ದೇಶದಾದ್ಯಂತ ಇರುವ ಎಲ್ಲ ರೈತರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್. ರೈತರ ಜಮೀನುಗಳಿಗೆ ಹೋಗಲು ಹೊಸ ನಿಯಮವನ್ನ ಜಾರಿಗೊಳಿಸಿದ್ದಾರೆ. ಕೊನೆಗೂ ರೈತರ ಸಮಸ್ಯೆಗಳಲ್ಲಿ ಅತಿ ಮುಖ್ಯವಾಗಿ ಜಮೀನುಗಳಿಗೆ ದಾರಿ ಸಮಸ್ಯೆ ಅಂದ್ರೆ ರಸ್ತೆ ಸಮಸ್ಯೆ ಮನಗಂಡಿರುವ ಕೇಂದ್ರ ಸರ್ಕಾರವು ಹೊಸ ನಿಯಮವನ್ನ ಜಾರಿಗೊಳಿಸಿದೆ. ಕೇಂದ್ರ ಸರ್ಕಾರ ಜಮೀನುಗಳಿಗೆ ದಾರಿ ಅಥವಾ ಕಾಲುದಾರಿ ಅಥವಾ ಬಂಡಿ ದಾರಿ ಕುರಿತು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ನಿಯಮ ಏನು ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಈ 10 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಹಾಗು ಅನ್ನಭಾಗ್ಯ ಅಕ್ಕಿ ಹಣ ಬಿಡುಗಡೆ – ಇಂದು ಮಧ್ಯಾಹ್ನ 3 ಗಂಟೆಗೆ ಜಮಾ.!
ಹಲವು ಕಾರಣಗಳಿಂದ ನೆರೆ ಹೊರೆಯ ಭೂ ಮಾಲೀಕರು ತಮ್ಮ ಭೂಮಿಯ ಮೂಲಕ ಹಾದು ಹೋಗಲು ಕಷ್ಟಪಡುತ್ತಿದ್ದಾರೆ. ಹಾಗು ಕೆಲವು ರೈತರು ಈ ಕಾರಣದಿಂದಾಗಿ ಅನಿರೀಕ್ಷಿತ ಸವಾಲುಗಳನ್ನು ಎದುರಿಸುತ್ತಾರೆ.
ಇದಕ್ಕಾಗಿಯೇ ಕೇಂದ್ರ ಸರ್ಕಾರದವರು The Indian Easement Act, 1882 03 ಕಾಯ್ದೆಯನ್ನು ಪರಿಚಯಿಸಿದೆ. ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 59 ರಲ್ಲಿ ‘ದಾರಿಯ ಹಕ್ಕುಗಳು ಮತ್ತು ಇತರೆ ಅನುಭೋಗದ ಹಕ್ಕುಗಳ ಕಾಯ್ದೆಯು ಇದರ ಮಹತ್ವವನ್ನು ಎತ್ತಿ ತೋರಿಸಿದೆ. ನೆರೆಹೊರೆಯವರು ಅದಕ್ಕಿಂತ ಹೆಚ್ಚಿನ ಭೂ ಮಾಲೀಕರ ಅನುಕೂಲಕ್ಕಾಗಿ ರೈತರಿಗೆ ಹೊಸ ನಿಯಮಗಳು. ಒಬ್ಬ ರೈತನ ಜಮೀನು, ಇನ್ನೊಬ್ಬ ರೈತರ ಜಮೀನ ಹಿಂದೆ ಇದ್ದರೆ ಮುಂಭಾಗದ ಮಾಲೀಕರು ಹಿಂಭಾಗದ ಮಾಲೀಕರಲ್ಲಿ ತಮ್ಮ ಜಮೀನಿನಲ್ಲಿ ಪ್ರವೇಶಿಸುವ ಮಾರ್ಗವನ್ನು ತೋರಬೇಕಿದೆ. ಇದು ಕಾನೂನು ಆಶ್ರಯವನ್ನು ಒದಗಿಸುತ್ತದೆ.
ನೆರೆ ಹೊರೆಯ ಭೂ ಮಾಲೀಕರ ಪ್ರವೇಶವನ್ನ ನೀಡುವುದಕ್ಕೆ ನಿರಾಕರಿಸಿದರೆ ಅವರು ಕಾನೂನು ಕ್ರಮವನ್ನ ತೆಗೆದುಕೊಳ್ಳುವಂತ ಹಕ್ಕನ್ನ ಹೊಂದಿದ್ದಾರೆ. ಇದಲ್ಲದೆ ರೈತರ ಭೂಮಿಗೆ The Indian Easement Act, 1882 03 ಈ ಕಾಯ್ದೆಯಲ್ಲಿ ನಗದು ವ್ಯಾಪಾರ ಕಾಯ್ದೆ ಸಹ ಬಳಸಬಹುದಾಗಿದೆ. ಇನ್ನು ಹೊಲಕ್ಕೆ ಐತಿಹಾಸಿಕ ಮಾರ್ಗವಿದ್ರೆ ಹಿಂದಿನ ತಲೆಮಾರು ಬಳಸಿದ ಮಾರ್ಗ ಅಥವಾ ಮುಚ್ಚಲ್ಪಟ್ಟ ಮಾರ್ಗವನ್ನು ಮರಳಿ ತರುವ ಹಕ್ಕನ್ನು ರೈತರಿಗೆ ನೀಡಲಾಗಿದೆ. ರೈತರು ತಮ್ಮ ಜಮೀನಿಗೆ ಬೇಕಾದ ಯಾವುದೇ ಮಾರ್ಗ ಲಭ್ಯವಿದ್ದರೆ ಇದರ ಹೊಸ ಮಾರ್ಗವನ್ನು ನಿರ್ಮಿಸಲು ಅವಕಾಶವನ್ನು ಕಲ್ಪಿಸಲಾಗುವುದು. ಅದಾಗ್ಯೂ, ಈ ನಿಬಂಧನೆಗೆ ಕೃಷಿ ಉಪಕರಣಗಳ ತಡೆರಹಿತ ಸಾಕಣೆ ಮತ್ತು ಉತ್ಪಾದನೆಗೆ ಸಹಾಯ ಮಾಡುತ್ತದೆ. ಹಾಗು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಂತ ಹಕ್ಕನ ರಕ್ಷಿಸುತ್ತದೆ.
ರೈತರು ವಿಶೇಷ ಹೊರೆಯಲ್ಲಿ ಅದಕ್ಕಿಂತ ಹೆಚ್ಚಿನ ಭೂಮಿಯನ್ನು ಹೊಂದುವವರು ತೊಂದರೆ ಎದುರಿಸುತ್ತಾರೆ. ಅದಕ್ಕಾಗಿ ಕೇಂದ್ರ ಸರ್ಕಾರವು ಅವರಿಗೆ ಹೊಸ ಕಾನೂನು ತರಲು ಪ್ರಯತ್ನಿಸುತ್ತದೆ.