ಇಶಾನಿಯ ಆಸೆಯಿಂದ ಬೆತ್ತಲೆಯಾದ  ಯುವಕ : ಬೆ*ತ್ತಲೆ ವಿಡಿಯೋ ಮುಂದಿಟ್ಟು ಬ್ಲ್ಯಾಕ್‌ಮೇಲ್‌ ಮಾಡಿ ಯುವಕನಿಂದ 1.5 ಲಕ್ಷ ರು. ಸುಲಿಗೆ

ಡೇಟಿಂಗ್ ಆಯಪ್‌ನಲ್ಲಿ ನಕಲಿ ಪ್ರೊಫೈಲ್‌ ಸೃಷ್ಟಿಸಿದ ಕಿಡಿಗೇಡಿಗಳು, ಯುವಕನಿಗೆ ವಿಡಿಯೋ ಕಾಲ್‌ ಮಾಡಿ ಬೆತ್ತಲೆಗೊಳಿಸಿ ಬ್ಲ್ಯಾಕ್‌ಮೇಲ್ ಮಾಡಿ ಒಂದೂವರೆ ಲಕ್ಷ ರು. ಸುಲಿಗೆ ಮಾಡಿದ್ದಾರೆ. ಈ ಸಂಬಂಧ 26 ವರ್ಷದ ಯುವಕ ಕೇಂದ್ರ ವಿಭಾಗದ ಸೆನ್‌ ಠಾಣೆಯಲ್ಲಿ ದೂರು ನೀಡಿದ್ದಾನೆ. ಏಕಾಂತವಾಗಿ ಮಾತನಾಡಲು ಶುರು ಈಜಿಪುರದಲ್ಲಿ ವಾಸವಾಗಿರುವ ಯುವಕ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಜ.5 ರಂದು ಡೇಟಿಂಗ್ ಆಯಪ್‌ನಲ್ಲಿ ಪ್ರೊಫೈಲ್ ರಚಿಸಿದ ತಕ್ಷಣ ಇಶಾನಿ ಎಂಬ ಯುವತಿಯಿಂದ ರಿಕ್ವೆಸ್ಟ್ ಬಂದಿದೆ. ಬಳಿಕ ಪರಿಚಯ ಮಾಡಿಕೊಂಡು ಇಬ್ಬರು … Read more

ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ ಮಾಜಿ ಕಾರ್ಪೋರೇಟರ್ ಶವ ಪತ್ತೆ, ಮಕ್ಕಳಿಂದ ದುಡುಕಿನ ನಿರ್ಧಾರ

ದಾವಣೆಗೆರೆಯ 43ನೇ ವಾರ್ಡ್‌ನ ಮಾಜಿ ಕಾರ್ಪೋರೇಟರ್ ಸಂಕೋಳ್ ಚಂದ್ರಶೇಖರ ಶವ ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದುರಂತ ಅಂದರೆ ಸಂಕೋಳ್ ಚಂದ್ರಶೇಖರ ದುರಂತ ಸಾವಿನ ಮಾಹಿತಿ ತಿಳಿಯುತ್ತಿದ್ದಂತೆ ಇಬ್ಬರು ಮಕ್ಕಳು ದುರಂತ ಅಂತ್ಯಕ್ಕೆ ಪ್ರಯತ್ನಿಸಿದ್ದಾರೆ. ಅಸ್ವಸ್ಥಗೊಂಡಿರುವ ಇಬ್ಬರು ಮಕ್ಕಳನ್ನು ಆಸ್ಪತ್ರೆ ದಾಖಲಿಸಲಾಗಿದೆ. ಸಾಲದ ವಿಚಾರದಲ್ಲಿ ಮನೆಯಲ್ಲಿ ನಡೆದ ಜಗಳೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಮೂವರು ಸ್ವಯಂ ಬದುಕು ಅಂತ್ಯಗೊಳಿಸಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮಾಜಿ ಕಾರ್ಪೋರೇಟರ್ ದುರಂತ ಅಂತ್ಯಕ್ಕೆ ರಾಜ್ಯವೇ ಮರುಗಿದೆ. ಸಾಲ … Read more

ಒಮ್ಮೆ ಆ ಸಮಾಜದ ಕೈಗೆ ಅಧಿಕಾರ ಹೋದರೆ ಮರಳಿ ಪಡೆಯುವುದು ಬಹಳ ಕಷ್ಟ, ಆದರೆ… ಕೋಡಿಮಠ ಶ್ರೀ

ರಾಜ್ಯದಲ್ಲಿ ಹಲವು ತಿಂಗಳಿಂದ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಲೇ ಇದೆ. ಅಲ್ಲದೆ ಈ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ಈ ಎಲ್ಲಾ ಬೆಳವಣಿಗೆ ನಡುವೆ ಕೋಡಿಮಠ ಶ್ರೀಗಳು ಅಚ್ಚರಿ ಭವಿಷ್ಯ ನುಡಿದಿದ್ದಾರೆ. ಹೌದು, ಸಿಎಂ ಬದಲಾವಣೆ ಚರ್ಚೆ ಜೋರಾಗಿರುವ ಈ ಹೊತ್ತಿನಲ್ಲೇ ಅಚ್ಚರಿ ಭವಿಷ್ಯ ನುಡಿದಿದ್ದಾರೆ. ಸದ್ಯಕ್ಕೆ ಈ ವಿಚಾರದಲ್ಲಿ ಯಾವುದೇ ಬದಲಾವಣೆ ಸಂಭವಿಸುವುದಿಲ್ಲ ಎಂದು ನುಡಿದಿದ್ದಾರೆ. ಅಕಸ್ಮಾತ್‌ ಆದರೂ ಬಜೆಟ್‌ ಮಂಡನೆ ನಂತರ ಎಂದಿರುವ ಅವರು ಈ ಮೂಲಕ ಡಿಕೆ ಬಣಕ್ಕೆ ಕೊಂಚ ನೆಮ್ಮದಿ ನೀಡುವ ವಿಚಾರ … Read more

ಕರ್ನಾಟಕ ಸರ್ಕಾರಿ ಉದ್ಯೋಗಗಳಲ್ಲಿ SC/ST ಪ್ರಾತಿನಿಧ್ಯವೇ ಹೆಚ್ಚು : ಭುಗಿಲೆದ್ದ ವಿವಾದ, ಅಸಮಾಧಾನ

ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕುರಿತು ಹೊಸ ವಿವಾದ ಭುಗಿಲೆದ್ದಿದ್ದು, ರಾಜ್ಯದ ಹಲವು ಇಲಾಖೆಗಳಲ್ಲಿ, ವಿಶೇಷವಾಗಿ ಗ್ರೂಪ್ ಎ ಮತ್ತು ಬಿ ಹುದ್ದೆಗಳಲ್ಲಿ ಕೆಲವು ವರ್ಗಗಳ ಪ್ರಾತಿನಿಧ್ಯವು ನಿಗದಿತ ಮಿತಿಗಳಿಗಿಂತ ಹೆಚ್ಚಾಗಿದೆ ಎಂದು ವಿಮರ್ಶಕರು ಆರೋಪಿಸಿದ್ದಾರೆ. ಇದು ಕೆಲವು ವರ್ಗಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಕ್ಕೆ ಅರ್ಜಿ ಸಲ್ಲಿಸಿರುವ ಕೆಲವು ಉದ್ಯೋಗಿಗಳು ಉಲ್ಲೇಖಿಸಿರುವ ಅಂಕಿಅಂಶಗಳ ಪ್ರಕಾರ, ಕೆಲವು ವರ್ಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರಾತಿನಿಧ್ಯವು ಈಗ ಶೇಕಡಾ 30ರಿಂದ ಮತ್ತು ಶೇಕಡಾ 50ರ ನಡುವೆ ಇದೆ. ಇದು … Read more

ಸಲಿಂಗಿ ಜೋಡಿಯಲ್ಲಿ ಒಬ್ಬಳು ಗರ್ಭಿಣಿ.? ಬೆಂಗಳೂರಿನಲ್ಲಿ ಕುತೂಹಲದ ಘಟನೆ – ಏನಿದರ ಅಸಲಿಯತ್ತು.?

ಒಬ್ಬೊಬ್ಬರ ದೇಹದ ಪ್ರಕೃತಿಯನ್ನು ಒಂದೊಂದು ರೀತಿಯಿದೆ. ಇದು ನೈಸರ್ಗಿಕ ಪ್ರಕ್ರಿಯೆ. ಒಂದು ಗಂಡಿಗೆ ಒಂದು ಹೆಣ್ಣು ಎನ್ನುವುದು ಸಾಮಾನ್ಯವಾಗಿರುವ ಮಾತಾದರೂ, ಕೆಲವೊಬ್ಬರ ದೇಹ ಪ್ರಕೃತಿ ಹೇಗೆ ರೂಪುಗೊಂಡಿದೆ ಎಂದರೆ ಹೆಣ್ಣಿಗೆ ಹೆಣ್ಣು ಆಕರ್ಷಕವಾಗಿ ಕಂಡರೆ, ಗಂಡಿಗೆ ಗಂಡಿನ ಮೇಲೆ ವ್ಯಾಮೋಹ ಮೂಡುತ್ತದೆ. ಇದು ಅವರವರದ ದೇಹ ಪ್ರಕೃತಿಗೆ ಸಂಬಂಧಿಸಿದ್ದು. ಒಂದು ವೇಳೆ ಇದು ಗೊತ್ತಾಗಿ ಇದನ್ನು ತಪ್ಪಿಸಲು ಹೋಗುವ ಪಾಲಕರು, ಅವರ ಮದುವೆಯನ್ನು ಇನ್ನೊಬ್ಬರ ಜೊತೆ ಮಾಡಿಬಿಟ್ಟರೆ, ಆ ದಾಂಪತ್ಯದ ಭಯಾನಕತೆಯು ಹಲವಾರು ಬಾರಿ ಅಪರಾಧ ಕೃತ್ಯಕ್ಕೂ … Read more

Horoscope Today : 11 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಎಲ್ಲಾ ಪ್ರಶಂಸೆಗಳ ವೈಭವದಲ್ಲಿ ಮತ್ತು ಸಾಮಾಜಿಕ ಸಂಬಂಧಗಳಿಂದ ನಿಮ್ಮತ್ತ ಬರುವ ಮನ್ನಣೆ ಮತ್ತು ವಿವಿಧ ಕ್ಷೇತ್ರಗಳಿಂದ ಸಿಗುವ ಚಾತುರ್ಯವು ಅದೃಷ್ಟಶಾಲಿ ಮೇಷರಾಶಿಯವರನ್ನು ಹಾಯಾಗಿರಿಸುತ್ತದೆ. ಬೌದ್ಧಿಕ ಚರ್ಚೆಗಳು ನಿಮ್ಮನ್ನು ಉತ್ಸಾಹಗೊಳಿಸುತ್ತದೆ ಮತ್ತು ನಿಮ್ಮ ಭಾಗವಹಿಸುವಿಕೆ ಪ್ರಶಂಸಾರ್ಹವಾಗಲಿದೆ. ಆದರೆ, ನಿಮ್ಮ ವ್ಯಂಗ್ಯದ ಮಾತುಗಳ ಮೇಲೆ ನಿಯಂತ್ರವಿಡುವುದು ಅತೀ ಮುಖ್ಯ. ಇತರರು ಒಪ್ಪದ ಆದರೆ ನೀವು ಅದಕ್ಕೇ ಬದ್ಧರಾಗಲು ಬಯಸುವ ಕೆಲವು ಆದರ್ಶವಾದಗಳ ಕುರಿತಂತೆ ನೀವು ತಾಳ್ಮೆಯನ್ನು ಕಳೆದುಕೊಳ್ಳಬಹುದು. ಹಣಕಾಸಿನ ವಿಚಾರದಲ್ಲಿ ಗ್ರಹಗತಿಗಳು ಅನುಕೂಲಕರವಾಗಿರುತ್ತದೆ ಮತ್ತು ಗೃಹಕ್ಷೇತ್ರವು ನೆಮ್ಮದಿ … Read more

ತಾಯಿ ಸಾವಿನ ಧಾರ್ಮಿಕ ವಿಧಿ ವಿಧಾನಕ್ಕೆ ತವರಿಗೆ ಹೊರಟ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಬಳಿಕ ಪತಿಯೂ ಆತ್ಮಹತ್ಯೆ.!

ತಾಯಿ ಅಗಲಿಕೆ ನೋವಿನಲ್ಲಿದ್ದ ಪತ್ನಿಯನ್ನೇ ಹತ್ಯೆಗೈದ ಭೀಕರ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತುರಕರಶೀಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಯಿ ಸಾವಿನ ಧಾರ್ಮಿಕ ವಿಧಿ ವಿಧಾನ ನೆರವೇರಿಸಲು ತವರಿಗೆ ಹೊರಟ ಪತ್ನಿಯನ್ನು ಗಂಡ ತಡೆದಿದ್ದಾನೆ. ತವರಿಗೆ ಹೋಗದಂತೆ ಸೂಚಿದ್ದಾನೆ. ಆದರೆ ಯಾವುದೇ ಕಾರಣಕ್ಕೂ ತವರಿಗೆ ಹೋಗದಂತೆ ತಡೆಯಲು ಪತಿಯನ್ನು ಮನ ಒಲಿಸಿ ತವರಿನತ್ತ ಹೆಜ್ಜೆ ಹಾಕಲು ಹೊರಟ ಪತ್ನಿಯನ್ನು ಹಿಂದಿನಿಂದು ಬಂದು ಹತ್ಯೆಗೈಯಲಾಗಿದೆ. ಕಿತ್ತೂರು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತವರು ಮನೆಗೆ ಹೊರಟಿದ್ದ … Read more

ಮನಕಲುಕುವ ಘಟನೆ : ರಸ್ತೆ ಪಕ್ಕದಲ್ಲೇ ನವಜಾತ ಹೆಣ್ಣುಮಗುವಿನ ಅಂತ್ಯಕ್ರಿಯೆ ಮಾಡಿದ ತಂದೆ.!

ಮಧ್ಯಪ್ರದೇಶದಲ್ಲಿ ಮನಕಲುಕುವ ಘಟನೆಯೊಂದು ನಡೆದಿದ್ದು, ತಂದೆಯೊಬ್ಬ ರಸ್ತೆ ಪಕ್ಕದಲ್ಲೇ ತನ್ನ ನವಜಾತ ಹೆಣ್ಣು ಮಗುವಿನ ಅಂತ್ಯಕ್ರಿಯೆ ನಡೆಸಿದ್ದಾನೆ. ಸೆಹೋರ್ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಜನವರಿ 6 ರಂದು ಸೆಹೋರ್-ಭೇರುಡಾ ರಸ್ತೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತದೆ. ಜನವರಿ 5 ರಂದು ಜಿಲ್ಲಾ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಧರಣಿ ನಡೆಸಿ ಆಸ್ಪತ್ರೆ ಆಡಳಿತದ ವಿರುದ್ಧ ಹಲವಾರು ಆರೋಪಗಳನ್ನು ಹೊರಿಸಿದ್ದು ಗಮನಾರ್ಹ. ಇದೇ ವ್ಯಕ್ತಿ ತನ್ನ ನವಜಾತ ಮಗಳ ಅಂತ್ಯಕ್ರಿಯೆಯನ್ನು ಸೆಹೋರ್-ಇಚ್ಛಾವರ್-ಭೇರುಡಾ ರಸ್ತೆಯಲ್ಲಿ ನೆರವೇರಿಸಿದರು. ಏನಿದು ಘಟನೆ? … Read more

ಹಾಸಿಗೆಯಲ್ಲಿ ಮಗು ಮೂತ್ರ ಮಾಡಿದ್ದಕ್ಕೆ ಕಂದಮ್ಮನ ಗುಪ್ತಾಂಗವನ್ನೇ ಸುಟ್ಟ ಮಲತಾಯಿ

ಮಗು ಮಲಗಿದ್ದಾಗ ಹಾಸಿಗೆಯಲ್ಲಿ ಮೂತ್ರ ಮಾಡಿತು ಎಂಬ ಕಾರಣಕ್ಕೆ ಮಲತಾಯಿಯೊಬ್ಬಳು ಮಗುವಿನ ಗುಪ್ತಾಂಗವನ್ನು ಸುಟ್ಟು ವಿಕೃತಿ ಮೆರೆದಿರುವ ಅಮಾನುಷ ಘಟನೆ ಕೇರಳದಲ್ಲಿ ನಡೆದಿದೆ. ಒಂದೇ ಒಂದು ಪುಟ್ಟ ತಪ್ಪಿಗೆ ಯಾಕಿಷ್ಟು ಕ್ರೂರ ಶಿಕ್ಷೆ? ಕಳೆದ ವಾರ ಪುಟ್ಟ ಬಾಲಕಿ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾಳೆ. ಇದರಿಂದ ಮಗುವಿನ ಮೇಲೆ ಕೋಪಗೊಂಡ ಮಲತಾಯಿ ಮಾಡಬಾರದ ಕೆಲಸ ಮಾಡಿದ್ದಾಳೆ. ಕಬ್ಬಿಣದ ಸೌಟನ್ನು ಬೆಂಕಿಯಲ್ಲಿ ಕಾಯಿಸಿ 5 ವರ್ಷದ ಪುಟ್ಟ ಬಾಲಕಿಯ ಗುಪ್ತಾಂಗಕ್ಕೆ ಬರೆ ಹಾಕಿ ಕ್ರೌರ್ಯ ಮೆರೆದಿದ್ದಾಳೆ. ಈ ಘಟನೆಯನ್ನ … Read more

ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಎರಡು ತಿಂಗಳ ಗರ್ಭಿಣಿ.! ಕೊಲೆ ಮಾಡಿ ನೇಣು ಹಾಕಿರುವ ಶಂಕೆ!

ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮದುವೆಯಾದ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ಸುನೀತಾ ದೊಡ್ಡಮನಿ (35) ಎಂದು ಗುರುತಿಸಲಾಗಿದ್ದು, ಮದುವೆಯಾಗಿ ಕೇವಲ 9 ತಿಂಗಳು ಅಷ್ಟೇ ಆಗಿದ್ದು, ಇನ್ನೂ ಆತಂಕಕಾರಿಯಾದ ವಿಷಯವೆಂದರೆ, ಸುನೀತಾ ಅವರು ಎರಡು ತಿಂಗಳ ಗರ್ಭಿಣಿಯಾಗಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ವರದಕ್ಷಿಣೆಗಾಗಿ ನಿರಂತರ ಕಿರುಕುಳ ಆರೋಪ ಮೃತ ಸುನೀತಾ ಅವರ ಕುಟುಂಬದವರ ಆರೋಪದ ಪ್ರಕಾರ, ಮದುವೆಯಾದ ದಿನದಿಂದಲೇ ಗಂಡನ ಮನೆವರು ವರದಕ್ಷಿಣೆ ತರುವಂತೆ … Read more