RTC Updates : ತಂದೆ-ತಾಯಿ ಮುತ್ತಾತನ ಜಮೀನಿನಲ್ಲಿ ಉಳುಮೆ ಮಾಡುತ್ತಿರುವವರಿಗೆ ಹೊಸ ಅಪ್ಡೇಟ್ಸ್.! ಏನಿದು ಹೊಸ ಅಪ್ಡೇಟ್ಸ್.? ತಿಳಿಯೋಣ

Spread the love

RTC Updates : ನಮಸ್ಕಾರ ಸ್ನೇಹಿತರೇ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ರೈತರಿಗೆ ಸಿಹಿಸುದ್ದಿಯೊಂದು ಬಂದಿದೆ. ಹಲವು ವರ್ಷಗಳಿಂದ ತಾತ, ಮುತ್ತಾತರ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದರೂ, ಭೂಮಿ ತಾಯಿಯ ನೆರವಿನಿಂದ ಅಧಿಕ ಇಳುವರಿ ಪಡೆಯುವ ರೈತರಿಗೆ ನಿರ್ದಿಷ್ಟ ಕಾರಣವಿದ್ದರೂ ಸರಕಾರದ ಕೆಲ ಸವಲತ್ತುಗಳನ್ನು ಮಾತ್ರ ಕಾಣಬಹುದಾಗಿದೆ. ಭೂಪರಿವರ್ತನೆ ಪತ್ರ (ಆರ್‌ಟಿಸಿ) ಪೂರ್ವಜರ ಹೆಸರಿನಲ್ಲಿದೆ ಎನ್ನುವ ಕಾರಣಕ್ಕೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿರುವ ಹಲವು ಅರ್ಹ ರೈತರಿಗೆ ಗುಡ್ ನ್ಯೂಸ್.

WhatsApp Group Join Now

ಇದನ್ನೂ ಕೂಡ ಓದಿ : SBI Bank Updates : ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ | ಖಾತೆ ಹೊಂದಿರುವ ಗ್ರಾಹಕರು ತಪ್ಪದೆ ನೋಡಿ | ಬ್ಯಾಂಕ್ ನಿಂದ ಬಂಪರ್ ಗಿಫ್ಟ್

ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ರೈತರಿಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಇನ್ನು ಮುಂದೆ ತಮ್ಮ ಪೂರ್ವಜರ ಹೆಸರಿನಲ್ಲಿ ಪಹಣಿ ಪತ್ರ (ಆರ್ ಟಿಸಿ) ಹೊಂದಿರುವವರು ಹಾಗೂ ಅಂತಹ ಜಾಗದಲ್ಲಿ ಜಮೀನು, ತೋಟ, ಭತ್ತ ಹೊಂದಿರುವ ಅರ್ಹ ರೈತರು, ತಮ್ಮ ಹೆಸರಿಗೆ ಪಹಣಿ ಪತ್ರ ವರ್ಗಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇಂತಹ ಜಮೀನು ಸಾಗುವಳಿ ಮಾಡುವ ರೈತರು ಸರಳ ವಿಧಾನದ ಮೂಲಕ ಪಹಣಿ ಪತ್ರವನ್ನು ತಮ್ಮ ಹೆಸರಿಗೆ ವರ್ಗಾಯಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.

WhatsApp Group Join Now

ಪೂರ್ವಜರ ಜನನ ಪ್ರಮಾಣ ಪತ್ರ ಹಾಗು ಮರಣ ಪ್ರಮಾಣ ಪತ್ರ ಎಂದಿಗೂ ಸರಿಯಾಗುವುದಿಲ್ಲ. ಇದ್ದರೂ ಸಹ, ನಿಮ್ಮ ಆರ್ ಟಿಸಿ(RTC) ಪಡೆಯಲು ಅವೆಲ್ಲವೂ ನಿಮಗೆ ಸಹಾಯ ಮಾಡದಿರಬಹುದು. ಪೂರ್ವಜರ ಹೆಸರಿಗೆ ಆಸ್ತಿಯನ್ನು ವರ್ಗಾಯಿಸಲು ಬಯಸುವವರು ಸರ್ಕಾರದ ಈ ಅವಕಾಶವನ್ನು ಪಡೆಯಬಹುದು. ಹಲವೆಡೆ ಜಮೀನಿನ ಅಂಚು, ರಸ್ತೆ ಬದಿ, ಹಳ್ಳ ಹರಿಯುವ ಜಾಗಕ್ಕೆ ವ್ಯಾಜ್ಯ ನಡೆಯುತ್ತಿದ್ದು, ಈ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪಹಣಿ ಪತ್ರ (ಆರ್ ಟಿಸಿ) ಹಾಗೂ ಸಂಪೂರ್ಣ ಪಹಣಿ ವರ್ಗಾವಣೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಪತ್ರವನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬೇಕು.

ಇದನ್ನೂ ಕೂಡ ಓದಿ : Solar Pumpset : ಸರ್ಕಾರದಿಂದ ಉಚಿತ ಸೋಲಾರ್ ಪಂಪ್ ಸೆಟ್ ವಿತರಣೆ ಆರಂಭ.! ಈಗಲೇ ಅರ್ಜಿ ಸಲ್ಲಿಸಿ

WhatsApp Group Join Now

ಪಹಣಿ ಪತ್ರವನ್ನು(RTC) ಮತ್ತಷ್ಟು ಡಿಜಿಟಲೀಕರಣಗೊಳಿಸಲು ರಾಜ್ಯ ಸರ್ಕಾರ ಯೋಚಿಸುತ್ತಿದೆ. ಜಮೀನು ಮಾಲೀಕರು ತಮ್ಮ ಜಮೀನಿಗೆ ಸಂಬಂಧಿಸಿದ ಅಳತೆ ಇತ್ಯಾದಿಗಳ ಬಗ್ಗೆ ತಮ್ಮ ಮೊಬೈಲ್‌ ಫೋನ್ ಮೂಲಕ ಈ ಸಂಬಂಧಿತ ಮಾಹಿತಿಯನ್ನು ಪಡೆಯಬಹುದು. ರಾಜ್ಯದಲ್ಲಿ ರೈತರ ಜಮೀನು ಅಳತೆ ಮಾಡಿ ಡಿಜಿಟಲ್ ರೂಪದಲ್ಲಿ ಮಾಹಿತಿ ಸಂಗ್ರಹಿಸಲು ಕಂದಾಯ ಇಲಾಖೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. 2024ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಕಂದಾಯ ಇಲಾಖೆ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಪೂರ್ವಜರ ಹೆಸರಿನಲ್ಲಿರುವ ಪಹಣಿ ಪತ್ರವನ್ನು ಈಗ ಉಳುಮೆ ಮಾಡುತ್ತಿರುವವರಿಗೆ ಹಸ್ತಾಂತರಿಸಲು ಸರಕಾರವೂ ನಿರ್ಧರಿಸಿದೆ. ಆದ್ದರಿಂದ ಭೂಪರಿವರ್ತನೆ ಪತ್ರ (ಆರ್‌ಟಿಸಿ) ಪೂರ್ವಜರ ಹೆಸರಿನಲ್ಲಿದೆ ಎನ್ನುವ ಕಾರಣಕ್ಕೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿರುವ ಹಲವು ಅರ್ಹ ರೈತರಿಗೆ ಇದು ಗುಡ್ ನ್ಯೂಸ್ ಅಂತ ಹೇಳಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.


Spread the love

Leave a Reply