ದಪ್ಪಗಿದ್ದಾಳೆಂದು ಪತ್ನಿಯನ್ನೇ ಕೊಂದ ಪಾಪಿ ಪತಿ ; ವಿಷಕ್ಕಾಗಿ 80,000 ರೂ. ಖರ್ಚು ಮಾಡಿದ್ದ ಕಿರಾತಕ.!
ಹೆಂಡತಿಯ ತೂಕ ಹೆಚ್ಚಾಯಿತು ಎಂಬ ಕ್ಷುಲ್ಲಕ ಕಾರಣಕ್ಕೆ, ಎಂಟು ವರ್ಷಗಳ ದಾಂಪತ್ಯವನ್ನು ಮರೆತು ಪತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ವೈಎಸ್ಆರ್ ಕಡಪ ಜಿಲ್ಲೆಯಲ್ಲಿ ವರದಿಯಾಗಿದೆ. ‘ಸುಖಿ ಸಂಸಾರ’ ಎಂದು ಭಾವಿಸಿದ್ದ ನೆರೆಹೊರೆಯವರು ಈ ಕ್ರೌರ್ಯ ಕಂಡು ದಿಗಿಲುಗೊಂಡಿದ್ದಾರೆ. WhatsApp Group Join Now ಘಟನೆಯ ಹಿನ್ನೆಲೆ : ಮನೆಯಳಿಯನಾಗಿದ್ದ ಕಿರಣ್ ಆಂಧ್ರದ ಮುದ್ದನೂರು ಮಂಡಲದ ಪದ್ಮಜಾ (31) ಮತ್ತು ಪ್ರೊದ್ದಟೂರಿನ ಭದ್ರಾಪಲ್ಲಿ ಕಿರಣ್ ಕುಮಾರ್ ಅವರು 2018ರಲ್ಲಿ ಮದುವೆಯಾಗಿದ್ದರು. ಮದುವೆಯ ನಂತರ … Read more