ಒಂದೇ ಒಂದು ವಾಟ್ಸಾಪ್ ಮೆಸೇಜ್; ವಿಜಯ್ ನಡೆಗೆ ದಂಗಾದ ಎಡರಂಗ: ಉಲ್ಟಾ ಹೊಡೆಯುತ್ತಾ ರಾಜಕೀಯ ಲೆಕ್ಕಾಚಾರ?
ತಮಿಳುನಾಡಿನಲ್ಲಿ ಸರ್ಕಾರ ರಚನೆಯ ರಾಜಕೀಯ ಹೋರಾಟ ಈಗ ವಾಟ್ಸಾಪ್ ರಾಜಕೀಯದತ್ತ ತಿರುಗಿದೆ. ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷ, ಸರ್ಕಾರ ರಚಿಸಲು ಅಗತ್ಯವಿರುವ ಬೆಂಬಲಕ್ಕಾಗಿ ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ ಪಕ್ಷಗಳನ್ನು ನೇರ ಸಭೆಗಳಿಗೆ ಕರೆಯುವುದಕ್ಕಿಂತ ವಾಟ್ಸಾಪ್ ಸಂದೇಶಗಳ ಮೂಲಕ ಸಂಪರ್ಕಿಸಿರುವುದು ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. WhatsApp Group Join Now ಇದೀಗ ಸರ್ಕಾರ ರಚನೆಗೂ ವಾಟ್ಸಾಪ್ ಸಾಕೇ? ಇದಕ್ಕೆ ಎಡಪಂಥೀಯ ನಾಯಕರು ಅಸಮಾಧಾನ ವ್ಯಕ್ತ ಪಡಿಸಿರುವಾದದರೂ ಏಕೆ ಎನ್ನುವುದನ್ನು … Read more