ಆತ LLB, ಆಕೆ ಬಿಕಾಂ… ಉನ್ನತ ಶಿಕ್ಷಣ ಪಡೆದಿದ್ರೂ ದೇವಸ್ಥಾನದ ಮುಂದೆ ಭಿಕ್ಷೆ, ಮನಕಲಕುತ್ತೆ ದಂಪತಿಯ ಕಣ್ಣೀರ ಕತೆ!
ಮಹಾಮಾರಿ ಕರೊನಾ ಸಾಂಕ್ರಾಮಿಕ ರೋಗವು ಭಾರತದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಾದ್ಯಂತ ಅನೇಕ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಕೆಲವರು ಆರೋಗ್ಯ ಸಮಸ್ಯೆಗಳಿಂದ ತೀವ್ರವಾಗಿ ಬಳಲಿದರೆ, ಇನ್ನು ಕೆಲವರು ಉದ್ಯೋಗ ಕಳೆದುಕೊಂಡು ಜೀವನೋಪಾಯವಿಲ್ಲದೆ ಬೀದಿಗೆ ಬಿದ್ದಿದ್ದಾರೆ. WhatsApp Group Join Now ಈ ರೀತಿ ಅತಂತ್ರ ಸ್ಥಿತಿಗೆ ಸಿಲುಕಿದ ಜನರಲ್ಲಿ ಕೆಲವರು ಉನ್ನತ ಶಿಕ್ಷಣವನ್ನೂ ಪಡೆದಿದ್ದಾರೆ. ಅಂಥವರಲ್ಲಿ ಜಲಂಧರ್ ರೆಡ್ಡಿ ಮತ್ತು ಸಿರಿಷಾ ದಂಪತಿ ಕೂಡ ಒಬ್ಬರು. ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಮಂಥನಿ ಮೂಲದ ಜಲಂಧರ್ ರೆಡ್ಡಿ, ಎಲ್ಎಲ್ಬಿ ಪದವಿಯನ್ನು … Read more