ನಿಜವಾಯ್ತು ಕೋಡಿಶ್ರೀ ಈ ವರ್ಷ ನುಡಿದಿದ್ದ ಭವಿಷ್ಯ..! ಇನ್ನೂ ಕಾದಿದ್ಯಾ ಗಂಡಾಂತರ.?
2025 ರಲ್ಲಿ ಅಗ್ನಿ (Fire), ವಾಯು ಮತ್ತು ಜಲ ಸುನಾಮಿ ಹೆಚ್ಚಾಗಲಿದೆ ಎಂದು ವರ್ಷದ ಆರಂಭದಲ್ಲಿಯೇ ಕೋಡಿಮಠದ ಶ್ರೀಗಳು ಭವಿಷ್ಯವೊಂದನ್ನು ನುಡಿದಿದ್ದರು. ಅದರಂತೆ ಸದ್ಯ ನಡೆಯುತ್ತಿರುವ ದುರಂತಕ್ಕೂ ಒಂದಕ್ಕೊಂದು ತಾಳೆ ಹಾಕಲಾಗುತ್ತಿದೆ. ಹಾಸನ ಜಿಲ್ಲೆ ಅರಸೀಕೆರೆ ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, ‘ಅರಸನ ಅರಮನೆಗೆ ಕಾರ್ಮೋಡ ಕವಿದೀತು, ವಾಯು, ಅಗ್ನಿ ಮುಂತಾದವುಗಳಿಂದ ಜನರು ತುಂಬಾ ತೊಂದರೆಯನ್ನು ಎದುರಿಸಬೇಕಾದೀತು. ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಬಾರದು. ಸಾಮೂಹಿಕ ಸಾವು ಆಗುವ … Read more