ಅಗತ್ಯ ಇದ್ರೆ ಮಾತ್ರ ಸಿದ್ದು, ಡಿಕೆಶಿಗೆ ಆಹ್ವಾನ : ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಮಾತಿನಿಂದ ಕನಕಪುರ ಬಂಡೆಗೆ ಬೇಸರ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಸಿಎಂ ಕುರ್ಚಿ ಕಾಳಗ ಎಂದೂ ಮುಗಿಯದ ಧಾರಾವಾಹಿಯಾಗಿ ಬದಲಾದಂತೆ ಕಾಣುತ್ತಿದೆ. ಡಿಕೆ ಶಿವಕುಮಾರ್ ಅವರಿಗೆ ಅಸ್ಸಾಂ ಚುನಾವಣೆ ಉಸ್ತುವಾರಿ ನೀಡಲಾಗಿದೆ. ಆ ಚುನಾವಣೆ ಮುಗಿಯೋವರೆಗೆ ಡಿಕೆಶಿ ಸೈಲೆಂಟಾಗಿರ್ತಾರೆ ಎಂದು ಹೈಕಮಾಂಡ್ ಭಾವಿಸಿದೆ. WhatsApp Group Join Now ಇದರ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಗತ್ಯ ಬಿದ್ದರೆ ಮಾತ್ರವೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನು ದೆಹಲಿಗೆ ಕರೆಸುತ್ತೇವೆ. ಸದ್ಯಕ್ಕೆ ಇಬ್ಬರನ್ನೂ ಕರೆಸೋದಿಲ್ಲ ಎಂದು … Read more