ಬೆಂಗಳೂರಿನಲ್ಲಿ ಮಂಗಳಮುಖಿ ತಲೆ ಬೋಳಿಸಿ ಮರ್ಮಾಂಗಕ್ಕೆ ಒದ್ದು ಹಲ್ಲೆ
ಬೆಂಗಳೂರು ನಗರದ ಶ್ರೀರಾಂಪುರದಲ್ಲಿ ಮಂಗಳಮುಖಿ ಸಮುದಾಯದೊಳಗೆ ಭಯಾನಕ ಹಲ್ಲೆ ಮತ್ತು ದಬ್ಬಾಳಿಕೆಯ ಘಟನೆ ನಡೆದಿದೆ. ಐಶ್ವರ್ಯ ರೆಡ್ಡಿ ಎಂಬಾತ ಸೇರಿದಂತೆ ಒಟ್ಟು 8 ಮಂದಿ ವಿರುದ್ಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಮ್ಮ ಸಮುದಾಯದ ಸದಸ್ಯರನ್ನೇ ಟಾರ್ಚರ್ ಮಾಡಿ, ಹಣಕ್ಕಾಗಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. WhatsApp Group Join Now ದೂರುದಾರರ ಪ್ರಕಾರ, ಆರೋಪಿ ಗ್ಯಾಂಗ್ ತಮ್ಮ ಸಮುದಾಯದ ಇತರ ಸದಸ್ಯರನ್ನು ‘ಶಸ್ತ್ರ ಚಿಕಿತ್ಸೆ ಮಾಡಿಸುತ್ತೇವೆ’ ಎಂದು ಆಮಿಷ ಒಡ್ಡಿ ಕರೆತಂದು … Read more