ದೇಹದಿಂದ ಯೂರಿಕ್ ಆಸಿಡ್ ಅಳಿಸಿಹಾಕಬಲ್ಲ ಏಕೈಕ ಗಿಡ! ದುಬಾರಿ ಔಷಧಗಳಿಂದಲೂ ಗುಣಪಡಿಸಲಾಗದ ಕಾಯಿಲೆಗೆ ಇದು ಸಂಜೀವಿನಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿದ ಯೂರಿಕ್ ಆಮ್ಲದ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಇದು ಕೀಲು ನೋವು, ಬಿಗಿತ, ಗೌಟ್ ಮತ್ತು ಊತಕ್ಕೆ ಕಾರಣವಾಗಬಹುದು. ಆಯುರ್ವೇದದಲ್ಲಿ ಯೂರಿಕ್ ಆಮ್ಲದ ಮುಖ್ಯ ಕಾರಣವನ್ನು ಮೂರು ದೋಷಗಳಲ್ಲಿ ಒಂದಾದ ವಾತದ ಅಸಮತೋಲನವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಇದನ್ನು ವಾತರಕ್ತ ಎಂದು ವರ್ಗೀಕರಿಸಲಾಗಿದೆ. ಆಯುರ್ವೇದವು ಮೂತ್ರಪಿಂಡದ ಕಾರ್ಯವನ್ನ ಉತ್ತೇಜಿಸುವ ಮತ್ತು ರಕ್ತವನ್ನ ಶುದ್ಧೀಕರಿಸುವ ಹಲವಾರು ಗಿಡಮೂಲಿಕೆಗಳನ್ನ ವಿವರಿಸುತ್ತದೆ. ಹೀಗಾಗಿ ಈ ಔಷಧಿಗಳು ದೇಹದಿಂದ ಯೂರಿಕ್ ಆಮ್ಲವನ್ನ ತೆಗೆದುಹಾಕಲು ಸಹಾಯ ಮಾಡುತ್ತವೆ. ಯೂರಿಕ್ ಆಮ್ಲ ಎಂದರೇನು? ಆಯುರ್ವೇದ ವೈದ್ಯೆ … Read more

Arecanut Price : ಇಂದಿನ ಅಡಿಕೆ ಧಾರಣೆ – 20 ಫೆಬ್ರವರಿ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?

ಇಂದಿನ ಅಡಿಕೆ ಧಾರಣೆ – ಕರ್ನಾಟಕ ಮಾರುಕಟ್ಟೆ ಅಡಿಕೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ದಾವಣಗೆರೆ ಸಿಪ್ಪೆಗೋಟು ₹12,700 ₹12,700 ಹೊನ್ನಳ್ಳಿ ಸಿಪ್ಪೆಗೋಟು ₹10,000 ₹10,000 ಸಾಗರ ಕೋಕಾ ₹35,399 ₹31,699 ದಾವಣಗೆರೆ ಚುರು ₹7,000 ₹7,000 ಬೆಳ್ತಂಗಡಿ ಕೋಕಾ ₹26,000 ₹22,000 ಬೆಳ್ತಂಗಡಿ ಹೊಸ ವೆರೈಟಿ ₹48,500 ₹31,000 ಚನ್ನಗಿರಿ ರಾಶಿ ₹57,212 ₹54,978 ಭದ್ರಾವತಿ ಬೇರೆ ₹50,000 ₹19,000 ಹೊಳಲ್ಕೆರೆ ಬೇರೆ ₹28,471 ₹26,659 ಪುತ್ತೂರು ಕೋಕಾ ₹37,000 ₹29,000 ಬೆಳ್ತಂಗಡಿ ಬೇರೆ … Read more

ನೀವು ಮೊಬೈಲ್ನಲ್ಲಿ ಪೋರ್ನ್ ವಿಡಿಯೋ ನೋಡುವ ಅಭ್ಯಾಸ ನಿಮಗಿದೆಯಾ.? ಹಾಗಾದ್ರೆ ತಪ್ಪದೇ ಇದನ್ನ ನೋಡಿ

ಕಾನೂನು ಹಾಗೂ ನೈತಿಕತೆಯ ವಿಚಾರವೇನೇ ಇದ್ದರೂ ಸ್ಮಾರ್ಟ್ಫೋನ್ನಲ್ಲಿ ಪೋರ್ನ್ ಚಿತ್ರ ನೋಡುವ ಮುನ್ನ ನೀವು ತಾಂತ್ರಿಕ ವಿಷಯಗಳ ಬಗ್ಗೆ ಗಮನ ಹರಿಸಲೇಬೇಕು. ನಿಮ್ಮ ಸ್ಮಾರ್ಟ್ಫೋನ್ ನಲ್ಲಿ ಯಾಕೆ ಅಶ್ಲೀಲ ಚಿತ್ರ ನೋಡಬಾರದು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಭಾರತದಲ್ಲಿ 4ಜಿ ಸ್ಮಾರ್ಟ್ಫೋನ್ ಬಂದಮೇಲೆ ಇಂಟರ್ನೆಟ್ ಬಳಕೆದಾರರ ಸಂಖ್ಯೆ ದುಪ್ಪಟ್ಟಾಗಿದೆ. ಟೆಕ್ನಾಲಜಿ ಮುಂದುವರೆದಂತೆ ಕೂತಲ್ಲಿಯೇ ಬೇಕಾದನ್ನ ಸರ್ಚ್ ಮಾಡಿ ಪಡೆಯಬಹುದಾದ ಸೌಲಭ್ಯ ಇದೆ. ಅತ್ಯುತ್ತಮ ಫೀಚರ್ ಇರುವ ಸ್ಮಾರ್ಟ್ಫೋನ್ ಬಂದ ಮೇಲೆ ಕಂಪ್ಯೂಟರ್ ಬಳಕೆದಾರರ ಸಂಖ್ಯೆ ಕೂಡ ಕಡಿಮೆಯಾಗಿ … Read more

Arecanut Price : ಇಂದಿನ ಅಡಿಕೆ ಧಾರಣೆ – 19 ಫೆಬ್ರವರಿ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?

ಮಾರುಕಟ್ಟೆ ಅಡಿಕೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ಕೊಪ್ಪ ಗೊರಬಲು ₹40,399 ₹37,299 ಕುಮಟಾ ಚಿಪ್ಪು ₹39,999 ₹36879 ಕುಮಟಾ ಚಾಲಿ ₹51,899 ₹49,799 ಕೊಪ್ಪ ರಾಶಿ ₹57,200 ₹56,609 ಬೆಳ್ತಂಗಡಿ ಕೋಕಾ ₹27,000 ₹24,000 ಭದ್ರಾವತಿ ಸಿಪ್ಪೆಗೋಟು ₹17,000 ₹11,000 ಕುಮಟಾ ಹಣ್ಣು ₹49,599 ₹48,699 ಕುಮಟಾ ಬೆಟ್ಟೆ ₹51,009 ₹48,659 ಹೊಳಲ್ಕೆರೆ ಬೇರೆ ₹57,500 ₹26,951 ಹೊನ್ನಳ್ಳಿ ಸಿಪ್ಪೆಗೋಟು ₹15,000 ₹11,200 ಮಂಗಳೂರು ಕೋಕಾ ₹37,000 ₹31,000 ಬೆಳ್ತಂಗಡಿ ಹೊಸ ವೆರೈಟಿ ₹48,500 … Read more

Horoscope Today : 19 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಲಕ್ಷ್ಮೀದೇವಿಯು ತನ್ನ ಅನುಗ್ರಹಪೂರ್ವಕ ಆಶೀರ್ವಾದವನ್ನು ನಿಮ್ಮ ಮೇಲೆ ತೋರಿಸುತ್ತಿದ್ದಾರೆ. ಮತ್ತು ನಿಮಗೆ ಆರ್ಥಿಕ ಲಾಭ ಉಂಟಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಸಾಮಾಜಿಕವಾಗಿ, ನಿಮ್ಮ ಘನತೆ ಮತ್ತು ಗೌರವದಲ್ಲಿ ವೃದ್ಧಿಯಾಗುತ್ತದೆ. ನಿಮ್ಮ ಉದ್ಯಮವೂ ಏಳಿಗೆಯನ್ನು ಕಾಣುತ್ತದೆ. ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಕಾಯುತ್ತಿರುವವರು, ಇನ್ನು ಕಾಯಬೇಕಾಗಿಲ್ಲ. ಅವರಿಗೆ ಕಂಕಣ ಬಲ ಸದ್ಯದಲ್ಲಿಯೇ ಕೂಡಿಬರಲಿದೆ. ಏನೇ ಆದರೂ, ದಿನದ ದ್ವಿತೀಯಾರ್ಧದಲ್ಲಿ ಆರೋಗ್ಯ ಸಮಸ್ಯೆ ಕಂಡುಬರಬಹುದು. ಹೂಡಿಕೆ ಮಾಡುವ ಮುನ್ನ ಸರಿಯಾಗಿ ಯೋಚಿಸಿ. ನಿಮ್ಮ ಕುಟುಂಬದೊಂದಿಗೆ ಸಂಭಾಷಣೆ … Read more

Horoscope Today : 18 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಈ  ದಿನವು ಅತ್ಯಂತ ಉಲ್ಲಾಸಕರ ದಿನವಾಗಲಿದೆ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ಸಾಮಾಜಿಕ ಸಮಾರಂಭಗಳಲ್ಲಿ/ಆಚರಣೆಗಳಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಭಾಗಿಯಾಗುವಿರಿ. ಸ್ನೇಹಿತರಿಂದ ಸಹಾಯ ಮತ್ತು ಲಾಭವನ್ನು ನಿರೀಕ್ಷಿಸಿ. ಅವರನ್ನು ಮನರಂಜಿಸಲು ನೀವು ಖರ್ಚುಮಾಡಬೇಕಾಗಿ ಬರಬಹುದು. ಹಿರಿಯರು ವಿಶೇಷ ಪ್ರೀತಿ ಮತ್ತು ಅಕ್ಕರೆಯನ್ನು ತೋರುತ್ತಾರೆ. ನಿಮ್ಮ ಆತ್ಮೀಯತೆಯು ಉನ್ನತ ಮಟ್ಟಕ್ಕೆ ಸಾಗುವ ನಿರೀಕ್ಷೆಯಿದೆ. ಸುಂದರ ಪ್ರದೇಶಗಳಿಗೆ ಭೇಟಿ ನೀಡಲಿರುವಿರಿ. ಅನಿರೀಕ್ಷಿತ ಧನಲಾಭ ಉಂಟಾಗುವ ಸಾಧ್ಯತೆಯಿದೆ. ನಿಮ್ಮ ಮಕ್ಕಳಿಂದ ಪ್ರಯೋಜನ ಉಂಟಾಗಬಹುದು. ವೃಷಭ :- … Read more

ಇನ್ಮುಂದೆ ‘ಶಾಲಾ ಶಿಕ್ಷಕರ ಹಾಜರಾತಿ’ಗೆ ‘ಫೇಸ್ ರೆಕಾಗ್ನಿಷನ್’ ಕಡ್ಡಾಯ: ‘ಶಿಕ್ಷಕರ ಕಳ್ಳಾಟ’ಕ್ಕೆ ಸರ್ಕಾರ ಬ್ರೇಕ್

ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಶಿಕ್ಷಕರು, ಮುಖ್ಯ ಶಿಕ್ಷಕರು, ಉಪನ್ಯಾಸಕರು, ಪ್ರಾಂಶುಪಾಲರು, ಅಧಿಕಾರಿಗಳು ಬೋಧಕೇತರ ಸಿಬ್ಬಂದಿ, ಅಧಿಕಾರಿಗಳು ಕೆಎಎಎಂಎಸ್ ಮೊಬೈಲ್ ಅಪ್ಲಿಕೇಷನ್ ಮೂಲಕ ಹಾಜರಾತಿ ದಾಖಲಿಸುವುದು ಕಡ್ಡಾಯಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ 2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ ಸಂಖ್ಯೆ 451ರಲ್ಲಿ “ಕೃತಕ ಬುದ್ಧಿಮತ್ತೆ (ಎಐ) ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಹಾಗೂ ಮುಖ ಚಹರೆ … Read more

Arecanut Price : ಇಂದಿನ ಅಡಿಕೆ ಧಾರಣೆ – 17 ಫೆಬ್ರವರಿ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?

ಮಾರುಕಟ್ಟೆ ಅಡಿಕೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ತೀರ್ಥಹಳ್ಳಿ ಸಿಪ್ಪೆಗೋಟು ₹ ₹ ದಾವಣಗೆರೆ ಸಿಪ್ಪೆಗೋಟು ₹ ₹ ಬೆಳ್ತಂಗಡಿ ಬೇರೆ ₹ ₹ ಯಲ್ಲಾಪುರ ಕೋಕಾ ₹ ₹ ಯಲ್ಲಾಪುರ ಚಾಲಿ ₹ ₹ ಹೊಳಲ್ಕೆರೆ ಸಿಪ್ಪೆಗೋಟು ₹ ₹ ಕೊಪ್ಪ ರಾಶಿ ₹ ₹ ಬೆಳ್ತಂಗಡಿ ಹೊಸ ವೆರೈಟಿ ₹ ₹ ಸಾಗರ ಸಿಪ್ಪೆಗೋಟು ₹ ₹ ಭದ್ರಾವತಿ ಸಿಪ್ಪೆಗೋಟು ₹ ₹ ಕುಮಟಾ ಚಾಲಿ ₹ ₹ ಯಲ್ಲಾಪುರ ಬಿಳೆಗೋಟು ₹ … Read more

Horoscope Today : 17 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಪ್ರಯಾಣಕ್ಕೆ ಸಂಬಂಧಿಸಿ ಇಂದು ಅದೃಷ್ಟಕಾರಕ ದಿನ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಇದು ಉದ್ಯಮ ಸಂಸ್ಥೆಗಳಿಗೆ ನೀಡಿದ ಸಾಲದ ಮೊತ್ತವಾಗಿರಬಹುಗು, ಅದರ ಮರುಪಾವತಿಯನ್ನು ನೀವು ಇಂದು ನಿರೀಕ್ಷಿಸಬಹುದು. ಈ ಹಣವನ್ನು ನೀವು ವ್ಯವಹಾರ ವೃದ್ಧಿಗಾಗಿ ವಿನಿಯೋಗಿಸಲು ಬಯಸುವಿರಿ ಮತ್ತು ಅದು ಸಾಧ್ಯವಾಗಲಿದೆ. ಶೇರು ಮತ್ತು ಬಂಡವಾಳ ಪತ್ರ ಮುಂತಾದವುಗಳಿಂದ ಬರುವ ಲಾಭವು ಅಧಿಕವಾಗಿರುವುದರಿಂದ ಇವುಗಳಲ್ಲಿ ಹೂಡಿಕೆ ಮಾಡುವುದು ಲಾಭದಾಯಕವಾಗಿದೆ. ಮನೆಯಲ್ಲಿ, ಖುಷಿಯ ಸಂದರ್ಭಗಳನ್ನು ಅಥವಾ ಸಣ್ಣ ಪ್ರವಾಸವನ್ನು ಆಚರಿಸಲು ನೀವು ಸ್ನೇಹಕೂಟವನ್ನು ಆಯೋಜಿಸುವ ಬಗ್ಗೆ … Read more

ಫೋನ್ ಹಿಡಿದು ಟಾಯ್ಲೆಟ್ ನಲ್ಲಿ 10 ನಿಮಿಷಗಳಿಗಿಂತ ಹೆಚ್ಚು ಹೊತ್ತು ಕುಳಿತುಕೊಂಡರೆ ಆರೋಗ್ಯಕ್ಕೆ ಬರುವ ಆಪತ್ತು ಎಂತಹದು ಗೊತ್ತಾ?

ಟಾಯ್ಲೆಟ್ ನಲ್ಲಿ ಹೆಚ್ಚು ಹೊತ್ತು ಫೋನ್ ಹಿಡಿದು ಕುಳಿತುಕೊಂಡರೆ ಪೈಲ್ಸ್ ಬರಬಹುದು ಎಚ್ಚರ ಅಂತಾರೆ ವೈದ್ಯರು. ಹಾಗಾದರೆ ಎಷ್ಟು ಹೊತ್ತು ಕುಳಿತುಕೊಳ್ಳಬಹುದು ಮತ್ತು ಸರಾಗವಾಗಿ ಮಲವಿಸರ್ಜನೆ ಆಗಬೇಕಾದರೆ ಯಾವ ಟಿಪ್ಸ್ ಅನುಸರಿಸಬೇಕು ಎಂಬುದನ್ನು ಇಲ್ಲಿ ತಿಳಿಯೋಣ. ಆಡುವ ಮಕ್ಕಳ ಕೈಯಲ್ಲೂ ಮೊಬೈಲ್ ಇರುವ ಕಾಲವಿದು. ಇನ್ನು ದೊಡ್ಡವರ ಬಗ್ಗೆ ಕೇಳಬೇಕಾ? ಎಲ್ಲರೂ ಅಲ್ಲದಿದ್ದರೂ ಕೆಲವರು ಮೊಬೈಲ್ ಫೋನ್ ಗೆ ವಿಪರೀತ ಅಂಟಿಕೊಂಡು ಬಿಟ್ಟಿದ್ದಾರೆ. ಇವರಿಗೆ ಎಲ್ಲಿ ಹೋದರೂ ಫೋನ್ ಇರಲೇಬೇಕು, ಬಾತ್ರೂಮ್ ನಲ್ಲಿ ಕೂಡ. ಮನೆಯಲ್ಲಿರುವ ಇತರ … Read more