ಮಂಗಳೂರಿನಲ್ಲಿ ಕೋಮುವಾದಿಗಳಿಂದಲೇ ಐಟಿ, ಬಿಟಿ ಕಂಪನಿಗಳಿಲ್ಲ ಎಂದ ಪ್ರಿಯಾಂಕ್ ಖರ್ಗೆ: ಕಲ್ಬುರ್ಗಿಯಲ್ಲಿ ಎಷ್ಟಿದೆ ಎಂದ ನೆಟ್ಟಿಗರು

ಮಂಗಳೂರಿನಲ್ಲಿ ಕೋಮುವಾದಿ ಸಂಘಟನೆಗಳಿಂದಾಗಿಯೇ ಐಟಿ-ಬಿಟಿ ಕಂಪನಿಗಳಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿರುವುದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕೋಮುವಾದಿಗಳಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಂತಹ ಕರಾವಳಿ ಜಿಲ್ಲೆಗಳಲ್ಲಿ ಐಟಿ ಬಿಟಿ ಕಂಪನಿಗಳು ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆ ಎಂದಿದ್ದರು. WhatsApp Group Join Now ಅವರ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಕೆಲವರು ಸಚಿವರನ್ನು ಪ್ರಶ್ನೆ ಮಾಡಿದ್ದು ಹಾಗಿದ್ದರೆ ಕಲ್ಬುರ್ಗಿಯಲ್ಲಿ ಎಷ್ಟು … Read more

Horoscope Today : 16 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- WhatsApp Group Join Now ನಿಮ್ಮಲ್ಲಿ ಸುಂದರತೆಯ ಅಭಿರುಚಿ ಬೇಕೇಬೇಕೆನ್ನುವ ಕೌಶಲ್ಯವು ನಿಮ್ಮ ಸುತ್ತಮುತ್ತಲನ್ನು ಮತ್ತು ನಿಮ್ಮನ್ನು ಹಾಗೂ ನಿಮ್ಮ ಮನಸ್ಸಲ್ಲಿ ದೊಡ್ಡ ಜಾಗವನ್ನು ಆಕ್ರಮಿಸಿ ಮುಂದಾಳತ್ವ ಪಡೆಯುತ್ತೀರಿ ಎಂದು ಗಣೇಶ ಹೇಳುತ್ತಾರೆ. ಆದ್ದರಿಂದ ನೀವು ಅದಕ್ಕೆ ಬೇಕಾದ ಸಾಮಾಗ್ರಿಗಳನ್ನು ಒಳ್ಳೆಯ ಗಿಡವನ್ನು, ಮತ್ತು ಸುಗಂಧಭರಿತ ಮೊಂಬತ್ತಿಯನ್ನು ಸಹಕರಿಸುವಿರಿ. ಮಹಿಳೆಯಿಂದ ವಿಶೇಷವಾಗಿ ತಾಯಿಯಿಂದ ಪ್ರೋತ್ಸಾಹ ಮತ್ತು ಅಂಗೀಕಾರ ಸಿಗುತ್ತಿರುವವರಗೆ ಅದರ ಸುತ್ತಲೂ ಅದರಲ್ಲೇ ಒಳಗೊಳ್ಳಲು ನಿಮಗೆ ಬೇಸರವಾಗುವುದಿಲ್ಲ. ಕುಟುಂಬ ವಿಚಾರಕ್ಕೆ ಸಂಬಂಧಿಸಿದ ಚರ್ಚೆಗಳು ಫಲಪ್ರದವಾಗಿರುತ್ತದೆ … Read more

ಕಿಡ್ನಿ, ಹೃದಯ, ಕಣ್ಣು ದಾನ: ಸರ್ಕಾರಿ ಗೌರವದೊಂದಿಗೆ 10 ತಿಂಗಳ ಮಗು ಅಂತ್ಯಸಂಸ್ಕಾರ

ಅದು 10 ತಿಂಗಳ ಹೆಣ್ಣುಮಗು.. ಅಪಘಾತದಲ್ಲಿ ತೀವ್ರ ಗಾಯಗೊಂಡು ಬ್ರೈನ್ ಡೆಡ್ ಆಗಿ ಮೃತಪಟ್ಟಿದೆ.. ಆದರೆ, ತನ್ನ ಸಾವಿನಲ್ಲೂ ಹಲವರಿಗೆ ಜೀವದಾನ ಮಾಡಿದೆ. ಹೌದು ಕೇರಳದಲ್ಲಿ ಬ್ರೈನ್ ಡೆಡ್ ಆಗಿ ಮೃತಪಟ್ಟ ಮಗುವಿನ ಅಂಗಾಂಗ ದಾನ ಮಾಡಲಾಗಿದೆ. ಕಿಡ್ನಿ, ಯಕೃತ್ತು, ಕಣ್ಣು. WhatsApp Group Join Now ಹೃದಯ ಕವಾಟಗಳನ್ನು ದಾನ ಮಾಡಲಾಗಿದೆ. ಇವುಗಳನ್ನು ಅಗತ್ಯವಿರುವ ಐದು ಜನರಿಗೆ ಕಸಿ ಮಾಡಲು ನಿರ್ಧರಿಸಲಾಗಿದೆ. ಇಂದು ಪತ್ತನಂತಿಟ್ಟ ಜಿಲ್ಲೆಯ ಮಲ್ಲಪಳ್ಳಿಯಲ್ಲಿ ಮಗು ಅಲಿನ್ ಶೆರಿನ್ ಅಬ್ರಹಾಂ ಅಂತ್ಯ ಸಂಸ್ಕಾರ … Read more

ಕಚೇರಿಗೆ ಬಾಡಿಗೆ ಬಿಟ್ಟಿದ್ದ ವಾಹನದ ಬಾಡಿಗೆ ಹಣ ನೀಡಲು ₹40,000 ಲಂಚಕ್ಕೆ ಬೇಡಿಕೆ ; ಕೆಎಎಸ್ ಅಧಿಕಾರಿ ಸೇರಿ ಇಬ್ಬರ ಬಂಧನ

ಕಚೇರಿಗೆ ಬಾಡಿಗೆ ಬಿಟ್ಡಿದ್ದ ವಾಹನದ ಬಾಡಿಗೆ ಹಣ ನೀಡಲು ₹40,000 ಲಂಚ ಪಡೆಯುವಾಗ ಇಲ್ಲಿನ ರಾಷ್ಟ್ರೀಯ ಹೆದ್ದಾರಿ -206 ರ ವಿಶೇಷ ಭೂಸ್ವಾಧೀನಾಧಿಕಾರಿಯೂ ಆದ ಹಿರಿಯ ಕೆಎಎಸ್ ಅಧಿಕಾರಿ ಸಿದ್ಧಲಿಂಗ ರೆಡ್ಡಿ ಹಾಗೂ ಮಧ್ಯವರ್ತಿ, ಹೊಳಲೂರು ಗ್ರಾಮ ಪಂಚಾಯ್ತಿ ಗ್ರಾಮ ಸಹಾಯಕ ರಾಜೇಶ್ ಶನಿವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. WhatsApp Group Join Now ತಾಲ್ಲೂಕಿನ ಓತಿಘಟ್ಟ ಗ್ರಾಮದ ಚಾಲಕ ವಿ.ಕೇಶವಮೂರ್ತಿ ತಮ್ಮ ಮಾರುತಿ ಎರ್ಟಿಗಾ ಕಾರನ್ನು ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನಾಧಿಕಾರಿ ಕಚೇರಿಗೆ ಕಳೆದ ಎರಡು … Read more

ಬೆಳಗ್ಗೆ ಮಾಡುವ ಈ 5 ಸಣ್ಣ ತಪ್ಪು ನಿಮ್ಮ ಕಿಡ್ನಿಯನ್ನ ಪರ್ಮನೆಂಟ್ ಆಗಿ ಹಾಳು ಮಾಡುತ್ತೆ ಎಚ್ಚರ

ಪ್ರಪಂಚದಾದ್ಯಂತ ಸುಮಾರು 850 ಮಿಲಿಯನ್ ಜನರು ಕಿಡ್ನಿ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಹಲವಾರು ಸಂಶೋಧನೆಗಳು ತಿಳಿಸಿವೆ. ಇದಕ್ಕೆ ಕಾರಣ ನಮ್ಮ ಪ್ರತಿದಿನದ ಕೆಲವು ಸಣ್ಣ ಅಭ್ಯಾಸಗಳು. ಇವು ಕಿಡ್ನಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂದು ತಜ್ಞರು ಹೇಳುತ್ತಾರೆ. WhatsApp Group Join Now ಹಾಗಾದರೆ ಆ ಅಭ್ಯಾಸಗಳ ಬಗ್ಗೆ ಈಗ ತಿಳಿಯೋಣ. ಶರೀರದ ಅತ್ಯಂತ ಪ್ರಮುಖ ಅಂಗಗಳಲ್ಲಿ ಕಿಡ್ನಿ ಕೂಡ ಒಂದು. ಕಿಡ್ನಿಗಳು ತ್ಯಾಜ್ಯಗಳನ್ನು ಶೋಧಿಸುವುದು, ರಕ್ತದೊತ್ತಡ ನಿಯಂತ್ರಿಸುವುದು ಮತ್ತು ದೇಹದಲ್ಲಿ ಲವಣಗಳ … Read more

ಇವು ಸಿಕ್ರೆ ಬಿಡ್ಲೇಬೇಡಿ, ಅನೇಕಾನೇಕ ಪ್ರಯೋಜನಾ ; ನಿಮ್ಮ ಪ್ರದೇಶಗಳಲ್ಲಿ ಇದಕ್ಕೇನು ಹೆಸರಿದೆ.?

ಪ್ರಕೃತಿಯಲ್ಲಿ ಕಂಡುಬರುವ ಕೆಲವು ಅದ್ಭುತ ಸಸ್ಯಗಳು ಮತ್ತು ಅವುಗಳ ಹಣ್ಣುಗಳು ನಮಗೆ ತಿಳಿದಿಲ್ಲದ ಅನಂತ ಆರೋಗ್ಯ ಪ್ರಯೋಜನಗಳನ್ನ ಒದಗಿಸುತ್ತವೆ. ಇಂದು ನಾವು ಮಾತನಾಡಲಿರುವ ಹಣ್ಣುಗಳು ಅಂತಹ ವರ್ಗಕ್ಕೆ ಸೇರಿವೆ. ಅವುಗಳನ್ನ ವಿವಿಧ ಸ್ಥಳಗಳಲ್ಲಿ ವಿಭಿನ್ನವಾಗಿ ಕರೆಯಲಾಗುತ್ತದೆ. WhatsApp Group Join Now ಗುಪ್ಪಟ್ಟೆ ಗಿಡ, ರಸಭರಿ ಇನ್ನು ಇಂತಹ ಹಲವು ಹೆಸರುಗಳಿವೆ. ಒಂದು ಕಾಲದಲ್ಲಿ ಅವು ನಮ್ಮ ಮನೆಗಳ ಸುತ್ತಲೂ ವ್ಯಾಪಕವಾಗಿ ಕಂಡುಬಂದರೂ, ಇಂದು ಅವು ಬಹಳ ಅಪರೂಪ. ಅವುಗಳ ವಿಶೇಷ ಗುಣಗಳ ಬಗ್ಗೆ ಕೇಳಿದಾಗ, ಇದು … Read more

ಮಾರುಕಟ್ಟೆಗೆ ಲಗ್ಗೆ ಇಟ್ಟ ಬಾಂಗ್ಲಾದೇಶಿ ‘ರೆಡ್ ಗೋಲ್ಡ್’ : ಅಕ್ಕಸಾಲಿಗರಿಗೂ ಪತ್ತೆ ಹಚ್ಚೋದು ಕಷ್ಟ.!

ಇಂದಿನ ದಿನಗಳಲ್ಲಿ ಬಂಗಾರದ ಬೆಲೆ ಗಗನಕ್ಕೇರುತ್ತಿದೆ. ಮದುವೆ ಇರಲಿ, ಹಬ್ಬವಿರಲಿ ಅಥವಾ ಹೂಡಿಕೆ ಇರಲಿ, ಪ್ರತಿಯೊಬ್ಬರಿಗೂ ಚಿನ್ನವೇ ಮೊದಲ ಆಯ್ಕೆ. ಆದರೆ ಅಸಲಿ ಚಿನ್ನದ ಬೆಲೆ ಏರುತ್ತಿದ್ದಂತೆ ಮಾರುಕಟ್ಟೆಯಲ್ಲಿ ನಕಲಿ ಚಿನ್ನದ ದಂಧೆಯೂ ಜೋರಾಗಿದೆ. ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆ ಎಂಬ ಆಸೆಗೆ ಬಿದ್ದು ಜನರು ದೊಡ್ಡ ಮಟ್ಟದ ವಂಚನೆಗೆ ಬಲಿಯಾಗುತ್ತಿದ್ದಾರೆ. WhatsApp Group Join Now ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ‘ಬಾಂಗ್ಲಾದೇಶಿ ರೆಡ್ ಗೋಲ್ಡ್’ ಅಥವಾ ‘ಅಕಾ ಸ್ಟೋನ್’ (Aka Stone) ಎಂಬ ಹೆಸರು ಭಾರಿ … Read more

Arecanut Price : ಇಂದಿನ ಅಡಿಕೆ ಧಾರಣೆ – 15 ಫೆಬ್ರವರಿ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?

ಇಂದಿನ ಅಡಿಕೆಧಾರಣೆ – ಕರ್ನಾಟಕ ಮಾರುಕಟ್ಟೆ ಅಡಿಕೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ಹಿರಿಯೂರು ಬೇರೆ ₹30,000 ₹30,000 ಮಂಗಳೂರು ಕೋಕಾ ₹37,000 ₹31,000 ಯಲ್ಲಾಪುರ ಅಪಿ ₹76,218 ₹76,218 ಶಿರಸಿ ಬಿಳೆಗೋಟು ₹44,199 ₹36,298 ಚಾಮರಾಜನಗರ ಸಿಪ್ಪೆಗೋಟು ₹13,000 ₹13,000 ಭದ್ರಾವತಿ ಚೂರು ₹8,000 ₹8,000 ಭದ್ರಾವತಿ ಬೇರೆ ₹17,500 ₹17,500 ಯಲ್ಲಾಪುರ ರಾಶಿ ₹61,800 ₹56,969 ಪುತ್ತೂರು ಕೋಕಾ ₹37,000 ₹29,300 ಬೆಳ್ತಂಗಡಿ ಹೊಸ ವೆರೈಟಿ ₹48,000 ₹32,000 ಕುಮಟಾ ಚಿಪ್ಪು ₹40,099 … Read more

ಬಜೆಟ್ ಬೆನ್ನಲ್ಲೇ ‘ಗದ್ದುಗೆ’ ಬದಲಾವಣೆ? : ಕೋಡಿಶ್ರೀಗಳ ಭವಿಷ್ಯ ನಿಜವಾಗುವ ಕಾಲ ಹತ್ತಿರ ಬಂತಾ?

ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಧಾರಗಳನ್ನು ಸಿದ್ದರಾಮಯ್ಯ ಸರ್ಕಾರ ತೆಗೆದುಕೊಂಡಿತ್ತು. ಅದರಲ್ಲಿ ಪ್ರಮುಖವಾದದ್ದು 2026ನೇ ಸಾಲಿನ ರಾಜ್ಯ ಬಜೆಟ್ ಮಂಡಿಸುವುದಕ್ಕೆ ಮಹೂರ್ತ ಫಿಕ್ಸ್ ಆಗಿರುವುದು. ಮಾರ್ಚ್ 6ರ ಶುಕ್ರವಾರ, ಮುಖ್ಯಮಂತ್ರಿಗಳು ಬಜೆಟ್ ಮಂಡಿಸಲಿದ್ದಾರೆ. WhatsApp Group Join Now ಈ ನಡುವೆ, ಕೋಡಿಮಠದ ಶ್ರೀಗಳು ನುಡಿದಿದ್ದ ಭವಿಷ್ಯವೂ ಕುತೂಹಲಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ದೇಶ ಮತ್ತು ಜಾಗತಿಕವಾಗಿ ಯಾವುದೇ ವಿದ್ಯಮಾನಗಳು, ಅದು ರಾಜಕೀಯ, ನೈಸರ್ಗಿಕ ವಿಕೋಪ ಅಥವಾ ದುರಂತಗಳು ನಡೆದರೆ, ಅದಕ್ಕೆ ಕೋಡಿಶ್ರೀಗಳು ನುಡಿದ … Read more

30 ಲಕ್ಷದ ಚಿನ್ನಾಭರಣ ಧರಿಸಿ ಮಿಸ್ ಆಗಿದ್ದ ಮಹಿಳೆ ಇನಿಯನ ಮನೆಯಲ್ಲಿ; ಪತಿ ಗೆಳೆಯನೊಂದಿಗೆ ಅಕ್ರಮ ಸಂಬಂಧ!

ಮದುವೆಗೆಂದು ಬಂದು ನಿಗೂಢವಾಗಿ ಕಣ್ಮರೆಯಾಗಿದ್ದ ಮಹಿಳೆ, ಕೊಲೆ ಶಂಕೆ ಹುಟ್ಟಿಸಿದ್ದಳು. ಆದರೆ, ಪೊಲೀಸರ ತನಿಖೆಯಿಂದ ಆಕೆ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಲು ನಾಟಕವಾಡಿದ್ದು, ಆತನ ಮನೆಯಲ್ಲಿ ಪತ್ತೆಯಾಗಿದ್ದಾಳೆ. ತನಿಖೆಯ ದಾರಿ ತಪ್ಪಿಸಲು ಕೆರೆಯ ಬಳಿ ತನ್ನ ವಸ್ತುಗಳನ್ನು ಬಿಟ್ಟು ಹೋಗಿದ್ದಳು. WhatsApp Group Join Now ಮದುವೆಗೆ ಬಂದು ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದ ಮಹಿಳೆ ಪ್ರಿಯಕರನ ಮನೆಯಲ್ಲಿ ಪತ್ತೆಯಾಗಿದ್ದಾಳೆ. ಪೊಲೀಸರ ತನಿಖೆ ಮಾರ್ಗ ತಪ್ಪಿಸುವ ಉದ್ದೇಶದಿಂದ ಕೆರೆ ಬಳಿ ತನ್ನ ಬಟ್ಟೆಗಳನ್ನು ಬಿಟ್ಟು ಮಹಿಳೆ ಎಸ್ಕೇಪ್ ಆಗಿದ್ದಳು. ಇದೀಗ … Read more