ಅಕ್ಟೋಬರ್ 1 ರಿಂದ ಪೋಸ್ಟ್ ಆಫೀಸ್ ನಲ್ಲಿ ಹಣ ಇಟ್ಟವರಿಗೆ ದೊಡ್ಡ ನ್ಯೂಸ್ | Post Office Schemes Update

ನೀವು ಅಂಚೆ ಕಚೇರಿಯಲ್ಲಿ ಎಫ್ ಡಿ ಯಲ್ಲಿ ಹಣ ಹೂಡಿಕೆ ಮಾಡಿದ್ರೆ ಅಕ್ಟೋಬರ್ ಒಂದರಿಂದ ನಿಮಗೆ ಶುಭ ಸುದ್ಧಿ. ಹುಡಿಕೆದಾರರಿಗೆ ಹೆಚ್ಚಿನ ಲಾಭ ತರುವ ಉದ್ದೇಶದಿಂದ ಅಂಚೆ ಕಚೇರಿಗಳು ಎಫ್ ಡಿ ದರಗಳನ್ನ ಹೆಚ್ಚಿಸಿವೆ. ಈ ಹೊಸ ದರಗಳು ಅಕ್ಟೋಬರ್ ಒಂದರಿಂದ ಜಾರಿಗೆ ಬರಲಿದೆ. ಹೊಸ ಬಡ್ಡಿ ದರಗಳ ವಿವರ ಹೇಗಿದೆ ನೋಡೋಣ. WhatsApp Group Join Now ಮೊದಲನೇಯದಾಗಿ ಒಂದು ವರ್ಷದ ಎಫ್ ಡಿಗೆ ಹಳೆಯ ದರ 5.5ಕ್ಕೆ ಇತ್ತು. ಇದೀಗ 5.7 ಕ್ಕೆ ಏರಿಕೆಯಾಗಿದೆ. … Read more

ದೇಶಾದ್ಯಂತ ಸಹಕಾರಿ ಬ್ಯಾಂಕ್ ಗಳಲ್ಲಿ ಹಣ ಇಟ್ಟವರಿಗೆ RBI ಹೊಸ ರೂಲ್ಸ್ | ಹಣ ಹೇಗೆ ಮರಳಿ ಪಡೆಯುವುದು.?

ಇತ್ತೀಚಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಕೆಲವು ಸಹಕಾರಿ ಬ್ಯಾಂಕುಗಳ ಪರಾವನಿಗೆಯನ್ನ ರದ್ದುಗೊಳಿಸಿ ಮಹತ್ವದ ಘೋಷಣೆ ಮಾಡಿದೆ. ಈ ಕ್ರಮಕ್ಕೆ ಮುಖ್ಯ ಕಾರಣ ಏನಂದ್ರೆ ಬ್ಯಾಂಕುಗಳ ಕಳಪೆಯಾದ ಆರ್ಥಿಕ ಸ್ಥಿತಿ. ಅದೇ ರೀತಿ ಬ್ಯಾಂಕಿಂಗ್ ನಿಯಮಗಳ ಉಲ್ಲಂಘನೆ ಕೂಡ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ಗ್ರಾಹಕರಿಗೆ ನಮ್ಮ ಹಣ ಮುಳುಗುತ್ತದೆ ಎನ್ನುವ ಪ್ರಶ್ನೆಗೆ ಇದೀಗ ಆರ್ ಬಿಐ ಕೂಡ ಸ್ಪಷ್ಟನೆ ನೀಡಿದೆ. WhatsApp Group Join Now ಇದು ಅತ್ಯಂತ ಮತ್ತು ಪ್ರಮುಖ ಗ್ರಾಹಕರಲ್ಲಿ ಆತಂಕ ಮೂಡಿಸಿರುವಂತ ಒಂದು ಪ್ರಶ್ನೆ. … Read more

UHID ಸ್ಟಿಕರ್ ಇರುವ ಮನೆಗಳಿಗೆ ಈ 3 ಸೌಲಭ್ಯ ಸಿಗೋದಿಲ್ಲ – ಸಂಪೂರ್ಣ ಮಾಹಿತಿ – Karnataka UHID Stickers

ರಾಜ್ಯ ಸರ್ಕಾರವು ಹಿರಿಯ ನಾಗರಿಕರು ಮತ್ತೆ ಬಡತನ ರೇಖೆಗಿಂತ ಕೆಳಗಿರುವಂತಹ ಕುಟುಂಬಗಳಿಗಾಗಿ ಯುಎಚ್ಐಡಿ ಸ್ಟಿಕ್ಕರ್ ಗಳನ್ನ ಮನೆಗಳ ಮುಂದೆ ಅಂಟಿಸುವ ಯೋಜನೆಯನ್ನ ಜಾರಿಗೆ ತಂದಿದೆ. ಇದು ಒಂದು ಉತ್ತಮ ಉದ್ದೇಶದಿಂದ ಆರಂಭವಾದ ಯೋಜನೆಯಾಗಿದ್ದರೂ, ಈ ಸ್ಟಿಕ್ಕರ್ ಬಗ್ಗೆ ಸಾರ್ವಜನಿಕರಲ್ಲಿ ಕೆಲವು ತಪ್ಪು ಕಲ್ಪನೆಗಳು ಹರಡಿಕೊಂಡಿವೆ. ಕೆಲವರು ಈ ಬಗ್ಗೆ ಸುಳ್ಳು ಸುದ್ದಿಯನ್ನು ಕೂಡ ಹರಡಿಸುತ್ತಿದ್ದಾರೆ. WhatsApp Group Join Now ಹೆಚ್ಚಿನ ಜನರು ಯುಎಚ್ಐಡಿ ಸ್ಟಿಕ್ಕರ್ ಇದ್ದರೆ ಸರ್ಕಾರದ ಎಲ್ಲಾ ಉಚಿತ ಸೌಲಭ್ಯಗಳು ಸುಲಭವಾಗಿ ಸಿಗ್ತವೆ ಎಂದು … Read more

ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕ್: ಬಿಹಾರ ಮೂಲದ ಹ್ಯಾಕರ್‌ಗಳ ಸುಳಿವು!

ಸಿನಿಮಾ ನಟ ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ ಪ್ರಕರಣದಲ್ಲಿ ಮಹತ್ವದ ಸುಳಿವು ದೊರೆತಿದೆ. ಸದಾಶಿವನಗರ ಪೊಲೀಸರು ನಡೆಸಿದ ತನಿಖೆಯಲ್ಲಿ ಹ್ಯಾಕರ್‌ಗಳು ಬಿಹಾರ ಮೂಲದವರಾಗಿರುವುದು ಬಹಿರಂಗವಾಗಿದೆ. WhatsApp Group Join Now ಬಿಹಾರದಿಂದ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು–ಐದು ಜನ ವಂಚಕರು ಉಪೇಂದ್ರ ದಂಪತಿಯ ಮೊಬೈಲ್ ನಂಬರ್‌ನ್ನು ಹ್ಯಾಕ್ ಮಾಡಿ, ಹಣ ಬೇಡಿಕೆ ಇಟ್ಟಿದ್ದರು. ಸುಮಾರು 1.65 ಲಕ್ಷ ರೂಪಾಯಿಗಳನ್ನು ಪಡೆದು, ನಾಲ್ಕು ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಆದರೆ ಆ ಖಾತೆಗಳು ಕೂಡ ನಕಲಿ … Read more

ದೇಶಾದ್ಯಂತ ಇನ್ಮೇಲೆ ಇಂತವರಿಗೆ ಬ್ಯಾಂಕ್ ಸಾಲ ಸಿಗದಂತೆ ಹೊಸ ರೂಲ್ಸ್ | Bank Loan New Rules 2025

Bank Loan Rules : ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ನಿರ್ದಿಷ್ಟ ವ್ಯಕ್ತಿಗಳಿಗೆ ಸಾಲ ನೀಡುವುದನ್ನ ನಿಲ್ಲಿಸುವಂತೆ ಬ್ಯಾಂಕ್ ಗಳಿಗೆ ಮತ್ತೆ ಎನ್ಬಿಎಫ್ ಸಿಗಳಿಗೆ ಇದೀಗ ಸೂಚನೆ ನೀಡಿದೆ. ಇನ್ಮುಂದೆ ಈ ಐದು ರೀತಿಯ ಜನರಿಗೆ ಇನ್ಮುಂದೆ ಸಾಲ ಸಿಗುವುದು ಬಹಳಷ್ಟು ಕಷ್ಟ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. WhatsApp Group Join Now ಒಬ್ಬ ವ್ಯಕ್ತಿ ಹಿಂದಿನ ಸಾಲಗಳನ್ನ ಸರಿಯಾಗಿ ಮರುಪಾವತಿ ಮಾಡದಿದ್ರೆ ಅವರಿಗೆ ಹೊಸ ಸಾಲ ಸಿಗುವುದು ಬಹಳಷ್ಟು ಕಷ್ಟ. ಇದೀಗ ಈ … Read more

ಮನೆ ಬಾಡಿಗೆ ಕೊಟ್ಟವರಿಗೆ ರಾಜ್ಯಾದ್ಯಂತ ಈ ಸೇವೆ ಬಂದ್.! ಹೊಸ ರೂಲ್ಸ್ – Ration Card Rules

ಬಾಡಿಗೆ ಮನೆ ಕೊಟ್ಟವರಿಗೆ ಇದೀಗ ಈ ಸೇವೆ ರದ್ದು ಆಗ್ತಿದ್ದು, ಈ ಹೊಸ ರೂಲ್ಸ್ ಜಾರಿಯಾಗ್ತಾ ಇದೆ. ಇನ್ನು ಅನ್ನಭಾಗ್ಯ ಯೋಜನೆಯ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ಗಳನ್ನ ಪಡೆಯಲು ಅರ್ಹತೆ ಇಲ್ಲದಿದ್ದರೂ ಕೂಡ ಸುಳ್ಳು ಮಾಹಿತಿಯನ್ನ ನೀಡಿ ಅಂತ್ಯೋದಯ ಅಥವಾ ಬಿಪಿಎಲ್ ಕಾರ್ಡ್ ಪಡೆದಿದ್ರೆ, ಅಂತಹವರ ಮಾಹಿತಿಯನ್ನ ತೆರಿಗೆ ಇಲಾಖೆ, ಕಂದಾಯ ಇಲಾಖೆ, ಅದೇ ರೀತಿ ಆರ್ಟಿಓ ಕಚೇರಿಗಳು ಹಾಗು ಬ್ಯಾಂಕ್ ಇತ್ಯಾದಿ ಮೂಲಗಳಿಂದ ಪಡೆಯಲಾಗಿರುವಂತಹ ಡೇಟಾಗಳಿಂದ ಪತ್ತೆ ಮಾಡಲಾಗುತ್ತಿದೆ. WhatsApp Group Join Now ಹಾಗಾಗಿ … Read more

ಅಕ್ಟೋಬರ್ 1 ರಿಂದ ಸ್ವಂತ ಆಟೋಗಳಿಗೆ 5000 ರೂ ದಂಡ ಘೋಷಣೆ – ₹5,000/- Fine for Autos

ನಗರದ ರಸ್ತೆಗಳಲ್ಲಿ ಓಡಾಡುವ ಆಟೋ ಚಾಲಕರೇ ಎಚ್ಚರವಹಿಸಿ. ಅದರಲ್ಲೂ ನಿಮ್ಮ ಆಟೋಗೆ ಜಾಹಿರಾತು ಪೋಸ್ಟರ್ ಅಂಟಿಸಿದ್ರೆ ಹುಷಾರಾಗಿರಿ. ಬರೋಬ್ಬರಿ 5,000/- ರೂಪಾಯಿ ಫೈನ್ ಆಗ್ತಿದೆ ಸಾರಿಗೆ ಇಲಾಖೆ. ಅರಿವಿಲ್ಲದೇ ಜಾಹಿರಾತು ಪೋಸ್ಟರ್ ಅಂಟಿಸಿಕೊಂಡಿದ್ದ ಆಟೋ ಚಾಲಕರಿಗೆ ಪ್ರಾದೇಶಿಕ ಸಾರಿಕ ಇಲಾಖೆ ಆರ್ಟಿಓ ಅಧಿಕಾರಿಗಳು ಬಿಸಿಯನ್ನ ಮುಟ್ಟಿಸಿದ್ದಾರೆ. ಇನ್ನು ನಿಯಮ ಉಲ್ಲಂಘನೆಗಾಗಿ ಬರೊಬ್ಬರಿ 5,000/- ರೂಪಾಯಿ ದಂಡ ವಿಧಿಸಿರುವುದು ಆಟೋ ಚಾಲಕರಿಗೆ ದೊಡ್ಡ ಆಘಾತವನ್ನ ಉಂಟು ಮಾಡಿದೆ. WhatsApp Group Join Now ಸಾರಿಗೆ ಇಲಾಖೆಯ ನಿಯಮದ ಪ್ರಕಾರ … Read more

BSNL ಸಿಮ್ ಇರುವ ಎಲ್ಲಾ ಭಾರತೀಯರಿಗೆ ಗುಡ್ ನ್ಯೂಸ್ – ಹೊಸ ಘೋಷಣೆ – BSNL SIM New Plans

BSNL SIM New Plans : ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ (BSNL) ಈಗ ದೇಶಾದ್ಯಂತ ಬಹು ದೊಡ್ಡ ಯೋಜನೆಯನ್ನ ಜಾರಿಗೆ ತಂದಿದೆ. ಬಿಎಸ್ಎನ್ಎಲ್ ಸಿಮ್ ಬಳಸುವವರು ಈಗ ಕೇವಲ ಒಂದು ರೂಪಾಯಿಯಲ್ಲಿ ಅನಿಯಮಿತ ಯೋಜನೆಗಳ ಲಾಭವನ್ನ ಪಡೆದುಕೊಳ್ಳಬಹುದು. ಜಿಯೋ ಮತ್ತು ಏರ್ ಟೆಲ್ ಕಂಪನಿಗಳಿಗೆ ಬಹು ದೊಡ್ಡ ಆಘಾತವನ್ನ ಕೊಟ್ಟಿರುವ ಬಿಎಸ್ಎನ್ಎಲ್ (BSNL) ಈಗ ದೇಶಾಧ್ಯಂತ ಹೊಸ ಯೋಜನೆಯನ್ನ ಜಾರಿಗೆ ತಂದಿದೆ. WhatsApp Group Join Now ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ … Read more

ದೇಶಾದ್ಯಂತ ಈ ವಸ್ತುಗಳ ಮೇಲೆ 40% GST | ಯಾವುದೆಲ್ಲಾ ದುಬಾರಿ.? ಸರ್ಕಾರದ ಘೋಷಣೆ | GST Slab Cutdown & New Price List Update

ಭಾರತದಲ್ಲಿ ಹೊಸ ಜಿಎಸ್ಟಿ ದರಗಳು ಜಾರಿಯಾಗಿದೆ. ಜಾರಿಗೆ ಬಂದಿರುವಂತಹ ಹೊಸ ಸರಕು ಮತ್ತು ಸೇವಾ ತೆರಿಗೆ ದರಗಳು ದೇಶದ ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆಯನ್ನ ತರಲಿದೆ. ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರುವಂತೆ ಸರ್ಕಾರವು ಜಿಎಸ್ಟಿ ಸ್ಲಾಬ್ ಗಳನ್ನ ಮೂರು ಹಂತಗಳಿಗೆ ಪರಿಷ್ಕರಣೆ ಮಾಡಿದೆ. ಈ ಹೊಸ ವ್ಯವಸ್ಥೆಯು ಅಗತ್ಯ ವಸ್ತುಗಳನ್ನ ಹೆಚ್ಚು ಅಗ್ಗವಾಗಿಸುವ ಮೂಲಕ ಜನಸಾಮಾನ್ಯರಿಗೆ ನೆರವಾಗಲಿದೆ. ಅದೇ ರೀತಿ ಐಷಾರಾಮಿ ಮತ್ತು ಅನಾರೋಗ್ಯಕರ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆಯನ್ನ ವಿಧಿಸಿದೆ. WhatsApp Group Join … Read more

ಈ ಕಾರಣಕ್ಕೆ BPL ಕಾರ್ಡ್ ಇದ್ದವರ ಮನೆಗೆ ಬರುತ್ತೆ ನೋಟಿಸ್ | ರಾಜ್ಯ ಸರ್ಕಾರದ ನಿರ್ಧಾರ | BPL Card Notice

ಕರ್ನಾಟಕ ರಾಜ್ಯ ಸರ್ಕಾರ ಈಗ ಬಿಪಿಎಲ್ ರೇಷನ್ ಕಾರ್ಡುಗಳನ್ನ ಹೊಂದಿರುವವರಿಗೆ ನೋಟೀಸ್ ಗಳನ್ನ ಕಳುಹಿಸಲು ಮುಂದಾಗಿದೆ. ಬಿಪಿಎಲ್ ರೇಷನ್ ಕಾರ್ಡುಗಳನ್ನು ಹೊಂದಿರುವವರು ಈ ನೋಟೀಸ್ಗೆ ಉತ್ತರವನ್ನು ಕೊಡದೇ ಇದ್ದರೆ, ಅವರ ಮೇಲೆ ಕಾನೂನು ಕ್ರಮವನ್ನ ತೆಗೆದುಕೊಳ್ಳಲಾಗುತ್ತದೆ. ಅಷ್ಟೇ ಮಾತ್ರವಲ್ಲದೇ ಅವರಿಗೆ ಭಾರೀ ಪ್ರಮಾಣದ ದಂಡವನ್ನು ಹಾಕಲಾಗುತ್ತದೆ. ಹಾಗಾದರೆ ಬಿಪಿಎಲ್ ರೇಷನ್ ಕಾರ್ಡುಗಳನ್ನ ಹೊಂದಿರುವ ಯಾವ ಕುಟುಂಬದವರಿಗೆ ನೋಟೀಸ್ ಕಳುಹಿಸಲಾಗುತ್ತದೆ ಮತ್ತು ನೋಟೀಸ್ ಗೆ ಯಾವ ರೀತಿಯಲ್ಲಿ ಉತ್ತರವನ್ನು ಕೊಡಬೇಕು.? ನೋಡೋಣ WhatsApp Group Join Now ರಾಜ್ಯ … Read more