Horoscope Today : 14 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ಈ  ದಿನವು ನಿಮಗೆ ಮಿಶ್ರ ಫಲವನ್ನು ನೀಡುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ದೈಹಿಕವಾಗಿ ಅಸ್ವಸ್ಥರಾಗಿರಬಹುದು ಮತ್ತು ಆತಂಕದಿಂದ ಕೂಡಿರಬಹುದು. ಅವಿಶ್ರಾಂತಿ, ಆಯಾಸ ಮತ್ತು ಆಲಸ್ಯವು ನಿಮ್ಮನ್ನು ಬಾಧಿಸಬಹುದು. ದಿನವಿಡೀ ನೀವು ದುರಾಕ್ರಮಣ ಪ್ರವೃತ್ತಿಯನ್ನು ಹೊಂದಿರುವಿರಿ.

ಇದು ನಿಮ್ಮ ಕಾರ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಲಿದೆ. ನಿಮ್ಮ ಮಾರ್ಗದಲ್ಲಿ ಪ್ರಾಮಾಣಿಕರಾಗಿರಲು ಪ್ರಯತ್ನಿಸಿ. ನೀವು ಯೋಜಿತ ಕಾರ್ಯವನ್ನು ಕೈಗೆತ್ತಿಕೊಳ್ಳುವಿರಿ. ಯಾತ್ರಾಸ್ಥಳಕ್ಕೆ ತೆರಳುವಿರಿ. ಯಾವುದೇ ಕೆಲಸ ಮಾಡುವಾಗಲೂ ನೀವು ಹಠಮಾರಿತನದಿಂದ ಕೂಡಿರುತ್ತೀರಿ.

ವೃಷಭ :-

ಈ ದಿನ ಎಚ್ಚರಿಕೆ ಪದ ನಿಮಗೆ ಸೂಕ್ತವಾಗಿದೆ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಡಿ. ಇಂದು ನೀವು ನೂರು ಪ್ರತಿಶತ ಸುಸ್ಥಿತಿಯಲ್ಲಿರುವುದಿಲ್ಲ. ಆರೋಗ್ಯಕರ ಆಹಾರ ಸೇವಿಸಿ. ಉದ್ವೇಗ, ದೈಹಿಕ ಆಯಾಸವು ನಿಮ್ಮನ್ನು ಕಾಡುತ್ತಿರಬಹುದು. ಕಚೇರಿ ಕೆಲಸವು ನಿಮಗೆ ದಣಿವು ನೀಡಬಹುದು. ಪ್ರಯಾಣವು ಫಲಕಾರಿಯಾಗಿರುತ್ತದೆ. ಸಾಧ್ಯವಿದ್ದರೆ, ಸಾಕಷ್ಟು ಸಮಯವನ್ನು ಆಧ್ಯಾತ್ಮದಲ್ಲಿ ಕಳೆಯಲು ಪ್ರಯತ್ನಿಸಿ.

ಮಿಥುನ :-

ಲೈಂಗಿಕ ಆಕಾಂಕ್ಷೆಗಳು ಇಂದು ಈಡೇರಲಿವೆ ಮತ್ತು ಸಂತೋಷದ ದಿನವು ನಿಮ್ಮದಾಗಲಿದೆ. ಇಂದು ನೀವು ವಿವಿಧ ರೀತಿಯ ಜನರನ್ನು ಭೇಟಿ ಮಾಡಲಿದ್ದೀರಿ. ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಹರ್ಷಭರಿತ ಪ್ರವಾಸ ತೆರಳಬಹುದು.ಹೊಸ ಬಟ್ಟೆಗಳ ಖರೀದಿಗಾಗಿ ಶಾಪಿಂಗ್ ಹೋಗುವಿರಿ. ಪ್ರಣಯದೇವತೆಯ ಪ್ರೀತಿಯ ಬಾಣವು ಗಾಳಿಯಲ್ಲಿರುವುದರಿಂದ ನಿಮ್ಮನ್ನು ನೀವು ಬೆಂಬಲಿಸುವ ಸಮಯ. ನಿಮ್ಮ ದೈಹಿತ ಆರೋಗ್ಯ, ಸಾಮಾಜಿಕ ಗೌರವ ಮತ್ತು ಕೀರ್ತಿ ದೂರದವರೆಗೆ ಹಬ್ಬಲಿದೆ. ನಿಮ್ಮ ಸಂಗಾತಿಯೊಂದಿಗಿನ ದೈಹಿಕ ಅನ್ಯೋನ್ಯತೆಯು ಅದ್ಭುತವಾಗಿರುತ್ತದೆ. ಗಣೇಶನ ಆಶೀರ್ವಾದವು ದಿನವಿಡೀ ನಿಮ್ಮೊಂದಿಗಿರುತ್ತದೆ.

ಕರ್ಕಾಟಕ :-

ಅತ್ಯಂತ ಸಂತೋಷದ ಮತ್ತು ವಿಶೇಷವಾದ ದಿನವನ್ನು ನಿಮಗಾಗಿ ಗ್ರಹಗತಿಯು ರೂಪಿಸಿವೆ ಎಂಬುದಾಗಿ ಗಣೇಶ ಹೇಳುತ್ತಾರೆ. ಮಹತ್ತರ ಗೆಲುವನ್ನು ಮತ್ತು ಸಂತೋಷವನ್ನು ನೀವು ಇಂದು ನಿರೀಕ್ಷಿಸಬಹುದು. ಕುಟುಂಬ ಸದಸ್ಯರು ನಿಮಗೆ ಬೆಂಬಲ ನೀಡುವ ಸಂಭವವಿದೆ.ಮನೆಯಲ್ಲಿ ಉಲ್ಲಾಸಕರ ಹಾಗೂ ಹಬ್ಬದ ವಾತಾವರಣವಿರುತ್ತದೆ. ಅಗತ್ಯ ವಸ್ತುಗಳಿಗಾಗಿ ನೀವು ಕೆಲವು ವೆಚ್ಚವಹಿಸಬೇಕಾದೀತು. ವೃತ್ತಿಯಲ್ಲಿ, ನಿಮ್ಮ ದಿನವು ಹಿತಕರ ಹಾಗೂ ಲಾಭದಾಯಕವಾಗಿರುತ್ತದೆ.

ಸಿಂಹ :-

ಒಳ್ಳೆಯ ಆರೋಗ್ಯ ಮತ್ತು ಲವಲವಿಕೆಯನ್ನು ಗಣೇಶ ಇಂದು ನಿಮಗೆ ಅನುಗ್ರಹಿಸುತ್ತಾರೆ. ದಿನಪೂರ್ತಿ ನೀವು ಆಶಾವಾದಿಯಾಗಿ ಇರುತ್ತೀರಿ. ನಿಮ್ಮ ಪ್ರಯತ್ನಗಳು ರಚನಾತ್ಮಕವಾಗಿರುತ್ತದೆ ಮತ್ತು ಫಲಿತಾಂಶಗಳು ಧನಾತ್ಮಕವಾಗಿರುತ್ತದೆ. ನಿಮ್ಮ ಮಕ್ಕಳಿಂದ ಕೆಲವು ಸಂತೋಷದ ಸಂಭಾಷಣೆಯನ್ನು ನಿರೀಕ್ಷಿಸಬಹುದು. ನಿಮ್ಮ ಸ್ನೇಹಿತರೊಂದಿಗೆ ಆಹ್ಲಾದಕರ ಸಂಜೆಯನ್ನು ಆನಂದಿಸುವ ಸಂಭವವಿದೆ. ಧಾರ್ಮಿಕ ಮತ್ತು ಮತೀಯ ಚಟುವಟಿಕೆಗಳಲ್ಲಿ ನೀವು ಭಾಗವಹಿಸಬಹುದು.

ಕನ್ಯಾ :-

ಇಂದಿನ ಗ್ರಹಗತಿಯು ನಿಮಗೆ ಅನುಕೂಲಕರವಾಗಿರುವುದಿಲ್ಲ ಎಂಬುದಾಗಿ ಗಣೇಶ ಹೇಳುತ್ತಾರೆ. ದಿನಪೂರ್ತಿ ನೀವು ಚಿಂತೆ ಮತ್ತು ಆತಂಕದಿಂದ ಕೂಡಿರುತ್ತೀರಿ. ಇದರಿಂದ ನೀವು ಮಾನಸಿಕ ಮತ್ತು ದೈಹಿಕ ಒತ್ತಡಗಳಿಗೆ ಗುರಿಯಾಗಬಹುದು.ಕುಟುಂಬ ಸದಸ್ಯರು ಒರಟಾಗಿರುವುದನ್ನು ಮತ್ತು ಅಸಹಕಾರದಿಂದ ಇರುವುದನ್ನು ನೀವು ಕಾಣಬಹುದು. ನಿಮ್ಮ ತಾಯಿಯ ಆರೋಗ್ಯವು ನಿಮ್ಮ ಚಿಂತೆಯನ್ನು ಇನ್ನಷ್ಟು ವರ್ಧಿಸುತ್ತದೆ. ದಾಖಲೆ ಪತ್ರಗಳಿಗೆ ಸಹಿ ಮಾಡುವಾಗ ಹೆಚ್ಚು ಎಚ್ಚರವಹಿಸಿ. ಅನಿರೀಕ್ಷಿತ ಖರ್ಚುವೆಚ್ಚಗಳನ್ನು ತಳ್ಳಿಹಾಕುವಂತಿಲ್ಲ.

ತುಲಾ :-

ಉತ್ತಮ ಅದೃಷ್ಟವು ನಿಮ್ಮತ್ತ ನಗೆಬೀರುತ್ತಿರುವುದನ್ನು ಗಣೇಶ ಕಾಣುತ್ತಾರೆ. ನಿಮ್ಮ ಸಹೋದರ ಮತ್ತು ಸಹೋದರಿಯರು ನಿಮಗೆ ಸಹಕಾರ ನೀಡುತ್ತಾರೆ ಮತ್ತು ಮಮತೆಯನ್ನು ತೋರುತ್ತಾರೆ. ಹೊಸ ಯೋಜನೆ ಮತ್ತು ಕಾರ್ಯಾರಂಭಗಳಿಗೆ ಇದು ಉತ್ಕೃಷ್ಟ ದಿನವಾಗಿದೆ. ದಿನಪೂರ್ತಿ ನೀವು ಲವಲವಿಕೆಯ ಮತ್ತು ಉಲ್ಲಾಸಕರ ಭಾವನೆಯನ್ನು ಹೊಂದಿರುತ್ತೀರಿ. ವಿದೇಶದಿಂದ ಶುಭ ಸುದ್ದಿಯನ್ನು ಕೇಳಲಿದ್ದೀರಿ. ನಿಮ್ಮ ಶತ್ರುಗಳು ಹಾಗೂ ಎದುರಾಳಿಗಳ ಎದುರಲ್ಲಿ ಮೇಲುಗೈ ಸಾಧಿಸುತ್ತೀರಿ. ಗೌರವ ಮತ್ತು ಮನ್ನಣೆ ಸಿಗಲಿದೆ.

ವೃಶ್ಚಿಕ :-

ಗಣೇಶನ ಪ್ರಕಾರ ನಿಮ್ಮ ಲಾಭವು ದಿನವಿಡೀ ಸಮೃದ್ಧವಾಗಿರಲಿದೆ. ಅನಗತ್ಯ ಖರ್ಚಿನ ಮೇಲೆ ನಿಯಂತ್ರಣವಿರಸಬೇಕು. ನಿಮ್ಮ ಕುಟುಂಬದಲ್ಲಿ ಜಗಳದ ವಾತಾವರಣವನ್ನು ಉಂಟುಮಾಡಬಲ್ಲ ಪರಿಸ್ಥಿತಿಗಳಿಂದ ದೂರಿವಿರ. ನಿಮ್ಮ ಕುಟುಂಬ ಸದಸ್ಯರ ನಡುವೆ ಇರುವ ತಪ್ಪು ಅಭಿಪ್ರಾಯಗಳನ್ನು ಸರಿಪಡಿಸಿ. ದೈಹಿಕ ಆರೋಗ್ಯದಿಂದಾಗಿ ನೀವು ಖಿನ್ನತೆಗೆ ಒಳಗಾಗಬಹುದು. ಋಣಾತ್ಮಕ ಆಲೋಚನೆಯನ್ನು ತಪ್ಪಿಸಿ ಮತ್ತು ಅನೈತಿಕ ಚಟುವಟಿಕೆಗಳಿಂದ ದೂರವಿರಿ. ಬೋಧಿಸಿರುವ ಪಠ್ಯಗಳನ್ನು ಸಂಪೂರ್ಣವಾಗಿ ಗ್ರಹಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕಷ್ಟಕರವೆನಿಸಬಹುದು.

ಧನು :-

ಇಂದಿನ ದಿನವು ನೀವು ಯೋಜನೆ ರೂಪಿಸಿದಂತೆಯೇ ಸಾಗಲಿದೆ ಎಂಬುದಾಗಿ ಎಂಬುದನ್ನು ಖಚಿತಪಡಿಸಲು ಕೊಡಲು ಗಣೇಶ ಸಂತಸಪಡುತ್ತಾರೆ. ಹಣಕಾಸು ಲಾಭ ಉಂಟಾಗುವ ಭರವಸೆ ಇದೆ.ಇಂದಿನಿಂದ ಜೀವನಪೂರ್ತಿ ನೀವು ತುಂಬಾ ಉಲ್ಲಾಸಭರಿತರಾಗಿರುತ್ತೀರಿ. ಸಣ್ಣ ವಿನೋದ ಪ್ರವಾಸವನ್ನು ಕೈಗೊಳ್ಳಬಹುದು. ನಿಮ್ಮ ಆತ್ಮೀಯರೊಂದಿಗೆ ಕೆಲವು ಆಹ್ಲಾದಕರ ಕ್ಷಣಗಳನ್ನು ನೀವು ಆನಂದಿಸಬಹುದು. ಕೆಲವು ಹರ್ಷ ಮತ್ತು ಮಂಗಳಕರ ಸಮಾರಂಭಕ್ಕೆ ನಿಮಗೆ ಆಹ್ವಾನ ಬರುವ ಸಾಧ್ಯತೆಯಿದೆ. ಪ್ರತಿಷ್ಠೆ ಮತ್ತು ಜನಪ್ರಿಯತೆ ವೃದ್ಧಿಸಲಿದೆ.

ಮಕರ :-

ನಿರುತ್ಸಾಹ ಮತ್ತು ಖಿನ್ನತೆಯ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳಿಗಾಗಿ ನೀವು ವೆಚ್ಚ ಮಾಡಬೇಕಾಗಿ ಬರಬಹುದು. ನಿಮ್ಮ ಆತ್ಮೀಯರು ಅಸಹಕಾರ ಮತ್ತು ತಟಸ್ಥ ಮನೋಭಾವವನ್ನು ಹೊಂದಬಹುದು.ನಿಮ್ಮ ಆಸ್ತಿ ಹಾಗೂ ಕೀರ್ತಿಯ ನಷ್ಟ ಉಂಟಾಗುವ ಸಾಧ್ಯತೆಯನ್ನು ಗ್ರಹಗತಿಗಳು ಸೂಚಿಸುತ್ತವೆ. ಇವೆಲ್ಲವೂ ನಿಮ್ಮ ಚಿಂತನೆಗಳು ಧಾರ್ಮಿಕ ಮತ್ತು ಆಧ್ಯಾತ್ಮದೆಡೆಗೆ ಸಾಗಲು ಕಾರಣವಾಗುತ್ತದೆ. ಕಾನೂನು ವಿವಾದಗಳು ವ್ಯಥ್ಯೆ ಮೂಲವಾಗಿದೆ. ಹೇಗೆ ಮಾತನಾಡಬೇಕು ಎಂಬುದರ ಬಗ್ಗೆ ಎಚ್ಚರವಹಿಸಿ.

ಕುಂಭ :-

ಇದೊಂದು ನಿಮಗೆ ಅಸಾಧಾರಣ ದಿನವಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಈ ಅವಧಿಯಲ್ಲಿ ನಿಮಗೆ ಸಿಗುವ ಲಾಭಗಳಿಂದ ನೀವು ಅತ್ಯಂತ ಖುಷಿಪಡುತ್ತೀರಿ.ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಸಕಾಲ. ವಾಣಿಜ್ಯ ಕಾರ್ಯಗಳಲ್ಲಿ ತೊಡಗಿರುವವರು ಹರ್ಷದ ದಿನವನ್ನು ಎದುರು ನೋಡಬಹುದು. ಘನತೆ ಮತ್ತು ಜನಪ್ರಿಯತೆಯು ವೃದ್ಧಿಯಾಗಲಿದೆ. ನಿಮ್ಮ ಮಕ್ಕಳೊಂದಿಗೆ ವಿಶಿಷ್ಟ ಬಾಂಧವ್ಯವನ್ನು ನಿರೀಕ್ಷಿಸಬಹುದು. ಆದಾಯ ಹೆಚ್ಚಳಗೊಳ್ಳುವ ಸಂಭವವಿದೆ. ನೀವು ಪ್ರಯಾಣ ತೆರಳುವ ಸಾಧ್ಯತೆಯಿದೆ.

ಮೀನ :-

ಈ ದಿನವು ಬಹಳ ಫಲಪ್ರದವಾಗಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಕೆಲಸದ ಯಶಸ್ವೀ ಪೂರ್ಣಗೊಳಿಸುವಿಕೆ ಮತ್ತು ನಿಮ್ಮ ಮೇಲಾಧಿಕಾರಿಗಳ ಪ್ರಶಂಸೆಯಿಂದಾಗಿ ನೀವು ಉತ್ಸಾಹದಿಂದಿರುವ ಸಾಧ್ಯತೆಯಿದೆ. ಉದ್ಯಮಿಗಳಿಗೆ ಇಂದು ಉತ್ತಮ ದಿನ. ನೀವು ಸಾಲ ಪಡೆಯುವ ಸಾಧ್ಯತೆಯಿದೆ. ನಿಮ್ಮ ತಂದೆ ಮತ್ತು ಹಿರಿಯರಿಂದ ಪ್ರಯೋಜನ ಉಂಟಾಗಲಿದೆ. ಲಕ್ಷ್ಮೀದೇವಿಯು ನಿಮ್ಮನ್ನು ಹರಸುತ್ತಾಳೆ. ನಿಮ್ಮ ಕುಟುಂಬದ ವಾತಾವರಣವು ಹರ್ಷದಾಯಕವಾಗಿರುತ್ತದೆ. ದೈಹಿಕ ಆರೋಗ್ಯವು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ಸರಕಾರದಿಂದ ನೀವು ಪ್ರಯೋಜನ ಪಡೆಯುವಿರಿ. ನಿಮ್ಮ ಘನತೆ ಹೆಚ್ಚಲಿದೆ. ನಿಮ್ಮ ಸಾಮಾಜಿಕ ಜೀವನವು ದಿನವಿಡೀ ಹರ್ಷದಾಯಕವಾಗಿರುತ್ತದೆ.

WhatsApp Group Join Now

Spread the love

Leave a Reply