ಇವನೆಂಥಾ ನೀಚ ಮಗ.! ಹಣಕ್ಕಾಗಿ ಕಲ್ಲಿನಿಂದ ಹೊಡೆದು ತಾಯಿಯನ್ನೇ ಕೊಂದ ಮಗ.! ಆರೋಪಿಯ ಬಂಧನ
ಮುದಗಲ್ : ಸಮೀಪದ ಜಕ್ಕೆರಮಡವು ತಾಂಡಾದಲ್ಲಿ ಹಣಕ್ಕಾಗಿ ತಾಯಿಯನ್ನು ಕೊಲೆ ಮಾಡಿದ್ದಾನೆ. WhatsApp Group Join Now ಬೆಂಗಳೂರಿನಲ್ಲಿ ಇದ್ದ ಚಂದವ್ವನ ಮಗ ಕುಮಾರ(32) ಜ.26 ರಂದು ತಾಂಡಾಕ್ಕೆ ಆಗಮಿಸಿ, ಹಣ ನೀಡು ಎಂದು ತಾಯಿಗೆ ಪಿಡಿಸುತ್ತಿದ್ದ. ನನ್ನಲ್ಲಿ ಹಣ ಇಲ್ಲ ಎಂದು ಹೇಳಿದಾಗಲೂ ಹೊಲ ಮಾರಿ ಕೊಡುವಂತೆ ಒತ್ತಾಯಿಸಿದ್ದ. ನಿನ್ನ ತಮ್ಮ ಸಂತೋಷನ ಮದುವೆ ಮಾಡಬೇಕಿಗಿದೆ. ಈಗಲೇ ಹೊಲ ಮಾರಿದರೆ ಮುಂದೆ ತೊಂದರೆಯಾಗುತ್ತದೆ ಎಂದು ಸಮಜಾಯಿಸಿದ್ದಳು. ನಾಳೆ ಎನ್ನುವಷ್ಟರಲ್ಲಿ ₹2 ಲಕ್ಷ ಬೇಕು ಎಂದು ಹೇಳಿ … Read more