮಾಡಿದಂತಹ ವ್ಯಕ್ತಿ ಅಂಥವರ ಸಾಲಿಗೆ ಸ್ಟಾರ್ ಹೀರೋಗಳು ಈ ರೀತಿ ಅಸಡ್ಡೆಯನ್ನು ತೋರಬಹುದು.

ಇದರಿಂದ ಜನರಿಗೆ ಹಾಗೂ ಸಮಾಜಕ್ಕೆ ಏನು ಸಂದೇಶ ಕೊಟ್ಟಂತಾಗುತ್ತೆ. ಇಂತಹ ಸಮಯದಲ್ಲಿ ಅಲ್ವ ನಟರ ನಿಜವಾದ ವ್ಯಕ್ತಿತ್ವದ ತೂಕ ಜನರಿಗೆ ಕಾಣಿಸೋದು ಕೇವಲ ಸಿನಿಮಾದಲ್ಲಿ ಉದ್ದುದ್ದ ಡೈಲಾಗ್ ಹೊಡೆದ ಮಾತ್ರಕ್ಕೆ ಯಾರು ಇರೋದಕ್ಕೆ ಸಾಧ್ಯ ಇಲ್ಲ ಹಾಗೆ ಹೀಗೆ ಅಂತ ಜನ ಈ ಬಗ್ಗೆ ಮಾತನಾಡಿಕೊಳ್ತಿದ್ದಾರೆ. ಅಜಂ ಇರುವಾಗ ತಾವು ಯಾವುದೋ ಚಿತ್ರದ ಶೂಟಿಂಗ್ ನಲ್ಲಿ ಬಿಜಿ ಇದ್ದರು. ಅದರಿಂದಾಗಿ ಅವರಿಗೆ ವಿಜಯಕಾಂತ್ ಅವರ ಅಂತಿಮ ದರ್ಶನಕ್ಕೆ ಬೇಗನೆ ಬರೋದಿಕ್ಕೆ ಸಾಧ್ಯವಾಗಿಲ್ಲ ಅಂತ ಹೇಳಲಾಗ್ತಿದೆ.

ವಿಜಯಕಾಂತ್ ಅವರ ಅಂತಿಮ ದರ್ಶನ

ಈ ಹಿಂದೆ ಅಜಿತ್ ಹಾಗೂ ನಟ ವಿಜಯಕಾಂತ್ ಅವರ ನಡುವೆ ಯಾವುದೋ ಒಂದು ಸಣ್ಣ ವಿಷಯಕ್ಕೆ ಮನಸ್ತಾಪ ಬಂದಿತ್ತು. ಇನ್ನೊಮ್ಮೆವಿ ಅಂತ ಅವರು ನದಿಗಳ ಸಭೆ ಆಯೋಜನೆ ಮಾಡಿ ಎಲ್ಲರನ್ನ ಆಹ್ವಾನಿಸಿದಾಗ ಅದಕ್ಕೆ ಅವರ ಮಾತಿಗೆ ಬೆಲೆಕೊಟ್ಟು ಆಗ ಎಲ್ಲ ನಟರು ಕೂಡ ಬಂದಿದ್ದರು. ಅಜಿತ್ ಮಾತ್ರ ಬಂದಿರಲಿಲ್ಲ. ಇದಾಗಿ ಸಭೆ ಮುಗಿದ ಬಳಿಕ ವಿಶ್ವಕಾಂತ್ ಅವರನ್ನು ಕನ್ನಡಕ್ಕೆ ಬಂದ ಅಜಿತ್ ಸಭೆಗೆ ಬಾರದ ಇದರ ಬಗ್ಗೆ ಬೇಸರಗೊಂಡಿದ್ದ ವಿಜಯಕಾಂತ್ ಅವರು ಅವ್ರಿಗೆ ಬೈದರಂತೆ. ಆಗ ವಿಜಯಕಾಂತ್ ಅವರು ತನ್ನ ಈ ರೀತಿ ನಡೆಸಿಕೊಂಡು ಅಜಿತ್ ಬೇಸರಗೊಂಡಿದ್ದರು. ಅದೇ ಬೇಸರವನ್ನು ಅವರು ತನಗೆ ವಿಜಯಕಾಂತ್ ಅವರ ಸಾವನ್ನು ಕೂಡ ತೋರಿಸಬಹುದು ಎಂಬ ಗುಮಾನಿಗಳಿವೆ ಅಂತ ಜನ ಮಾತಾಡಿಕೊಳ್ತಿದ್ದಾರೆ.

ಇದನ್ನೂ ಕೂಡ ಓದಿ : Manish : ಎತ್ತ ಸಾಗುತ್ತಿದೆ ಸಮಾಜ ಮಗಳನ್ನೇ ತಾಯಿಯೇ ತಂಗಿಯನ್ನ ಅಣ್ಣನೇ ಈ ರೀತಿ ಮಾಡ್ತಾರೆ ಅಂದ್ರೆ ಏನು ಹೇಳೋದು

ಇನ್ನು ಮೂರನೇದಾಗಿ ಚಿಯಾನ್ ವಿಕ್ರಮ್ ಬಗ್ಗೆ ವೀಕ್ಷಕರ ವಿಕ್ರಮ್ ತಮಿಳು ಚಿತ್ರರಂಗದ ಅತ್ಯಂತ ಸಂಭಾವಿತ ಹಾಗೂ ಸೂಕ್ಷ್ಮ ಸಂವೇದನಶೀಲ ನಟ ಹಾಗು ವ್ಯಕ್ತಿ ಕೂಡ. ಇವರು ಕೂಡ ವಿಜಯಕಾಂತ್ ಅವರ ಸಾವಿಗೆ ಸೂಕ್ತ ಗೌರವ ಸಲ್ಲಿಸಲಿಲ್ಲ. ಇದು ಯಾಕೆ ಅಂತ ಈಗ ತಮಿಳಿನ ಜನತೆ ದಿಗ್ಭ್ರಮೆಗೊಂಡಿದೆ. ನಟ ವಿಕ್ರಮ್ ಯಾಕೆ ಹೀಗೆ ಇವರು ಏನಾಯ್ತು ಅಂತ ಜನ ಗೊಂದಲಕ್ಕೀಡಾಗಿದ್ದಾರೆ. ವಿಕ್ರಮ್ ತಮ್ಮ ಖಾತೆಯಲ್ಲಿ ಒಂದೇ ಒಂದು ಸಣ್ಣ ಟ್ವಿಸ್ಟ್ ಮಾತ್ರ ಹಾಕಿದ್ದಾರೆ.

ಅದು ಕೂಡ 34 ಸಾಲುಗಳು ಮಾತ್ರ. ಒಂದು ವಿಧದಲ್ಲಿ ಬೇಕಾಬಿಟ್ಟಿ ಅಥವಾ ಬೂಟಾಟಿಕೆ ಪೋಸ್ಟ್ ಅಂತ ಜನ ದೂರುತ್ತಿದ್ದಾರೆ. ಕನಿಷ್ಠ ಹಿರಿನಟ ಎಂಬ ಸೌಜನ್ಯ ಹಾಗು ಗೌರವದ ಭಾವನೆ ಅವರಿಗೆ ಬೇಡವೋ ಅಂತ ಜನ ಆರೋಪಿಸ್ತಿದ್ದಾರೆ. ಇಂದು ನಾಲ್ಕನೇದಾಗಿ ನಟ ಸೂರ್ಯ ಬಗ್ಗೆ ಸೂರ್ಯ ಇದೀಗ ಯಾವುದೋ ಕಾರ್ಯಕ್ರಮ ನಿಮಿತ ಫಿಲಂ ನಲ್ಲಿ ಇದ್ದಾರೆ ಅಂತ ಹೇಳಲಾಗ್ತಿದೆವರು ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆ ಸಲುವಾಗಿ ಕುಟುಂಬ ಸಹಿತ ಅಲ್ಲಿಗೆ ಹೋಗಿದ್ದಾರೆ ಅಂತ ಹೇಳಲಾಗ್ತಿದೆ.

ಇವರು ವಿಜಯಕಾಂತ್ ಅವರ ಸಾವಿನ ಬಗ್ಗೆ ಗೊತ್ತಾಗಿ ಅವರು ಕೂಡ ಒಂದು ವಿಡಿಯೋ ಮೂಲಕ ಅದಕ್ಕೆ ಪ್ರತಿಕ್ರಿಯಿಸಿ ತಮ್ಮ ಅಳಲನ್ನ ಹೊರಹಾಕಿದ್ದಾರೆ. ಆದರೆ ಅದು ಅವರು ತಮ್ಮ ನೋವನ್ನ ತೋಡಿಕೊಂಡ ರೀತಿ ಇರಲಿಲ್ಲ. ಅವರು 1 ದಿನ ಮನೆಯಲ್ಲಿ ಅಥವಾ ಹೊರಗಡೆ ತಮ್ಮ ಪದ್ಯದ ಜ್ಯೋತಿಕಾರ ಅವರ ಜೊತೆ ಕುಳಿತು ಭಕ್ತಿ ಭಾವದಿಂದ ಈ ಬಗ್ಗೆ ನಾಲ್ಕು ಮಾತನಾಡಿದರೆ ಚಂದ ಇರುತ್ತಿತ್ತು.

ಅಭಿಮಾನಿಗಳಲ್ಲಿ ಬೇಸರವನ್ನು ಮೂಡಿಸಿದೆ

ಅದು ಬಿಟ್ಟು ಎಲ್ಲಿಗೋ ಹೊರಟರು. ಚಲಿಸುತ್ತಿರುವ ಕಾರಿನಲ್ಲಿ ವ್ಯಾಖ್ಯಾನವನ್ನು ಮಾಡಿ ತಮ್ಮ ಗರ್ಲ್ ಫ್ರೆಂಡ್ ಜೊತೆ ಲಿವ್ ಇನ್ ನಲ್ಲಿ ಮಾತಾಡುವ ರೀತಿ ಮಾತನಾಡಿರೋದು ವಿಜಯಕಾಂತ್ ಅವರ ಅಸಂಖ್ಯಾತ ಅಭಿಮಾನಿಗಳಲ್ಲಿ ಬೇಸರವನ್ನು ಮೂಡಿಸಿದೆ. ಇದು ಹಿರಿಯ ನಟನಿಗೆ ಮಾಡಿರುವಂತಹ ಅವಮಾನ ಅಂತ ಅವರು ಹೇಳಿದ್ದಾರೆ. ಇದು ನಡಿಗರ್ ಸಂಘದ ಪ್ರಮುಖ ವ್ಯಕ್ತಿಯಾದ ಸೂರ್ಯ. ಅವರ ಕೆಲಸದಿಂದ ಜನ ಅಧಿಕಾರವನ್ನು ಹಾಕಿದ್ದಾರೆ. ಇನ್ನು ಇವರ ಸಹೋದರರಾದ ಕಾರ್ತಿಕ್ ಕೂಡ ನದಿಗಳ ಸಂಘದ ಮುಖ್ಯ ವ್ಯಕ್ತಿ.

ಇದನ್ನೂ ಕೂಡ ಓದಿ : ನಾನು ಅವಳಲ್ಲ ಅವನು ಮಾಡಿದ ಕೆಲಸಕ್ಕೆ ತಮಿಳುನಾಡೇ ಬಿಚ್ಚಿ ಬಿತ್ತು.. ಅಷ್ಟಕ್ಕೂ ಆಗಿದ್ದೇನು ಗೊತ್ತಾ.?

ಆದರು ಕೂಡ ವಿಶ್ವಕಾಂತ್ ಅವರ ಸಾವಿನ ಬಗ್ಗೆ ಅವರು ಯಾವುದೇ ಟ್ವೀಟ್ ಅನ್ನು ಹಾಕಿಲ್ಲ. ಕನಿಷ್ಠ ಈ ಬಗ್ಗೆ ಒಂದು ವಿಡಿಯೋ ಕೂಡ ಮಾಡಿ ಶ್ರದ್ಧಾಂಜಲಿಯನ್ನು ಕೂಡ ಸಲ್ಲಿಸಿಲ್ಲ. ಇದು ತಮಿಳು ರಸಿಕರಲ್ಲಿ ಅತೀವ ಹತಾಶೆಯನ್ನುಂಟು ಮಾಡಿದೆ. ಇನ್ನು ನಟ ವಿಶಾಲ್ ಅವರ ಬಗ್ಗೆ ಹೇಳುವುದಾದರೆ, ವಿಶಾಲ್ ಕೂಡ ಈಗ ಭಾರತದಲ್ಲಿ ಇಲ್ಲ. ಆ ಕಾರಣ ಅವರು ಕೂಡ ವಿಜಯಕಾಂತ್ ಅವರ ಅಂತಿಮಕ್ಕೆ ಬರಲಿಲ್ಲ. ಅದೆಲ್ಲಿಂದಲೋ ಒಂದು ವಿಡಿಯೋವನ್ನು ಮಾಡಿ ಅದರಲ್ಲಿ ದುಃಖಿತ ನಾಲ್ಕು ಮಾತನಾಡಿದ್ದಾರೆ.

ಇದನ್ನ ನೋಡಿದ ಬಹುತೇಕರು ವಿಶಾಲ್ ತೆರೆಮೇಲೆ ಅಷ್ಟೆ ಅಲ್ಲ, ನಿಜ ಬದುಕಲ್ಲೂ ಕೂಡ ಚೆನ್ನಾಗಿ ಕೊಡುತ್ತಾರೆ ಅಂತ ಗೇಲಿ ಮಾಡಿದ್ದಾರೆ. ಇನ್ನು ನಟ ಧನುಷ್ ವಿಜಯಕಾಂತ್ ಅವರ ಸಾವಿನಲ್ಲಿ ಕೂಡ ಕಾಣಿಸಿಕೊಳ್ಳಲಿಲ್ಲ. ಈ ಬಗ್ಗೆ ಒಂದು ವಿಡಿಯೋವನ್ನು ಕೂಡ ಮಾಡಿಲ್ಲ. ಒಂದು ಪೋಸ್ಟ್ ಅಥವಾ ಟ್ವೀಟ್ ಇದು ಅದನ್ನು ಕೂಡ ಮಾಡಲಿಲ್ಲ. ಕನಿಷ್ಠವರು ಎಲ್ಲಿದ್ದಾರೆ ಅಂತ ಜನಕ್ಕೆ ಗೊತ್ತಾಗಲಿಲ್ಲ. ಈ ಹಿಂದೆ ಧನುಷ್ ಅವರಿಗೆ ನಟ ವಿಜಯಕಾಂತ್ ಅವರು ಎಷ್ಟೆಲ್ಲ ಮಾಡಿದ್ದಾರೆ.

ಧನುಷ್ ಅವರ ಸಹೋದರಿಗೆ ಮೆಡಿಕಲ್ ಸೀಟು ಕೊಡಿಸಿದ್ದು ಕೂಡ ಇದೆ. ವಿಜಯಕಾಂತ್ ಇದನ್ನ ಬಹುಶಃ ಧನುಷ್ ಇವತ್ತು ಮರೆತಂತಿದೆ, ಈ ಒಂದು ಮಾತನ್ನು ಸ್ವತಃ ಧನುಷ್ ಅವರ ತಂದೆ ಕಸ್ತೂರಿ ರಾಜ್ ರವರು ಹೇಳಿದ್ದಾರೆ, ತಮ್ಮ ಮಗಳಿಗೆ ಡಾಕ್ಟರ್ ಆಗಬೇಕು ಎಂಬ ಹಂಬಲ ಇತ್ತು, ಆದರೆ ಆಗ ಅವಳಿಗೆ ಇದನ್ನು ಹೇಗೆ ಎದುರಿಸಬೇಕು ಅಂತ ನನಗೆ ಗೊತ್ತಾಗಲಿಲ್ಲ. ಅದಕ್ಕೆಲ್ಲ ಹಣ ಹಾಗೂ ಪ್ರಭಾವಿ ವ್ಯಕ್ತಿಗಳ ಬೆಂಬಲ ಬೇಕು. ಆಗ ಏನು ಮಾಡಬೇಕು ಅಂತ ದಿಕ್ಕೆ ತೋಚದೆ ಇದ್ದಾಗ ಆಗ ನಟ ವಿಜಯಕಾಂತ್ ಅವರು ತಮ್ಮ ಮನೆಗೆ ಬಂದು ಈ ಕಷ್ಟದ ಬಗ್ಗೆ ತಿಳಿದು ಚಿಂತೆ ಬೇಡ.

ಇನ್ನು ನಟ ವಿಜಯ್ ಅವರ ಬಗ್ಗೆ ಹೇಳಬೇಕು.

ನಾನಿದ್ದೇನೆ ಅಂತ ಹೇಳಿ ಮಗಳಿಗೊಂದು ಒಳ್ಳೆ ಕಡೆ ಡಿಯನ್ನು ಕೊಡಿಸುವ ಮೂಲಕ ಸಹಾಯ ಮಾಡಿದರು. ಅವರು ಮಾಡಿದಂತಹ ಒಂದು ಸಹಾಯ ನಾನು ಜನ್ಮ ಪರ್ಯಂತ ಅರುಣ್ ಅಂತ ಅವರೇ ಹೇಳಿದ್ದಾರೆ. ಹೀಗಿರುವಾಗ ಧನುಷ್ ಅವರು ತೋರಿದ ಒಂದು ಅಷ್ಟೆ ನಿಜಕ್ಕೂ ಸರಿಯಲ್ಲ ಅಂತ ಅಭಿಮಾನಿಗಳ ಮಾತು. ಇನ್ನು ನಟ ಆರ್ಯ ಅವರ ಬಗ್ಗೆ ಹೇಳುವುದಾದರೆ ಅವರು ಕೂಡ ಈ ಬಗ್ಗೆ ಸಣ್ಣದೊಂದು ಮಾತ್ರ ಹಾಕಿದ್ದಾರೆ. ಅವರು ತಾವು ಸೈಕ್ಲಿಂಗ್ ಮಾಡೋದ್ರ ಬಗ್ಗೆ ಸಾಕಷ್ಟು ಪೋಸ್ಟ್ ಹಾಕಿದ್ದರು. ಅದೆಲ್ಲ ಮಾಡೊದಕ್ಕೆ ಸಮಯ ಇರುವಂತವರು ಸೇರಿ ನಟನ ಸಾವಿಗೆ ಬಂದು ಸಾಂತ್ವನ ಮಾಡುವಷ್ಟು ಸಮಯ ಇರಲಿಲ್ಲ. ಇನ್ನು ನಟ ವಿಜಯ್ ಅವರ ಬಗ್ಗೆ ಹೇಳಬೇಕು.

ಇದನ್ನೂ ಕೂಡ ಓದಿ : Car Crash : ಆ ಕಾರು ಡಿಕ್ಕಿಯಲ್ಲಿ ಮಹತ್ತರ ಸುಳಿವು ಸಿಕ್ಕಿದ್ದರೂ ಕೂಡ ಕೊನೆಯಲ್ಲಿ ಆಗಿದ್ದು ಮಾತ್ರ ನಿಜಕ್ಕೂ ದಂಗಾಗಿಸುತ್ತೆ.!

ನಟ ವಿಜಯ್ ಅವರದ್ದು ಸದ್ಯ ಇವತ್ತು ತಮಿಳು ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹುದೊಡ್ಡ ಹೆಸರು ಕೂಡ ವಿಜಯಕಾಂತ್ ಅವರ ಅಂತಿಮ ದರ್ಶನಕ್ಕೆ ರಾತ್ರಿ ತಡವಾಗಿ ಬಂದರು ಎಂಬ ಕಾರಣಕ್ಕೆ ಯಾರು ಮೇಲೆ ಆ ಗುಂಪಿನ ನಡುವೆ ಛಪ್ಪನ್ನ ಎಷ್ಟು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದು, ಕಳೆದ ಮೂರ್ನಾಲ್ಕು ದಿನಗಳ ಹಿಂದೆ ವೈರಲ್ ಆಗಿತ್ತು. ಆದ್ರೂ ಕೂಡ ಸಮಯ ಮಾಡಿಕೊಂಡು ಬಂದು ಹೋದರು. ಇನ್ನು ತಮಿಳಿನ ದಿಗ್ಗಜರಾದ ರಜನಿಕಾಂತ್ ಅಲ್ಲಿ ಬಂದು ಅವರ ಪಾರ್ಥಿವ ಶರೀರವನ್ನು ಕಂಡು ಕಣ್ಣೀರು ಹಾಕಿ ವಾಪಾಸ್ ಕಾರಲ್ಲಿ ಕುಳಿತು ಅಲ್ಲಿ ದುಃಖಿಸಿದರು. ಹಿರಿಯ ನಟ ಕಮಲ್ ಹಾಸನ್ ಕೂಡ ಇಲ್ಲಿಗೆ ಬಂದು ಹಿರಿಯ ನಟನ ಸಾವಿಗೆ ನಮಿಸಿ ನಿಂತರು. ಇಂತಹ ಇರುವಂತ ಔಚಿತ್ಯ ಇತರ ಸ್ಟಾರ್ ನಟರಿಗೆ ಇಲ್ಲದೆ ಹೋಯಿತಲ್ಲ ಎಂಬುದೆ ಇಲ್ಲಿ ಅಭಿಮಾನಿಗಳಿಗೆ ಇರುವಂತಹ ಪ್ರಶ್ನೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply