Horoscope Today : 16 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ನಿಮ್ಮಲ್ಲಿ ಸುಂದರತೆಯ ಅಭಿರುಚಿ ಬೇಕೇಬೇಕೆನ್ನುವ ಕೌಶಲ್ಯವು ನಿಮ್ಮ ಸುತ್ತಮುತ್ತಲನ್ನು ಮತ್ತು ನಿಮ್ಮನ್ನು ಹಾಗೂ ನಿಮ್ಮ ಮನಸ್ಸಲ್ಲಿ ದೊಡ್ಡ ಜಾಗವನ್ನು ಆಕ್ರಮಿಸಿ ಮುಂದಾಳತ್ವ ಪಡೆಯುತ್ತೀರಿ ಎಂದು ಗಣೇಶ ಹೇಳುತ್ತಾರೆ. ಆದ್ದರಿಂದ ನೀವು ಅದಕ್ಕೆ ಬೇಕಾದ ಸಾಮಾಗ್ರಿಗಳನ್ನು ಒಳ್ಳೆಯ ಗಿಡವನ್ನು, ಮತ್ತು ಸುಗಂಧಭರಿತ ಮೊಂಬತ್ತಿಯನ್ನು ಸಹಕರಿಸುವಿರಿ. ಮಹಿಳೆಯಿಂದ ವಿಶೇಷವಾಗಿ ತಾಯಿಯಿಂದ ಪ್ರೋತ್ಸಾಹ ಮತ್ತು ಅಂಗೀಕಾರ ಸಿಗುತ್ತಿರುವವರಗೆ ಅದರ ಸುತ್ತಲೂ ಅದರಲ್ಲೇ ಒಳಗೊಳ್ಳಲು ನಿಮಗೆ ಬೇಸರವಾಗುವುದಿಲ್ಲ. ಕುಟುಂಬ ವಿಚಾರಕ್ಕೆ ಸಂಬಂಧಿಸಿದ ಚರ್ಚೆಗಳು ಫಲಪ್ರದವಾಗಿರುತ್ತದೆ ಮತ್ತು ಫಲಿತಾಂಶದಿಂದ ನೀವು ಸಂತಸಪಡುತ್ತೀರಿ. … Read more

ಬೆಳಗ್ಗೆ ಮಾಡುವ ಈ 5 ಸಣ್ಣ ತಪ್ಪು ನಿಮ್ಮ ಕಿಡ್ನಿಯನ್ನ ಪರ್ಮನೆಂಟ್ ಆಗಿ ಹಾಳು ಮಾಡುತ್ತೆ ಎಚ್ಚರ

ಪ್ರಪಂಚದಾದ್ಯಂತ ಸುಮಾರು 850 ಮಿಲಿಯನ್ ಜನರು ಕಿಡ್ನಿ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಹಲವಾರು ಸಂಶೋಧನೆಗಳು ತಿಳಿಸಿವೆ. ಇದಕ್ಕೆ ಕಾರಣ ನಮ್ಮ ಪ್ರತಿದಿನದ ಕೆಲವು ಸಣ್ಣ ಅಭ್ಯಾಸಗಳು. ಇವು ಕಿಡ್ನಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಆ ಅಭ್ಯಾಸಗಳ ಬಗ್ಗೆ ಈಗ ತಿಳಿಯೋಣ. ಶರೀರದ ಅತ್ಯಂತ ಪ್ರಮುಖ ಅಂಗಗಳಲ್ಲಿ ಕಿಡ್ನಿ ಕೂಡ ಒಂದು. ಕಿಡ್ನಿಗಳು ತ್ಯಾಜ್ಯಗಳನ್ನು ಶೋಧಿಸುವುದು, ರಕ್ತದೊತ್ತಡ ನಿಯಂತ್ರಿಸುವುದು ಮತ್ತು ದೇಹದಲ್ಲಿ ಲವಣಗಳ ಸಮತೋಲನವನ್ನು ಕಾಪಾಡುವಂತಹ ಪ್ರಮುಖ ಕೆಲಸಗಳನ್ನು … Read more

Arecanut Price : ಇಂದಿನ ಅಡಿಕೆ ಧಾರಣೆ – 15 ಫೆಬ್ರವರಿ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?

ಇಂದಿನ ಅಡಿಕೆಧಾರಣೆ – ಕರ್ನಾಟಕ ಮಾರುಕಟ್ಟೆ ಅಡಿಕೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ಹಿರಿಯೂರು ಬೇರೆ ₹30,000 ₹30,000 ಮಂಗಳೂರು ಕೋಕಾ ₹37,000 ₹31,000 ಯಲ್ಲಾಪುರ ಅಪಿ ₹76,218 ₹76,218 ಶಿರಸಿ ಬಿಳೆಗೋಟು ₹44,199 ₹36,298 ಚಾಮರಾಜನಗರ ಸಿಪ್ಪೆಗೋಟು ₹13,000 ₹13,000 ಭದ್ರಾವತಿ ಚೂರು ₹8,000 ₹8,000 ಭದ್ರಾವತಿ ಬೇರೆ ₹17,500 ₹17,500 ಯಲ್ಲಾಪುರ ರಾಶಿ ₹61,800 ₹56,969 ಪುತ್ತೂರು ಕೋಕಾ ₹37,000 ₹29,300 ಬೆಳ್ತಂಗಡಿ ಹೊಸ ವೆರೈಟಿ ₹48,000 ₹32,000 ಕುಮಟಾ ಚಿಪ್ಪು ₹40,099 … Read more

Horoscope Today : 15 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಈ ದಿನವು ಮಿಶ್ರಫಲವನ್ನು ತರಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಂವಾದ ಮತ್ತು ಚರ್ಚೆಯಲ್ಲಿ ತೊಡಗಿಕೊಳ್ಳುವಿರಿ. ನಿಮ್ಮ ಮನೆಯ ಒಳಾಂಗಣ ವಿನ್ಯಾಸವನ್ನು ಬದಲಾಯಿಲು ಕಾರ್ಯದಲ್ಲಿ ನಿಮ್ಮ ದಿನದಲ್ಲಿ ಹೆಚ್ಚಿನ ಭಾಗ ಕಳೆಯಲಿದೆ. ಮೇಲಾಧಿಕಾರಿಗಳೊಂದಿಗೆ ಸಭೆ ಮತ್ತು ಚರ್ಚೆ ನಡೆಸುವ ಸಾಧ್ಯತೆಯಿದೆ. ಸರಕಾರದಿಂದ ಕೆಲವು ಪ್ರಯೋಜನಗಳು ಸಿಗುವ ಸಾಧ್ಯತೆಯಿದೆ. ಕಚೇರಿ ಸಂಬಂಧ ಪ್ರವಾಸ ತೆರಳಬಹುದು. ಕೆಲಸದಲ್ಲಿ ಹೊಣೆ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ದಿನವು ಉದ್ವೇಗದಿಂದ ಕೂಡಿರುತ್ತದೆ ಮತ್ತು ನೀವು ದಣಿವಾದಂತೆ ಕಂಡುಬರಬಹುದು. … Read more

ಈ ಸೊಪ್ಪಿನ ಟೀ ಕುಡಿದು ನೋಡಿ.. ಮರೆವಿನ ಕಾಯಿಲೆಗೆ ಮದ್ದು ಮಾತ್ರವಲ್ಲ, ಪಾದರಸದಂತೆ ಚುರುಕಾಗ್ತೀರಿ!

ಒಂದೆಲಗ ಸೊಪ್ಪು ಅಥವಾ ಎಲೆ ಸಾಕಷ್ಟು ಜನರಿಗೆ ಗೊತ್ತು. ಕೆಲವರು ಇದನ್ನು ಬ್ರಾಹ್ಮೀ ಎಂದೂ ಕರೆಯುತ್ತಾರೆ. ಹಸಿರು ಬಣ್ಣ ಹೊಂದಿರುವ ಈ ಎಲೆ ಛತ್ರಿಯಂತೆ ವೃತ್ತಾಕಾರವಾಗಿದ್ದು ತೊಟ್ಟಿನ ಬಳಿ ಸ್ವಲ್ಪ ಕಟ್ ಮಾಡಿದಂತೆ ಇರುತ್ತದೆ. ಈ ಎಲೆಗೆ ವಿಭಿನ್ನ ಅರೋಮಾ (ಸುವಾಸನೆ) ಇದ್ದು ಇದನ್ನು ಹಲವು ವಿಧದಲ್ಲಿ ಬಳಸುತ್ತಾರೆ. ಚಟ್ನಿ, ಸಾಂಬಾರ್, ರಸಂ ಸೇರಿದಂತೆ ಹಲವರು ಇದನ್ನು ಹೆಚ್ಚಾಗಿ ಅಡುಗೆಗೆ ಬಳಸುತ್ತಾರೆ. ಆ ಮೂಲಕ ಇದು ಹೊಟ್ಟೆಗೆ ಸೇರುವಂತೆ ನೋಡಿಕೊಳ್ಳುತ್ತಾರೆ. ಆದರೆ, ಇದನ್ನು ಟೀ ಆಗಿಯೂ ಉಪಯೋಗಿಸಬಹುದು … Read more

ಕ್ಯಾನ್ಸರ್ ನಿಯಂತ್ರಣದಲ್ಲಿಡುವ 3 ಸೂಪರ್ ಫುಡ್’ಗಳಿವು ; ವೈದ್ಯರು ಪ್ರತಿದಿನ ತಿನ್ನಲು ಹೇಳ್ತಾರೆ!

ತಜ್ಞ ವೈದ್ಯರಾದ ಡಾ. ಸೇಥಿ ಅವರ ಪ್ರಕಾರ, ನಮ್ಮ ಅಡುಗೆಮನೆಯಲ್ಲಿ ಕಂಡುಬರುವ ಮೂರು ಸಾಮಾನ್ಯ ಆಹಾರಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವಲ್ಲಿ ಶಕ್ತಿಶಾಲಿಯಾಗಿವೆ. ಅವುಗಳಲ್ಲಿರುವ ವಿಶೇಷ ರಾಸಾಯನಿಕಗಳು ದೇಹದಿಂದ ವಿಷವನ್ನು ಹೊರಹಾಕಲು ಮತ್ತು ಡಿಎನ್‌ಎ ದುರಸ್ತಿ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಅವುಗಳನ್ನು ಸೇರಿಸುವುದರಿಂದ ಸ್ತನ, ಪ್ರಾಸ್ಟೇಟ್ ಮತ್ತು ಕೊಲೊನ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಈ ಮೂರು ಅದ್ಭುತ ಆಹಾರಗಳನ್ನು ಹೇಗೆ ಸೇವಿಸಬೇಕೆಂದು ಈಗ ವಿವರವಾಗಿ ತಿಳಿಯೋಣ. ಕ್ಯಾನ್ಸರ್ ತಡೆಗಟ್ಟುವ 3 ಅತ್ಯುತ್ತಮ … Read more

ಬಿಸಿಯೂಟದ ಕ್ಯೂನಲ್ಲಿ ನಿಂತಿದ್ದಾಗ ದುರಂತ : ಬಾಗಿಲಿಗೆ ಸಿಲುಕಿ ಬಾಲಕಿಯ 2 ಕೈ ಬೆರಳು ಕಟ್ !

ತುಮಕೂರು : ಜಿಲ್ಲೆಯ ತುಮಕೂರು ತಾಲೂಕಿನ ಗೋಳೂರು ಸರ್ಕಾರಿ ಶಾಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಮಧ್ಯಾಹ್ನದ ಬಿಸಿಯೂಟಕ್ಕೆ ಕ್ಯೂ ನಿಂತಿದ್ದಾಗ ಶಾಲೆಯ ಬಾಗಿಲಿಗೆ ಸಿಲುಕಿ 1ನೇ ತರಗತಿಯ ಬಾಲಕಿಯ ಎರಡು ಕೈ ಬೆರಳುಗಳು ತುಂಡಾಗಿದೆ. ಘಟನೆಯ ವಿವರ :- ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಸಮಯವಾಗಿತ್ತು. ಈ ವೇಳೆ ಚಿನ್ಮಯಿದೇವಿ ಎಂಬ ಪುಟ್ಟ ಬಾಲಕಿ ಇತರ ವಿದ್ಯಾರ್ಥಿಗಳಂತೆ ಊಟಕ್ಕಾಗಿ ಸರತಿಯ ಸಾಲಿನಲ್ಲಿ (ಕ್ಯೂ) ನಿಂತಿದ್ದಳು. ಈ ಸಂದರ್ಭದಲ್ಲಿ ಬಾಲಕಿ ಆಕಸ್ಮಿಕವಾಗಿ ಶಾಲೆಯ ಬಾಗಿಲಿಗೆ ಕೈ ಇಟ್ಟುಕೊಂಡು ನಿಂತಿದ್ದಳು ಎನ್ನಲಾಗಿದೆ. … Read more

ಈ ಲಕ್ಷಣಗಳು ಕಂಡ್ರೆ ತಕ್ಷಣ ಮದ್ಯಪಾನ ನಿಲ್ಲಿಸಿ, ಇಲ್ಲದಿದ್ರೆ ದೊಡ್ಡ ಅಪಾಯ ತಪ್ಪಿದ್ದಲ್ಲ!

ಅತಿಯಾದ ಮದ್ಯ ಸೇವನೆಯು ಯಕೃತ್ತಿನ ಮೇಲೆ ‘ಗಾಯಗಳು’ ಉಂಟು ಮಾಡಬಹುದು. ಇವು ಯಕೃತ್ತಿನ ಮೇಲಿನ ಮೂಗೇಟುಗಳನ್ನ ಹೋಲುತ್ತವೆ. ಈ ಸ್ಥಿತಿಯು ದೀರ್ಘಕಾಲದ ಯಕೃತ್ತಿನ ವೈಫಲ್ಯವಾದ ಲಿವರ್ ಸಿರೋಸಿಸ್ ಅಪಾಯವನ್ನ ಹೆಚ್ಚಿಸುತ್ತದೆ. ನೀವು ಸಾಂದರ್ಭಿಕವಾಗಿ ಅಥವಾ ಸಣ್ಣ ಪ್ರಮಾಣದಲ್ಲಿ ಮದ್ಯ ಸೇವಿಸಿದರೂ ಸಹ, ಅದು ಇನ್ನೂ ಯಕೃತ್ತಿಗೆ ಹಾನಿಕಾರಕವಾಗಿದೆ. ಈ ಮೂರು ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಂಡರೆ, ಆಲ್ಕೋಹಾಲ್ ಯಕೃತ್ತಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಅದನ್ನು ತಕ್ಷಣವೇ ಕುಡಿಯುವುದನ್ನು ನಿಲ್ಲಿಸುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಅರ್ಥಮಾಡಿಕೊಳ್ಳಿ. … Read more

Horoscope Today : 14 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಈ  ದಿನವು ನಿಮಗೆ ಮಿಶ್ರ ಫಲವನ್ನು ನೀಡುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ದೈಹಿಕವಾಗಿ ಅಸ್ವಸ್ಥರಾಗಿರಬಹುದು ಮತ್ತು ಆತಂಕದಿಂದ ಕೂಡಿರಬಹುದು. ಅವಿಶ್ರಾಂತಿ, ಆಯಾಸ ಮತ್ತು ಆಲಸ್ಯವು ನಿಮ್ಮನ್ನು ಬಾಧಿಸಬಹುದು. ದಿನವಿಡೀ ನೀವು ದುರಾಕ್ರಮಣ ಪ್ರವೃತ್ತಿಯನ್ನು ಹೊಂದಿರುವಿರಿ. ಇದು ನಿಮ್ಮ ಕಾರ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಲಿದೆ. ನಿಮ್ಮ ಮಾರ್ಗದಲ್ಲಿ ಪ್ರಾಮಾಣಿಕರಾಗಿರಲು ಪ್ರಯತ್ನಿಸಿ. ನೀವು ಯೋಜಿತ ಕಾರ್ಯವನ್ನು ಕೈಗೆತ್ತಿಕೊಳ್ಳುವಿರಿ. ಯಾತ್ರಾಸ್ಥಳಕ್ಕೆ ತೆರಳುವಿರಿ. ಯಾವುದೇ ಕೆಲಸ ಮಾಡುವಾಗಲೂ ನೀವು ಹಠಮಾರಿತನದಿಂದ ಕೂಡಿರುತ್ತೀರಿ. ವೃಷಭ :- ಈ ದಿನ … Read more

Horoscope Today : 13 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಇಂದು ನಿಮಗೆ ನಿಸ್ತೇಜ ದಿನ ಕಾದಿದೆ ಎಂಬುದಾಗಿ ಗಣೇಶ ಶಕುನ ಹೇಳುತ್ತಾರೆ. ನೀವು ಆಯಾಸ, ಆಲಸ್ಯ ಮತ್ತು ವಿಶ್ರಾಂತಿರಹಿತ ಭಾವನೆಯನ್ನು ಹೊಂದುವ ನಿರೀಕ್ಷೆ ಇದೆ. ನೀವು ಸಂಪೂರ್ಣವಾಗಿ ಕಳೆಗುಂದಿರುವ ಕಾರಣ ಯಾರಿಗಾದರೂ ಏನನ್ನಾದರೂ ಮಾಡಲು ನಿಮಗೆ ಆಸಕ್ತಿ ಇರುವುದಿಲ್ಲ. ನೀವು ವಿಶೇಷವಾಗಿ ನಿಮ್ಮ ಅವಿಶ್ರಾಂತದ ಬಗ್ಗೆ ಜಾಗ್ರತೆ ವಹಿಸಬೇಕಾದ ಅಗತ್ಯವಿದೆ. ಸಣ್ಣ ಸಣ್ಣ ವಿಷಯಗಳಿಗೆ ತಾಳ್ಮೆ ಕಳೆದುಕೊಳ್ಳಬೇಡಿ. ಮನೆಯಲ್ಲೇ ಆಗಲಿ ಅಥವಾ ಕಚೇರಿಯಲ್ಲೇ ಆಗಲಿ ಇತರರನ್ನು ಅಸಮಧಾನಪಡಿಸುವುದನ್ನು ನೀವು ಆದಷ್ಟು ತಪ್ಪಿಸಬೇಕು. ಇದು ದೀರ್ಘಕಾಲದಲ್ಲಿ … Read more