ಜಾತಿಗಣತಿ : ಸಿಎಂ ನಿರ್ಧಾರಕ್ಕೆ ಬಲೆ ಹಣೆದ ಹೈಕಮಾಂಡ್ ; ಸ್ವತಃ ರಾಹುಲ್ ಗಾಂಧಿ ಕೂಡ ಅತೃಪ್ತಿ
“ಯಾರು ಏನೇ ಹೇಳಲಿ, ಜೂ.12ರಂದು ನಡೆಯುವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯನ್ನು ಅಂಗೀಕರಿಸುವುದು ಶತಃಸಿದ್ಧ’….! ಹೀಗೆಂದು ಸಿಎಂ ಸಿದ್ದರಾಮಯ್ಯ ಜೂ.6ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಖಡಾಖಂಡಿತವಾಗಿ ಪ್ರಕಟಿಸಿದ್ದು, ಇದು ಅವರ ಸಂಪುಟ ಸಹೋದ್ಯೋಗಿಗಳ ಜಂಘಾಬಲವನ್ನೇ ಉಡುಗಿಸಿತ್ತು. WhatsApp Group Join Now ಅಂದು ಸಿದ್ದರಾಮಯ್ಯ ತೋರಿದ ಹಠ, ವರದಿ ಸ್ವೀಕಾರಕ್ಕೆ ಪ್ರಕಟಿಸಿದ ಮುಹೂರ್ತ, ಕಾಲ್ತುಳಿತ ಪ್ರಕರಣದಲ್ಲಿ ಆದ ಹಿನ್ನಡೆ ಸೃಷ್ಟಿಸಿದ ರೋಶ, ಅವರು ಇಂಥದ್ದೊಂದು ನಿರ್ಧಾರದಿಂದ ಹಿಂದೆ ಸರಿಯುವುದು ಸಾಧ್ಯವೇ ಇಲ್ಲ ಎಂಬ ಸನ್ನಿವೇಶ … Read more