ಸರ್ಕಸ್ ಬೆನ್ನತ್ತಿ ಹೋದ ಹುಡುಗ 26 ವರ್ಷಗಳ ನಂತರ ಮರಳಿದಾಗ: ಸತೀಶ್ ಈಗ ‘ಸಲೀಂ ಅಬ್ದುಲ್ ಅನ್ಸಾರಿ’!
ಅದು 2000ನೇ ಇಸವಿ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧರ್ಮಸ್ಥಳದ ಅಶೋಕನಗರಕ್ಕೆ ಒಂದು ಸರ್ಕಸ್ ಕಂಪನಿ ಬಂದಿತ್ತು. ಬಣ್ಣ ಬಣ್ಣದ ದೀಪಗಳು, ಮೈನವಿರೇಳಿಸುವ ಸಾಹಸಗಳು ಅಲ್ಲಿನ 12 ವರ್ಷದ ಬಾಲಕ ಸತೀಶ್ನ ಮನಸ್ಸನ್ನು ಸಂಪೂರ್ಣವಾಗಿ ಆಕರ್ಷಿಸಿದವು. ಸರ್ಕಸ್ ಲೋಕದ ಮೋಹಕ್ಕೆ ಬಿದ್ದ ಆ ಬಾಲಕ, ಯಾರಿಗೂ ತಿಳಿಸದೆಯೇ ಆ ಸರ್ಕಸ್ ತಂಡದ ಜೊತೆ ಊರು ಬಿಟ್ಟು ಹೊರಟುಹೋದ. ಅಲ್ಲಿಂದ ಮುಂದಕ್ಕೆ ಆತನ ಬದುಕು ಸಂಪೂರ್ಣವಾಗಿ ಬದಲಾಯಿತು. WhatsApp Group Join Now ಇದೀಗ ಬರೋಬ್ಬರಿ 26 ವರ್ಷಗಳ … Read more