ಮೇಷ :-
ಗಣೇಶನ ಅನುಗ್ರಹದೊಂದಿಗೆ ನೀವು ದಿನವಿಡೀ ಮಾನಸಿಕವಾಗಿ ಆರೋಗ್ಯದಿಂದಿರುತ್ತೀರಿ. ನಿಮ್ಮ ಕುಟುಂಬ ಜೀವನವೂ ಖುಷಿಯಿಂದ ಇರುತ್ತದೆ. ಪ್ರಯಾಣದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲಿದ್ದೀರಿ ಅಥವಾ ಬಾಯಿನೀರೂರಿಸುವ ಖಾದ್ಯ ಸವಿಯಲಿದ್ದೀರಿ. ಕಳೆದುಹೋದ ವಿಚಾರಗಳನ್ನು ಮತ್ತೆ ವ್ಯವಸ್ಥಿತಗೊಳಿಸುವ ಸಾಧ್ಯತೆಯಿದೆ.
ನಿಮ್ಮ ಆಲೋಚನೆಗಳು ಮತ್ತು ಉದ್ವೇಗದ ಮೇಲೆ ನಿಯಂತ್ರಣವಿರಲಿ. ವಿದೇಶೀ ವ್ಯಾಪಾರದಲ್ಲಿ ತೊಡಗಿರುವವರಿಗೆ ಲಾಭ ಉಂಟಾಗಬಹುದು. ಬೌದ್ಧಿಕ ಚರ್ಚೆಗಳಲ್ಲಿ ಉದ್ದೇಶಯುಕ್ತ ಗುರಿಯನ್ನು ಹೊಂದುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ.
ವೃಷಭ :-
ನೀವು ದಿನವಿಡೀ ಸಂತೋಷದಿಂದಿರುತ್ತೀರಿ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಮಾನಸಿಕವಾಗಿ ಆರೋಗ್ಯದಿಂದಿರುತ್ತೀರಿ. ನಿಮ್ಮ ಎಲ್ಲಾ ನಿಗದಿತ ಕಾರ್ಯಗಳು ಯೋಜನೆಯಂತೆಯೇ ಪೂರ್ಣಗೊಳ್ಳಲಿವೆ. ಆರ್ಥಿಕ ಲಾಭ ಉಂಟಾಗಲಿದೆ. ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ನಿಮ್ಮ ಹೆತ್ತವರಿಂದ ಶುಭಸುದ್ದಿ ಪಡೆಯುವಿರಿ. ನಿಮ್ಮ ಹೆತ್ತವರಿಂದ ಪ್ರಯೋಜನಗಳನ್ನೂ ಪಡೆಯುವಿರಿ. ಅನಾರೋಗ್ಯದಿಂದಿರುವವರು ತಮ್ಮ ವ್ಯಾಧಿಯಿಂದ ಮುಕ್ತಿ ಪಡೆಯಲಿದ್ದಾರೆ. ನಿಮ್ಮ ಸಹೋದ್ಯೋಗಿಗಳು ಸಹಕಾರದಿಂದ ಕೂಡಿರುತ್ತಾರೆ.
ಮಿಥುನ :-
ನಿಮ್ಮ ಹೆಂಡತಿ ಮಕ್ಕಳ ಆರೋಗ್ಯವು ನಿಮ್ಮ ಈ ವಾರದಲ್ಲಿನ ಚಿಂತೆಗೆ ಕಾರಣವಾಗಿರಬಹುದು ಎಂಬುದಾಗಿ ಗಣೇಶ ಎಚ್ಚರಿಸುತ್ತಾರೆ. ಚರ್ಚೆ ಮತ್ತು ವಾಗ್ವಾದಗಳಿಂದ ದೂರವಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಯಾರಿಗೂ ನಿಮ್ಮನ್ನು ಅವಹೇಳನ ಮಾಡಲು ಅವಕಾಶ ಮಾಡಿಕೊಡಬೇಡಿ. ನೀವು ನಿಮ್ಮ ಮಿತ್ರರಿಗಾಗಿ ವೆಚ್ಚ ಮಾಡುವಿರಿ. ಉದರ ಸಂಬಂಧಿ ರೋಗಗಳು ಕಂಡುಬರಬಹುದು. ನಿಗದಿತ ಕಾರ್ಯಗಳ ಪ್ರಾರಂಭದಲ್ಲಿ ವಿಫಲತೆ ಕಂಡುಬಂದರೂ ಬರಬಹುದು. ಆದಷ್ಟು ಮಟ್ಟಿಗೆ ಪ್ರಯಾಣವನ್ನು ತಪ್ಪಿಸಿ.
ಕರ್ಕಾಟಕ :-
ಕೆಟ್ಟ ಯೋಚನೆಗಳನ್ನು ನಿಮ್ಮನ್ನು ಇಂದು ಒತ್ತಡಕ್ಕೆ ಒಳಪಡಿಸಲಿವೆ. ನಿಮ್ಮ ಶಕ್ತಿ, ಉತ್ಸಾಹ, ಮತ್ತು ಸಂತೋಷಗಳು ಕಸಿಯಲ್ಪಡುತ್ತವೆ. ಕುಟುಂಬ ಸದಸ್ಯರೊಂದಿಗೆ ಸಂಘರ್ಷ ಉಂಟಾಗುವ ಸಾಧ್ಯತೆಯಿದೆ. ಖರ್ಚುಗಳು ಹೆಚ್ಚಲಿವೆ ಮತ್ತು ನೀವು ಸೋಲನ್ನು ಎದುರಿಸಲಿರುವಿರಿ. ನೀವು ಹಸಿದಿರುವಿರಿ. ಇಂದು ನೀವು ಚೆನ್ನಾಗಿ ನಿದ್ರಿಸಲಾರಿರಿ. ಹೃದಯ ಸಂಬಂಧಿ ರೋಗಗಳಿಂದ ನೀವು ತೊಂದರೆಗೊಳಗಾಗುವಿರಿ.
ಸಿಂಹ :-
ಗಣೇಶನ ಆಶೀರ್ವಾದದಿಂದ ನೀವು ದಿನವಿಡೀ ಸಂತೋಷ ಮತ್ತು ಶಾಂತಿಯಿಂದಿರುವಿರಿ. ಒಡಹುಟ್ಟಿದವರೊಂದಿಗೆ ಬಂಧವು ಮತ್ತಷ್ಟು ಬಲಗೊಳ್ಳುತ್ತದೆ. ಒಡಹುಟ್ಟಿದವರು ನಿಮಗೆ ಸಹಾಯಹಸ್ತ ಚಾಚಲಿದ್ದಾರೆ. ನಿಮ್ಮ ಪ್ರತಿ ಸಂಬಂಧದಲ್ಲಿ ಭಾವನಾತ್ಮಕ ಆಳವನ್ನು ಕಂಡುಕೊಳ್ಳುವಿರಿ. ಹತ್ತಿರದ ಪ್ರವಾಸಿ ತಾಣವೊಂದಕ್ಕೆ ಪ್ರವಾಸ ಕೈಗೊಳ್ಳುವಿರಿ. ನೀವು ಒತ್ತಡದಿಂದ ಮುಕ್ತರಾಗುವಿರಿ ಮತ್ತು ಮಾಡುವ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುವಿರಿ.
ಕನ್ಯಾ :-
ಕುಟುಂಬದ ವಾತಾವರಣವು ಆನಂದದಾಯಕವಾಗಿರಲಿದೆ. ನಿಮ್ಮ ಸಿಹಿ ಮಾತಿನಿಂದ ನೀವು ನಿಗದಿತ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸುವಿರಿ. ಬೌದ್ಧಿಕ ಚರ್ಚೆಗಳಿಂದ ದೂರವಿರಿ ಎಂಬುದಾಗಿ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ನೀವಿಂದು ಕೆಲವು ಸ್ವಾದಿಷ್ಟ ತಿನಿಸುಗಳನ್ನು ಸವಿಯುವಿರಿ. ಪ್ರಯಾಣದ ಸಾಧ್ಯತೆಗಳಿವೆ. ಖರ್ಚಿನ ಮೇಲೆ ನಿಗಾವಿರಲಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಕೈಗೊಳ್ಳಬೇಕಾದ ದಿನ.
ತುಲಾ :-
ನಿಮ್ಮ ಹಣಕಾಸನ್ನು ವ್ಯವಸ್ಥಿತವಾಗಿ ಯೋಜಿಸುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಆಲೋಚನೆಗಳು ಕ್ರಿಯಾತ್ಮಕವಾಗಿರುತ್ತದೆ ಮತ್ತು ಇಂದು ನೀವು ಕ್ರಿಯಾತ್ಮಕ ಆಲೋಚನೆಗಳನ್ನು ಹೊರತರಲಿದ್ದೀರಿ. ಕೆಲಸದ ಮೇಲೆ ಕೇಂದ್ರೀಕೃತವಾಗುವಿರಿ ಮತ್ತು ಸರಿಯಾದ ಸಮಯದಲ್ಲಿ ಅದನ್ನು ಪೂರ್ಣಗೊಳಿಸುವಿರಿ. ನಿಮ್ಮ ಆತ್ಮವಿಶ್ವಾಸ ವರ್ಧಿಸಲಿದೆ. ಮೋಜು ಮತ್ತು ಮನರಂಜನೆಗಳಿಗೆ ನೀವು ಬಹಳಷ್ಟು ಖರ್ಚು ಮಾಡುವಿರಿ.
ವೃಶ್ಚಿಕ :-
ಗಣೇಶ ಅಪಘಾತಗಳ ಬಗ್ಗೆ ನಿಮಗೆ ಎಚ್ಚರಿಕೆ ನೀಡುತ್ತಾರೆ. ಶಸ್ತ್ರಚಿಕಿತ್ಸೆಗೆ ಒಳಪಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ ಯಾಕೆಂದರೆ ನೀವು ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಯಿದೆ. ಸಮಸ್ಯೆಗಳು ಬೆಂಬತ್ತುವುದರಿಂದ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಗಳು ಅಷ್ಟು ಉತ್ತಮವಾಗಿರುವುದಿಲ್ಲ. ಮೋಜು ಮಾಡಲು ನೀವು ವೆಚ್ಚಮಾಡುವಿರಿ. ನಿಮ್ಮ ಆಪ್ತರೊಂದಿಗೆ ಮನಸ್ತಾಪ ಉಂಟಾಗಬಹುದು.
ಧನು :-
ಇಂದಿನ ದಿನ ಲಾಭದ ದಿನವಾಗಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವಿಂದು ನಿಮ್ಮ ಕುಟುಂಬ ಜೀವನದ ಸಂತೋಷವನ್ನು ಸಂಪೂರ್ಣವಾಗಿ ಅನುಭವಿಸುವಿರಿ. ನೀವಿಂದು ಮಿತ್ರರೊಂದಿಗೆ ಸಣ್ಣ ಪ್ರವಾಸಕ್ಕೆ ಹೋಗುವಿರಿ. ನಿಮ್ಮ ಗ್ರಹಗತಿಯ ಪ್ರಕಾರ ನಿಮ್ಮ ಆದಾಯ ವೃದ್ಧಿಯಾಗುವ ಸಾಧ್ಯತೆಯಿದೆ. ನಿಮಗಿಷ್ಟವಾದ ತಿನಿಸನ್ನು ಸವಿಯುವಿರಿ
ಮಕರ :-
ಇಂದು ನೀವು ವ್ಯವಹಾರ ಸಂಬಂಧಿತ ಕಾರ್ಯಗಳಿಂದ ಲಾಭ ಪಡೆಯುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಹಣಕಾಸು ಹಿಂಪಡೆಯುವಿಕೆ, ಪ್ರಯಾಣ ಮತ್ತು ಹೆಚ್ಚುವರಿ ಆದಾಯಗಳಿಗೆ ಈ ದಿನವು ಅನುಕೂಲಕರ ದಿನ. ಇಂದು ನೀವು ಸರಕಾರ, ಸ್ನೇಹಿತರ ಮತ್ತು ಸಂಬಂಧಿಗಳಿಂದ ಪ್ರಯೋಜನ ಪಡೆಯುವಿರಿ. ನಿಮ್ಮ ಪ್ರೀತಿಪಾತ್ರರು ಉಡುಗೊರೆಗಳ ಮೂಲಕ ನಿಮ್ಮನ್ನು ಅಚ್ಚರಿಗೊಳಿಸಲಿದ್ದಾರೆ. ಬೆಂಕಿ, ನೀರು ಮತ್ತು ಅಪಘಾತಗಳಿಂದ ದೂರವಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಕೆಲವು ವ್ಯವಹಾರ ಸಂಬಂಧಿ ಕಾರ್ಯಗಳು ನಿಮಗೆ ಹೆಚ್ಚು ಶ್ರಮ ನೀಡಲಿವೆ. ನಿಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ನೀವು ಸಂತೋಷಗೊಳ್ಳುವಿರಿ. ನಿಮ್ಮ ಗೌರವ ವೃದ್ಧಿಸಲಿದೆ.
ಕುಂಭ :-
ಈ ದಿನವು ಮಿಶ್ರ ಫಲಿತಾಂಶಗಳ ಅನುಗ್ರಹವಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನೀವು ತೊಂದರೆಯಲ್ಲಿ ಸಿಲುಕಿಕೊಳ್ಳಲಿದ್ದೀರಿ. ಆದರೆ, ನಿಮ್ಮ ಮಾನಸಿಕ ಆರೋಗ್ಯವು ಉತ್ತಮವಾಗಿರುತ್ತದೆ. ಚೈತನ್ಯದ ಕೊರತೆಯು ಉತ್ಸಾಹದ ಕೊರತೆಯನ್ನು ಉಂಟುಮಾಡುತ್ತದೆ. ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕಾರ್ಯದ ಬಗ್ಗೆ ಸಂತೋಷವನ್ನು ಹೊಂದುವುದಿಲ್ಲ ಮತ್ತು ಇದು ಕೆಲವು ಸಮಸ್ಯೆಗಳಿಗೆ ಕಾರಣವಾಗಬಹುದು.ವಿನೋದಕ್ಕಾಗಿ ನೀವು ಸಾಕಷ್ಟು ವೆಚ್ಚಮಾಡಬಹುದು. ಪ್ರಯಾಣ ತೆರಳುವ ಸಾಧ್ಯತೆಯಿದೆ. ವಿದೇಶದಿಂದ ಶುಭಸುದ್ದಿಗಳು ಬರಲಿವೆ. ನಿಮ್ಮ ಮಕ್ಕಳ ಬಗ್ಗೆ ನೀವು ಚಿಂತೆಗೊಳಗಾಗುವಿರಿ.
ಮೀನ :-
ಆಧ್ಯಾತ್ಮದಲ್ಲಿ ತೊಡಗಿಕೊಳ್ಳುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಇಂದು ನೀವು ಕೆಲವು ಅನನುಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಜೊತೆಗೆ, ನೀವು ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸಬೇಕು. ಕಾಯಿಲೆಗಳು ನಿಮ್ಮ ಖರ್ಚನ್ನು ಹೆಚ್ಚಿಸಬಹುದು. ಕುಟುಂಬ ಸದಸ್ಯರೊಂದಿಗೆ ವ್ಯವಹರಿಸುವಾಗ ತಾಳ್ಮೆಯಿಂದಿರಿ. ಅನಿರೀಕ್ಷಿತ ಧನಲಾಭವು ನಿಮ್ಮನ್ನು ಉಲ್ಲಾಸದಲ್ಲಿರಿಸುತ್ತದೆ. ವ್ಯವಹಾರದಲ್ಲಿರುವವರು ತಮ್ಮ ಹಣಕಾಸು ವಿಚಾರಗಳಲ್ಲಿ ಚೇತರಿಕೆ ಕಂಡುಕೊಳ್ಳುತ್ತಾರೆ.
Horoscope Today : 08 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now