ಗೃಹಜ್ಯೋತಿ ಮರು ಸರ್ವೆಗೆ 5 ದಿನ ಬಾಕಿ: ಅನರ್ಹರಿಗೆ ಯೋಜನೆ ಸ್ಥಗಿತ, ಮೈಸೂರಲ್ಲಿ ಸಮೀಕ್ಷೆ ಅವಧಿ ವಿಸ್ತರಿಸಬೇಕಾದ ಅನಿವಾರ್ಯತೆ!
ಅನ್ನಭಾಗ್ಯ ಕೆವೈಸಿ, ಗೃಹಲಕ್ಷ್ಮೀ ಪರಿಷ್ಕರಣೆಯಂತೆಯೇ ಗೃಹಜ್ಯೋತಿ ಯೋಜನೆಯ ಪರಿಷ್ಕರಣೆಗೆ ಸರ್ವೇಗೆ ಕೊಟ್ಟಿದ್ದ ಅವಧಿ ಇನ್ನೂ 5 ದಿನ ಮಾತ್ರ ಬಾಕಿ ಇದೆ. ಮೈಸೂರಲ್ಲಿ ಲಕ್ಷಕ್ಕೂ ಹೆಚ್ಚು ಮನೆಗಳ ಸರ್ವೇ ಬಾಕಿ ಇದ್ದು, ನೋಟಿಸ್ ಅಂಟಿಸಿದ ಮನೆಯವರು, ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಿದೆ. ಇಲ್ಲವಾದಲ್ಲಿ ಉಚಿತ 200 ಯೂನಿಟ್ ಕರೆಂಟ್ ಸೌಲಭ್ಯದಿಂದ ವಂಚಿತರಾಗುತ್ತಾರೆ. ಮೈಸೂರು : ನೈಜ ಫಲಾನುಭವಿಗಳಿಗೆ ಗೃಹಜ್ಯೋತಿ ಯೋಜನೆ ತಲುಪಿಸುವ ಉದ್ದೇಶದಿಂದ ರಾಜ್ಯ ಸರಕಾರ ಹಮ್ಮಿಕೊಂಡಿರುವ ಮರು ಸಮೀಕ್ಷೆ ಕಾರ್ಯ ಮುಕ್ತಾಯಗೊಳ್ಳಲು ಕೇವಲ ಐದು ದಿನ ಬಾಕಿ … Read more