Gruhalakshmi Scheme : ಗೃಹಲಕ್ಷ್ಮಿಯರಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಎಲ್ಲಾ ಫಲಾನುಭವಿಗಳಿಗೆ ಗುಡ್ ನ್ಯೂಸ್.!

Gruhalakshmi Scheme : ಗೃಹಲಕ್ಷ್ಮಿಯರಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಎಲ್ಲಾ ಫಲಾನುಭವಿಗಳಿಗೆ ಗುಡ್ ನ್ಯೂಸ್.!

Gruhalakshmi Scheme : ನಮಸ್ಕಾರ ಸ್ನೇಹಿತರೇ, ಗೃಹಲಕ್ಷ್ಮಿಯರಿಗೆ ಅಂದ್ರೆ ಮಹಿಳೆಯರಿಗೆ ಸಿದ್ದರಾಮಯ್ಯ ಅವರು ಒಂದು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಾದಂತಹ ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ ಯೋಜನೆ, ಶಕ್ತಿ ಯೋಜನೆ, ಯುವ ನಿಧಿ ಯೋಜನೆ, ಗೃಹಜ್ಯೋತಿ ಯೋಜನೆ, ಐದು ಗ್ಯಾರಂಟಿಗಳು ಲೋಕಸಭಾ ಚುನಾವಣೆ ಆದ ಬಳಿಕ ಅಥವಾ ಲೋಕಸಭಾ ಚುನಾವಣೆವರೆಗೂ ಮಾತ್ರ ಈ ಯೋಜನೆಗಳು ಇರುತ್ತೆ. ಚುನಾವಣೆಯ ನಂತರ ಐದು ಗ್ಯಾರಂಟಿಗಳು ಕೂಡ ರದ್ದಾಗುತ್ತೆ. ಐದು ಗ್ಯಾರಂಟಿಗಳು ಇರೋದಿಲ್ಲ ಅಂತ ಚರ್ಚೆಯಾಗ್ತಾ ಇದೆ. … Read more

Ration Card Updates : ಇನ್ನೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಲ್ವಾ.? ತಿದ್ದುಪಡಿ ಮಾಡಿಸಬೇಕಾ.? ಸರ್ಕಾರ ಪ್ರತೀ ತಿಂಗಳು ಅವಕಾಶ ಕಲ್ಪಿಸಿಕೊಡುತ್ತಿದೆ!

Ration Card Updates

Ration Card Updates : ನಮಸ್ಕಾರ ಸ್ನೇಹಿತರೇ, ಪಡಿತರ ಚೀಟಿ ಮತ್ತು ಹೊಸ ಪಡಿತರ ಚೀಟಿಯನ್ನು ಸರಿಪಡಿಸಲು ಮತ್ತು ಪಡಿತರ ಚೀಟಿಯಲ್ಲಿ ಏನಾದರೂ ದೋಷವಿದ್ದರೆ, ಪಡಿತರ ಚೀಟಿಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆಗಳನ್ನು ಮಾಡಲು ಮತ್ತು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು, ಅವರು ಇನ್ನು ಮುಂದೆ ಅದನ್ನು ಮಾಡುತ್ತಾರೆ ನನಗೆ ಅಷ್ಟು ಸಮಯ ನೀಡಿ. ಪ್ರತಿ ತಿಂಗಳು. ಸಂಪೂರ್ಣ ಮಾಹಿತಿಯನ್ನು ಇಲ್ಲಿ ಕಾಣಬಹುದು. ಎಪಿಎಲ್ ಕಾರ್ಡ್, ಬಿಪಿಎಲ್ ಕಾರ್ಡ್, ಆ್ಯಂಟಿವಿದ್ಯಾ ಕಾರ್ಡ್, ಪಡಿತರ ಚೀಟಿ ಮಂಜೂರಾತಿಯಾಗುತ್ತಿದೆ ಎಂದು … Read more

Gruhalakshmi Scheme : ಗೃಹಲಕ್ಷ್ಮಿ ಅದಾಲತ್ ಗೆ ಹೋಗಿದ್ದವರಿಗೆ ಯಾವಾಗ ಹಣ ವರ್ಗಾವಣೆಯಾಗುತ್ತೆ.? ಗೃಹಲಕ್ಷ್ಮಿ ನಾಲ್ಕನೇ ಕಂತು ಯಾವಾಗ ಸಿಗುತ್ತೆ.?

Gruhalakshmi Scheme

Gruhalakshmi Scheme : ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತು ಜನವರಿ 1 ರಂದು ಬಿಡುಗಡೆಯಾಯಿತು, ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ನಾಲ್ಕನೇ ಕಂತಿನ ಹಣ ಹಲವು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾವಾಗಿದೆ. ಗೃಹಲಕ್ಷ್ಮಿ ಯೋಜನೆ(Gruhalakshmi Scheme) ಕುರಿತು ಸರ್ಕಾರವು ಯಾವ ಹೊಸ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ? ಕೆಲವರು ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಮೂರನೇ ಕಂತಿನ ಹಣವನ್ನು ಸ್ವೀಕರಿಸಿಲ್ಲ, ಅವರು ಮುಂದೆ ಏನು ಮಾಡಬೇಕು? ಈ ಎಲ್ಲಾ ಪ್ರಶ್ನೆಗಳಿಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಸಂಪೂರ್ಣ ಲೇಖನವನ್ನು ಕೊನೆಯವರೆಗೂ ಓದಿ. … Read more

Annabhagya Scheme : ಜನವರಿ ತಿಂಗಳ ಹಣ ವರ್ಗಾವಣೆ ಪ್ರಾರಂಭ.! ನಿಮಗೂ ಬಂದಿದೆಯಾ ಬೇಗ ಪರಿಶೀಲಿಸಿ

Annabhagya Scheme

Annabhagya Scheme : ನಮಸ್ಕಾರ ಸ್ನೇಹಿತರೇ, ಎಲ್ಲರಿಗೂ ಅನ್ನಭಾಗ್ಯ(Annabhagya) ಯೋಜನೆಯಡಿಯಲ್ಲಿ ಪ್ರತಿಯೊಂದು ವ್ಯಕ್ತಿಗೂ 5 ಕೆಜಿ ಅಕ್ಕಿಯ ಬದಲಾಗಿ ₹170 ರೂಪಾಯಿ ಹಣ, ಹಾಗು ಆರು ಜನ ಸದಸ್ಯರಿರುವ ರೇಷನ್ ಕಾರ್ಡ್ ಗೆ ಬರೋಬ್ಬರಿ ₹1,020 ರೂಪಾಯಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿಬಿಟಿ(DBT) ಮೂಲಕ ರಾಜ್ಯ ಸರ್ಕಾರವು ವರ್ಗಾವಣೆ ಮಾಡುತ್ತಿದೆ. ಈಗಾಗಲೇ ಅನ್ನಭಾಗ್ಯ(Annabhagya) ಯೋಜನೆಯ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಈ ಹಣವು ಜಮಾವಣೆಯಾಗಿದ್ದು, ಆದರೆ ಈ ತಿಂಗಳು ಜನವರಿ ತಿಂಗಳಲ್ಲಿ ನಿಮಗೆ ಹಣ ಬಂದಿದೆಯಾ.? … Read more