Gold Price : ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌

ಚಿನ್ನ ಪ್ರಿಯರಿಗೆ ಏಪ್ರಿಲ್ 7ರ ಮಂಗಳವಾರ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯು ಭಾರೀ ಏರಿಳಿತ ಕಂಡಿತ್ತು. ಇದೀಗ ಚಿನ್ನ ಮತ್ತು ಬೆಳ್ಳಿ ಬೆಲೆಯು ಭರ್ಜರಿ ಇಳಿಕೆಯಾಗಿದೆ. ಇಂದಿನ ಚಿನ್ನ ಬೆಲೆ ಇಳಿಕೆಯು ಚಿನ್ನ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ. ಹಾಗಾದರೆ ಏಪ್ರಿಲ್ 7ರಂದು ಚಿನ್ನ ಮತ್ತು ಬೆಳ್ಳಿಯ ನಿಖರವಾದ ಬೆಲೆ ಎಷ್ಟಿದೆ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ. ಬೆಂಗಳೂರು ಸೇರಿದಂತೆ ಕರ್ನಾಟಕದ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯು ಭಾರೀ ಇಳಿಕೆ … Read more

Horoscope Today : 07 ಏಪ್ರಿಲ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಆಧ್ಯಾತ್ಮ ಮಾತುಕತೆ ಮುಂತಾದವುಗಳಿಂದ ಇಂದು ನೀವು ಏನೋ ವಿಶೇಷ ಅನುಭವವನ್ನು ಪಡೆಯಲಿದ್ದೀರಿ. ಅತೀಂದ್ರಿಯ ಮತ್ತು ವಿಲಕ್ಷಣ ವಿಚಾರಗಳತ್ತ ನೀವು ಅವಿವರಣೀಯವಾಗಿ ಆಕರ್ಷಿತರಾಗುತ್ತೀರಿ. ನಿಮ್ಮ ಅಂತರಾತ್ಮದೊಂದಿಗೆ ದೀರ್ಘ ಸಂಪರ್ಕದಲ್ಲಿ ನೀವು ಕೆಲವು ಆಲೋಚನೆಗಳನ್ನು ನಿರೀಕ್ಷಿಸಬಹುದು. ನೀವು ಆಧ್ಯಾತ್ಮವಾಗಿ ವೃದ್ಧಿಯಾಗಿದ್ದೀರಿ ಎಂಬ ಭಾವನೆ ನಿಮ್ಮಲ್ಲಿ ಬರಬಹುದು. ಇದು ನೀವು ಇತರರಿಗಿಂತ ಮೇಲ್ಮಟ್ಟದಲ್ಲಿದ್ದೀರಿ ಎಂಬ ಭಾವನೆ ನಿಮ್ಮಲ್ಲಿ ಬರದಂತೆ ನೋಡಿಕೊಳ್ಳಿ. ಪ್ರಯಾಣಕ್ಕೆ ಶುಭದಿನವಲ್ಲ. ವೃಷಭ :- ಗಣೇಶನ ಆಶೀರ್ವಾದದಿಂದ ಕುಟುಂಬದ ವ್ಯಕ್ತಿಯಾಗ ನಿಮ್ಮ ಜೀವನವು ಸುಂದರವಾಗಿರುತ್ತದೆ.ನೀವು ನಿಮ್ಮ ಕುಟುಂಬ … Read more

ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದ್ರೆ ನಿಮ್ಮ ಲಿವರ್ ಹಾಳಾಗ್ತಿದೆ ಎಂದರ್ಥ, ತಡ ಮಾಡದೇ ವೈದ್ಯರ ಸಂಪರ್ಕಿಸಿ!

ಆಹಾರವನ್ನ ಜೀರ್ಣಿಸಿಕೊಳ್ಳಲು, ದೇಹದಿಂದ ತ್ಯಾಜ್ಯವನ್ನು ತೆಗೆದುಹಾಕಲು ಮತ್ತು ಶಕ್ತಿಯನ್ನ ಸಂಗ್ರಹಿಸಲು ದೇಹಕ್ಕೆ ಯಕೃತ್ತು ಅಗತ್ಯವಿದೆ. ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಅದರ ಲಕ್ಷಣಗಳು ದೇಹದ ಮೇಲೆ ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳನ್ನು ಸಮಯಕ್ಕೆ ಗುರುತಿಸದಿದ್ದರೆ, ಚಿಕಿತ್ಸೆ ಕಷ್ಟಕರವಾಗಿರುತ್ತದೆ. ಯಕೃತ್ತು ಹಾನಿಯಾಗುವ 3-6 ತಿಂಗಳ ಮೊದಲು ದೇಹದಲ್ಲಿ ಕಾಣಿಸಿಕೊಳ್ಳುವ ಆರಂಭಿಕ ಲಕ್ಷಣಗಳು ಯಾವುವು.? ತಜ್ಞರು ಏನು ಹೇಳುತ್ತಾರೆಂದು ತಿಳಿಯೋಣ. ಯಕೃತ್ತಿನ ಹಾನಿಯ ಸಾಮಾನ್ಯ ಲಕ್ಷಣಗಳು ಆಯಾಸ, ದೌರ್ಬಲ್ಯ, ಹಸಿವಿನ ನಷ್ಟ… ಯಕೃತ್ತಿನ ಕಾರ್ಯವು ಮತ್ತಷ್ಟು ಹದಗೆಟ್ಟಾಗ, ವಾಕರಿಕೆ, ವಾಂತಿ ಮತ್ತು ಹೊಟ್ಟೆ … Read more

Horoscope Today : 06 ಏಪ್ರಿಲ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಲೌಕಿಕ ವಿಷಯಗಳ ಬಗ್ಗೆ ನೀವು ಆಸಕ್ತಿಯನ್ನು ಹೊಂದುವುದಿಲ್ಲ. ಇಂದು ನೀವು ವಿಭಿನ್ನ ಸ್ತರದಲ್ಲಿರುತ್ತೀರಿ. ನಿಮ್ಮದೇ ಆಧ್ಯಾತ್ಮಿಕ ಮತ್ತು ಬೌದ್ಧಿಕ ಪ್ರಪಂಚದಲ್ಲಿ ನೀವು ಸಂಪೂರ್ಣವಾಗಿ ಕಳೆದುಹೋಗುವಿರಿ. ಇದು ಖಂಡಿತವಾಗಿಯೂ ಕೆಟ್ಟ ವಿಚಾರವಲ್ಲ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ಬದಲಾಗಿ ಈ ಆಳವಾದ ಆಲೋಚನೆಗಳಿಂದ ನಿಮಗೆ ಪ್ರಯೋಜನ ಸಿಗಲಿದೆ. ಪರ್ಯಾಯ ರೋಗನಿವಾರಣಾ ಚಿಕಿತ್ಸೆ, ನಿಸರ್ಗಾತೀತ ಮತ್ತು ಅಂತೀದ್ರಯ ವಿಷಯಗಳತ್ತ ನೀವು ಆಸಕ್ತಿ ಹೊಂದುವಿರಿ. ರೇಖೀ, ನ್ಯಾಚುರೋಪತಿ ಮುಂತಾದವುಗಳಲ್ಲಿ ತೊಡಗಲು ಯೋಜನೆ ರೂಪಿಸಿದ್ದಲ್ಲಿ ಇದು ಸಕಾಲ. ಆಧ್ಯಾತ್ಮ, ಸ್ವಯಂ … Read more

Arecanut Price : ಇಂದಿನ ಅಡಿಕೆ ಧಾರಣೆ – 05 ಏಪ್ರಿಲ್ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?

ಇಂದಿನ ಅಡಿಕೆ ಬೆಲೆ – ಕರ್ನಾಟಕ ಮಾರುಕಟ್ಟೆ ಅಡಿಕೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ತರೀಕೆರೆ ಸಿಪ್ಪೆಗೋಟು ₹16,500 ₹13,155 ದಾವಣಗೆರೆ ಸಿಪ್ಪೆಗೋಟು ₹15,000 ₹15,000 ದಾವಣಗೆರೆ ಚೂರು ₹7,034 ₹7,034 ತರೀಕೆರೆ ರಾಶಿ ₹27,010 ₹27,008 ಪುತ್ತೂರು ಹೊಸ ವೆರೈಟಿ ₹49,000 ₹30,300 ಹೊನ್ನಾವರ ಹಣ್ಣು ₹39,000 ₹38,000 ಹೊನ್ನಳ್ಳಿ ಇಡಿ ₹24,800 ₹24,800 ಬೆಳ್ತಂಗಡಿ ಹೊಸ ವೆರೈಟಿ ₹50,000 ₹31,500 ತೀರ್ಥಹಳ್ಳಿ ಗೊರಬಲು ₹28,500 ₹28,500 ತೀರ್ಥಹಳ್ಳಿ ಸಿಪ್ಪೆಗೋಟು ₹14,000 ₹14,000 ತರೀಕೆರೆ … Read more

Horoscope Today : 05 ಏಪ್ರಿಲ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಇಂದು ನೀವು ಅತ್ಯಂತ ಎಚ್ಚರಿಕೆಯಿಂದಿರಬೇಕಾಗುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೆ ಇಂದು ನೀವು ಬೌದ್ಧಿಕ ಚರ್ಚೆಯಲ್ಲಿ ತೊಡಗಿಕೊಳ್ಳುವ ಸಾಧ್ಯತೆಯಿದೆ. ಏನೇ ಆದರೂ, ಇವುಗಳು ತ್ವರಿತವಾಗಿ ಬಿಸಿ ಚರ್ಚೆಯಾಗಿ ಮಾರ್ಪಡಾಗುತ್ತದೆ. ಆದ್ದರಿಂದ ಅವುಗಳಿಂದ ದೂರವಿರಿ. ಜೊತೆಗೆ, ಚಿಂತೆಯು ನಿಮ್ಮನ್ನು ಕಾಡಲಾರಂಬಿಸುತ್ತದೆ ಮತ್ತು ನಿದ್ದೆಗೆಡಿಸುತ್ತದೆ. ಇದು ನಿಮ್ಮ ಮಾನಸಿಕ ಮತ್ತು ದೈಹಿಕ ಸ್ಥಿತಿಯ ದುರ್ಬಲತೆಗೆ ಕಾರಣವಾಗುತ್ತದೆ. ಪ್ರಯಾಣ ಯೋಜನೆಗಳೇನಾದರೂ ಇದ್ದಲ್ಲಿ, ಅದನ್ನು ಬೇರೊಂದು ದಿನಕ್ಕೆ ಮುಂದೂಡಿ. ನೆಮ್ಮದಿಯನ್ನು ಕಾಣಲು ಯೋಗ ಮತ್ತು ಧ್ಯಾನ … Read more

Horoscope Today : 04 ಏಪ್ರಿಲ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಎಲ್ಲಾ ಪ್ರಶಂಸೆಗಳ ವೈಭವದಲ್ಲಿ ಮತ್ತು ಸಾಮಾಜಿಕ ಸಂಬಂಧಗಳಿಂದ ನಿಮ್ಮತ್ತ ಬರುವ ಮನ್ನಣೆ ಮತ್ತು ವಿವಿಧ ಕ್ಷೇತ್ರಗಳಿಂದ ಸಿಗುವ ಚಾತುರ್ಯವು ಅದೃಷ್ಟಶಾಲಿ ಮೇಷರಾಶಿಯವರನ್ನು ಹಾಯಾಗಿರಿಸುತ್ತದೆ. ಬೌದ್ಧಿಕ ಚರ್ಚೆಗಳು ನಿಮ್ಮನ್ನು ಉತ್ಸಾಹಗೊಳಿಸುತ್ತದೆ ಮತ್ತು ನಿಮ್ಮ ಭಾಗವಹಿಸುವಿಕೆ ಪ್ರಶಂಸಾರ್ಹವಾಗಲಿದೆ. ಆದರೆ, ನಿಮ್ಮ ವ್ಯಂಗ್ಯದ ಮಾತುಗಳ ಮೇಲೆ ನಿಯಂತ್ರವಿಡುವುದು ಅತೀ ಮುಖ್ಯ. ಇತರರು ಒಪ್ಪದ ಆದರೆ ನೀವು ಅದಕ್ಕೇ ಬದ್ಧರಾಗಲು ಬಯಸುವ ಕೆಲವು ಆದರ್ಶವಾದಗಳ ಕುರಿತಂತೆ ನೀವು ತಾಳ್ಮೆಯನ್ನು ಕಳೆದುಕೊಳ್ಳಬಹುದು. ಹಣಕಾಸಿನ ವಿಚಾರದಲ್ಲಿ ಗ್ರಹಗತಿಗಳು ಅನುಕೂಲಕರವಾಗಿರುತ್ತದೆ ಮತ್ತು ಗೃಹಕ್ಷೇತ್ರವು ನೆಮ್ಮದಿ … Read more

ಮೂತ್ರದ ಸೋಂಕು ಮತ್ತೆ ಮತ್ತೆ ಬರ್ತಿದ್ಯಾ.? ಕಾರಣ, ಲಕ್ಷಣ, ತಿನ್ನಲು ಆಹಾರ ಸೇರಿ ತಡೆಗಟ್ಟುವ ವಿಧಾನ ಇಲ್ಲಿದೆ.!

ಮೂತ್ರದ ಸೋಂಕು ಬಹಳ ಸಾಮಾನ್ಯವಾದ ಸಮಸ್ಯೆಯಾಗಿದೆ. ಆದ್ರೆ, ಯುಟಿಐ ಮೂತ್ರನಾಳದ ಸೋಂಕು ಆಗಿದ್ದು, ಇದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಈ ಆರೋಗ್ಯ ಸಮಸ್ಯೆಯ ಹಿಂದಿನ ನಿಖರವಾದ ಕಾರಣ ತಿಳಿದಿಲ್ಲ. UTI ಯೊಂದಿಗಿನ ಸಮಸ್ಯೆಯೆಂದರೆ ಸೋಂಕು ಮೂತ್ರನಾಳದ ಕೊಳವೆಯ ಕೆಳಗೆ ಹರಡಿದಾಗ. ಮೂತ್ರನಾಳದ ಸೋಂಕು ಹರ್ಪಿಸ್ ವೈರಸ್ ಅಥವಾ ಕೆಲವು ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳು, ಯೀಸ್ಟ್ ನಿಂದ ಉಂಟಾಗುತ್ತದೆ. ಇದರ ಲಕ್ಷಣಗಳನ್ನ ಸಮಯಕ್ಕೆ ಸರಿಯಾಗಿ ಗುರುತಿಸದಿದ್ದರೆ ಮತ್ತು ಸರಿಯಾದ ಚಿಕಿತ್ಸೆಯನ್ನ ತೆಗೆದುಕೊಳ್ಳದಿದ್ದರೆ, ಸೋಂಕು ದೇಹದ ಇತರ ಭಾಗಗಳಾದ ಮೂತ್ರಪಿಂಡ, … Read more

Arecanut Price : ಇಂದಿನ ಅಡಿಕೆ ಧಾರಣೆ – 03 ಏಪ್ರಿಲ್ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?

ಇಂದಿನ ಅಡಿಕೆ ಬೆಲೆ – ಕರ್ನಾಟಕ ಮಾರುಕಟ್ಟೆ ಅಡಿಕೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ಕೆ.ಆರ್ ಪೇಟೆ ಪುಡಿ ₹11,000 ₹11,000 ತರೀಕೆರೆ ಸಿಪ್ಪೆಗೋಟು ₹12,800 ₹11,402 ತರೀಕೆರೆ ಬೇರೆ ₹30,000 ₹27,588 ಭದ್ರಾವತಿ ಸಿಪ್ಪೆಗೋಟು ₹11,000 ₹11,000 ಪುತ್ತೂರು ಹೊಸ ವೆರೈಟಿ ₹47,500 ₹30,000 ತುಮಕೂರು ರಾಶಿ ₹52,500 ₹51,200 ಹೊನ್ನಾವರ ಹಣ್ಣು ₹38,000 ₹37,000 ದಾವಣಗೆರೆ ಸಿಪ್ಪೆಗೋಟು ₹15,000 ₹15,000 ಕೆ.ಆರ್ ಪೇಟೆ ಸಿಪ್ಪೆಗೋಟು ₹13,500 ₹13,500 ಬೆಳ್ತಂಗಡಿ ಕೋಕಾ ₹28,000 ₹22,000 … Read more

Horoscope Today : 03 ಏಪ್ರಿಲ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ನಿಮ್ಮ ಜೀವನವನ್ನು ಸಂತೋಷ ಹಾಗೂ ಉಲ್ಲಾಸದಲ್ಲಿರಿಸುವಂತಹ ಎಲ್ಲಾ ಅಂಶಗಳನ್ನೂ ಈ ದಿನವು ಒಳಗೊಂಡಿರುತ್ತದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಪ್ರತೀ ಕ್ಷೇತ್ರದಲ್ಲೂ, ನೀವು ಸುಲಭವಾಗಿ ಯಶಸ್ಸನ್ನು ಪಡೆಯುವಿರಿ. ನಿಮ್ಮ ಎಲ್ಲಾ ಕ್ಷೇತ್ರದಲ್ಲೂ ಶಾಂತಿ ತುಂಬಿರುವ ಕುರಿತಂತೆ, ಮನೆಯಲ್ಲಿನ ಪ್ರೀತಿಯ ವಾತಾವರಣಕ್ಕೆ ವಿಶೇಷ ಉಲ್ಲೇಖವನ್ನು ನೀಡಲಾಗುತ್ತದೆ. ಆದ್ದರಿಂದ, ಈ ಅದ್ಭುತ ಸನ್ನಿವೇಶದ ಪ್ರಯೋಜನ ಪಡೆದುಕೊಳ್ಳಿ ಮತ್ತು ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ತಿರುಗಾಟಕ್ಕೆ ಯೋಜನೆ ರೂಪಿಸಿ. ಸಾಮಾಜಿಕ ನೆಲೆಯಲ್ಲಿ, ನಿಮ್ಮ ಗೌರವ ವೃದ್ಧಿಸಲಿದೆ. ವೃತ್ತಿ ಕ್ಷೇತ್ರಕ್ಕೆ … Read more