Horoscope Today : 16 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ನಿಮ್ಮಲ್ಲಿ ಸುಂದರತೆಯ ಅಭಿರುಚಿ ಬೇಕೇಬೇಕೆನ್ನುವ ಕೌಶಲ್ಯವು ನಿಮ್ಮ ಸುತ್ತಮುತ್ತಲನ್ನು ಮತ್ತು ನಿಮ್ಮನ್ನು ಹಾಗೂ ನಿಮ್ಮ ಮನಸ್ಸಲ್ಲಿ ದೊಡ್ಡ ಜಾಗವನ್ನು ಆಕ್ರಮಿಸಿ ಮುಂದಾಳತ್ವ ಪಡೆಯುತ್ತೀರಿ ಎಂದು ಗಣೇಶ ಹೇಳುತ್ತಾರೆ. ಆದ್ದರಿಂದ ನೀವು ಅದಕ್ಕೆ ಬೇಕಾದ ಸಾಮಾಗ್ರಿಗಳನ್ನು ಒಳ್ಳೆಯ ಗಿಡವನ್ನು, ಮತ್ತು ಸುಗಂಧಭರಿತ ಮೊಂಬತ್ತಿಯನ್ನು ಸಹಕರಿಸುವಿರಿ.

ಮಹಿಳೆಯಿಂದ ವಿಶೇಷವಾಗಿ ತಾಯಿಯಿಂದ ಪ್ರೋತ್ಸಾಹ ಮತ್ತು ಅಂಗೀಕಾರ ಸಿಗುತ್ತಿರುವವರಗೆ ಅದರ ಸುತ್ತಲೂ ಅದರಲ್ಲೇ ಒಳಗೊಳ್ಳಲು ನಿಮಗೆ ಬೇಸರವಾಗುವುದಿಲ್ಲ. ಕುಟುಂಬ ವಿಚಾರಕ್ಕೆ ಸಂಬಂಧಿಸಿದ ಚರ್ಚೆಗಳು ಫಲಪ್ರದವಾಗಿರುತ್ತದೆ ಮತ್ತು ಫಲಿತಾಂಶದಿಂದ ನೀವು ಸಂತಸಪಡುತ್ತೀರಿ. ಏನಾದರೂ ದೋಷಯುಕ್ತವಾಗಿ ಕಂಡುಬಂದರೆ ವಿಶ್ವಾಸ ಕಳೆದುಕೊಳ್ಳಬೇಡಿ..

ವೃಷಭ :-

ವಿದೇಶದಲ್ಲಿರುವ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಂದ ಧನಾತ್ಮಕ ಸುದ್ದಿಯು ಬರಲಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಇಂದು ನಿಮ್ಮನ್ನು ಉತ್ಸಾಹಿತರನ್ನಾಗಿಸುತ್ತದೆ ಮತ್ತು ಪ್ರಯಾಣ ಯೋಜನೆಗಳನ್ನು ಕೈಗೊಳ್ಳುವಂತೆ ಮಾಡುತ್ತದೆ. ವಿದೇಶದಲ್ಲಿ ಕಲಿಯಲು ಶಕ್ತರಾಗಿರುವ ವಿದ್ಯಾರ್ಥಿಗಳಿಗೆ ಇದು ಅನುಕೂಲಕರ ಸಮಯವಾಗಿದೆ. ತೀರ್ಥಯಾತ್ರೆ ತೆರಳಲಿದ್ದೀರಿ ಅಥವಾ ರಜಾದಿನದಳನ್ನು ಆನಂದಿಸಲಿದ್ದೀರಿ.ಇವೆಲ್ಲವೂ ನಿಮ್ಮನ್ನು ಖುಷಿಯಲ್ಲಿಡುತ್ತದೆ. ಈ ಖುಷಿಯು ನಿಮ್ಮ ಕಾರ್ಯಸ್ಥಳಕ್ಕೆ ವರ್ಗಾವಗಣೆಗೊಳ್ಳುತ್ತದೆ. ಕೆಲಸದ ಪ್ರಮಾಣವು ಯಾವತ್ತಿಗಿಂತ ಹೆಚ್ಚಾಗಿದ್ದರೂ ನೀವು ಅದರ ಬಗ್ಗೆ ತಲೆಕೆಡಿಕೊಳ್ಳುವುದಿಲ್ಲ.ಅಧಿಕ ಲಾಭ ಉಂಟಾಗಲಿದೆ ಮತ್ತು ಬಂಡವಾಳವು ಈ ಸಮಯದಲ್ಲಿ ಅನುಕೂಲಕರವಾಗಿರುತ್ತದೆ.

ಮಿಥುನ :-

ಪರಿಸ್ಥಿತಿಯ ಬಗ್ಗೆ ನಿಮ್ಮೊಳಗೆ ಯಾರಾದರೂ ನಕಾರಾತ್ಮಕ ಮಾಹಿತಿಗಳನ್ನು ತುಂಬಿದಲ್ಲಿ ತಟಸ್ಥವಾಗಿರಿ. ಸಂದರ್ಭಗಳು ನೀವು ತಿಳಿದುಕೊಂಡಿರುವ ರೀತಿಯಲ್ಲೇ ಆಶಾದಾಯಕವಾಗಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಸಕಾರಾತ್ಮಕ. ಇಲ್ಲದಿದ್ದಲ್ಲಿ, ನಕಾರಾತ್ಮಕ ವಾತಾವರಣವು, ಹಣಕಾಸು ಬಿಕ್ಕಟ್ಟು ಮತ್ತು ಇತರ ನೀವು ಅನುಭವಿಸಿದ ಅಸಮಧಾನಗಳು ನಿಮ್ಮನ್ನು ತಪ್ಪುದಾರಿಯತ್ತ ಸಾಗಿಸುತ್ತದೆ. ಅಂತ್ಯದಲ್ಲಿ ನೀವು ನಿಮ್ಮ ಸಿಟ್ಟನ್ನು ಹರಿಯಬಿಡಲು ಸಿದ್ಧರಾಗಿರುತ್ತೀರಿ. ಶಾಂತರಾಗಿರಿ ಮತ್ತು ನಿರಾಶಾವಾದದಿಂದ ದೂರವಿರಿ. ಎಲ್ಲಾ ಒತ್ತಡ ಮತ್ತು ನಕಾರಾತ್ಮಕತೆಯನ್ನು ನಿಗ್ರಹಿಸಲು ಧ್ಯಾನ ಮತ್ತು ಪ್ರಾರ್ಥನೆಗೆ ಹೆಚ್ಚು ಒತ್ತು ನೀಡಬೇಕು. ನಿಗದಿಯಾಗಿದ್ದ ವೈದ್ಯಕೀಯ ಪ್ರಕ್ರಿಯೆಗಳನ್ನು ಮುಂದಕ್ಕೆ ಹಾಕಿ ಮತ್ತು ದೈಹಿಕ ವ್ಯಾಯಾಮ ತರಗತಿಗಳಿಗೆ ವಿರಾಮ ನೀಡಿ.

ಕರ್ಕಾಟಕ :-

ಆಡಂಬರಗಳು, ಐಶ್ವರ್ಯ ಮತ್ತು ಜೀವನದ ಉತ್ತಮ ಸಂಗತಿಗಳು ನಿಮ್ಮನ್ನು ಉತ್ಸಾಹಯುತವಾಗಿಸುತ್ತದೆ ಎಂಬುದಾಗಿ ನಗುಮುಖದ ಗಣೇಶ ಹೇಳುತ್ತಾರೆ. ವೃತ್ತಿ ಮತ್ತು ಹಣಕಾಸು ಸಂಬಂಧಿ ವಿಚಾರಗಳಿಗೆ ಅದೃಷ್ಟಕಾರಿ ದಿನವಾಗಿದೆ. ಬಂಡವಾಳ ವೃದ್ಧಿಯಾಗಲಿದೆ ಮತ್ತು ವ್ಯವಹಾರದಲ್ಲಿ ಏಳಿಗೆ ಉಂಟಾಗಲಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ಥಿರತೆಯಿಂದ ಕೂಡಿರುತ್ತೀರಿ ಮತ್ತು ಕ್ರಿಯಾಶೀಲರಾಗಿರುತ್ತೀರಿ. ಪ್ರಸಕ್ತ ದಿನದ ಒತ್ತಡ ತುಂಬಿದ ದಿನವನ್ನು ಹೋಲಿಸಿದರೆ ಇದು ನಿಜಕ್ಕೂ ಅದ್ಭುತ. ನಿಮ್ಮ ಸಾಮಾಜಿಕ ನಿಲುವು ಸಕಾರಾತ್ಮಕ ಒತ್ತಡವನ್ನು ಪಡೆದುಕೊಳ್ಳಲಿದೆ ಇದು ನಿಮ್ಮನ್ನು ಸಂಪೂರ್ಣವಾಗಿ ಖುಷಿಪಡಿಸುತ್ತದೆ.ಯೋಜಿಸಿದ ಮತ್ತು ಉದ್ದೇಶಿಸಿದ ಪ್ರಯಾಣವು ಸಂತೋಷಕರವಾಗಲಿದೆ. ಆನಂದಿಸಿ.

ಸಿಂಹ :-

ನಿಮ್ಮ ತೀವ್ರ ಸಿಟ್ಟನ್ನು ಹತೋಟಿಗೆ ತರಲು ಕಲಿತುಕೊಳ್ಳುವಂತ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಗ್ರಹಗತಿಗಳ ಸಾಮಾನ್ಯ ಪ್ರಭಾವವನ್ನು ಈ ದಿನವು ಹೊಂದಿದೆ. ಈ ಜಗತ್ತಿನಲ್ಲಿ ಯಾವುದೂ ಅವರ್ಣನೀಯವಲ್ಲ ಮತ್ತು ಆಘಾತಕಾರಿಯೂ ಅಲ್ಲ. ಶಾಂತಿ ಮತ್ತು ಸಂತಸಗಳು ಸಾಗುತ್ತಿರುತ್ತವೆ ನಡುನಡುವಿನಲ್ಲಿ ತಿರುವುಗಳೂ ಕಂಡುಬರುತ್ತವೆ ಆದರೆ, ಇವೆಲ್ಲವೂ ನಿಮಗೆ ಅನಿರೀಕ್ಷಿತವಾಗಿರುವುದಿಲ್ಲ. ಸಲಹೆ ನೀಡಿದಂತೆ, ತಾಳ್ಮೆಯು ದೈನಂದಿನ ಕೆಲಸಗಳಲ್ಲಿನ ಸಂಘರ್ಷ ಮತ್ತು ಅಡೆತಡೆಗಳನ್ನು ತಪ್ಪಿಸುತ್ತದೆ. ಕಾರ್ಯಕ್ಷೇತ್ರದಲ್ಲಿನ ಅನಗತ್ಯ ಹೆಣಗಾಟಗಳಿಂದಾಗಿ ನೀವು ಆಯಾಸ ಮತ್ತು ಸೋತವರಂತೆ ಅನಿಸಬಹುದು. ಇವೆಲ್ಲದರ ಜೊತೆ ನಿಮ್ಮ ತಾಯಿಯ ಆರೋಗ್ಯವು ನಿಮ್ಮನ್ನು ಇನ್ನಷ್ಟು ಚಿಂತೆಗೊಳಪಡಿಸಲಿವೆ. ಸಮಾಧಾನದಿಂದಿರಿ ಮತ್ತು ಅಲೆಗಳು ಬಂದೆಡೆ ಸಾಗಿ.

ಕನ್ಯಾ :-

ಅನಿರೀಕ್ಷಿತ ಖರ್ಚು ಮತ್ತು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಣ್ಣ ವ್ಯಾಧಿಗಳು ನಿಮ್ಮನ್ನು ಕಾಡಬಹುದು. ನಿಯಂತ್ರಣವನ್ನು ಕಾಯ್ದುಕೊಳ್ಳುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಶ್ರಮದಾಯಕ ಚರ್ಚೆಗೆ ಆಗ್ರಹಿಸುವಂತಹ ಸನ್ನಿವೇಶಗಳಿಂದ ದೂರವಿರಿ.ಇದು ನಂತರ ವಾಗ್ವಾದ ಹಾಗೂ ಕಲಹಗಳಿಗೆ ಕಾರಣವಾಗಬಹುದು. ವಿದ್ಯಾರ್ಥಿಗಳಿಗೆ ಅಥವಾ ಬೌದ್ಧಿಕ ಚಟುವಟಿಕೆಗಳಲ್ಲಿ ತೊಡಗಿರುವವರು ನಿಧಾನ ಮತ್ತು ಬೇಸರದ ರೀತಿಯ ಅಭಿವೃದ್ಧಿಯನ್ನು ಕಾಣುತ್ತಾರೆ. ತಾಳ್ಮೆಯಿಂದಿರಿ ಎಲ್ಲಾ ದಿನವೂ ಒಂದೇ ರೀತಿ ಇರುವುದಿಲ್ಲ. ಆಪ್ತ ಸ್ನೇಹಿತ ಅಥವಾ ಪ್ರೀತಿಪಾತ್ರರ ಭೇಟಿಯು ಇಂದು ನೀವು ಹೊಂದಿರುವ ಒತ್ತಡಗಳನ್ನು ಕಳೆಯಲು ಸಹಾಯಕವಾಗಲಿದೆ. ಶೇರುಮಾರುಕಟ್ಟೆಯಲ್ಲಿ ಬಂಡವಾಳ ಹೂಡಲು ಉತ್ತಮ ದಿನವಲ್ಲ.

ತುಲಾ :-

ಇಂದು ನೀವು ಆಲಕ್ಷ್ಯ ಹಾಗೂ ಉದ್ವೇಗವನ್ನು ಅನುಭವಿಸುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ತಾಯಿಯ ಬಗ್ಗೆ ನೀವು ಚಿಂತೆಯಿಂದಿರಬಹುದು. ಆಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳ ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ. ಸಾಧ್ಯವಿದ್ದರೆ ಪ್ರಯಾಣವನ್ನು ತಪ್ಪಿಸಿ. ನಿಮ್ಮ ಕುಟುಂಬದ ವಾತಾವರಣವು ಅಸ್ಥಿರತೆಯಿಂದ ಕೂಡಿರುವ ಸಾಧ್ಯತೆಯಿದೆ. ನಿಮ್ಮ ತೇಜೋವಧೆಗೆ ಕಾರಣವಾಗಬಲ್ಲ ಪರಿಸ್ಥಿತಿಗಳಿಗೆ ಪ್ರವೇಶಿಸುವುದನ್ನು ತಪ್ಪಿಸಿ.

ವೃಶ್ಚಿಕ :-

ಈ ದಿನವು ನಿಮಗೆ ಫಲಪ್ರದ ದಿನವಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನಿಮಗೆ ಧನಲಾಭವಾಗುವ ಸಂಭವವಿದೆ. ಮಹಿಳೆಯರಿಂದ ಅದೃಷ್ಟವು ನಿಮ್ಮ ಕಡೆಗಿದೆ. ನಿಮ್ಮ ಪ್ರೀತಿಪಾತ್ರರು ಪ್ರೀತಿಯ ಬೆಂಬಲವನ್ನು ಕಾಣುತ್ತಾರೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಸಕಾಲ. ಸಣ್ಣ ಪ್ರವಾಸ ತೆರಳುವಿರಿ. ಮಾನಸಿಕವಾಗಿ ಆರಾಮದಾಯಕವಾಗಿರುವಿರಿ. ನಿಮ್ಮ ಪ್ರತಿಸ್ಪರ್ಧಿಗಳು ಸೋಲೊಪ್ಪಿಕೊಳ್ಳಬಹುದು..

ಧನು :-

ಈ ದಿನವು ಸಾಮಾನ್ಯ ಪ್ರಭಾವವನ್ನು ಹೊಂದಿರುತ್ತದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಗೊಂದಲ ಮತ್ತು ಚಂಚಲತನೆಯು ನಿಮ್ಮ ಆರೋಗ್ಯ ಹಾಗೂ ವೃತ್ತಿಯ ಯಶಸ್ಸಿನಲ್ಲಿ ಹಾನಿಯನ್ನು ಉಂಟುಮಾಡುತ್ತದೆ. ಮಿಶ್ರ ಭಾವನೆಗಳು ಮಾನಸಿಕ ಸ್ಥಿರತೆಯ ಕೊರತೆ ಮತ್ತು ಸಾಮಾನ್ಯ ಆರೋಗ್ಯಕ್ಕೆ ಕಾರಣವಾಗಬಹುದು. ನಿಧಾನವಾಗಿ ವಿಚಾರಗಳ ಬಗ್ಗೆ ಯೋಚಿಸಿ ಮತ್ತು ದೃಢ ನಿಲುವನ್ನು ತಾಳಿ. ಇಲ್ಲವಾದಲ್ಲಿ ಅಸ್ಥಿರತೆಯೊಂದಿಗೆ ಕಾರ್ಯದೊತ್ತಡವು ಮತ್ತು ಅನಿರೀಕ್ಷಿತ ಖರ್ಚು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ಉದ್ವೇಗದ ಮಾನಸಿಕ ಸ್ಥಿತಿಯಿಂದಾಗಿ ಮನೆಯಲ್ಲಿ ಅಪಶ್ರುತಿ ಕಂಡುಬರಬಹುದು ಎಂಬುದಾಗಿ ಗ್ರಹಗತಿಗಳು ಮುನ್ಸೂಚನೆ ನೀಡುತ್ತವೆ. ಶಾಂತರಾಗಿರಿ ಮತ್ತು ಹಗುರವಾಗಿ.

ಮಕರ :-

ನೀವು ಮಕರರಾಶಿಯವರು ಕಠಿಣ ಪರಿಶ್ರಮಗಳಾಗಿದ್ದು, ಈ ದಿನವು ಯಾವುದೇ ತೊಂದರೆಯಿಲ್ಲದ ದಿನವಾಗಲಿದೆ. ನಿಮ್ಮ ಹೆಚ್ಚಿನ ಕಾರ್ಯಗಳ ಸುಲಭವಾಗಿರುವಂತೆ ಅನಿಸುತ್ತದೆ ಮತ್ತು ಫಲಿತಾಂಶಗಳು ಕ್ಷಿಪ್ರವಾಗಿ ಹರಿಯುತ್ತದೆ.ನಿಮ್ಮ ಗೌರವ ಮತ್ತು ಘನತೆಯು ಖಂಡಿತವಾಗಿಯೂ ವರ್ಧಿಸಲಿದೆ. ನಿಮಗೆ ಬಡ್ತಿ ಸಿಗಬಹುದು ಅಥವಾ ಉತ್ತಮ ಉದ್ಯೋಗದ ಕರೆ ಬರಬಹುದು. ನಿಮ್ಮ ಮನೆಯ ವಾತಾವರಣವು ಸಂತಸದಿಂದ ಕೂಡಿರುತ್ತದೆ. ನಿಮ್ಮ ಅದ್ಭುತ ವೈವಾಹಿಕ ಸಂಯೋಜನೆಯು ಮತ್ತು ಮಮತೆಯ ಸಂಬಂಧವು ಪ್ರಮುಖ ಕಾರ್ಯಸೂಚಿಯಾಗಲಿದೆ. ನೀವು ಇಂದು ಸ್ನೇಹಿತರನ್ನು ಭೇಟಿಯಾಗುವ ಯೋಜನೆ ರೂಪಿಸಬಹುದು ಮತ್ತು ಶಾಂಪಿಗ್ ಪ್ರವಾಸವು ನಿಮ್ಮ ಮೊದಲ ಆದ್ಯತೆಯಾಗಿರಬಹುದು. ಕ್ಷಣಕ್ಕೆ ನೀವು ಮಾನಸಿಕವಾಗಿ ನೆಮ್ಮದಿಯಿಂದಿರುತ್ತೀರಿ ಮತ್ತು ನಿಮ್ಮ ಸಾಮಾನ್ಯ ಜ್ಞಾನ ಮತ್ತು ಎಚ್ಚರಿಕೆಯ ಬಗ್ಗೆ ರಾಜಿ ಬೇಡಿ. ಸಣ್ಣ ಮಟ್ಟದ ಕುಸಿತ ಉಂಟಾಗಲಿದೆ.

ಕುಂಭ :-

ಇಂದು ಜಾಮೀನಿಗೆ ನಿಲ್ಲಬೇಡಿ ಅಥವಾ ಹಣಕಾಸು ವ್ಯವಹಾರಗಳಲ್ಲಿ ತೊಡಗಿಕೊಳ್ಳಬೇಡಿ ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ಇಂದು ನೀವು ಅತ್ಯಂತ ಒರಟು ಮತ್ತು ದುರಾಕ್ರಮಣದಿಂದ ಕೂಡಿರಬಹುದು. ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಆರೋಗ್ಯ ತೊಂದರೆಗಳೂ ಉಂಟಾಗಬಹುದು. ಕುಟುಂಬ ಸದಸ್ಯರು ಮತ್ತು ಸಂಬಂಧಿಗಳು ನಿಮ್ಮ ಯೋಜನೆ ಮತ್ತು ಆಲೋಚನೆಗಳಿಗೆ ಸಮನಾಗಿ ಸಾಗುವುದಿಲ್ಲ. ನಿಮಗೆ ಸಂಬಂಧ ಪಟ್ಟಿರದ ವಿಚಾರಗಳಲ್ಲಿ ತಲೆ ಹಾಕಬೇಡಿ. ಸ್ಪಷ್ಟವಾಗಿ ಯೋಚಿಸಿ. ತಪ್ಪು ಆಲೋಚನೆ ಮತ್ತು ಹಠಾತ್ ಪ್ರವೃತ್ತಿಗೆ ಆದ್ಯತೆ ನೀಡಬೇಡಿ.

ಮೀನ :-

ಸ್ನೇಹಿತರು ಇಂದು ನಿಮಗೆ ಅನುಕೂಲಕವಾಗಿರುತ್ತಾರೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಜೊತೆಗಾರರನ್ನು ಮತ್ತು ಸಹೋದ್ಯೋಗಿಗಳನ್ನು ಮನರಂಜನೆಗೊಳಿಸಲು ನೀವು ಕೆಲವು ವೆಚ್ಚಗಳನ್ನು ಮಾಡಬೇಕಾಗಬಹುದು. ಸಾಮಾಜಿಕ ಚಟುವಟಿಕೆಗಳಲ್ಲಿ ನೀವು ವಿಶೇಷ ಆಸಕ್ತಿಯನ್ನು ತೋರುವಿರಿ. ಹಿರಿಯರು ಮತ್ತು ಮೇಲಾಧಿಕಾರಿಗಳೊಂದಿಗೆ ಬೆರೆಯುವ ಸಂಭಾವ್ಯತೆಯಿದೆ. ಮುಂಬರುವ ದಿನಗಳಲ್ಲಿ ಹೆಚ್ಚು ಪ್ರಯೋಜನಕಾರಿಯಾಗುವಂತಹ ಹೊಸ ಯೋಜನೆಗಳನ್ನು ನೀವು ಪ್ರಾರಂಭಿಸಬಹುದು. ಕುಟುಂಬ ಮತ್ತು ಸ್ನೇಹಿತರಿಂದ ಸಂತೋಷದ ಸುದ್ದಿಯನ್ನು ನಿರೀಕ್ಷಿಸಿ. ನಿಮ್ಮ ಮಕ್ಕಳು ನಿಮಗೆ ಅದೃಷ್ಟವನ್ನು ತರಲಿದ್ದಾರೆ. ಅನಿರೀಕ್ಷಿತ ಧನಲಾಭದ ಯೋಗವಿದೆ. ರಜಾ/ವಿನೋದ ವಿಹಾರಗಳಿಗೆ ಸಣ್ಣ ಪ್ರವಾಸ ತೆರಳುವ ಸಾಧ್ಯತೆಯಿದೆ.

WhatsApp Group Join Now

Spread the love

Leave a Reply