ಕನ್ನಡ ನ್ಯೂಸ್ ಟೈಮ್ : ಫೆಬ್ರವರಿಯಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರೀ ಬದಲಾವಣೆಯಾಗಿದೆ. ಪ್ರಮುಖವಾಗಿ ಎಟಿಎಂ ಹಣ ಡ್ರಾ ನಿಯಮ ಹಾಗೂ ಯುಪಿಐ ಪಾವತಿ ವಿಚಾರದಲ್ಲಿ ಬದಲಾವಣೆಯಾಗಿದೆ. ಕೇಂದ್ರ ಬಜೆಟ್ ಮಂಡನೆ ಬೆನ್ನಲ್ಲೇ ದೇಶದಲ್ಲಿ ಎಟಿಎಂ ಡ್ರಾ ಹಾಗೂ ಯುಪಿಐ ಪಾವತಿ ನಿಯಮದಲ್ಲಿ ಮಹತ್ವದ ಬದಲಾವಣೆಯಾಗಿದೆ.
Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!
ಎಟಿಎಂ ನಗದು ಡ್ರಾ ಉಚಿತ ಲಿಮಿಟ್ 3 ಮಾತ್ರ
ಎಟಿಎಂ ನಿಂದ ಹಣ ಹಿಂಪಡೆಯುವ ಉಚಿತ ಅವಕಾಶ ಕೇವಲ ಮೂರು ಮಾತ್ರ , ನಂತರ ಹಣ ಡ್ರಾ ಮಾಡಿದರೆ ಪ್ರತಿಯೊಂದು ವಹಿವಾಟಿಗೆ 25 ರೂಪಾಯಿ ಹೆಚ್ಚುವರಿ ಶುಲ್ಕ ಕಟ್ಟಬೇಕು. ಅಂದರೆ ಉಚಿತ ಡ್ರಾ ಲಿಮಿಟ್ ಬಳಿಕ ನೀವು 100 ರೂಪಾಯಿ ಹಣ ತೆಗೆದರೆ ಬ್ಯಾಂಕ್ 25 ರೂಪಾಯಿಯನ್ನ ಶುಲ್ಕವಾಗಿ ನಿಮ್ಮ ಅಕೌಂಟ್ ನಿಂದ ಕಟ್ ಆಗುತ್ತದೆ. ಅಲ್ಲದೆ ಪ್ರತಿದಿನ ಇನ್ನುಮುಂದೆ ಎಟಿಎಂ ನಿಂದ ಕೇವಲ 50,000 ರೂಪಾಯಿ ಮಾತ್ರ ಹಣ ಪಡೆಯಬಹುದಾಗಿದೆ.
Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
ಯುಪಿಐ ವಹಿವಾಟುಗಳಿಗೆ ಹೊಸ ಮಾರ್ಗಸೂಚಿಗಳನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಬಿಡುಗಡೆ ಮಾಡಿದೆ. ವಹಿವಾಟು ಐಡಿಯಲ್ಲಿ ವಿಶೇಷ ಅಕ್ಷರಗಳು (@, #, $, ಇತ್ಯಾದಿ) ಇನ್ನು ಮುಂದೆ ಸ್ವೀಕಾರಾರ್ಹವಲ್ಲ. ಆಲ್ಫಾನ್ಯೂಮರಿಕ್ ಐಡಿಗಳು ಮಾತ್ರ (az, 0-9) ಸ್ವೀಕಾರಾರ್ಹವಾಗಿರುತ್ತವೆ. ಐಡಿಯಲ್ಲಿ ವಿಶೇಷ ಅಕ್ಷರಗಳನ್ನು ಹೊಂದಿರುವ ವಹಿವಾಟುಗಳನ್ನು ತಿರಸ್ಕರಿಸಲಾಗುತ್ತದೆ.
ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳಲ್ಲಿ ಹೆಚ್ಚಳ. ಎಸ್ಬಿಐ, ಪಿಎನ್ಬಿ ಮತ್ತು ಇತರರು ಬಡ್ಡಿದರಗಳನ್ನು ಶೇಕಡಾ 3 ರಿಂದ 3.5 ಕ್ಕೆ ಹೆಚ್ಚಿಸಿದ್ದಾರೆ ಮತ್ತು ಹಿರಿಯ ನಾಗರಿಕರಿಗೆ ಹೆಚ್ಚುವರಿ ಶೇಕಡಾ 0.5 ಬಡ್ಡಿಯನ್ನು ನೀಡಲಾಗುತ್ತದೆ. ಕನಿಷ್ಠ ಬ್ಯಾಲೆನ್ಸ್ ಕೂಡ ಹೆಚ್ಚಿಸಲಾಗಿದೆ: ಎಸ್ಬಿಐ ಈಗ ರೂ 5000 (ಹಿಂದಿನ ರೂ 3000), ಪಿಎನ್ಬಿ ರೂ 3500 (ಹಿಂದಿನ ರೂ 1000) ಮತ್ತು ಕೆನರಾ ಬ್ಯಾಂಕ್ ಈಗ ರೂ 2500 (ಹಿಂದಿನ ರೂ 1000) ಬೇಡಿಕೆ ಮಾಡುತ್ತದೆ. ಕನಿಷ್ಠ ಮೊತ್ತಕ್ಕಿಂತ ಕಡಿಮೆ ಬ್ಯಾಲೆನ್ಸ್ ಹೊಂದಿರುವ ಖಾತೆದಾರರಿಗೆ ದಂಡದ ಮೊತ್ತವನ್ನು ವಿಧಿಸಲಾಗುತ್ತದೆ.
Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?
ವಾಣಿಜ್ಯ ಅನಿಲ ಸಿಲಿಂಡರ್ಗಳ ಬೆಲೆಯಲ್ಲಿ 7 ರೂಪಾಯಿ ಇಳಿಕೆಯಾಗಿದೆ. ಆದರೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ. ಸತತ ಎರಡನೇ ತಿಂಗಳು ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆಯಾಗಿದೆ. ಫೆಬ್ರವರಿ 1, 2025 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 1797 ರೂ.ಗೆ ಇಳಿಸಲಾಗಿದೆ.
- Health Tips : ವಯಸ್ಸಿನ ಅನುಗುಣವಾಗಿ ತಿಂಗಳಿಗೆ ಯಾರು ಎಷ್ಟು ಬಾರಿ ಮಿಲನ ನಡೆಸಬಹುದು.? ಸಂಪೂರ್ಣ ಮಾಹಿತಿ ಇಲ್ಲಿದೆ.
- 10ನೇ ತರಗತಿ ಉತ್ತೀರ್ಣರಾದ ಮಹಿಳೆಯರಿಗೆ ತಿಂಗಳಿಗೆ ₹7,000/- ಹಣದ ಜತೆಗೆ ಕಮಿಷನ್ – ಏನಿದು ‘ಬಿಮಾ ಸಖಿ ಯೋಜನೆ’..?
- Gold Rate Today : ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆ ಕಂಡಿದೆ.? ಚಿನ್ನ ಖರೀದಿಗೆ ಇದೇ ಸರಿಯಾದ ಸಮಯಾನ.?
- ATM Withdrawal Rules : ಪ್ರತಿ ತಿಂಗಳು ಕೇವಲ 3 ಬಾರಿ ಮಾತ್ರ ATM ನಿಂದ ಹಣ ಡ್ರಾಗೆ ಶುಲ್ಕ ಇಲ್ಲ. ಬಳಿಕ ಎಷ್ಟು ಶುಲ್ಕ ಗೊತ್ತಾ.?
- PM Kisan Samman Yojana : ಈ ದಿನ `ಪಿಎಂ ಕಿಸಾನ್ ಯೋಜನೆ’ಯ 19 ನೇ ಕಂತಿನ ಹಣ ಜಮಾ.! ಈ ಕೆಲಸ ಬೇಗ ಮಾಡಿಕೊಳ್ಳಿ.
- ಸರ್ಕಾರಿ ಕಾಲೇಜು ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿ ಶಿಶುವನ್ನು ಕಸದ ಬುಟ್ಟಿಯಲ್ಲಿ ಬಚ್ಚಿಟ್ಟು ಕ್ಲಾಸಿಗೆ ಹಾಜರ್!
- Today Gold Rate : ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ.? ಹೆಣ್ಣುಮಕ್ಕಳ ಮುಖದಲ್ಲಿ ಮಂದಹಾಸ ಮೂಡುತ್ತಾ.?
- Gig Workers : ಗಿಗ್ ಕಾರ್ಮಿಕರಿಗೆ ಗುರುತು ಚೀಟಿ – ಆರೋಗ್ಯ ಸೇವೆಗೆ ಸೇರ್ಪಡೆ – ಏನೆಲ್ಲಾ ಪ್ರಯೋಜನೆಗಳಿವೆ.?
- SBI Bank Update : ನಿಮ್ಮ ಎಸ್ ಬಿಐ ಖಾತೆಯಿಂದ ₹236/- ಕಟ್ ಆಗಿದ್ಯಾ.? ಯಾಕೆ ಕಟ್ ಆಗಿದೆ ಗೊತ್ತಾ.?
- ಸಾಲಕ್ಕಾಗಿ ಇನ್ನು ಅಲೆಯಬೇಕಿಲ್ಲ, ಆಧಾರ್ ಕಾರ್ಡ್ ಇದ್ದರೆ ಸಾಕು 2.5 ಲಕ್ಷ ರೂ ಲೋನ್ ಸಿಗುತ್ತೆ – PM SVANidhi
- ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | Health Tips
- PWD Recruitment 2025 : ಲೋಕೋಪಯೋಗಿ ಇಲಾಖೆಯ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಹೇಗೆ ಅರ್ಜಿ ಸಲ್ಲಿಸುವುದು.?
- Gold Price Today : ಹೆಣ್ಣುಮಕ್ಕಳಿಗೆ ಸಿಹಿಸುದ್ಧಿ ಇದೆಯಾ.? ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?
- Jio Offers : 189 ರೂಪಾಯಿಗಳ ಪ್ರಿಪೇಯ್ಡ್ ಪ್ಲಾನ್ ಮತ್ತೆ ಪರಿಚಯಿಸಿದ ಜಿಯೋ : ಗ್ರಾಹಕರ ಕೈಗೆಟಕುವ ದರದಲ್ಲಿ ಹೆಚ್ಚಿನ ಸೌಲಭ್ಯ
- ಪಹಣಿ ಹೊಂದಿರುವ ರೈತರಿಗೆ ಸ್ಪ್ರಿಂಕ್ಲರ್’ಗೆ ಶೇ.90 ರಷ್ಟು ಸಹಾಯಧನಕ್ಕೆ ಅರ್ಜಿ ಆಹ್ವಾನ.! – Krishi Sinchai Yojana
- ಪ್ರಕಾಶ್ ರೈ ಕುಂಭಮೇಳದಲ್ಲಿರುವ AI ಫೋಟೋ ವೈರಲ್: ಪ್ರಶಾಂತ್ ಸಂಬರಗಿ ವಿರುದ್ಧ FIR ದಾಖಲಿಸಿ ಪ್ರಕಾಶ್ ರಾಜ್ ಆಕ್ರೋಶ
- Post office Scheme : ಪೋಸ್ಟ್ ಆಫೀಸ್ನಲ್ಲಿ ಈ ಹೂಡಿಕೆ ಮಾಡಿ: ಪ್ರತಿ ತಿಂಗಳು 9250 ರೂಪಾಯಿ ಪಡೆದುಕೊಳ್ಳಿ!
- Union Budget 2025 : ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಎಂದಿನಂತೆ ಖಾಲಿ ಚೆಂಬು ಕೊಟ್ಟಿದೆ – ಕೇಂದ್ರ ಬಜೆಟ್ ವಿರುದ್ಧ ಸಿದ್ದರಾಮಯ್ಯ ಕಿಡಿ
- Union Budget 2025 : ಕೇಂದ್ರ ಸರ್ಕಾರದ ಬಜೆಟ್ ನಲ್ಲಿ `ಅನ್ನದಾತ’ರಿಗೆ ಸಿಕ್ಕಿದ್ದೇನು.? ರೈತರಿಗೆ ಏನೆಲ್ಲಾ ಲಾಭಗಳಿವೆ.?
- Yashaswini Card : ರಾಜ್ಯ ಸರ್ಕಾರದಿಂದ ಸಿಹಿಸುದ್ಧಿ : ‘ಯಶಸ್ವಿನಿ ಯೋಜನೆ’ ನೋಂದಣಿ ಗಡುವು ಮಾ.31 ರವರೆಗೆ ವಿಸ್ತರಿಸಿ ಆದೇಶ.!
- ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಖಾತೆಗೆ ₹2,000/- ರೂ. ಹಣ ಜಮಾ.! PM Kisan Samman Yojana
- ನಾಳೆ ಫೋನ್ ಪೇ, ಗೂಗಲ್ ಪೇ ವರ್ಕ್ ಆಗಲ್ಲ.! ಕಾರಣ ಏನು ಗೊತ್ತಾ.? UPI Payment
- Registration Rate : ವಾಹನ ಸವಾರರಿಗೆ ಬರೆ ಎಳೆದ ರಾಜ್ಯ ಸರ್ಕಾರ – ವಾಹನ ಖರೀದಿಸುವವರಿಗೆ ಶಾಕ್ ಕಾದಿದೆಯಾ.?
- Subsidy for Farmer : ಕೇಂದ್ರ ಸರ್ಕಾರದಿಂದ ರೈತರಿಗೆ ಬಂಪರ್ ಕೊಡುಗೆ -ಕೇವಲ ₹265 ಗೆ ಸಿಗಲಿದೆ ಒಂದು ಚೀಲ ಯೂರಿಯಾ!
- Gold Rate : ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ.? ಇಳಿಕೆ ಕಾಣುತ್ತಾ ಬಂಗಾರ.!
- Subsidy Scheme : ಕೇಂದ್ರ ಸರ್ಕಾರದ ಈ ಯೋಜನೆಗಳಡಿ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಿಗಲಿವೆ ಸಾಲ ಸೌಲಭ್ಯಗಳು.!
- BREAKING : ಸಿಂಧನೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ಕತ್ತು ಸೀಳಿ ಬರ್ಬರ ಹತ್ಯೆ – ಬೆಚ್ಚಿಬಿದ್ದ ಜನ – ಓರ್ವ ಅರೆಸ್ಟ್
- UPI Payment : ನಿಮ್ಮ ಯುಪಿಐ ಐಡಿ ಹೀಗೆ ಇದ್ದರೆ ಫೆ.1 ರಿಂದ ಹಣ ವರ್ಗಾವಣೆ ಆಗುವುದಿಲ್ಲ.! ನೀವು ಏನು ಮಾಡಬೇಕು.?