ಅಂಗನವಾಡಿ ಕೆಲಸ ಸಿಗುತ್ತಿದ್ದಂತೆ ಬದಲಾದ ಹೆಂಡತಿ! ಪತ್ನಿ-ಮಗಳ ಟಾರ್ಚರ್ಗೆ ಬೇಸತ್ತು ಹುಬ್ಬಳ್ಳಿಯಲ್ಲಿ ಗಂಡ ಆತ್ಮಹತ್ಯೆ!
ಹುಬ್ಬಳ್ಳಿ: “ಪತಿಯಾಗಲಿ, ಪತ್ನಿಯಾಗಲಿ.. ಇಬ್ಬರಲ್ಲಿ ಅನ್ಯೋನ್ಯತೆ ಇರಬೇಕು. ನಂಬಿಕೆ, ಪ್ರೀತಿ, ವಿಶ್ವಾಸ ಎಲ್ಲ ಸೇರಿದ್ರೆ ಮಾತ್ರ ಅದೊಂದು ಸುಂದರ ಸಂಸಾರವಾಗಲು ಸಾಧ್ಯ. ಇಲ್ಲದಿದ್ದರೆ ಆ ಸಂಸಾರ ನರಕಕ್ಕಿಂತಲೂ ಹಿಂಸೆಯಾಗುತ್ತದೆ.” ಇದಕ್ಕೆ ಸಾಕ್ಷಿಯೆಂಬಂತೆ, ಹುಬ್ಬಳ್ಳಿಯಲ್ಲಿ ಹೆಂಡತಿ ಮತ್ತು ಮಗಳ ತೀವ್ರ ಮಾನಸಿಕ ಕಿರುಕುಳಕ್ಕೆ ಬೇಸತ್ತು ಅಮಾಯಕ ಗಂಡನೊಬ್ಬ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. WhatsApp Group Join Now 18 ವರ್ಷಗಳ ಪ್ರೀತಿಯ ಸಂಸಾರ ಈಗ ದಿಕ್ಕಾಪಾಲ! ಹುಬ್ಬಳ್ಳಿಯ ಬೆಂಗೇರಿಯ ಹರಿಜನ ಕಾಲೋನಿಯ … Read more