ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.?

ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳಬೇಕು ಎನ್ನುವ ನಿಯಮವನ್ನು ಬಹಳ ಹಿಂದಿನಿಂದಲೂ ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಿದ್ದಾರೆ. ಈ ಅಭ್ಯಾಸ ದೈಹಿಕ, ಮಾನಸಿಕ ಆರೋಗ್ಯಕ್ಕೆ ಮಾತ್ರವಲ್ಲ ಇತರೆ ಕೆಲಸಕ್ಕೂ ತುಂಬಾನೇ ಒಳ್ಳೆಯದು. ಅದರಲ್ಲೂ ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಪ್ರಯೋಜನಗಳು ಇನ್ನೂ ಹೆಚ್ಚಂತೆ. ಹಿಂದೂ ಧರ್ಮದಲ್ಲಿ ಬ್ರಹ್ಮ ಮುಹೂರ್ತವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಬೆಳಿಗ್ಗೆ 4:00 ರಿಂದ 5:30 ರವರೆಗಿನ ಸಮಯವನ್ನು ಬ್ರಹ್ಮ ಮುಹೂರ್ತ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಏಳುವುದರಿಂದ ಶಕ್ತಿ, ಜ್ಞಾನ, ಬುದ್ಧಿವಂತಿಕೆ ಮತ್ತು ಆರೋಗ್ಯ … Read more

ಮಲವಿಸರ್ಜನೆಯ ವೇಳೆ ಈ ಲಕ್ಷಣಗಳು ಕಂಡುಬಂದ್ರೆ ಅದು ಕ್ಯಾನ್ಸರ್ ಎಂದರ್ಥ…

ಕೊಲೊರೆಕ್ಟಲ್ ಕ್ಯಾನ್ಸರ್ ಒಂದು ಅಪಾಯಕಾರಿ ಕ್ಯಾನ್ಸರ್ ಆಗಿದ್ದು, ಇದು ಕರುಳು (ಕೊಲೊನ್) ಅಥವಾ ಗುದನಾಳದಲ್ಲಿ ಕಂಡುಬರುತ್ತದೆ. ಇದು ವಿಶ್ವದಾದ್ಯಂತ ಅತ್ಯಂತ ಮಾರಕ ಕ್ಯಾನ್ಸರ್‌ಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ. ಇದರ ಲಕ್ಷಣಗಳು ಸಾಮಾನ್ಯ ಸಮಸ್ಯೆಯಂತೆ ಕಂಡುಬರುವುದರಿಂದ ಅನೇಕರು ಇದನ್ನ ಮೊದಲಿಗೆ ಗುರುತಿಸುವುದಿಲ್ಲ. ಹಿಂದೆ ಇದು ಹೆಚ್ಚಾಗಿ ವಯಸ್ಸಾದವರಲ್ಲಿ ಕಂಡುಬಂದಿತ್ತು. ಆದರೆ ಈಗ ಈ ಕ್ಯಾನ್ಸರ್ ಪ್ರಕರಣಗಳು ಯುವಜನರಲ್ಲಿಯೂ ಹೆಚ್ಚುತ್ತಿವೆ. ಅನೇಕ ಜನರಲ್ಲಿ ಇದು ತಡವಾದ ಹಂತದಲ್ಲಿ ಪತ್ತೆಯಾಗುತ್ತದೆ ಎಂಬುದು ಆತಂಕಕಾರಿ ಸಂಗತಿ. ನೋವು ಇರುವುದಿಲ್ಲ ಈ ಕ್ಯಾನ್ಸರ್ ತಡವಾಗಿ ಪತ್ತೆಯಾಗಲು … Read more

Horoscope : ಡಿಸೆಂಬರ್‌ 31, 2025ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ನೀವು ಇಂದು ಹೊಸ ಯೋಜನೆಗಳನ್ನು ಪ್ರಾರಂಭಿಸುವ ಸಿದ್ಧತೆಯಲ್ಲಿರುವುದರಿಂದ ಉತ್ಸಾಹ ಮತ್ತು ಉತ್ತೇಜನವನ್ನು ಗರಿಷ್ಠ ಮಿತಿಯಲ್ಲಿರುತ್ತದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಇದು ನಿಮ್ಮನ್ನು ಇನ್ನಷ್ಟು ಚೈತನ್ಯದಲ್ಲಿರಿಸುತ್ತದೆ. ಸ್ನೇಹಿತಕ ಹುಟ್ಟುಹಬ್ಬ ಸಮಾರಂಭ ಅಥವಾ ನಿಶ್ಚಿತಾರ್ಥಕ್ಕಾಗಿ ನಿಮಗೆ ಆಮಂತ್ರಣ ಬರಬಹುದು. ಸ್ನೇಹಿತರೊಂದಿಗಿನ ಈ ಸಮಯವನ್ನು ಆನಂದಿಸಿ. ಏನೇ ಆದರೂ, ಬಾಯಲ್ಲಿ ನೀರೂರಿಸುವಂತಹ ಖಾದ್ಯ ಸೇವನೆಯ ಬಗ್ಗೆ ನಿಯಂತ್ರಣವಿರಲಿ ಯಾಕೆಂದರೆ, ಅಂತಹ ಅನಾರೋಗ್ಯಕರ ತಿನಿಸುಗಳ ಸೇವನೆಯು ನಿಮ್ಮ ಆರೋಗ್ಯದ … Read more

ರಾಜ್ಯದಲ್ಲಿ ಕಿಡ್ನಿ ಬೇಡಿಕೆ ಹೆಚ್ಚಳ ; 4,922 ರೋಗಿಗಳ ಜೀವ ಕಾಯುವ ಪಟ್ಟಿಯಲ್ಲಿ.!

ರಾಜ್ಯದಲ್ಲಿ ಅಂಗಾಂಗ ಕಸಿಗಾಗಿ ಕಾಯುತ್ತಿರುವವರ ಪೈಕಿ ಮೂತ್ರಪಿಂಡಕ್ಕೆ (Kidney) ಅತ್ಯಂತ ಹೆಚ್ಚಿನ ಬೇಡಿಕೆಯಿದೆ. ಡಿಸೆಂಬರ್ 2025ರ ತಾಜಾ ದತ್ತಾಂಶದ ಪ್ರಕಾರ, ಕರ್ನಾಟಕದಲ್ಲಿ ಬರೋಬ್ಬರಿ 4,922 ರೋಗಿಗಳು ಮೂತ್ರಪಿಂಡ ಕಸಿಗಾಗಿ ಕಾಯುವ ಪಟ್ಟಿಯಲ್ಲಿದ್ದಾರೆ. ಈ ವರ್ಷ ಸುಮಾರು 300 ರೋಗಿಗಳು ಮೂತ್ರಪಿಂಡ ಕಸಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 150 ದಾನಿಗಳಿಂದ ಲಭ್ಯವಾದ ಮೂತ್ರಪಿಂಡಗಳು 300 ಜನರಿಗೆ ಮರುಜೀವ ನೀಡಿವೆ. ಆದರೂ, ಹೊಸದಾಗಿ ನೋಂದಾಯಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಲಭ್ಯತೆ ಮತ್ತು ಬೇಡಿಕೆಯ ನಡುವೆ ದೊಡ್ಡ ಕಂದಕ ನಿರ್ಮಾಣವಾಗಿದೆ. ಪ್ರಸ್ತುತ ಕಿಡ್ನಿ … Read more

ಮದುವೆಯಾಗಲು ಆಸಕ್ತರಿಗೆ ಗುಡ್ ನ್ಯೂಸ್: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹಕ್ಕೆ ಅರ್ಜಿ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 2026ರ ಏಪ್ರಿಲ್ 29ರಂದು ಸಂಜೆ 6:40ಕ್ಕೆ ಗೋಧೂಳಿ ಮುಹೂರ್ತದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಎರಡನೇ ಮದುವೆಗೆ ಅವಕಾಶವಿಲ್ಲ. ವಧುವಿಗೆ ಸೀರೆ, ರವಿಕೆ ಕಣ, ಮಂಗಳಸೂತ್ರ, ಹೂವಿನ ಹಾರ, ವರನಿಗೆ ಧೋತಿ, ಶಾಲು ನೀಡಲಾಗುವುದು. ಮದುವೆಯ ಸಂಪೂರ್ಣ ವೆಚ್ಚವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗಡೆ ಅಧ್ಯಕ್ಷತೆಯ ಧರ್ಮಸ್ಥಳ ಮಂಜುನಾಥೇಶ್ವರ ಟ್ರಸ್ಟ್ ಭರಿಸಲಿದೆ. ಮದುವೆಯಾಗಲು ಇಚ್ಛಿಸುವವರು 2026ರ ಏಪ್ರಿಲ್ 25ರೊಳಗೆ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನೂ … Read more

ಎಚ್ಚರ.! ಅಪರೂಪಕ್ಕೊಮ್ಮೆ ಕುಡಿಯುವುದರಿಂದಲೂ ಹೆಚ್ಚುತ್ತಂತೆ ಬಾಯಿಯ ಕ್ಯಾನ್ಸರ್!

ನಮ್ಮಲ್ಲಿ ಕೆಲವರು ಆಗಾಗ ಪಾರ್ಟಿಗಳಲ್ಲಿ ಅಥವಾ ಯಾವುದೇ ಸಮಾರಂಭಕ್ಕೆ ಅಂತ ಹೋದಾಗ ಅಲ್ಲಿ ಸ್ನೇಹಿತರೆಲ್ಲರೂ ಒಂದೆಡೆ ಸೇರಿಕೊಂಡರೆ ಸ್ನೇಹಿತರ ಒತ್ತಾಯಕ್ಕೊ ಅಥವಾ ಅವರಿಗೆ ಸ್ವಲ್ಪ ರುಚಿ ನೋಡಬೇಕೋ ಅಂತ ಅಲ್ಪ ಸ್ವಲ್ಪ ಮದ್ಯವನ್ನು ಸೇವಿಸುವುದುಂಟು. ಅನೇಕ ಬಾರಿ ಅಲ್ಪ ಸ್ವಲ್ಪ ಮದ್ಯವನ್ನು ಆಗಾಗ್ಗೆ ಸೇವಿಸುವುದು ಅಷ್ಟೊಂದು ಆರೋಗ್ಯಕ್ಕೆ ಹಾನಿ ಮಾಡುವುದಿಲ್ಲ ಅಂತ ನಮ್ಮಲ್ಲಿ ಅನೇಕರು ಅಂದುಕೊಂಡಿರುತ್ತಾರೆ. ಆದರೆ ಆಗಾಗ ಮದ್ಯ ಸೇವಿಸುವುದು ಸಹ ಕ್ಯಾನ್ಸರ್ ರೋಗಕ್ಕೆ ದಾರಿ ಮಾಡಿಕೊಡುತ್ತದೆ ಅಂತ ಹೊಸ ಅಧ್ಯಯನವೊಂದು ಹೇಳುತ್ತಿದೆ ನೋಡಿ. ಮದ್ಯ … Read more

Dina Bhavishya : ಡಿಸೆಂಬರ್‌ 30 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಅದೃಷ್ಟಕರ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಕುಟುಂಬದಲ್ಲಿ ಮಂಗಳಕರ ಸಮಾರಂಭವು ನಡೆಯುವ ಸಾಧ್ಯತೆಯಿದೆ. ಇದು ನೀವು ತುಂಬಾ ಸಮಯದಿಂದ ಸಂಪರ್ಕವನ್ನೇ ಕಳೆದುಕೊಂಡಿದ್ದ ಸಂಬಂಧಿಕರನ್ನು, ಸ್ನೇಹಿತರನ್ನು ಮತ್ತು ಬಂಧುವರ್ಗದವರನ್ನು ಭೇಟಿ ಮಾಡುವ ಸುವರ್ಣ ಅವಕಾಶವನ್ನು ಒದಗಿಸುತ್ತದೆ. ಅವರ ಸೆಲ್ ಫೋನ್ ಸಂಖ್ಯೆ ಅಥವಾ ಸಾಮಾಜಿಕ ನೆಟ್‌ವರ್ಕಿಂಗ್ ತಾಣಗಳ ವಿಳಾಸಗಳನ್ನು ತೆಗೆದುಕೊಳ್ಳಲು ಮರೆಯದಿರಿ. ವ್ಯವಹಾರದಲ್ಲಿ ಅಥವಾ ವಿನೋದಕ್ಕಾಗಿ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಸಕಾಲ. ಈಗ ನೀವು ಯಾವುದೇ ವಿಚಾರದಲ್ಲೂ ತುಂಬಾ ಉತ್ಸಾಹಿಗಳಾಗಿರುತ್ತೀರಿ. … Read more

ಶೇ.80 ರಷ್ಟು ದಂಪತಿ ಪರಿಸ್ಥಿತಿ ಇದೇ.. ಮದುವೆಯಾದ ನಂತ್ರ ಆಕರ್ಷಣೆ ಕಡಿಮೆ ಆಗುವುದ್ಯಾಕೆ.?

ಮದುವೆ ಒಂದು ಸುಂದರವಾದ ಪ್ರಯಾಣ. ಮದುವೆಯ ಮೊದಲ ಎರಡು ಮೂರು ವರ್ಷಗಳನ್ನು ಹೆಚ್ಚಾಗಿ ಹನಿಮೂನ್ ಹಂತ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ದಂಪತಿಗಳ ನಡುವಿನ ಪ್ರೀತಿ ಮತ್ತು ಅನ್ಯೋನ್ಯತೆ ಉತ್ತುಂಗದಲ್ಲಿರುತ್ತದೆ. ಆದರೆ ಕಾಲ ಕಳೆದಂತೆ ಆ ಮ್ಯಾಜಿಕ್ ಮಾಯವಾಗುತ್ತದೆ. ಒಮ್ಮೆ ಇದ್ದ ಆಕರ್ಷಣೆ ಕಡಿಮೆಯಾಗುತ್ತಾ ಹೋಗುತ್ತದೆ. ದೈನಂದಿನ ಜವಾಬ್ದಾರಿಗಳ ನೆರಳಿನಲ್ಲಿ ಪ್ರೀತಿ ಮಾಯವಾಗುತ್ತದೆ. ಈ ಕುರಿತು ಲೈಫ್ ಕೋಚ್ ನಿಹಾರಿಕಾ ಸೂರಿ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ವಿಡಿಯೋದ ಪ್ರಕಾರ ಸುಮಾರು 80 ಪ್ರತಿಶತ … Read more

ಅಡಿಕೆ ಧಾರಣೆ ಭಾರೀ ಏರಿಕೆ.! ಇಲ್ಲಿದೆ ಎಲ್ಲಾ ಮಾರುಕಟ್ಟೆಗಳ ಬೆಲೆಗಳ ವಿವರ – ಕರ್ನಾಟಕದ ಅಡಿಕೆ ಮಾರುಕಟ್ಟೆಗಳಲ್ಲಿ ವರ್ಷಾಂತದ ಸ್ಥಿರ ಧಾರಣೆ

ಕರ್ನಾಟಕದ ಅಡಿಕೆ ಬೆಳೆಗಾರರು ವರ್ಷಾಂತದಲ್ಲಿ ಹೊಸ ವರ್ಷದ ನಿರೀಕ್ಷೆಯೊಂದಿಗೆ ಮಾರುಕಟ್ಟೆಯನ್ನು ಗಮನಿಸುತ್ತಿದ್ದಾರೆ, ಇದು ಅವರ ಆರ್ಥಿಕ ಭವಿಷ್ಯಕ್ಕೆ ನಿರ್ಣಾಯಕವಾಗಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಾದ ಶಿವಮೊಗ್ಗ, ದಾವಣಗೆರೆ, ಸಿರ್ಸಿ, ಸಾಗರ, ಚಿತ್ರದುರ್ಗ, ತುಮಕೂರು ಮತ್ತು ಇತರೆಡೆಗಳಲ್ಲಿ ಅಡಿಕೆ ಬೆಲೆಗಳು ಸಾಮಾನ್ಯವಾಗಿ ಸ್ಥಿರತೆಯನ್ನು ಕಾಯ್ದುಕೊಂಡಿವೆ. ಹಿಂದಿನ ದಿನಗಳ ಏರಿಕೆಯ ನಂತರ, ಇಂದು ಆಗಮನದ ಸಮತೋಲನ ಮತ್ತು ರಫ್ತು ಬೇಡಿಕೆಯಿಂದಾಗಿ ಬೆಲೆಗಳು ಸ್ವಲ್ಪ ಉನ್ನತರಾಗಿವೆ, ವಿಶೇಷವಾಗಿ ಉನ್ನತ ಗುಣದ ವಿಧಗಳಲ್ಲಿ. ವಿವಿಧ ವಿಧಗಳಾದ ರಶಿ, ಸರಕು, ಬೇಟ್ಟೆ, ಚಾಲಿ ಮತ್ತು ಸಿಪ್ಪೆಗೋಟುಗಳಲ್ಲಿ … Read more

Horoscope Today : ಡಿಸೆಂಬರ್‌ 29 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಸ್ವಲ್ಪ ಸಮಯದಲ್ಲಿ ಹೆಚ್ಚು ಪ್ರಯೋಜನವನ್ನು ಪಡೆಯುವ ಸಲುವಾಗಿ ದುರಾಸೆಯನ್ನು ಹೊಂದದಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ ಇಲ್ಲವಾದಲ್ಲಿ ಕೇವಲ ಸೂಪ್‌ ಮಾತ್ರವೇ ಪಡೆಯಬೇಕಾಗುತ್ತದೆ. ಎಲ್ಲಾ ರೀತಿಯ ಅನೈತಿಕ ಚಟುವಟಿಕೆಗಳಿಂದ ದೂರವಿರಿ. ಮತ್ತು ಆರ್ಥಿಕ ವ್ಯವಹಾರಗಳನ್ನು ನಡೆಸುವಾಗ ಎಚ್ಚರಿಕೆಯಿಂದಿರಿ. ಇಂದು ನಿಮಗೆ ಏಕಾಗ್ರತೆಯ ಕೊರತೆ ಉಂಟಾಗಬಹುದು. ಪರಿಣಾಮವಾಗಿ, ನೀವು ಇಂದು ಅತ್ಯುತ್ತಮ ಕಾರ್ಯವನ್ನು ನೀಡಲು ಅಸಮರ್ಥರಾಗಬಹುದು. ದಿನದ ಪೂರ್ವಾರ್ಧದಲ್ಲಿ ನಿಮಗೆ ಅಪಘಾತದ ಸಂಭಾವ್ಯತೆಯಿದೆ. ಎಚ್ಚರಿಕೆಯಿಂದ ಚಾಲನೆ ಮಾಡಿ. ಸಂಜೆಯ ವೇಳೆಗೆ ದೈಹಿಕವಾಗಿ ನೀವು ಹೆಚ್ಚು ಕ್ರಿಯಾಶೀರಾಗಿರುತ್ತೀರಿ. … Read more