ಪತ್ನಿಯ ಖಾಸಗಿ ವಿಡಿಯೋ ನೋಡಿ ಪ್ರಾಣಬಿಟ್ಟ ಸಾಫ್ಟ್ವೇರ್ ಇಂಜಿನಿಯರ್: ಬೆಚ್ಚಿಬೀಳಿಸುತ್ತೆ ಡೆತ್ ನೋಟ್ ರಹಸ್ಯ.!
ಹೈದರಾಬಾದ್ನಲ್ಲಿ ನಡೆದ ಸಾಫ್ಟ್ವೇರ್ ಇಂಜಿನಿಯರ್ ಸೀತಾರಾಂ ಅವರ ಆತ್ಮಹ*ತ್ಯೆ ಪ್ರಕರಣವು ದಾಂಪತ್ಯ ದ್ರೋಹದ ಕರಾಳ ಮುಖವನ್ನು ಅನಾವರಣಗೊಳಿಸಿದೆ. ಪತ್ನಿಯ ಅಕ್ರಮ ಸಂಬಂಧಗಳಿಂದ ಬೇಸತ್ತು ಆತ ಕೆರೆಗೆ ಜಿಗಿದು ಪ್ರಾಣಬಿಟ್ಟಿದ್ದು, ಇದೀಗ ಪ್ರಕರಣದ ಬೆಚ್ಚಿಬೀಳಿಸುವ ಸತ್ಯಗಳು ಹೊರಬಂದಿವೆ. ಘಟನೆಯ ಮುಖ್ಯಾಂಶಗಳು: ಪತ್ನಿಯ ದ್ರೋಹ: 2018ರಲ್ಲಿ ವಿವಾಹವಾಗಿದ್ದ ಸೀತಾರಾಂ ಮತ್ತು ರೇಣುಕಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಕಳೆದ ಒಂದೂವರೆ ವರ್ಷದಲ್ಲಿ ರೇಣುಕಾ ಮೂವರು ಬೇರೆ ಬೇರೆ ವ್ಯಕ್ತಿಗಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂಬುದು ತನಿಖೆಯಿಂದ ತಿಳಿದುಬಂದಿದೆ. ವೈರಲ್ ಆದ … Read more