ಪೋಷಕರೇ ಎಚ್ಚರ : ಗಂಟಲಲ್ಲಿ ‘ಅನ್ನ’ ಸಿಲುಕಿ 2 ವರ್ಷದ ಮಗು ಸಾವು.!
ಮಕ್ಕಳಿಗೆ ಊಟ ಮಾಡಿಸುವ ಪೋಷಕರೇ ಎಚ್ಚರ, ಗಂಟಲಲ್ಲಿ ಅನ್ನ ಸಿಲುಕಿಕೊಂಡು 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಎಲೂರು ಜಿಲ್ಲೆಯ ಜಂಗಾರೆಡ್ಡಿಗುಡೆಮ್ ನಲ್ಲಿ ನಡೆದಿದೆ. ಎರಡು ವರ್ಷದ ಮಗುವೊಂದು ಗಂಟಲಲ್ಲಿ ಅನ್ನದ ಮುದ್ದೆ ಸಿಲುಕಿ ಸಾವನ್ನಪ್ಪಿದೆ. ಪಟ್ಟಣದ ಮಾರ್ಕಂಡೇಯಪುರಂನ ಜಗಣ್ಣ ಎಲ್ -3 ಲೇಔಟ್ ಕಾಲೋನಿಯ ಆಂಜನೇಯ ಕುಮಾರ್ ಮತ್ತು ಭಾನು ಸಿರಿಷಾ ದಂಪತಿಗಳ ಪುತ್ರಿ ಜೆಸ್ಸಿ (2) ಮೃತಪಟ್ಟ ಮಗು. ಶುಕ್ರವಾರ, ಜೆಸ್ಸಿಯ ತಾಯಿ ಭಾನು ಸಿರಿಷಾ ಮತ್ತು ಅಜ್ಜಿ ವೆಂಕಟ ರಮಣ ಕೆಲಸಕ್ಕಾಗಿ … Read more