ಮದುವೆಗೆ ಕೇವಲ 10 ದಿನ ಬಾಕಿ ಇರುವಾಗ ನೇಣಿಗೆ ಶರಣಾದ ಮನರೆಗಾ ಇಂಜಿನಿಯರ್; ಮದುವೆ ಮನೆಯಲ್ಲಿ ಸೂತಕದ ಛಾಯೆ!

ಮದುವೆಯ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ. ಹಸೆಮಣೆ ಏರಲು ಸಜ್ಜಾಗುತ್ತಿದ್ದ ಯುವಕನೊಬ್ಬ ಇದ್ದಕ್ಕಿದ್ದಂತೆ ಆತ್ಮ*ಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಸಂಭವಿಸಿದೆ. ಉದ್ಯೋಗ ಖಾತ್ರಿ (MNREGA) ಯೋಜನೆಯಲ್ಲಿ ಹೊರಗುತ್ತಿಗೆ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ಕುಂಬಾರ (28) ಎಂಬುವವರೇ ಆತ್ಮ*ಹತ್ಯೆ ಮಾಡಿಕೊಂಡ ದುರ್ದೈವಿ. WhatsApp Group Join Now ಘಟನೆಯ ವಿವರ: ಮುಧೋಳ ನಗರದ ಕಾಂಬಳೆ ಗಲ್ಲಿಯ ಬಾಡಿಗೆ ಮನೆಯಲ್ಲಿ ಬಸವರಾಜ ವಾಸವಾಗಿದ್ದರು. ಇಂದು ಅವರು ತಮ್ಮ ಮನೆಯಲ್ಲಿಯೇ ನೇಣು … Read more

ಅದೊಂದು ಕಾರಣಕ್ಕೆ 17 ವರ್ಷದ ಮುದ್ದಾದ ಮಗಳನ್ನ ಕೊಂದು ತಾಯಿ ಆತ್ಮಹತ್ಯೆ.!

17 ವರ್ಷದ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಇಮ್ಮಡಿಹಳ್ಳಿಯಲ್ಲಿ ನಡೆದಿದೆ. ಮೊದಲು ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ತಾಯಿ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ. WhatsApp Group Join Now ಸದ್ಯ, ಘಟನೆ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯ ಕೋಣೆಯಲ್ಲಿ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಇಮ್ಮಡಿಹಳ್ಳಿಯಲ್ಲಿ ಬೆಚ್ಚಿ ಬೀಳಿಸುವ … Read more

Horoscope Today : 15 ಏಪ್ರಿಲ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- WhatsApp Group Join Now ಇಂದು ನೀವು ಆರ್ಥಿಕ ಸ್ವಾತಂತ್ರ್ಯವನ್ನು ಆನಂದಿಸುವುದರಿಂದ ಗಣೇಶನೊಂದಿಗೆ, ಲಕ್ಷ್ಮೀದೇವಿಯ ಆಶೀರ್ವಾದವೂ ನಿಮಗೆ ಲಭ್ಯವಾಗಲಿದೆ. ನಿಮ್ಮ ಉದ್ಯಮದಲ್ಲಿ ಲಾಭವನ್ನು ಪಡೆಯಬಹುದು. ಇದೇ ಸಮಯಕ್ಕೆ, ಸಮಾಜದಲ್ಲಿ ಮನ್ನಣೆಯನ್ನೂ ಗುರುತಿಸಬಹುದು. ವಧುವರರ ಅನ್ವೇಷಣೆಯಲ್ಲಿ ತೊಡಗಿರುವವರಿಗೆ ಶೀಘ್ರದಲ್ಲೇ ಸಂಗಾತಿಯು ದೊರೆಯುವ ಸಂಭವವಿರುವುದರಿಂದ ಅದೃಷ್ಟ ಅವಧಿಗೆ ಪ್ರವೇಶಿಸಬಹುದು. ಏನೇ ಆದರೂ, ಮಧ್ಯಾಹ್ನದ ಬಳಿಕ, ಕೆಲಸದಲ್ಲಿ ಗಮನ ಮತ್ತು ಏಕಾಗ್ರತೆಯ ಕೊರತೆಯನ್ನು ನೀವು ಎದುರಿಸಬಹುದು. ನಿಮ್ಮ ಆರೋಗ್ಯವು ಕ್ಷೀಣಿಸುವುದರಿಂದ ಇದು ನಿಮಗೆ ವೈದ್ಯಕೀಯ ವೆಚ್ಚಗಳನ್ನು ತರಬಹುದು. ನಿಮ್ಮ … Read more

ಇವೇ ನೋಡಿ ಬ್ರೈನ್ ಸ್ಟ್ರೋಕ್‌ನ ಆರಂಭಿಕ ಲಕ್ಷಣಗಳು : ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ…

ಮಿದುಳಿನ ಪಾರ್ಶ್ವವಾಯು ಅಥವಾ ಬ್ರೈನ್ ಸ್ಟ್ರೋಕ್‌ ಅಪಾಯಕಾರಿ ಕಾಯಿಲೆ. ಪಾರ್ಶ್ವವಾಯುವಿನ ನಂತರ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ, ರೋಗಿಯು ಸಾಯುವ ಸಾಧ್ಯತೆ ಹೆಚ್ಚು. ಚಳಿಗಾಲದಲ್ಲಿ ಪಾರ್ಶ್ವವಾಯುವಿನ ಅಪಾಯ ಹೆಚ್ಚಾಗುತ್ತದೆ. ಇದು ಯಾರಿಗಾದರೂ ಸಂಭವಿಸಬಹುದು. WhatsApp Group Join Now ಕೆಲವು ಜನರಿಗೆ ಹೆಚ್ಚಿನ ಅಪಾಯವಿದೆ. ಆದ್ದರಿಂದ ಈ ಋತುವಿನಲ್ಲಿ ಕೆಲವು ತಪ್ಪುಗಳನ್ನ ಮಾಡದಂತೆ ವೈದ್ಯರು ಜನರಿಗೆ ಸಲಹೆ ನೀಡುತ್ತಾರೆ. ಪಾರ್ಶ್ವವಾಯು ತಡೆಗಟ್ಟಲು ಏನು ಮಾಡಬೇಕು..? ಯಾವ ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳಬೇಕು ಎಂಬುದನ್ನ ವೈದ್ಯರಿಂದ ತಿಳಿದುಕೊಳ್ಳೋಣ.. ನರಶಸ್ತ್ರಚಿಕಿತ್ಸೆ ಡಾ.ದಲ್ಜಿತ್ ಸಿಂಗ್ … Read more

ಮಹಿಳೆಯರೇ ಎಚ್ಚರ : ಅಪ್ಪಿತಪ್ಪಿಯೂ ‘ಫ್ರಿಡ್ಜ್’ ಪಕ್ಕದಲ್ಲಿ ಈ ವಸ್ತುಗಳನ್ನು ಇಡಬೇಡಿ.!

ಈ ಆಧುನಿಕ ಯುಗದಲ್ಲಿ, ಪ್ರತಿ ಮನೆಯಲ್ಲೂ ಫ್ರಿಡ್ಜ್ ಅತ್ಯಗತ್ಯ. ಇದು ನಮ್ಮ ಆಹಾರವನ್ನು ತಂಪಾಗಿ ಇಡುತ್ತದೆ ಮತ್ತು ಹೆಚ್ಚು ಕಾಲ ಹಾಳಾಗದಂತೆ ತಡೆಯುತ್ತದೆ. WhatsApp Group Join Now ಇದನ್ನು ಹೆಚ್ಚಾಗಿ ಬೇಸಿಗೆಯ ಋತುವಿನಲ್ಲಿ ಬಳಸಲಾಗುತ್ತದೆ. ಹಾಲು, ತರಕಾರಿಗಳು, ಹಣ್ಣುಗಳು, ಪಾನೀಯಗಳು ಮತ್ತು ಮಾಂಸದಂತಹ ಪದಾರ್ಥಗಳು ಬಿಸಿ ವಾತಾವರಣದಲ್ಲಿ ಬೇಗನೆ ಹಾಳಾಗುತ್ತವೆ. ನೀವು ಅವುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ, ಅವು ಕೆಡದೆ ಹೆಚ್ಚು ಕಾಲ ತಾಜಾವಾಗಿರುತ್ತವೆ. ಆದಾಗ್ಯೂ, ಅನೇಕ ಜನರು ಅಡುಗೆಮನೆಯಲ್ಲಿ ರೆಫ್ರಿಜರೇಟರ್ ಸುತ್ತಲೂ ಅನೇಕ ವಸ್ತುಗಳನ್ನು ಇಡುತ್ತಾರೆ. … Read more

ಅಮ್ಮನಿಗೆ ಆಸರೆ ಆಗಿದ್ದ ಮಗಳು ವಿಧಿಯಾಟಕ್ಕೆ ಬಲಿ: ಪ್ರವಾಸಕ್ಕೆ ಹೋಗಿದ್ದಾಗ ಸುಳ್ಯದ ಯುವ ಇಂಜಿನಿಯರ್ ದುರಂತ ಅಂತ್ಯ

ಹಲವು ಆಸೆಗಳು, ಆಗಷ್ಟೇ ಕೈ ತುಂಬಾ ಸಂಬಳ ಸಿಗುವ ಕೆಲಸಕ್ಕೆ ಸೇರಿದ್ದ ಮನೆ ನಂದಾದೀಪ, ಇದೀಗ ಆ ವಿಧಯಾಟಕ್ಕೆ ಬಲಿಯಾಗಿದೆ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಕ್ಷಿಪ್ರಾ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಶನಿವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ 27 ವರ್ಷದ ಕ್ಷಿಪ್ರಾ ಪ್ರಾಣ ಬಿಟ್ಟಿದ್ದಾರೆ. WhatsApp Group Join Now ಸುಳ್ಯದ ಕಂದಡ್ಕ ನಿವಾಸಿ ಶಶಿಕಲಾ ಭಟ್ ಅವರ ಏಕೈಕ ಪುತ್ರಿ ಕ್ಷಿಪ್ರಾ (27), ಬೆಂಗಳೂರಿನ … Read more

Arecanut Price : ಇಂದಿನ ಅಡಿಕೆ ಧಾರಣೆ – 14 ಏಪ್ರಿಲ್ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?

ಇಂದಿನ ಅಡಿಕೆಧಾರಣೆ – ಕರ್ನಾಟಕ ಮಾರುಕಟ್ಟೆ ಅಡಿಕೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ಬೆಳ್ತಂಗಡಿ ಹೊಸ ವೆರೈಟಿ ₹49,500 ₹31,000 ಯಲ್ಲಾಪುರ ಕೋಕಾ ₹34,899 ₹31,309 ಶಿರಸಿ ಕೆಂಪುಗೋಟು ₹36,899 ₹34,645 ಶಿರಸಿ ಬೆಟ್ಟೆ ₹52,599 ₹44,093 ಪುತ್ತೂರು ಕೋಕಾ ₹34,500 ₹29,000 ಸಾಗರ ಕೋಕಾ ₹37,500 ₹34,899 ಸಾಗರ ಸಿಪ್ಪೆಗೋಟು ₹23,389 ₹22,699 ತೀರ್ಥಹಳ್ಳಿ ಗೊರಬಲು ₹28,000 ₹28,000 ಕುಮಟಾ ಹಣ್ಣು ₹48,399 ₹47,549 ಹೊಳಲ್ಕೆರೆ ಬೇರೆ ₹26,500 ₹22,354 ತರೀಕೆರೆ ಬೇರೆ ₹32,000 … Read more

Horoscope Today : 14 ಏಪ್ರಿಲ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- WhatsApp Group Join Now ಲಾಭದಾಯಕ ಮತ್ತು ವಿಶೇಷ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ನೀವು ಸಾಮಾಜಿಕ ಸಂಪರ್ಕಗಳಲ್ಲಿ ಕ್ರಿಯಾಶೀಲರಾಗಿರುತ್ತೀರಿ. ನಿಮ್ಮ ಹೊಸ ಸಂಪರ್ಕದಿಂದ ಮುಂಬರುವ ದಿನಗಳಲ್ಲಿ ನಿಮಗೆ ಪ್ರಯೋಜನ ಉಂಟಾಗಲಿದೆ.ಅನಿರೀಕ್ಷಿತ ವೆಚ್ಚಗಳು ಉಂಟಾಗಲಿವೆ. ವ್ಯವಹಾರದಲ್ಲಿ ಲಾಭವನ್ನು ನಿರೀಕ್ಷಿಸಬಹುದು. ನಿಮ್ಮ ಹಿರಿಯರು ಮತ್ತು ಮೇಲಾಧಿಕಾರಿಗಳು ಸಹಕರಿಸುವ ರೀತಿಯಿಂದ ನೀವು ಹರ್ಷಗೊಳ್ಳಬಹುದು. ವಿದೇಶದಲ್ಲಿ ನೆಲೆಸಿರುವ ಮಕ್ಕಳಿಂದ ಉತ್ತೇಜನಕಾರಿ ಸುದ್ದಿ ಬರುವ ಸಂಭಾವ್ಯತೆಯಿದೆ. ಅಲ್ಲದೆ ನೀವು ಅವರನ್ನು ಭೇಟಿಯಾಗಲೂಬಹುದು. ಆಕಸ್ಮಿಕ ಫಲಪ್ರಾಪ್ತಿ ಉಂಟಾಗಲಿದೆ. … Read more

ಕಣ್ಣು, ಹೃದಯ, ಲಿವರ್… ಸಾವಿನಲ್ಲೂ ಸಾರ್ಥಕತೆ ಮೆರೆದ ಉದಯ್ ಕಿರಣ್! 8 ಜನರಿಗೆ ಮರುಜನ್ಮ ಕೊಟ್ಟ ಯುವಕನಿಗೆ ಸಲಾಂ

ತೆಲಂಗಾಣ: ಅಪಘಾತದಲ್ಲಿ ಮೃತ ಪಟ್ಟ ಮಗನನ್ನು ಕಳೆದುಕೊಂಡ ಪೋಷಕರು, ದುಃಖದ ನಡುವೆಯೂ ತಮ್ಮ ಹೃದಯ ವೈಶಾಲ್ಯತೆ, ಮಾನವೀಯತೆಯನ್ನು ತೋರಿದ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ. ಅಗಲಿಕೆಯಿಂದ ಉಂಟಾದ ನೋವಿನ ನಡುವೆಯೂ ತಮ್ಮ ಪುತ್ರನನ್ನು ಎಂಟು ಜನರಲ್ಲಿ ಜೀವಂತವಾಗಿಡಲು ನಿರ್ಧರಿಸಿದ ಹೆತ್ತವರಿಗೆ ದೇಶವ್ಯಾಪಿ ಮೆಚ್ಚುಗೆಗಳು ಹರಿದುಬಂದಿವೆ. WhatsApp Group Join Now ಅನಿರೀಕ್ಷಿತ ಅಪಘಾತ, 8 ಮಂದಿಗೆ ಮರುಜನ್ಮ ಸಣ್ಣ ಅಪಘಾತದಿಂದ ಮಿದುಳು ನಿಷ್ಕ್ರಿಯಗೊಂಡು ಸಾವಿಗೆ ತುತ್ತಾದ ಉದಯ್, ಮೃತಪಟ್ಟ ಮೇಲೂ ಎಂಟು ಜನರಲ್ಲಿ ಉಸಿರಾಟ ಮುಂದುವರಿಸಬೇಕೆಂಬುದು ಪೋಷಕರ ನಿರ್ಧಾರ. … Read more

ಹೃದಯ ವೈಫಲ್ಯ ಪ್ರಕರಣಗಳು ಹೆಚ್ಚಳ: ಇದಕ್ಕೆ ಕಾರಣವೇನು.? ಲಕ್ಷಣಗಳ ಬಗ್ಗೆ ವೈದ್ಯರ ಎಚ್ಚರಿಕೆ!

ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆ ಹೃದಯ ವೈಫಲ್ಯ (Heart Failure) ಕುರಿತು ವೈದ್ಯರು ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಹೃದಯವು ದೇಹಕ್ಕೆ ಅಗತ್ಯವಾದಷ್ಟು ರಕ್ತವನ್ನ ಸರಿಯಾಗಿ ಪಂಪ್ ಮಾಡಲಾಗದ ಸ್ಥಿತಿಯನ್ನ ಹೃದಯ ವೈಫಲ್ಯ ಎಂದು ಕರೆಯಲಾಗುತ್ತದೆ. WhatsApp Group Join Now ಇಂದು ಚಿಕ್ಕಮಕ್ಕಳಲ್ಲಿಯೂ ಹಾರ್ಟ್‌ ಅಟ್ಯಾಕ್‌ ಕಾಮನ್‌ ಆಗಿದೆ. ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯೇ ಹೃದಯ ವೈಫಲ್ಯಕ್ಕೆ ಪ್ರಮುಖ ಕಾರಣವೆಂದು ತಿಳಿದುಬಂದಿದೆ. ವೈದ್ಯರ ಪ್ರಕಾರ, ಹೈ ಬ್ಲಡ್ ಪ್ರೆಶರ್, ಡಯಾಬಿಟಿಸ್, ಹೃದಯಾಘಾತದ … Read more