Ayodhya Story : ಅಯೋಧ್ಯೆಯನ್ನು ಯಾಕೆ ಮುಚ್ಚಲಾಗಿತ್ತು ಈ ಜಗತ್ತೇ ಯಾಕೆ ರಾಮ ಮಂದಿರವನ್ನು ಎದುರು ನೋಡುತ್ತಿದೆ ಗೊತ್ತಾ.?

Ayodhya Story : ನಮಸ್ಕಾರ ಸ್ನೇಹಿತರೇ, ವಿಷಕಾರಿ ಬ್ರಹ್ಮನಿಗೆ ತಾನು ಹುಟ್ಟಿದ ನಾಡಿನಲ್ಲಿ ನೆಮ್ಮದಿ ಇಲ್ಲದಂತಾಯಿತು. ಅವನು ತನ್ನ ಜನ್ಮಭೂಮಿಯಲ್ಲಿ ವನವಾಸದ ಎಷ್ಟೋ ಕಷ್ಟಗಳನ್ನು ಅನುಭವಿಸಬೇಕಾಗಿ ಬಂತು. ಅದೇ ರೀತಿ ಒಂದು ಅಯೋಧ್ಯೆಯಲ್ಲಿ ಇರುವಂತಹ ಆತನ ರಾಮಜನ್ಮ ಭೂಮಿಗೂ ಕೂಡ ಈವರೆಗೂ ಎಷ್ಟು ಸಂಕಷ್ಟಗಳು ಎದುರಾದವು. ಅದರ ಹೋರಾಟದಲ್ಲಿ ಭಾಗಿಯಾದವರು ಎಷ್ಟು ಆ ಕೋಮುದ್ವೇಷದ ದಳ್ಳುರಿಯಲ್ಲಿ ಎಷ್ಟೋ ಜನ ಪ್ರಾಣವನ್ನು ತೆತ್ತವರು ಇರಬಹುದು. ಕಳೆದ 192 ವರ್ಷಗಳಿಂದಲೂ ಕೂಡ ಈ ಒಂದು ಸ್ಥಳ ತನ್ನ ಸ್ಥಾನಮಾನಕ್ಕಾಗಿ ಹೊರಬೇಕಾಯಿತು.

ರಾಮ ಮಂದಿರದ ಜಾಗ

ಕೊನೆಗೂ ಕೂಡ ಅಲ್ಲಿಯ 2.7 ಎಕರೆಯಷ್ಟು ಭೂಮಿಯನ್ನು ಕೇಂದ್ರ ಸುಪ್ರೀಂ ಕೋರ್ಟ್ ರಾಮ ಬೇಕಾಗಿ ಬಿಟ್ಟುಕೊಟ್ಟುಲ್ಲಿರುವಂತಹ 2.7 ಎಕರೆ ಜಾಗಕ್ಕೆ ಇಷ್ಟು ಹೊರಟ ಯಾಕೆ? ಈ ಒಂದು ಜಾಗಕ್ಕೆ ಅಯೋಗ್ಯ ಎಂಬ ಹೆಸರು ಹೇಗೆ ಬಂತು? ಕಳೆದ ಐದು ವರ್ಷಗಳಿಂದಲೂ ಕೂಡ ಈ ಒಂದು ಸ್ಥಳ ವಿವಾದದಲ್ಲಿರೋದು ಯಾಕೆ? ಅಲ್ಲಿ ಹಿಂದೆ ಇದ್ದಂತ ಮಂದಿರ ಕೆಡವಿ ಮಸೀದಿಯನ್ನು ಕಟ್ಟಿದ್ಯಾಕೆ ಎಂಬ ಮುಂತಾದ ರೋಚಕ ಐತಿಹಾಸಿಕ ವಿವರಗಳ ಸಹಿತ ಈ ರಾಮಮಂದಿರದ ಸಂಪೂರ್ಣ ಹಿನ್ನೆಲೆ ಇರುವಂಥ ಈ ಒಂದು ವಿಷಯ ಈ ಲೇಖನದಲ್ಲಿ ನೀಡಲಾಗಿದೆ.

ವಿಶ್ವದ ಮೊದಲನೇದಾಗಿ ಈ ಅಯೋಧ್ಯೆಗೆ ಬಂದ ಹೆಸರಿನ ಬಗ್ಗೆ ಹೇಳೋದಾದ್ರೆ ಶಾಸ್ತ್ರ ಪುರಾಣಗಳ ಪ್ರಕಾರ ಈ ಹಿಂದೆ ಇಲ್ಲಿ ಸೂರ್ಯ ವಂಶದ ಅರಸ 50 ಎಂಬಾತ ಆಳ್ವಿಕೆಯಿಂದ ನಡೆಸುತ್ತಿದ್ದ ಈತ ರಾಮನ ಪೂರ್ವಜ ಅವರ ಹೆಸರಲ್ಲಿ ಒಂದು ಸ್ಥಳಕ್ಕೆ ಅಯೋಗ್ಯ ಎಂಬ ಹೆಸರು ಬಂತು ಅಂತ ಹೇಳಲಾಗುತ್ತೆ. ಮುಂದೆ ಬೌದ್ಧರ ಕಾಲದಲ್ಲಿ ಇದನ್ನ ಪಾಲಿ ಭಾಷೆಯಲ್ಲಿ ಅಯೋಗ್ಯ ಅಂತ ಕರೀತಾ ಇದ್ರು. ಇನ್ನು ಎರಡನೆಯದು ಈ ಸ್ಥಳದ ಇತಿಹಾಸ. ಇದು ಭಾರತದ ಅತಿ ಪುರಾತನ ನಗರಗಳಲ್ಲೊಂದು.

ಇದನ್ನೂ ಕೂಡ ಓದಿ : Unbelievable Dreams : ಈ ಸಾಧು ಮಾತನ್ನು ಕೇಳಿ ಆ ಜಾಗ ಅಗೆದ ಸರ್ಕಾರಕ್ಕೆ ಎಂಥ ಶಾಕ್ ಕಾದಿತ್ತು ಗೊತ್ತಾ.?

ಇದು ಉತ್ತರ ಪ್ರದೇಶದಲ್ಲಿ ಇದನ್ನು ಈ ಹಿಂದೆ ಸಾಕಿಪೂರಿತ ಕೂಡ ಕರಿತಾ ಇದ್ರು. ಅವತಾರ ಪುರುಷ ಶ್ರೀರಾಮ ಜನ ಸಂತಸ ಈ ಸ್ಥಳವೇ ಈ ಅಯೋಗ್ಯ. ರಾಮಾಯಣದ ಕಾಲದಲ್ಲಿ ಇದು ಕೋಸಲ ರಾಜ್ಯದ ರಾಜಧಾನಿ ಕೂಡ ಆಗಿತ್ತು. ಇದನ್ನ ರಾಮನು ದಶರಥನ ಕೂಡ ಆಳುತ್ತಿದ್ದ. ಇವನ ಆಡಳಿತಾವಧಿಯಲ್ಲಿ ಈ ನಗರ ಸುಭಾಷವಾಗಿತ್ತು. ಅಲ್ಲಿಯ ಜನ ಯಾವುದೇ ಕಷ್ಟವಿಲ್ಲದೇ ಇದ್ದುದರಲ್ಲಿ ಸಂತೃಪ್ತರಾಗಿದ್ದರು. ಎಲ್ಲರ ಮನೆಯಲ್ಲೂ ಕೂಡಧಾನ್ಯ ಸಂಪತ್ತು ತುಂಬಿತ್ತು. ಇಲ್ಲಿ ಕ್ಷಮೆ ಎಂಬುದೇ ಇರಲಿಲ್ಲ. ದಶರಥ ರಾಜ ಎಲ್ಲರೂ ಕೂಡ ಪ್ರಿಯವಾಗಿದ್ದು ಉತ್ತಮವಾದಂತಹ ಪ್ರಜಾ ಪಾಲಕರು ಕೂಡ ಆಗಿದ್ದ ಯಾವುದೇ ದೇಶ ಅಸೂಯೆ ಹಿಂಸೆ ಅನಾಚಾರಗಳು ಇಲ್ಲಿ ಇಲ್ಲ.

ರಾಮಜನ್ಮ ಭೂಮಿ ವಿವಾದ

ಜನರ ಪ್ರೀತಿ, ಸೌಹಾರ್ದತೆಯಿಂದ ಜೀವನ ಇದು ಅಂತ ಅಯೋದ್ಯೆ ಬಗ್ಗೆ ವಿವರಗಳಿವೆ. 200 ಇದ್ದು ಈ ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ವಿವಾದ ಬಗ್ಗೆ ಹೇಳುವುದಾದರೆ ಇದು ಇವತ್ತು ನಿನ್ನೆಯದಲ್ಲ. ಕಳೆದ 500 ವರ್ಷಗಳಿಂದ ಇಲ್ಲಿ ಇರುವಂತ ರಗಳೆ ಇಲ್ಲ. 2.7 ಎಕರೆ ಜಾಗಕ್ಕಾಗಿ ಇರುವಂತ ಎಷ್ಟು ಹಿಂದೂ ಹಾಗು ಮುಸಲ್ಮಾನರ ನಡುವೆ ಶತಮಾನಗಳಿಂದ ಕೂಡ ಬೆಂಕಿ ಹೊತ್ತಿಕೊಂಡಿತ್ತು. ಇದು ಶುರುವಾಗಿದ್ದು ಕ್ರಿಸ್ತಶಕ 1522 ರಲ್ಲಿ ಆಗ ಮೊಗಲರ ಆಳ್ವಿಕೆಯಲ್ಲಿ ಗಾಢವಾಗಿತ್ತು. ಇದು ಎಲ್ಲ ರೀತಿಯಲ್ಲೂ ಕೂಡ ಹಿಂದೂಗಳ ಆರಾಧ್ಯ ದೈವವಾದ ರಾಮನ ಸ್ಥಳ. ರಾಮ ಜನಿಸಿದ್ದೇ ಇಲ್ಲಿ. ಇಲ್ಲಿ ಬಹಳ ಹಿಂದಿನಿಂದಲೂ ಕೂಡ ರಾಮನ ಮಂದಿರ ಇತ್ತು.

Ayodhya Story

ಆದರೆ ಮುಘಲರ ದೊರೆ ಆಗಿದ್ದ ಬಾಬರ್ ಎಂಬಾತ ಅದನ್ನ ಕೆಡವಿ ಅಲ್ಲಿ ಒಂದು ಮಸೀದಿಯನ್ನು ಕಟ್ಟುವಂತೆ ಆದೇಶವನ್ನು ಹೊರಡಿಸಿದ. ಆತನ ಆದೇಶದ ಮೇರೆಗೆ ಒಂದು ಸ್ಥಳದಲ್ಲಿ ಮಸೀದಿ ರಚನೆ ಆಯಿತು. ಅವನ ಹೆಸರಿನಲ್ಲಿ ಅದನ್ನ ಬಾಬ್ರಿ ಮಸೀದಿ ಅಂತ ಕರೆಯಲಾಯಿತು. ಈ ಬಗ್ಗೆ ಸಾಕಷ್ಟು ಕಡೆ ಪೂರಕ ಸಾಕ್ಷಿಗಳಿವೆ. ಆ ಒಂದು ಸಮಯದಲ್ಲಿ ಮೊದಲು ಭಾರತದಲ್ಲಿ ಹಲವಾರು ಹಿಂದೂ ದೇಗುಲವನ್ನು ಒಡೆದು ಮಸೀದಿ ಕಟ್ಟಿದ್ದ ಬಗ್ಗೆ ಬೇಕಾದಷ್ಟು ಪುರಾವೆಗಳಿವೆ. ಅದೇ ರೀತಿ ಅವರು ಈ ಬಾಬ್ರಿ ಮಸೀದಿಯನ್ನು ಕೂಡ ಕಟ್ಟಿದ್ದಾರೆ ಅನ್ನೋದಕ್ಕೆ ಅನೇಕ ಮಹತ್ವದ ಸಾಕ್ಷಿಗಳಿವೆ. ಕ್ರಿಸ್ತಶಕ 1555ರಲ್ಲಿ ಮುಸ್ಲಿಂರು ಈ ಮಸೀದಿ ಕಟ್ಟಿದ ಜಾಗದಲ್ಲಿ ಸುತ್ತಮುತ್ತಲಿನ ಜಾಗವನ್ನು ಕೂಡ ತಮ್ಮದಾಗಿಸಿಕೊಳ್ಳೋದಿಕ್ಕೆ ಪ್ರಯತ್ನಿಸಿದ್ದಾರೆ ಎಂಬುದಕ್ಕೆ ಬ್ರಿಟಿಷರು ಈ ಬಗ್ಗೆ ದಾಖಲೆಗಳಲ್ಲಿ ನಮೂದಿಸಿದ್ದಾರೆ.

1855 ರಲ್ಲಿ ಮೊದಲ ಬಾರಿಗೆ ಈ ಅಯೋಗ್ಯ ಬಗ್ಗೆ ಹಿಂದುಗಳು ಆಗ್ರಹ ಮಾಡಿದ್ದ ಬಗ್ಗೆ ಪೂರಕ ಸಾಕ್ಷಿ ಇದೆ. ಆಗ ರಣ್ ವೀರ್ ದಾಸ್ ಎನ್ನುವರು, ಈ ಒಂದು ಸ್ಥಳ ನಮ್ಮದು ಅಂತ ಕೋರ್ಟ್ ಗೆ ಆಗ್ರಹಿಸಿ ಸಲ್ಲಿಸಿದ್ದ ಪಿಟಿಷನ್ ಅಲ್ಲಿಂದ ರಿಂಗ್ ಆಗುತ್ತೆ. ಮುಂದೆ 1950 ರ ಸಮಯದಲ್ಲಿ ಈ ಒಂದು ಸ್ಥಳದಲ್ಲಿ ಮೊದಲ ಸಲ ಹಿಂದು ಹಾಗು ಮುಸಲ್ಮಾನರಿಗೆ ಈ ಜಾಗದ ಬಗ್ಗೆ ಗೋವಾ ಶುರುವಾಯಿತು. ಆಗ ಹಿಂದುಗಳು ಇದ್ದ ಮಸೀದಿಯನ್ನೂ ಕೇಳುವುದಕ್ಕೆ ಮುಂದಾಗದಂತೆ ದಂತ ಅಂದಿನ ಸರ್ಕಾರ ಒಳಗಿನ ಜಾಗ ಮಸೀದಿ ಇರಲಿ ಹೊರಗಿನ ಸ್ಥಳ ಮಂದಿರಕ್ಕೆ ಅಲ್ಲಿ ಅಂತ ಹೇಳಿ ಆಜ್ಞೆಯನ್ನು ಹೊರಡಿಸಿತು.

ಇದನ್ನೂ ಕೂಡ ಓದಿ : Most Mystery Book : ಈ ಪುಸ್ತಕದಲ್ಲಿ ಏನಿದು ಅಂತ ಡಿಕೋಡ್ ಮಾಡೋಕೆ ಹೋದವರೆಲ್ಲ ತಮ್ಮ ಜೀವನದ ಸಮಯವನ್ನೆಲ್ಲಾ ಹಾಳು ಮಾಡಿಕೊಂದರು

ಈ ಸ್ಥಳ ರಾಮ ಜನ್ಮಸ್ಥಳ

ಅವತ್ತಿನಿಂದ ಮಸೀದಿ ದಂತ ಸ್ಥಳದ ಹೊರಭಾಗದ ಒಂದು ಕಡೆ ಪುಟ್ಟ ರಾಮ ಮಂದಿರವನ್ನು ಕಟ್ಟಿ ಅಲ್ಲಿಯ ರಾಮನ ಪೂಜೆಯನ್ನು ಆಚರಿಸ ಬಂದ್ರು. 1000 ಒಂಭೈನೂರ ಐವತ್ತೊಂಬತ್ತುಲ್ಲಿ ಮೂರು ವರ್ಗದವರು ಈ ಸ್ಥಳದ ಬಗ್ಗೆ ಕೋರ್ಟ್ ನಲ್ಲಿ ಕೇಸ್ ಹಾಕಿದರು. ಅದರಲ್ಲು ವಿಶ್ವ ಹಿಂದೂ ಪರಿಷತ್‌ನವರು ಈ ವರ್ಗದವರು ಹಿಂದೂಗಳಾಗಿದ್ದು ಇವರ ವಾದ ಏನು ಅಂದ್ರೆ ಈ ಸ್ಥಳ ರಾಮ ಜನ್ಮಸ್ಥಳ. ಇದರಿಂದ ಇಲ್ಲಿ ಅಕ್ರಮವಾಗಿ ಬಾಬ್ರಿ ಮಸೀದಿಯನ್ನ ರಚಿಸಲಾಗಿದೆ. ಮಸೀದಿ ಇರುವ ಸ್ಥಳ ನಮಗೆ ಕೊಟ್ಟರೆ ನಾವು ಅಲ್ಲಿ ಮಂದಿರವನ್ನುಕೊಳ್ತೀವಿ ಅನ್ನೋದು ಅವರ ವಾದ.

ಇನ್ನು ಎರಡನೆಯದು ಸುನ್ನಿ ಸೆಂಟ್ರಲ್ ಒಬ್ಬರು ಇವರು ಮುಸ್ಲಿಂ ಆಗಿದ್ದು, ಇಲ್ಲಿ ಮೊದಲಿಂದಲೂ ಕೂಡ ಮಸಿ ದಿನ ಇರೋದು. ಇಲ್ಲಿ ಮಂದಿರ ಇತ್ತು ಅನ್ನೋದಕ್ಕೆ ಯಾವುದೇ ಸಾಕ್ಷಿಯಿಲ್ಲ. ಹೀಗಾಗಿ ಇದು ನಮ್ಮದು ನಮಗೆ ಸೇರಬೇಕು ಅನ್ನೋದು ಅವರ ವಾದ. ಇನ್ನು ಮೂರನೇ ವರ್ಗದ ಹೆಸರು ನಿರ್ಮೋಹಿ ಅಖಾರ. ಇದು ಹಿಂದುಗಳ ಪೂಜಾರಿಗಳ ವರ್ಗ ನಾವಿಲ್ಲಿ ಎಷ್ಟೋ ವರ್ಷಗಳಿಂದ ರಾಮನ ಪೂಜೆಯನ್ನು ಮಾಡುತ್ತಿದ್ದೇವೆ. ಈ ಜಾಗದ ಒಡೆತನ ನಮಗಿರಬೇಕು. ಈ ಸ್ಥಳ ನಮ್ಮ ಕೊಟ್ರೆ ನಮ್ಮ ಪಾಡಿಗೆ ನಾವು ಇಲ್ಲಿ ರಾಮನ ಆರಾಧನೆ ಮಾಡಿಕೊಳ್ತೀವಿ ಎಂಬುದು ಇವರ ವಾದ. ಹೀಗೆ ಅವತ್ತಿಂದ ಈ ಮೂರು ಕೂಡ ಕೋರ್ಟ್ ನಲ್ಲಿ ತಮ್ಮ ವಾದಗಳ ಪರಮಣ್ಣ ಓದುತ್ತಲೇ ಬಂದಿದ್ದಾರೆ. ಆದರೆ 1000 ಒಂಭೈನೂರ ಎಂಬತ್ತರಲ್ಲಿ ವಿಶ್ವ ಹಿಂದೂ ಪರಿಷತ್‌ನವರು ಒಂದು ಕೇಸಿನ ಹಾಕ್ತಾರೆ.

ಅದರ ಪ್ರಕಾರ ಅಲ್ಲಿ ಒಳಗಿರುವಂತಹ ಹಿಂದೂ ವಿಗ್ರಹ ಬಳಿಗೆ ಹೋಗಿ ಪೂಜೆ ಸಲ್ಲಿಸಿ ಬರೋದಕ್ಕೆ ಹಿಂದುಗಳಿಗೆ ಅವಕಾಶ ಮಾಡಿಕೊಡಬೇಕು ಅನ್ನೋದು ಅವರ ಬೇಡಿಕೆ. ಅದಕ್ಕೆ ಕೋರ್ಟ್ ಕೂಡ ಅಂಗೀಕರಿಸಿತ್ತು. ಅಂದಿನಿಂದ ಹಿಂದೂಗಳು ಅದ್ರ ಒಳ ಹೋಗಿ ನಿತ್ಯ ಪೂಜೆ ಸಲ್ಲಿಸಿ ಬರುವಂತ ವ್ಯವಸ್ಥೆ ಉಂಟಾಯಿತು. ಮುಂದೆ 1000 ಒಂಭೈನೂರ ತೊಂಬತ್ತ ರಲ್ಲಿಲ್ಲಿ ರಾಮಮಂದಿರ ಒಂದು ಹೊಸದಾಗಿ ರಚನೆಯಾಗಬೇಕು ಅಂತ ವಿಶ್ವ ಹಿಂದೂ ಪರಿಷತ್ ಮತ್ತೆ ಕಣ ಕೇಳಿತು. ಇವರ ಈ ವಾದಕ್ಕೆ ಕೇಂದ್ರ ಬಿಜೆಪಿ ಕೂಡ ಕೈಜೋಡಿಸಿತು. ಇದು ದೇಶಮಟ್ಟದಲ್ಲಿ ನಡೆದು ಆಗ ಅಯೋದ್ಯೆ ಪರವಾಗಿ ಒಂದು ರಥಯಾತ್ರೆ ನಡೆಸಬೇಕು ಅಂತ ಬಿಜೆಪಿ ತೊಂಬತ್ತಲ್ಲಿ ಇಲ್ಲಿ ರಾಮಮಂದಿರ ಒಂದು ಹೊಸದಾಗಿ ರಚನೆಯಾಗಬೇಕು ಅಂತ ವಿಶ್ವ ಹಿಂದೂ ಪರಿಷತ್ ಮತ್ತೆ ಕಣಕ್ಕಿಳಿದು ಇವರ ಈ ವಾದಕ್ಕೆ ಕೇಂದ್ರ ಬಿಜೆಪಿ ಕೂಡ ಕೈಜೋಡಿಸಿತು.

ಇದು ದೇಶಮಟ್ಟದಲ್ಲಿ ನಡೆದು ಆಗ ಅಯೋಧ್ಯ ಪರವಾಗಿ ಒಂದು ರಥಯಾತ್ರೆ ನಡೆಸಬೇಕು ಅಂತ ಬಿಜೆಪಿ ಹೇಳಿತ್ತು. ಈ ಆಂದೋಲನಕ್ಕೆ ಅಂದಿನ ಬಿಜೆಪಿ ಮುಖ್ಯ ನೇತ್ರ ದಂತ ಎಲ್ ಕೆ ಅಡ್ವಾಣಿ ಅವರು ಕೂಡ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಜಕೀಯ ಬೆಂಬಲ ಹಾಗು ಅದರ ಶಕ್ತಿಯೊಂದಿಗೆ ಒಂದು ಯಾತ್ರೆ ಅವತ್ತು ಅನೇಕ ಬಿಜೆಪಿ ಮುಖ್ಯ ನೇತಾರರ ಸಹಿತ 1000 ಒಂಭೈನೂರ 90 ಸೆಪ್ಟೆಂಬರ್ ಇಪ್ಪತೈದು ನೇ ತಾರೀಖು ಚಾಲನೆಗೆ ಒಳಗಾಯಿತು. ಈ ಯಾತ್ರೆ ಆಗ ಗುಜರಾತ್, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರಗಳ ಸುತ್ತ ಹಲವು ಗ್ರಾಮಗಳಲ್ಲಿ ಸಾಗಿತು.

ಇದನ್ನೂ ಕೂಡ ಓದಿ : ಇದು ಸುಳ್ಳು ಅಂತ ಪ್ರೂವ್ ಮಾಡೋಕೆ ಬಂದೋರೆಲ್ಲ ಸೋತು ಸುಣ್ಣವಾಗಿ ಕೊನೆಗೆ ನಿಜ ಅಂತ ಒಪ್ಪಿಕೊಂಡರು

ಕೋಮು ಗಲಭೆಗೆ ಪ್ರಚೋದನೆ

ಈ ಒಂದು ಯಾತ್ರೆ ಸಮಯದಲ್ಲಿ ಈ ಹಿಂದೆ ಹಿಂದೂಗಳಿಗೆ ಆದಂತ ಧಾರ್ಮಿಕ ದೌರ್ಜನ್ಯದ ಕೂಗು ಕೇಳಿಬಂದು ಅಡ್ವಾಣಿ ಅವರು ಈ ಬಗ್ಗೆ ಎಲ್ಲ ಕಡೆ ಭಾಷಣ ಮಾಡಿ ಹಿಂದೂಗಳನ್ನು ಎಚ್ಚರಿಸುವಂತಹ ಕಾರ್ಯವನ್ನ ಮಾಡಿದರು. ಮುಂದೆ 1000 ಒಂಭೈನೂರ ತೊಂಬತ್ತ ರ ಅಕ್ಟೋಬರ್‌ನಲ್ಲಿ ಇದು ಕೋಮು ಗಲಭೆಗೆ ಪ್ರಚೋದನೆ ಎಂಬ ಆರೋಪದ ಅಡಿಯಲ್ಲಿ ಸರ್ಕಾರ ಅಡ್ವಾಣಿ ಅವರನ್ನು ಬಂಧಿಸಿತ್ತು. ಅವರ ಜೊತೆ ಅವರ ಸಹಚರರು ಕೂಡ ಇನ್ನು ಕೆಲವರು ಬಂಧನಕ್ಕೆ ಒಳಗಾದರು. ಈ ಯಾತ್ರೆ ತಾನು ಹೋದಲ್ಲೆಲ್ಲ ಕೋಮು ಜಗಳ ಹತ್ತಿದೆ ಅಂತ ಟೀಕಿಸಿದ ನಿಲ್ಲಿಸುವಂತ ಎಲ್ಲ ಪ್ರಯತ್ನ ಕೂಡ ಒಂದು ಆ ಕಾಲಕ್ಕೆ ನೀಡಿತ್ತು. ಆದರೂ ಕೂಡ ಈ ಒಂದು ಯಾತ್ರೆ ನಿಲ್ಲಲಿಲ್ಲ.

ಈ ಸಂಬಂಧಿತವಾಗಿ ಈ ಯಾತ್ರೆಯಲ್ಲಿ ಪಾಲ್ಗೊಂಡ ಸಾವಿರಾರು ಜನರನ್ನು ಬಂಧಿಸಿದ್ದರು. ಮುಂದೆ 1961 ಈ ಮಸೀದಿಯ ಬಳಿ ಮಂದಿ ರಚನೆಯಾಗಬೇಕು ಅಂತ ವಿಶ್ವ ಹಿಂದೂ ಪರಿಷತ್ ಒಂದು ಭವ್ಯ ರಾಣಿಯನ್ನ ಆಯೋಜನೆ ಮಾಡಿತ್ತು. ಇದ್ರಲ್ಲಿ ಅಡ್ವಾಣಿ ಅವರು ಮುರಳಿ ಮನೋಹರ್ ಜೋಶಿ, ಉಮಾ ಭಾರತಿ ಮುಂತಾದ ಅಂದಿನ ಬಿಜೆಪಿ ನೇತಾರರು ಸೇರಿದ್ರು. ಈ ಒಂದು ಸಮಯದಲ್ಲಿ ಪೊಲೀಸರನ್ನು ಕೂಡ ಲೆಕ್ಕಿಸದೆ ಹಲೋ ಜನ ಪರಿಷತ್‌ನ ಕಾರ್ಯಕರ್ತರು ಹಾಗು ಇತರರು ಮಸೀದಿಯ ಮೇಲೆರಗಿ ಅದನ್ನು ಹೊಡೆದು ಉರುಳಿಸಿದ್ದರು. ಇದು ಆಗ ಇಡೀ ದೇಶದಲ್ಲಿ ಒಂದು ಸಂಚಲನಾತ್ಮಕ ಸುದ್ದಿ ಹರಡಿತ್ತು. ಈ ಸಂಬಂಧವಾಗಿ ಸರ್ಕಾರ ಸುಮಾರು 20,000 ಮಂದಿಯನ್ನು ಬಂಧಿಸಿತ್ತು. ವಿಶ್ವ ಹಿಂದು ಪರಿಷತ್ ಹಾಗೂ ಭದ್ರತಾ ಸಿಬ್ಬಂದಿಗಳ ನಡುವೆ ಮೂರು ದಿನಗಳ ಕಾಲ ಮಾರಾಮಾರಿ ನಡೆದಿತ್ತು.

ದೇಶದ ಎಲ್ಲ ಕಡೆ ಹಿಂದೂ ಮುಸಲ್ಮಾನರ ಮಧ್ಯ ಎಷ್ಟೋ ರೀತಿಯಲ್ಲಿ ಹಿಂಸಾಚಾರಗಳು ನಡೆದವು. ಇಲ್ಲಿ ಮಸೀದಿಯ ಬಳಿ ಇದಕ್ಕೆ ಕುಮ್ಮಕ್ಕು ಕೊಟ್ಟಿದೆ. ಅಡ್ವಾಣಿ ಉಮಾ ಭಾರತಿ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಎಂಬ ದೂರುಗಳು ಕೇಳಿ ಬಂದ ಕಾರಣ ಅವರನ್ನು ಕೂಡ ಬಂಧಿಸಿದರು. ಮುಂದೆ 2002 ರಲ್ಲಿ ಈ ಒಂದು ವಿಷ್ಯವಾಗಿ ಉಲ್ಬಣಗೊಂಡಿದ್ದ ಹಿಂದೂ ಮುಸ್ಲಿಂ ನಡುವಿನ ಗಲಾಟೆಯನ್ನು ಹತ್ತೋದಕ್ಕೆ ವಾಜಪೇಯಿ ಅವರು ಒಂದು ಕೋಮು ಸೌಹಾರ್ದತೆ ಚರ್ಚೆಗೆ ಕರೆದರು. ಆದರೆ ಅದೇ ಸಮಯದಲ್ಲಿ ಆಕ್ರೋಶಗೊಂಡಿದ್ದ ಕೆಲ ಮುಸಲ್ಮಾನರು ಚಲಿಸುತ್ತಿದ್ದ ರೈಲಿನ ಬೋಗಿಯೊಂದಕ್ಕೆ ಬೆಂಕಿ ಹೊತ್ತಿಸಿ ಅದರಲ್ಲಿ ಎಷ್ಟು ಜನ ಹಿಂದುಗಳು ಹತ್ಯೆಗೆ ಕಾರಣರು ಮುಂದೆ ಇದು ಗುಜರಾತ್ ನಲ್ಲಿ ಗೋದ್ರಾ ಹತ್ಯಾಕಾಂಡ ಅಂತ ಹೆಸರಾಯಿತು.

ಇದರಲ್ಲಿ ಅಯೋಧ್ಯೆಯಿಂದ ವಾಪಸ್ ಬರುತ್ತಿದ್ದ ಸುಮಾರು 50 ಒಂಬತ್ತು ಜನ ಕರಸೇವಕರು ಅಥವಾ ರಾಮಸೇವಕರು ಅಗ್ನಿಗೆ ಆಹುತಿಯಾದರು. ಇಲ್ಲಿ ರಾಮಮಂದಿರ ಈ ಹಿಂದೆ ಇತ್ತು. ಇಲ್ವೋ ಅಂತ ತಿಳಿಯೋದಕ್ಕೆ ಪ್ರಾಕ್ತನ ಶೋಧನಲು ಇಲ್ಲಿ ನಡೆದು ಅದರ ಮೂಲಕ ಇಲ್ಲಿ ರಾಮಮಂದಿರ ಇದ್ದ ಬಗ್ಗೆ ಕುರುಹು ಪತ್ತೆ. ಅದು ಆಗ ಅಲಹಾಬಾದ್ ಹೈಕೋರ್ಟ್ 2010 ರಲ್ಲಿ ಒಂದು ಸ್ಥಳ ಮೂರು ಭಾಗ ಆಗಬೇಕು. ಒಂದು ಮಸೀದಿಗೆ ಇನ್ನೊಂದು ಭಾಗ ಮಂದಿರಕ್ಕೆ ಹಾಗು ಇನ್ನೊಂದು ರಚನೆ ಕಾರ್ಯಕ್ಕೆ ಅಂತ ತೀರ್ಪನ್ನು ನೀಡಿತ್ತು. ಆದ್ರೆ ಈ ತೀರ್ಪು ಯಾರು ಇಷ್ಟ ಆಗ್ಲಿಲ್ಲ.

ಇದನ್ನೂ ಕೂಡ ಓದಿ : Real Re Born Incident : ಇದು ಇಡೀ ಭಾರತದಲ್ಲಿ ಎಲ್ಲರನ್ನು ಅಚ್ಚರಿಗೊಳಿಸಿದ ರಿಯಲ್ ಪುನರ್ಜನ್ಮದ ಘಟನೆ

ಸುಪ್ರೀಂ ಕೋರ್ಟ್‌ಗೆ ಅಪೀಲು

ಅವರು ಈ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅಪೀಲು ಸಲ್ಲಿಸಿದ್ದರು. ಅದು ಈ ಕುರಿತು ಹೆಚ್ಚುವರಿ ಸಾಕ್ಷಿಗಾಗಿ ಭಾರತೀಯ ಪುರಾತತ್ವಶಾಸ್ತ್ರದ ಸಿಬ್ಬಂದಿಯನ್ನ ಅಲ್ಲಿ ತನಿಖೆ ಮಾಡೋದಿಕ್ಕೆ ನೇ ಮತ್ತು ಮುಂದೆ 2019 ರ ನವೆಂಬರ್ 9 ತಾರೀಖು ಈ ಬಗ್ಗೆ ಒಂದು ಮಹತ್ವದ ಐತಿಹಾಸಿಕ ತೀರ್ಪು ಅಲ್ಲಿಂದ ಹೊರ ಬರುತ್ತೆ. ಅದರ ಪ್ರಕಾರ ಸಾಕ್ಷಾಧಾರಗಳು ಇಲ್ಲಿ ಒಂದು ದನ ಹಾಗು ಅದರ ಮೇಲೆ ಮಸೀದಿ ಕಟ್ಟ ಇದನ್ನು ಸಮರ್ಥಿಸುತ್ತವೆ. ಈ ಒಂದು ಸ್ಥಳ ರಾಮನ ಹೆಸರಲ್ಲಿ ರಿಜಿಸ್ಟರ್ ಆಗಿತ್ತು. ಹೀಗಾಗಿ ಅಲ್ಲಿಯ 2.7 ಎಕರೆ ಜಾಗವನ್ನು ಹಿಂದೂಗಳ ರಾಮ ಮಂದಿರಕ್ಕೂ ಹಾಗು ಅಯೋಧ್ಯೆಯಲ್ಲಿ ಮುಸ್ಲಿಮರಿಗೆ ಮಸೀದಿಗಾಗಿ ಬೇರೆ ಐದು ಎಕರೆ ಜಾಗವನ್ನ ಬಿಟ್ಟುಕೊಡಬೇಕು ಎಂಬ ತೀರ್ಪು ಕೋರ್ಟ್‌ನಿಂದ ಹೊರ ಬಂತು.

ಆದ್ರೆ ನಿರ್ಮೋಹಿ ಅಖಾಡದ ವರ್ಗಕ್ಕೆ ಇಲ್ಲಿ ಯಾವುದೇ ಹಕ್ಕಿಲ್ಲ. ಈ ಒಂದು ತೀರ್ಪು ಮೂವರು ಕೂಡ ಸಂಭ್ರಮಿಸಿದರು. ಮುಂದೆ 2020 ರಲ್ಲಿ ಈ ಒಂದು ಸಂಬಂಧವಾಗಿ ದೋಷಿಗಳಾಗಿ ದಂತ ಅಡ್ವಾಣಿ ಸೇರಿ ಮುಂತಾದವರನ್ನು ಕೋರ್ಟ್ ನಿರ್ದೋಷಿಗಳು ಅಂತ ಘೋಷಿಸಿತು. ಈ ಒಂದು ತೀರ್ಪಿನ ಬಳಿಕ ಅಲ್ಲಿ ರಾಮಮಂದಿರದ ರಚನಾ ಕಾರ್ಯ ಮುಂದುವರೆಯಿತು. ವೀಕ್ಷಕರ ತೀರ್ಪಿನ ನಂತರ ಇಲ್ಲಿ 2.7 ಎಕರೆ ಜಾಗಕ್ಕೆ ಇನ್ನೊಂದು ಕಡೆ ಜಾಗವನ್ನು ಕೂಡ ಮತ್ತೆ ಖರೀದಿ ಮಾಡಲಾಯಿತು. 2020 ರ ಆಗಸ್ಟ್ ಐದನೇ ತಾರೀಖು ರಾಮಮಂದಿರದ ರಚನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆಯನ್ನ ಮಾಡಿದ್ರು ಈ ಒಂದು ರಚನೆಗೆ ಎಂಟಿ ಹಾಗು ಟಿಸಿ ಅವರು ಸಹಕರಿಸಿದರು.

ಈಗ ಈ ರಚನೆಯ ಬಾಧ್ಯತೆಯನ್ನು ಯಾವುದೋ ಒಂದು ಶಕ್ತಿ ನೀಡಿ ದೇವಾಲಯವನ್ನ ಕೇವಲ ಒಂದು ವರ್ಗದ ಅಥವಾ ಶಕ್ತಿಯ ಸಂಕೇತವನ್ನಾಗಿ ಮಾಡುವ ಬದಲು ಇಲ್ಲಿ ನಿಧಿ ಶೇಖರ್ ಅಭಿಯಾನದ ಮೂಲಕ 2021 ರ ಜನವರಿಯಿಂದಲೇ ದೇಶದ 5,00,000 ಗ್ರಾಮಗಳಿಂದ 12,00,00,000 ಜನರಿಂದ ಹಾಗು ವಿದೇಶದಿಂದಲೂ ಕೂಡ ಇದಕ್ಕೆ ಬೇಕಾದ ಧನಸಹಾಯವನ್ನು ಪಡೆಯಲಾಯಿತು. ಈ ಮುಂದಿನ 30 ವರ್ಷಗಳ ಹಿಂದಿನ ಅಂದ್ರೆ 1000 ಒಂಭೈನೂರ ಎಂಬತ್ತೊಂಬತ್ತುಲ್ಲಿ ರಚಿಸಲಾಗಿತ್ತು.

ಇದನ್ನು ರಚನೆಮಾಡಿದ್ದು ಚಂದ್ರಕಾಂತ್ ಸೋಂಪುರ ಎಂಬ ಮುಖ್ಯ ಆರ್ಕಿಟೆಕ್ಟ್ 1000, ಒಂಭೈನೂರ ಎಂಬತ್ತೊಂಬತ್ತುಲ್ಲಿಯೇ ವಿಶ್ವ ಹಿಂದೂ ಪರಿಷತ್ ನ ಮುಖ್ಯಸ್ಥರಾಗಿದ್ದ ಅಶೋಕ್ ಎಂಬುವರು ಈ ಡಿಸೈನ್ ರಚನೆಗೆ ಚಾಲನೆ ಕೊಟ್ಟಿದ್ರು. ಯಾವುದೇ ಬಾಲ್ಯದ ರಚನೆಗೆದಿರುವಂತಹ ಜಾಗದ ಮಣ್ಣನ್ನು ಪರೀಕ್ಷೆ ಮಾಡಬೇಕು. ಆದರೆ ಆಗ ಗಲಾಟೆಗಳ ಪರಿಣಾಮ ಅದರ ಮಣ್ಣಿನ ಪರೀಕ್ಷೆ ಮಾಡಲಾಗಲಿಲ್ಲ. ಅಲ್ಲಿಗೆ ಹೋಗೋದಕ್ಕೂ ಆಗ ಹಿಂದೂ ಪರಿಷತ್‌ನ ಅಶೋಕ್ ಅವರಿಗೆ ಪ್ರವೇಶ ಸಿಗಲಿಲ್ಲ. ಚಂದ್ರಕಾಂತ್ ಅವರು ಗುಟ್ಟಾಗಿ ಹೋಗಿ ಅಲ್ಲಿಯ ಮಣ್ಣಿನ ಪರಿಶೀಲನೆ ಮಾಡಿ ಅದರ ಸ್ಕೆಚ್ ನನ್ನ ಮನೆಯಲ್ಲಿ ತಯಾರು ಮಾಡಿದ್ದರು.

ಇದನ್ನೂ ಕೂಡ ಓದಿ : ಅಯ್ಯೋ ದೇವ್ರೆ ಹೀಗೂ ಉಂಟೆ ಈ ಜಗತ್ತಲ್ಲಿ ಇನ್ನು ಏನೇನು ನಡೆಯುತ್ತೆ ಭಗವಂತ

ಇದು ಉತ್ತರ ಭಾರತದಲ್ಲಿ ಈ ಹಿಂದೆ ಪ್ರಸಿದ್ಧಿ ಪಡೆದಿದ್ದ ನಾಗರ ಶೈಲಿಯಲ್ಲಿದೆ. ಇದನ್ನು ಸಿಮೆಂಟನ್ನು ಬಳಸದೇ ಕೇವಲ ಕಲ್ಲಿನಿಂದಲೇ ರಚನೆ ಮಾಡೋದು ಇನ್ನೊಂದು ವಿಶೇಷತೆ. ಲಾಗರ್ ಶೈಲಿಯ ರಚನೆ ಅಂದ್ರೆ ಅದು ಹೆಚ್ಚಾಗಿ ಕಲ್ಲಿನಿಂದಲೇ ಗುರಿಯನ್ನ ರಕ್ಷಿಸೋದು ರಾಮಮಂದಿರದ ಒಟ್ಟು ಅರಣ್ಯ ವಿಸ್ತೀರ್ಣದ 60 ಎಕರೆ ಇದೆ. ಆದರೆ ಅದರ ಮುಖ್ಯ ದೇವರ ಮಾತ್ರ 2.7 ಎಕರೆಗಳಲ್ಲಿ ರಚನೆಯಾಗಿದೆ. ಇದರ ಆವರಣದಲ್ಲಿ ಸುಮಾರು 1,00,000 ಜನ ಕುಳಿತು ಪ್ರಾರ್ಥನೆಯಿಂದ ಮಾಡಬಹುದು.

ವಿಗ್ರಹಗಳು ಶಿಲೆಗಳ ಪಳೆಯುಳಿಕೆ

ಈ ಜಾಗದ ಕೆಳಗೆ ಈ ಹಿಂದೆ ಇದ್ದಂತಹ ಎಷ್ಟು ವಿಗ್ರಹಗಳು ಶಿಲೆಗಳ ಪಳೆಯುಳಿಕೆಗಳಿದ್ದು, ಅವುಗಳನ್ನು ಹೊರ ತೆಗೆದು ಕ್ಲಿಕ್ ಮಾಡಿ ಒಂದು ಸ್ಥಳದಲ್ಲಿ ಮಂದಿರದ ರಚನೆ ಕಾರ್ಯ ಪ್ರಾರಂಭವಾಯಿತು. ಇಲ್ಲಿ ಐದು ಮಂಟಪಗಳಿವೆ. ಇದಕ್ಕೆ ಸುತ್ತಲೂ ಐದು ಪ್ರವೇಶ ದ್ವಾರಗಳಿವೆ. ವಿಶ್ವದಲ್ಲಿ ಈ ರೀತಿ ಐದು ದ್ವಾರಗಳು ಇರುವಂತಹ ಏಕೈಕ ಹಿಂದೂ ಮಂದಿರ ಇದು. ಇದರ ಗೋಪುರದ ಕಳ್ಳನ ಜಯಪುರದಿಂದ ತರಿಸಲಾಗಿದೆ. ಇದನ್ನ ಶ್ವೇತ ಮಹಾ ಏಕಶಿಲೆ ಅಂತ ಕರೀತಾರೆ. ಇದರ ಮುಖ್ಯ ಪ್ರಾಂಗಣದಲ್ಲಿ ಎರಡು ಟನ್ ತೂಗುತ್ತ ಬೃಹದಾಕಾರದ ಗಂಟೆಯನ್ನ ಇಡಲಾಗಿದೆ. ಇದು ಪಕ್ಕದ ಮೂರು ಎಕರೆ ಜಾಗದಲ್ಲಿ ಈ ದೇಗುಲದ ರಚನೆಗಾಗಿ ದುಡಿಯುವಂತ ಕರಸೇವಕರು ಅಥವಾ ರಾಮಸೇವಕರ ಕಾರ್ಯಸ್ಥಳ ಇದೆ.

ಇಲ್ಲಿ ದೇಗುಲಕ್ಕೆ ಬೇಕಾದಂತಹ ಎಲ್ಲ ಶಿಲ್ಪ ಕಾರ್ಯ ನಡೆಯುತ್ತೆ. ಪುರಾಣಗಳಲ್ಲಿ ಬರೆಯಲಾದಂತೆ ಅಯೋಗ್ಯ ಮುಂದಿನ ವರ್ಷ ಹೇಗಿದೆಯೋ ಹಾಗೆನಿ ಈ ಮಂದಿರವನ್ನು ರಚಿಸಲಾಗಿದೆ. ಈ ಮಂದಿರ ದರ್ಶನ ಗೆ ರಾಜಸ್ಥಾನದ ಪಿಂಕ್ ಬಣ್ಣ ಆಕರ್ಷಕವಾದ ಕಲ್ಲುಗಳು ವಿಸ್ತಾರವಾಗಿ ಬಳಸಲಾಗಿದೆ. ಇದು ರಾಮನ ಮಂದಿರಕ್ಕೆ ತುಂಬಾ ಸೊಗಸಾಗಿ ಹೋಗ್ತವೆ. ಇಲ್ಲಿ ಬಳಸಲಾದ ಕೆಲವು ಕಲ್ಲುಗಳನ್ನ ಬಾರಕ್ಪುರ್ ಅದ ಕಾಡಿನಿಂದ ತರಿಸಿಕೊಳ್ಳಲಾಗಿದೆ. ಇವು ಭೂಕಂಪವನ್ನು ಕೂಡ ತಡೆದು ಹಿಡಿಯಷ್ಟು ಪ್ರಭಾವ ಅಂತ ಕಲ್ಲುಗಳು ಭೂ ಕಂಪನರಹಿತ ಅಥವಾ ಭೂಕಂಪ ನಿರೋಧಕ ಅಂತ ಈ ಒಂದು ಕಲ್ಲುಗಳ ಮುನ್ನೆಚ್ಚರಿಕೆ ಕ್ರಮವಾಗಿ ರಾಮ ಮಂದಿರಕ್ಕೆ ಭದ್ರತೆ ಒದಗಿಸಿ ಬಳಸಿಕೊಳ್ಳಲಾಗಿದೆ.

ಇದರ ಪ್ರಮುಖ ಗ್ರಹಗಳಾದ ಶ್ರೀ ರಾಮ ಲಕ್ಷ್ಮಣ ಹಾಗು ಸೀತೆಯ ವಿಗ್ರಹಗಳಿಗೆ ವಿಷ್ಣು ಸ್ವರೂಪಿ ಅಂತ ಸಾಲಿಗ್ರಾಮ ಕಲ್ಲುಗಳ ಬಳಸಿಕೊಳ್ಳಲಾಗಿದೆ. ಈ ಕಣ್ಣುಗಳು ಹಿಮಾಲಯವನ್ನು ತಾಗಿ ಹರಿಯುವಂಥ ಗಂಡಕಿ ನದಿಯಲ್ಲಿ ಮಾತ್ರ ರೂಪುಗೊಳ್ಳುತ್ತವೆ. ನೇಪಾಳದಿಂದ ಅಧಿಕೃತವಾಗಿ ಬೃಹದಾಕಾರದ ಸಾಲಿಗ್ರಾಮ ಕಲ್ಲುಗಳ ತರಿಸಿಕೊಂಡು ಅವಳ ಶೀಲ ಕಾರ್ಯ ಪ್ರಾರಂಭಕ್ಕೂ ಮುನ್ನ ಅವುಗಳ ಪೂಜಿಸಿ ನಂತರಷ್ಟೇ ಅವಳ ಶಿಲ್ಪ ಕಾರ್ಯವನ್ನ ಶುರುಮಾಡಿದ್ರು. ಈ ಮಂದಿರದ ಮುಂದೆ 50 ಅಡಿಯಷ್ಟು ಎತ್ತರದ ಭವ್ಯವಾದ ಕೋದಂಡರಾಮನ ವಿಗ್ರಹವನ್ನು ನಿಲ್ಲಿಸುವ ಯೋಜನೆ ಇದೆ. ಇದರ ಎರಡು ಮಂದಿರವನ್ನು ಮುಚ್ಚುವ ಇದನ್ನ ಕೂರಿಸಲಿದ್ದಾರೆ.

ಇದನ್ನೂ ಕೂಡ ಓದಿ : Manish : ಎತ್ತ ಸಾಗುತ್ತಿದೆ ಸಮಾಜ ಮಗಳನ್ನೇ ತಾಯಿಯೇ ತಂಗಿಯನ್ನ ಅಣ್ಣನೇ ಈ ರೀತಿ ಮಾಡ್ತಾರೆ ಅಂದ್ರೆ ಏನು ಹೇಳೋದು

ಮುಂದೆ ಮತ್ತೆ ಈ ಮಂದಿರ ಇನ್ಯಾರಿಂದಲೂ ಕೂಡ ಹಾನಿಗೆ ಒಳಗಾಗದಂತೆ ಇದರ ಎಲ್ಲ ಚರಿತ್ರೆಯನ್ನು ಕೂಡ ದಾಖಲಿಸಿ ಟ್ಯಾಕ್ಸಿನಂತೆ ಅಣ್ಣನ ಈ ಮಂದಿರದದಲ್ಲಿ ಅಡಗಿಸಿ ಇಡಲಾಗುತ್ತೆ. ಒಂದು ವೇಳೆ ಯಾರಾದರೂ ಈ ದೇಗುಲ ಒಡೆದು ಆ ಜಾಗವನ್ನು ಅತಿಕ್ರಮಣಕ್ಕೆ ಮುಂದಾದಾಗ ಅವರಿಗೆ ಆ ಜಾಗ ಯಾರದು? ಯಾರ ಒಡೆತನದ್ದು ಇಲ್ಲಿ ಏನಿತ್ತು ಎಂಬ ಸತ್ಯದ ಅರಿವಾಗಲಿ ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. 2024 ರ ಜನವರಿ ಇಪ್ಪತ್ತನೇ ತಾರೀಖು ಇಲ್ಲಿ ರಾಮನ ವಿಗ್ರಹವನ್ನ ಪ್ರತಿಷ್ಠಾಪನೆ ಮಾಡಲಿದ್ದಾರೆ ಹಾಗೂ ಜನವರಿ 14 ರ ಸಂಕ್ರಾಂತಿ ಮುನ್ನ ದಿನೇ ಇದರ ಚಾಲನೆಯ ಪೂಜೆ ನಡೆಯುತ್ತೆ. ಇಲ್ಲಿಂದ ಮುಂದಿನ 10 ದಿನಗಳ ಕಾಲ ಆಲಯದ ಪೂಜೆ ನಡೆಯಲಿದೆ ಅಂತ ಆಲಯ ಟ್ರಸ್ಟ್ ನವರು ಹೇಳಿದ್ದಾರೆ.

ಅವತ್ತು ಈ ಭವ್ಯ ಮಹೋತ್ಸವ ಸಾಕ್ಷಿ. ದೇಶದಿಂದ ಕೋಟಿಗಟ್ಟಲೆ ಜನ ಇಲ್ಲಿ ಸೇರಬಹುದು ಅಂತ ಸರ್ಕಾರ ಲೆಕ್ಕ ಹಾಕಿ ಬರುವಂತಹ ಭಕ್ತಾದಿಗಳಿಗೆ ಎಲ್ಲ ವಿಧದ ವ್ಯವಸ್ಥೆಯನ್ನು ಕೂಡ ಇಲ್ಲಿ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ, ಅಡ್ಡಿ ಕೋಮು ಸೌಹಾರ್ದತೆಯಿಂದ ಇಲ್ಲಿ ರಾಮನ ಆರಾಧನೆ ಎಲ್ಲರಿಂದ ಸಾಂಗವಾಗಿ ನಡೆಯಲಿ. ಶ್ರೀರಾಮನ ಹೆಸರಿನ ಉದ್ಘೋಷ ಸದಾ ಇಲ್ಲಿ ಭಕ್ತಿಯಿಂದ ಮುಳುಗಿ ಜಗತ್ತಿಗೆ ಒಳಿತನ್ನು ಉಂಟು ಮಾಡಲಿ ಹಾಗು ಆದರ್ಶ ಪುರುಷನ ಬದುಕು ಎಲ್ಲರಿಗೂ ಮಾದರಿ ಆಗಲಿ ಅಂತ ಆಶಿಸೋಣ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply