ಜಮೀರ್ ಬಗ್ಗೆ ಕೋಡಿಮಠ ಶ್ರೀಗಳಿಂದ ಸ್ಫೋಟಕ ಭವಿಷ್ಯ! ಸಚಿವ ಸ್ಥಾನದ ಸಿಗುವುದರ ಬಗ್ಗೆ ಹೇಳಿದ್ದೇನು?
ಜಮೀರ್ ಅಹ್ಮದ್ ಖಾನ್ (Zameer Ahmed Khan), ಕಾಂಗ್ರೆಸ್ನ ಹಿರಿಯ ನಾಯಕ, ಮುಸ್ಲಿಂ ಓಟ್ ಬ್ಯಾಂಕ್ನ ಮಾಸ್ ಲೀಡರ್. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ (Siddaramaiah) ಜಮೀರ್ ಗತ್ತು ಬೇರೆ ಲೆವೆಲ್ಗೆ ಇತ್ತು. ಆದರೆ, ಇವತ್ತು ಇದೇ ನಾಯಕ ಸೈಡ್ಲೈನ್ ಆಗೋ ಆತಂಕದಲ್ಲಿದ್ದಾರೆ. ಜಮೀರ್ ಮೇಲೆ ಬಂದ ಒಂದೇ ಒಂದು ಆರೋಪ, ಇವರ ರಾಜಕೀಯಕ್ಕೇ ಕಗ್ಗಂಟಾಗಿ ಕಾಡುತ್ತಿದೆ. ಸಚಿವ ಸಂಪುಟದ ಮೊದಲ ಪಟ್ಟಿಯಲ್ಲೇ ಇರಬೇಕಿದ್ದ ನಾಯಕ ಈಗ, ಸಚಿವ ಸ್ಥಾನ ಸಿಗುತ್ತೋ ಇಲ್ವೋ ಅನ್ನೋದೇ ಡೌಟ್ ಆಗಿದೆ. … Read more