ಕೆಲವರಿಗೆ ಒಂದು ಲೋಟ ನೀರು ಕುಡಿದರೂ ಸಾಕು ಕೂಡಲೇ ಟಾಯ್ಲೆಟ್ ಗೆ ಓಡಬೇಕಾಗುತ್ತದೆ.! ಯಾಕೆ ಹೀಗೆ.?

ಕೆಲವರಿಗೆ ಒಂದು ಲೋಟ ನೀರು ಕುಡಿದರೆ ಸಾಕು, ತಕ್ಷಣ ಮೂತ್ರ ವಿಸರ್ಜಿಸಲು ಅವಸರವಾಗುವುದು! ಯಾಕೆ ಹೀಗೆ, ಇದರ ಹಿಂದಿನ ಕಾರಣಗಳೇನು? ಇದಕ್ಕೆ ಪರಿಹಾರಗಳೇನು ನೋಡೋಣ ಬನ್ನಿ. ಮನುಷ್ಯನ ದೇಹದ ಎಲ್ಲಾ ಕಾರ್ಯಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು ನೀರು ಅಗತ್ಯವಾಗಿ ಬೇಕೇ ಬೇಕು. ಹೀಗಾಗಿ ವೈದ್ಯರು ಕೂಡ ಸರಿಯಾಗಿ ನೀರು ಕುಡಿಯಲು ಸಲಹೆ ನೀಡುವುದರ ಜೊತೆಗೆ, ನೀರಿನಾಂಶ ಹೆಚ್ಚಿರುವ ಹಣ್ಣು ತರಕಾರಿಗಳನ್ನು ಸೇವನೆ ಮಾಡಲು ಸಲಹೆ ನೀಡುತ್ತಾರೆ. ಆರೋಗ್ಯಕರ ದೇಹಕ್ಕೆ ದಿನಕ್ಕೆ 7 ರಿಂದ 8 ಗ್ಲಾಸ್ ನೀರು … Read more

Horoscope Today : 10 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಇದು ಸಾಧಾರಣವಾಗಿ ಒಳ್ಳೆಯ ದಿನ ಎ೦ದು ಗಣೇಶ ಹೇಳುತ್ತಾರೆ. ಮಾತಿನಲ್ಲಿ ಹಿಡಿತವಿರಲಿ, ಇಲ್ಲದಿದ್ದರೆ ನಿಮ್ಮನ್ನು ನೀವು ಜಗಳಕ್ಕೆ, ವಾದ-ವಿವಾದಕ್ಕೊಳಪಡುತ್ತೀರಿ. ನಿಮ್ಮ ವೈರಿ ನಿಮ್ಮನ್ನು ಸೋಲಿಸಲು ಪ್ರಯತ್ನಮಾಡಬಹುದು. ಅದನ್ನು ನಿಮ್ಮ ಮನಸ್ಸಿಗೆ ಹಚ್ಚಿಕೊಳ್ಳದೆ ಅದನ್ನು ಧೈರ್ಯದಿ೦ದ ಎದುರಿಸಿ. ಪ್ರಯಾಣಕ್ಕೆ ಶುಭಕರವಾದ ದಿನವಲ್ಲ. ಅದನ್ನು ಮು೦ದೂಡುವುದು ಒಳ್ಳೆಯದು. ಕೆಲವು ದಿನಗಳವರೆಗೆ ಪ್ರಯಾಣ ಮಾಡದಿರುವುದು ಒಳಿತು. ನಿಮ್ಮನ್ನು ನೀವು ಆಧ್ಯಾತ್ಮಿಕ ಲೋಕಕ್ಕೆ ಕೊ೦ಡೊಯ್ಯಲಿದ್ದೀರಿ. ಇದು ನಿಮಗೆ ಮಾನಸಿಕವಾಗಿ ಒಳ್ಳೆಯ ಪ್ರಚೋದನೆಯನ್ನು ಕೊಡಲಿದೆ. ಹೊಸ ಕೆಲಸಕ್ಕೆ ಕೈಹಾಕದಿರಿ. ವೃಷಭ :- … Read more

ರಾತ್ರಿ ಮಲಗಿದ ಬಳಿಕ ಬೆವರುವುದು, ಕುತ್ತಿಗೆಯ ಹತ್ತಿರ ದಪ್ಪಗಾಗುವುದು, ಇವೆಲ್ಲಾ ಬ್ಲಡ್ ಕ್ಯಾನ್ಸರ್ ಲಕ್ಷಣಗಳು!

ಕ್ಯಾನ್ಸರ್‌ಗಳಲ್ಲಿ ಹಲವಾರು ವಿಧಗಳಿದ್ದು, ಅವುಗಳಲ್ಲಿ ರಕ್ತದ ಕ್ಯಾನ್ಸರ್‌ ಅಥವಾ ಬ್ಲಡ್‌ ಕ್ಯಾನ್ಸರ್‌ ಕೂಡ ಒಂದು. ಹಾಗಾದ್ರೆ ರಕ್ತದ ಕ್ಯಾನ್ಸರ್ ಕಾಣಿಸಿಕೊಂಡ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳು ಯಾವುದು?, ಇದನ್ನು ಆರಂಭದಲ್ಲಿಯೇ ಪತ್ತೆಹಚ್ಚುವುದು ಹೇಗ ನೋಡೋಣ ಬನ್ನಿ ಕ್ಯಾನ್ಸರ್ 200ಕ್ಕೂ ಹೆಚ್ಚು ವಿಧಗಳಿವೆ ಎನ್ನಲಾಗುತ್ತದೆ, ಇದರಲ್ಲಿ ಬ್ಲಡ್ ಕ್ಯಾನ್ಸರ್ ಅಥವಾ ರಕ್ತದ ಕ್ಯಾನ್ಸರ್ (ಹೆಮಟೊಲಾಜಿಕಲ್ ಕ್ಯಾನ್ಸರ್) ಅತೀ ಭಯಾನಕವಾದ ಕಾಯಿಲೆ. ಆರೋಗ್ಯ ತಜ್ಞರು ಹೇಳುವ ಪ್ರಕಾರ, ಮನುಷ್ಯನ ದೇಹದಲ್ಲಿ ರಕ್ತ ಕಣಗಳು ಉತ್ಪತ್ತಿಯಾಗುವ ಜಾಗದಿಂದಲೇ ಇದರ ಜೀವಕೋಶಗಳ ಉತ್ಪತ್ತಿಯಾಗುತ್ತವೆ ಎನ್ನಲಾಗುತ್ತದೆ. … Read more

Cancer : ಈ ಎರಡು ಕೆಟ್ಟ ಚಟ ಬಿಟ್ರೆ ಸಾಕು, ಕ್ಯಾನ್ಸರ್ ಹತ್ತಿರಕ್ಕೂ ಬರಲ್ಲ!

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜೀವನಶೈಲಿಯಲ್ಲಿನ ಬದಲಾವಣೆಗಳಿಂದ ಶೇ. 38ಕ್ಕಿಂತ ಹೆಚ್ಚು ಕ್ಯಾನ್ಸರ್ ಪ್ರಕರಣಗಳನ್ನು ತಡೆಯಬಹುದು. ಜಾಗತಿಕವಾಗಿ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಾಗಿರುವ ಇವುಗಳನ್ನ ತ್ಯಜಿಸುವುದರಿಂದ ಈ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ನಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ಜಗತ್ತಿನಾದ್ಯಂತ ಶೇ. 38ಕ್ಕಿಂತ ಹೆಚ್ಚು ಕ್ಯಾನ್ಸರ್ ಪ್ರಕರಣಗಳನ್ನು ತಡೆಯಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ. ಜೀವನಶೈಲಿಯಲ್ಲಿ ಬದಲಾವಣೆ ಮತ್ತು ಸುಧಾರಣೆಗಳಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ‘ನೇಚರ್ ಮೆಡಿಸಿನ್’ನಲ್ಲಿ ಪ್ರಕಟವಾದ ಒಂದು ಅಧ್ಯಯನವು ಹೇಳಿದೆ. … Read more

Horoscope Today : 09 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಶಾಂತ ಮನಸ್ಥಿತಿ ಮತ್ತು ಕುಟುಂಬ ವಿಚಾರಗಳಲ್ಲಿ ಸಂತೋಷವನ್ನು ಇಂದು ಗಣೇಶ ನಿಮಗೆ ದಯಪಾಲಿಸುತ್ತಾರೆ. ಇಂದು ಹೆಚ್ಚಿನ ಶ್ರಮಪಡುವಂತೆ ಗ್ರಹಗತಿಗಳು ನಿಮ್ಮನ್ನು ಪ್ರಚೋದಿಸುತ್ತವೆ ಮತ್ತು ಇದು ಕಳೆದುಹೋದ ಆಸ್ತಿಗಳನ್ನು ಮರುಪಡೆಯುವತ್ತ ಹಾದಿಮಾಡಿಕೊಡುತ್ತದೆ. ಇಂದು ನೀವು ಸ್ವಾದಿಷ್ಟ ಭೋಜನದಲ್ಲಿ ತೊಡಗಿಸಿಕೊಳ್ಳುತ್ತೀರಿ ಮತ್ತು ಖುಷಿಯ ಮನಸ್ಥಿತಿಯೊಂದಿಗೆ ಆನಂದಿಸುವಿರಿ. ವಿದೇಶಿ ವ್ಯಾಪಾರದಲ್ಲಿ ತೊಡಗಿರುವವರಿಗೆ ಇಂದು ಅದೃಷ್ಟದಾಯಕ ದಿನ. ಆದರೂ, ನಿಮ್ಮ ಕೋಪದ ಬಗ್ಗೆ ನಿಯಂತ್ರಣವಿರಿಸುವಂತೆ ಮತ್ತು ಅನಗತ್ಯ ಆಧ್ಯಾತ್ಮ ಚರ್ಚೆಯಲ್ಲಿ ತೊಡಗದಂತೆ ಮತ್ತು ಸಮಚಿತ್ತತೆಯನ್ನು ಕಾಯ್ದುಕೊಳ್ಳುವಂತೆ ಗಣೇಶ ನಿಮಗೆ ಸಲಹೆ … Read more

ಮೂತ್ರದ ಸೋಂಕು ಮತ್ತೆ ಮತ್ತೆ ಬರ್ತಿದ್ಯಾ.? ಕಾರಣ, ಲಕ್ಷಣ, ತಿನ್ನಲು ಆಹಾರ ಸೇರಿ ತಡೆಗಟ್ಟುವ ವಿಧಾನ ಇಲ್ಲಿದೆ.!

ಮೂತ್ರದ ಸೋಂಕು ಬಹಳ ಸಾಮಾನ್ಯವಾದ ಸಮಸ್ಯೆಯಾಗಿದೆ. ಆದ್ರೆ, ಯುಟಿಐ ಮೂತ್ರನಾಳದ ಸೋಂಕು ಆಗಿದ್ದು, ಇದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಈ ಆರೋಗ್ಯ ಸಮಸ್ಯೆಯ ಹಿಂದಿನ ನಿಖರವಾದ ಕಾರಣ ತಿಳಿದಿಲ್ಲ. UTI ಯೊಂದಿಗಿನ ಸಮಸ್ಯೆಯೆಂದರೆ ಸೋಂಕು ಮೂತ್ರನಾಳದ ಕೊಳವೆಯ ಕೆಳಗೆ ಹರಡಿದಾಗ. ಮೂತ್ರನಾಳದ ಸೋಂಕು ಹರ್ಪಿಸ್ ವೈರಸ್ ಅಥವಾ ಕೆಲವು ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳು, ಯೀಸ್ಟ್ ನಿಂದ ಉಂಟಾಗುತ್ತದೆ. ಇದರ ಲಕ್ಷಣಗಳನ್ನ ಸಮಯಕ್ಕೆ ಸರಿಯಾಗಿ ಗುರುತಿಸದಿದ್ದರೆ ಮತ್ತು ಸರಿಯಾದ ಚಿಕಿತ್ಸೆಯನ್ನ ತೆಗೆದುಕೊಳ್ಳದಿದ್ದರೆ, ಸೋಂಕು ದೇಹದ ಇತರ ಭಾಗಗಳಾದ ಮೂತ್ರಪಿಂಡ, … Read more

ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣಗಳೇನು.? ಇದೇ ನೋಡಿ ವೈದ್ಯರು ಹೇಳುವ ಪ್ರಮುಖ ಕಾರಣ

ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಅನೇಕರಲ್ಲಿ ಅಧಿಕ ಕೊಲೆಸ್ಟ್ರಾಲ್ ಸಾಮಾನ್ಯ ಸಮಸ್ಯೆಯಾಗಿದೆ. ನಮ್ಮ ದೇಹದಲ್ಲಿ ಒಳ್ಳೆಯ (HDL) ಮತ್ತು ಕೆಟ್ಟ (LDL) ಎಂಬ ಎರಡು ರೀತಿಯ ಕೊಲೆಸ್ಟ್ರಾಲ್‌ಗಳಿವೆ. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಅದು ಹೃದ್ರೋಗದ ಅಪಾಯವನ್ನ ಹೆಚ್ಚಿಸುತ್ತದೆ. ಶಾಲಿಮಾರ್ ಬಾಗ್‌ನ ಫೋರ್ಟಿಸ್ ಆಸ್ಪತ್ರೆಯ ಕಸಿ ವೈದ್ಯ ಮತ್ತು ಮೂತ್ರಪಿಂಡಶಾಸ್ತ್ರಜ್ಞ ಡಾ.ಭಾನು ಮಿಶ್ರಾ ಇದರ ಹಿಂದೆ ಹಲವಾರು ಕಾರಣಗಳಿವೆ ಎಂದು ತಿಳಿಸಿದ್ದಾರೆ. ಅಧಿಕ ಕೊಲೆಸ್ಟ್ರಾಲ್‌ಗೆ ಕಾರಣಗಳು ಮತ್ತು ಅದನ್ನು ನಿಯಂತ್ರಿಸಲು ಏನು ಮಾಡಬೇಕು … Read more

Arecanut Price : ಇಂದಿನ ಅಡಿಕೆ ಧಾರಣೆ – 08 ಫೆಬ್ರವರಿ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?

ಇಂದಿನ ಅಡಿಕೆಧಾರಣೆ – ಕರ್ನಾಟಕ ಮಾರುಕಟ್ಟೆ ಅಡಿಕೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ಕೊಪ್ಪ ರಾಶಿ ₹54,805 ₹54,750 ಚನ್ನಗಿರಿ ರಾಶಿ ₹56,569 ₹55,404 ಶಿರಸಿ ಬೆಟ್ಟೆ ₹52,001 ₹45,520 ಹೊನ್ನಳ್ಳಿ ಇಡಿ ₹28,500 ₹25,632 ಪುತ್ತೂರು ಕೋಕಾ ₹36,500 ₹29,000 ಹೊಳಲ್ಕೆರೆ ಬೇರೆ ₹26,188 ₹25,226 ಸುಳ್ಯ ಕೋಕಾ ₹34,000 ₹28,000 ಶಿವಮೊಗ್ಗ ಗೊರಬಲು ₹40,656 ₹37,999 ದಾವಣಗೆರೆ ಗೊರಬಲು ₹19,800 ₹19,800 ತರೀಕೆರೆ ಸಿಪ್ಪೆಗೋಟು ₹17,000 ₹13,301 ಪುತ್ತೂರು ಹೊಸ ವೆರೈಟಿ ₹46,000 … Read more

Horoscope Today : 08 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಇಂದು ನಿಮ್ಮ ಕುಟುಂಬದೊಂದಿಗೆ ಪ್ರತಿ ಕ್ಷಣವನ್ನು ಆಸ್ವಾದಿಸುವಿರಿ. ನಿಮ್ಮ ಸಂಗಾತಿಯೊಂದಿಗೆ ಕಳೆದ ಸಮಯವು ಅಮೂಲ್ಯ ಹಾಗೂ ಅವರ್ಣನೀಯವಾಗಿರುತ್ತದೆ. ದೈಹಿಕ ಮತ್ತು ಭಾವನಾತ್ಮಕ ಅಂಶಗಳಿಂದ ನೀವು ಸಂತೃಪ್ತಿಯನ್ನು ಹೊಂದುವಿರಿ. ಆರ್ಥಿಕವಾಗಿ ತೃಪ್ತಿಕರ ದಿನವಾಗಲಿದೆ. ನೀವು ವಿಚಾರಗಳ ಬಗ್ಗೆ ಹೆಚ್ಚು ದೃಢ ಮತ್ತು ಸ್ವಾಮ್ಯ ಪ್ರವೃತ್ತಿಯನ್ನು ಹೊಂದಿರುತ್ತೀರಿ ಮತ್ತು ಪರಿಗಣಿಸಲ್ಪಟ್ಟಿರದ ದೋಷಗಳನ್ನು ಪರಿಹರಿಸಿದ ಕಾರಣಕ್ಕೆ ಕಾರ್ಯಕ್ಷೇತ್ರದಲ್ಲಿ ನೀವು ಶ್ಲಾಘನೆಗೆ ಒಳಗಾಗುವಿರಿ. ವ್ಯಾಜ್ಯವನ್ನು ತಪ್ಪಿಸಿ ಇಲ್ಲವಾದಲ್ಲಿ ಇದು ನಿಮ್ಮ ಸಂಭಾವ್ಯ ಉತ್ತಮ ದಿನವನ್ನು ಹಾಳುಮಾಡಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ. … Read more

ವಿಟಮಿನ್ ಕೊರತೆಯಲ್ಲ, ಮೂಳೆಗೆ ಸಂಬಂಧ ಪಟ್ಟ ಕಾಯಿಲೆಯೂ ಅಲ್ಲ; ಹಾಗಿದ್ರೆ ಯಾಕೆ ಬರುತ್ತೆ ಸ್ನಾಯು ನೋವು.?

ಇತ್ತೀಚಿನ ದಿನಗಳಲ್ಲಿ ಸ್ನಾಯು ನೋವು ಹೆಚ್ಚಾಗಿ ಎಲ್ಲರಲ್ಲಿಯೂ ಕಂಡುಬರುತ್ತಿರುವುದನ್ನು ಗಮನಿಸಿರಬಹುದು. ಆದರೆ ಇದನ್ನು ನಿರ್ಲಕ್ಷ್ಯ ಮಾಡುವವರೇ ಹೆಚ್ಚಾಗಿರುತ್ತಾರೆ. ಕೆಲವರು ಈ ರೀತಿ ಕಂಡು ಬರುವ ನೋವು ವಿಟಮಿನ್ ಕೊರತೆ ಎಂದು ಅನೇಕರು ಅಂದುಕೊಳ್ಳುತ್ತಾರೆ. ಆದರೆ ಈ ರೀತಿ ಕಂಡು ಬರುವ ಸ್ನಾಯು ನೋವು ಯಾವುದೇ ವಿಟಮಿನ್ ಕೊರತೆ ಅಥವಾ ಮೂಳೆಗೆ ಸಂಬಂಧ ಪಟ್ಟ ಕಾಯಿಲೆ ಆಗಿರುವುದಿಲ್ಲ. ಈ ರೀತಿಯ ಸ್ನಾಯು ನೋವಿಗೆ ಹಲವು ಕಾರಣಗಳಿರುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾಗಿ ಕೆಲವು ಪರೀಕ್ಷೆಗಳನ್ನು ಮಾಡಿದ ನಂತರವೂ … Read more