‘ಭಾರತದ ಆರ್‌ಎಸ್‌ಎಸ್ ಕ್ಯಾಂಪ್‌ಗಳ ಮೇಲೆ ದಾಳಿ ಮಾಡ್ತೀವಿ’: ಗಡಿ ಉದ್ವಿಗ್ನತೆ ನಡುವೆ ಪಾಕ್ ರಕ್ಷಣಾ ಸಚಿವರಿಂದ ನೇರ ಬೆದರಿಕೆ!

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಮತ್ತೆ ಹದಗೆಟ್ಟಿದ್ದು, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif) ಭಾರತಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ. ಗಡಿ ಭಾಗದಲ್ಲಿ ನಡೆಯುತ್ತಿರುವ ಸಂಘರ್ಷಗಳ ನಡುವೆ ಮಾತನಾಡಿರುವ ಅವರು, “ಅಗತ್ಯ ಬಿದ್ದರೆ ಭಾರತದೊಳಗೆ ನುಗ್ಗಿ ಆರ್‌ಎಸ್‌ಎಸ್ (RSS) ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಲು ನಾವು ಹಿಂಜರಿಯುವುದಿಲ್ಲ” ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ. WhatsApp Group Join Now ಅಪ್ರಚೋದಿತವಾಗಿ ಭಾರತದ ವಿರುದ್ಧ ಕಿಡಿಕಾರಿದ ಪಾಕ್ ಸಚಿವ, ಭಾರತದ ರಕ್ಷಣಾ ಸಚಿವ … Read more

Horoscope Today : 04 ಏಪ್ರಿಲ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- WhatsApp Group Join Now ಎಲ್ಲಾ ಪ್ರಶಂಸೆಗಳ ವೈಭವದಲ್ಲಿ ಮತ್ತು ಸಾಮಾಜಿಕ ಸಂಬಂಧಗಳಿಂದ ನಿಮ್ಮತ್ತ ಬರುವ ಮನ್ನಣೆ ಮತ್ತು ವಿವಿಧ ಕ್ಷೇತ್ರಗಳಿಂದ ಸಿಗುವ ಚಾತುರ್ಯವು ಅದೃಷ್ಟಶಾಲಿ ಮೇಷರಾಶಿಯವರನ್ನು ಹಾಯಾಗಿರಿಸುತ್ತದೆ. ಬೌದ್ಧಿಕ ಚರ್ಚೆಗಳು ನಿಮ್ಮನ್ನು ಉತ್ಸಾಹಗೊಳಿಸುತ್ತದೆ ಮತ್ತು ನಿಮ್ಮ ಭಾಗವಹಿಸುವಿಕೆ ಪ್ರಶಂಸಾರ್ಹವಾಗಲಿದೆ. ಆದರೆ, ನಿಮ್ಮ ವ್ಯಂಗ್ಯದ ಮಾತುಗಳ ಮೇಲೆ ನಿಯಂತ್ರವಿಡುವುದು ಅತೀ ಮುಖ್ಯ. ಇತರರು ಒಪ್ಪದ ಆದರೆ ನೀವು ಅದಕ್ಕೇ ಬದ್ಧರಾಗಲು ಬಯಸುವ ಕೆಲವು ಆದರ್ಶವಾದಗಳ ಕುರಿತಂತೆ ನೀವು ತಾಳ್ಮೆಯನ್ನು ಕಳೆದುಕೊಳ್ಳಬಹುದು. ಹಣಕಾಸಿನ ವಿಚಾರದಲ್ಲಿ ಗ್ರಹಗತಿಗಳು … Read more

ಆತ್ಮೀಯವಾಗಿದ್ದ ಹಿಂದೂ ಕುಟುಂಬದ ಯುವತಿ ಜೊತೆಗೆ ಜಿಮ್ ಟ್ರೈನರ್ ಲವ್‌ಜಿಹಾದ್ ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಗಲಾಟೆ!

ಹುಬ್ಬಳ್ಳಿ: ನಗರದಲ್ಲಿ ಲವ್ ಜಿಹಾದ್ ಆರೋಪದ ಕೇಳಿಬಂದಿದ್ದು, ಎರಡೂ ಕಡೆಯವರಿಂದ ಗಲಾಟೆಯಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಘಟನೆ ನಡೆದಿದೆ. ಜಿಮ್‌ ಟ್ರೈನರ್ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಯ ಸಂಬಂಧದಿಂದ ಆರಂಭವಾದ ವಿಚಾರ ಎರಡು ಕುಟುಂಬಗಳ ನಡುವೆ ಗಲಾಟೆಗೆ ಕಾರಣವಾಗಿ, ಕೆಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. WhatsApp Group Join Now ವಿಕಾಸ್ ನಗರದಲ್ಲಿ ವಾಸವಾಗಿರುವ ಹಿಂದೂ ಯುವತಿ ಹಾಗೂ ವಿಜಯನಗರ ನಿವಾಸಿಯಾದ ಮುಸ್ಲಿಂ ಯುವಕ ಸಮೀರ್ ನಡುವೆ ಪ್ರೀತಿ ಬೆಳೆದಿತ್ತು ಎನ್ನಲಾಗಿದೆ. ಈ ಪರಿಚಯ ಜಿಮ್‌ನಲ್ಲಿ … Read more

ರಾಜ್ಯದ ವಾಹನ ಸವಾರರಿಗೆ ಬಿಗ್ ರಿಲೀಫ್; ಇನ್ಮುಂದೆ ಈ ನಂಬರ್ ಪ್ಲೇಟ್ಗಳು ಕಡ್ಡಾಯವಲ್ಲ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕರ್ನಾಟಕದಲ್ಲಿ (Karnataka) ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP) ಗಳನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಆದ್ರೆ ಕರ್ನಾಟಕದಲ್ಲಿ ಈ ಯೋಜನೆ ವಿಫಲವಾಗಿದ್ದು, HSRP ನಂಬರ್ ಪ್ಲೇಟ್ ಅಳವಡಿಕೆಯನ್ನೇ ಕೈ ಬಿಡಲಾಗಿದೆ. WhatsApp Group Join Now ಬೇರೆ ರಾಜ್ಯಗಳಲ್ಲಿ ಸಕ್ಸಸ್ ಕಂಡ ಈ ಯೋಜನೆ ಕರ್ನಾಟಕದಲ್ಲಿ ಫ್ಲಾಪ್ ಆಗಿದ್ದು ಯಾಕೆ? ರಾಜ್ಯದ ವಾಹನ ಸವಾರರಿಗೆ ರಿಲೀಫ್! ವಾಹನಗಳ ಅಧಿಕೃತತೆ ಹಾಗೂ ಯಾವುದೇ ವಂಚನೆ ಚಟುವಟಿಕೆಗಳನ್ನು ತಡೆಯುವುದು … Read more

ದಿಢೀರ್ ಕುಸಿದು ಬಿದ್ದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ರಾಜ್ಯದ ಮಾಜಿ ಲೋಕಾಯುಕ್ತ ಹಾಗೂ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ ಅವರು ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಸದ್ಯ ಅವರನ್ನು ಚಿಕಿತ್ಸೆಗಾಗಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ. WhatsApp Group Join Now ಘಟನೆಯ ವಿವರ: ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಇಂದು ಸಂಜೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ಭಾಗವಹಿಸಿದ್ದರು. ಸಂಜೆ ಸುಮಾರು 4 ಗಂಟೆ 20 ನಿಮಿಷದ ಹೊತ್ತಿಗೆ ಅವರು ವೇದಿಕೆಯಲ್ಲಿದ್ದಾಗಲೇ ತೀವ್ರ … Read more

ಮೂತ್ರದ ಸೋಂಕು ಮತ್ತೆ ಮತ್ತೆ ಬರ್ತಿದ್ಯಾ.? ಕಾರಣ, ಲಕ್ಷಣ, ತಿನ್ನಲು ಆಹಾರ ಸೇರಿ ತಡೆಗಟ್ಟುವ ವಿಧಾನ ಇಲ್ಲಿದೆ.!

ಮೂತ್ರದ ಸೋಂಕು ಬಹಳ ಸಾಮಾನ್ಯವಾದ ಸಮಸ್ಯೆಯಾಗಿದೆ. ಆದ್ರೆ, ಯುಟಿಐ ಮೂತ್ರನಾಳದ ಸೋಂಕು ಆಗಿದ್ದು, ಇದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಈ ಆರೋಗ್ಯ ಸಮಸ್ಯೆಯ ಹಿಂದಿನ ನಿಖರವಾದ ಕಾರಣ ತಿಳಿದಿಲ್ಲ. UTI ಯೊಂದಿಗಿನ ಸಮಸ್ಯೆಯೆಂದರೆ ಸೋಂಕು ಮೂತ್ರನಾಳದ ಕೊಳವೆಯ ಕೆಳಗೆ ಹರಡಿದಾಗ. ಮೂತ್ರನಾಳದ ಸೋಂಕು ಹರ್ಪಿಸ್ ವೈರಸ್ ಅಥವಾ ಕೆಲವು ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳು, ಯೀಸ್ಟ್ ನಿಂದ ಉಂಟಾಗುತ್ತದೆ. ಇದರ ಲಕ್ಷಣಗಳನ್ನ ಸಮಯಕ್ಕೆ ಸರಿಯಾಗಿ ಗುರುತಿಸದಿದ್ದರೆ ಮತ್ತು ಸರಿಯಾದ ಚಿಕಿತ್ಸೆಯನ್ನ ತೆಗೆದುಕೊಳ್ಳದಿದ್ದರೆ, ಸೋಂಕು ದೇಹದ ಇತರ ಭಾಗಗಳಾದ ಮೂತ್ರಪಿಂಡ, … Read more

ತಲೆ ನೋವು ಬಂದಾಗ ವಾಂತಿ ಆಗುತ್ತಿದೆಯೇ…? : ಈ ಸಿಂಪಲ್ ಸಲಹೆ ಫಾಲೋ ಮಾಡಿ, ಗುಣಮುಖರಾಗಿ…

ತುಂಬಾ ಜನರು ಆಗಾಗ್ಗೆ ಗ್ಯಾಸ್ ತಲೆನೋವಿನಿಂದ ಬಳಲುತ್ತಿದ್ದಾರೆ. ಈ ತಲೆನೋವನ್ನು ಹೋಗಲಾಡಿಸಲು ನಾವು ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ನಮ್ಮಲ್ಲಿ ಹಲವರು ಸಾಮಾನ್ಯವಾಗಿ ಗ್ಯಾಸ್ ತಲೆನೋವಿನಿಂದ ಬಳಲುತ್ತಿದ್ದಾರೆ. ಈ ತಲೆನೋವನ್ನು ಹೋಗಲಾಡಿಸಲು ನಾವು ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ಈ ವಾತ ತಲೆನೋವನ್ನು ನಮ್ಮ ಮನೆಯಲ್ಲಿ ಇರುವ ವಸ್ತುಗಳಿಂದ ಸರಳವಾಗಿ ಗುಣಪಡಿಸಬಹುದು. WhatsApp Group Join Now ನಮ್ಮ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ತಲೆನೋವು ಉಂಟಾಗುತ್ತದೆ ಎಂದು ವಿವಿಧ ಅಧ್ಯಯನಗಳು ಸೂಚಿಸುತ್ತವೆ. ನಮ್ಮ ಜಠರಗರುಳಿನ ಆರೋಗ್ಯವು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಗೆ … Read more

Arecanut Price : ಇಂದಿನ ಅಡಿಕೆ ಧಾರಣೆ – 03 ಏಪ್ರಿಲ್ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?

ಇಂದಿನ ಅಡಿಕೆ ಬೆಲೆ – ಕರ್ನಾಟಕ ಮಾರುಕಟ್ಟೆ ಅಡಿಕೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ಕೆ.ಆರ್ ಪೇಟೆ ಪುಡಿ ₹11,000 ₹11,000 ತರೀಕೆರೆ ಸಿಪ್ಪೆಗೋಟು ₹12,800 ₹11,402 ತರೀಕೆರೆ ಬೇರೆ ₹30,000 ₹27,588 ಭದ್ರಾವತಿ ಸಿಪ್ಪೆಗೋಟು ₹11,000 ₹11,000 ಪುತ್ತೂರು ಹೊಸ ವೆರೈಟಿ ₹47,500 ₹30,000 ತುಮಕೂರು ರಾಶಿ ₹52,500 ₹51,200 ಹೊನ್ನಾವರ ಹಣ್ಣು ₹38,000 ₹37,000 ದಾವಣಗೆರೆ ಸಿಪ್ಪೆಗೋಟು ₹15,000 ₹15,000 ಕೆ.ಆರ್ ಪೇಟೆ ಸಿಪ್ಪೆಗೋಟು ₹13,500 ₹13,500 ಬೆಳ್ತಂಗಡಿ ಕೋಕಾ ₹28,000 ₹22,000 … Read more

Horoscope Today : 03 ಏಪ್ರಿಲ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- WhatsApp Group Join Now ನಿಮ್ಮ ಜೀವನವನ್ನು ಸಂತೋಷ ಹಾಗೂ ಉಲ್ಲಾಸದಲ್ಲಿರಿಸುವಂತಹ ಎಲ್ಲಾ ಅಂಶಗಳನ್ನೂ ಈ ದಿನವು ಒಳಗೊಂಡಿರುತ್ತದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಪ್ರತೀ ಕ್ಷೇತ್ರದಲ್ಲೂ, ನೀವು ಸುಲಭವಾಗಿ ಯಶಸ್ಸನ್ನು ಪಡೆಯುವಿರಿ. ನಿಮ್ಮ ಎಲ್ಲಾ ಕ್ಷೇತ್ರದಲ್ಲೂ ಶಾಂತಿ ತುಂಬಿರುವ ಕುರಿತಂತೆ, ಮನೆಯಲ್ಲಿನ ಪ್ರೀತಿಯ ವಾತಾವರಣಕ್ಕೆ ವಿಶೇಷ ಉಲ್ಲೇಖವನ್ನು ನೀಡಲಾಗುತ್ತದೆ. ಆದ್ದರಿಂದ, ಈ ಅದ್ಭುತ ಸನ್ನಿವೇಶದ ಪ್ರಯೋಜನ ಪಡೆದುಕೊಳ್ಳಿ ಮತ್ತು ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ತಿರುಗಾಟಕ್ಕೆ ಯೋಜನೆ ರೂಪಿಸಿ. ಸಾಮಾಜಿಕ ನೆಲೆಯಲ್ಲಿ, ನಿಮ್ಮ … Read more

ಪ್ರಾಧ್ಯಾಪಕನ ಜೊತೆಗೆ ಸಂಬಂಧ ಕಲ್ಪಿಸಿ ಅಪಪ್ರಚಾರಕ್ಕೆ ಮನನೊಂದು ‘BAMS’ ವಿದ್ಯಾರ್ಥಿನಿ ಆತ್ಮಹತ್ಯೆ.!

ಪ್ರಾಧ್ಯಾಪಕರೊಬ್ಬರ ಜೊತೆ ಅಕ್ರಮ ಸಂಬಂಧವಿದೆ ಎಂಬ ಸುಳ್ಳು ಅಪಪ್ರಚಾರ ಹಾಗೂ ಕಿರುಕುಳಕ್ಕೆ ಬೇಸತ್ತು, ಬಿಎಎಂಎಸ್ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ನಡೆದಿದೆ. WhatsApp Group Join Now ಘಟನೆಯ ಹಿನ್ನೆಲೆ ಮೃತ ವಿದ್ಯಾರ್ಥಿನಿಯನ್ನು 23 ವರ್ಷದ ನಿಖಿತಾ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿ ಹೊಳಲ್ಕೆರೆಯ ಬಸವ ಲೇಔಟ್‌ನ ನಿವಾಸಿಯಾಗಿದ್ದು, ಕಳೆದ ಕೆಲವು ದಿನಗಳಿಂದ ಈಕೆಯ ಹೆಸರನ್ನು ಪ್ರಾಧ್ಯಾಪಕರೊಬ್ಬರ ಜೊತೆ ತಳುಕು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕವಾಗಿ ಅಪಪ್ರಚಾರ ಮಾಡಲಾಗಿತ್ತು ಎಂಬ ಗಂಭೀರ ಆರೋಪ … Read more