ಅಪ್ಪನ ಆಸ್ತಿಯಲ್ಲಿ ಹೆಣ್ಣಿಗೆ ಯಾವ ಪಾಲು ಸಿಗಲ್ಲ, ಕೋರ್ಟ್ ಹೊಸ ಆದೇಶ – Hindu Property Act 2025

Hindu Property Act 2025 : ಈ ಸಂದರ್ಭದಲ್ಲಿ ಹೆಣ್ಣು ಮಗಳಿಗೆ ತಂದೆಯ ಆಸ್ತಿ ಪಡೆಯಲು ಸಾಧ್ಯ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇದೀಗ ಮಹತ್ವದ ತೀರ್ಪನ್ನ ಹೊರಡಿಸಿದ್ದು, 2005ಕ್ಕೂ ಮೊದಲು ಒಂದು ವೇಳೆ ತಂದೆ ತೀರಿ ಹೋಗಿದ್ರೆ ಹೆಣ್ಣು ಮಕ್ಕಳಿಗೆ ಆಸ್ತಿ ಪಾಲಿಲ್ಲ. ಏನಿದು ಸುಪ್ರೀಂ ಕೋರ್ಟ್ ತೀರ್ಪು.? ತಿಳಿಯೋಣ. 2005 ಸೆಪ್ಟೆಂಬರ್ 9ರವರೆಗೆ ತಂದೆ ಬದುಕಿದ್ರೆ ಮಾತ್ರ ಅಣ್ಣ ತಮ್ಮಂದಿರಂತೆ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲು ಪಡೆಬಹುದು ಅಂತ ಹೇಳಿತ್ತು. 1956ರ ಹಿಂದೂ … Read more

ರಾಜ್ಯಾದ್ಯಂತ ಕರೆಂಟ್ ಬಿಲ್ ಕಟ್ಟುವವರಿಗೆ ಊಹಿಸದ ಕಹಿಸುದ್ದಿ.! – Electricity Bill Hike 2025

ದೇಶದಾದ್ಯಂತ ಜಿಎಸ್ಟಿ ದರಗಳ ಇಳಿಕೆಯ ಲಾಭವನ್ನ ಜನರು ನಿರೀಕ್ಷೆ ಮಾಡ್ತಾ ಇರುವಾಗಲೇ ಕರ್ನಾಟಕ ಸರ್ಕಾರ ಇದೀಗ ವಾಣಿಜ್ಯ ಬಳಕೆ ವಿದ್ಯುತ್ ದರವನ್ನ ಹೆಚ್ಚಿಸಲು ಮುಂದಾಗಿದೆ. ಇದು ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬ ಗಾದೆ ಮಾತಿನಂತೆ ಆಗಿದೆ. ಜಿಎಸ್ಟಿ ಇಳಿಕೆಯಿಂದ ಸಿಗಬಹುದಾದ ಸಣ್ಣ ಲಾಭವು ವಿದ್ಯುತ್ ದರ ಹೆಚ್ಚಳದಿಂದಾಗಿ ನಷ್ಟವಾಗಿ ಪರಿಣಮಿಸಲಿದೆ. ಕಳೆದ ಕೆಲವು ದಿನಗಳಿಂದ ಕೇಂದ್ರ ಸರ್ಕಾರ ಜಿಎಸ್ಟಿ ಕೌನ್ಸಿಲ್ ಸಭೆಗಳಲ್ಲಿ ಹಲವು ವಸ್ತುಗಳು ಮತ್ತೆ ಸೇವೆಗಳ ಮೇಲಿನ ತೆರಿಗೆ ದರವನ್ನ ಇಳಿಕೆ ಮಾಡಿದೆ. … Read more

ಮುಕಳೆಪ್ಪನಿಗೆ ಆಘಾತ ಕೊಟ್ಟ ಹುಡುಗಿ ತಾಯಿ.! ಹೇಳಿದ್ದೇನು ಗೊತ್ತಾ.? Mukaleppa marriage Case

ಇತ್ತೀಚಿಗೆ ಉತ್ತರ ಕರ್ನಾಟಕದ ಖ್ಯಾತ ಯೂಟ್ಯೂಬರ್ ಅನಿಸಿಕೊಂಡಿರುವ ಕ್ವಾಜಾ ಅಲಿಯಾಸ್ ಮುಕಳೆಪ್ಪ ಅವರು ಒಬ್ಬ ಹಿಂದೂ ಯುವತಿಯನ್ನ ಮದುವೆಯಾಗಿದ್ದು ನಿಮಗೆಲ್ಲರಿಗೂ ಕೂಡ ಗೊತ್ತೇ ಇದೆ. ಕಳೆದ ಜೂನ್ ತಿಂಗಳಲ್ಲಿ ಕ್ವಾಜಾ ಅಲಿಯಾಸ್ ಮುಕಳೆಪ್ಪ ಅವರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಗಾಯತ್ರಿ ಅನ್ನುವ ಹಿಂದೂ ಯುವತಿಯನ್ನ ಮದುವೆಯಾಗಿದ್ದರು. ಆದರೆ ಇತ್ತೀಚಿಗೆ ಬಜರಂಗದ ದಳದ ಕಾರ್ಯಕರ್ತರು ಕ್ವಾಜಾ ಅಲಿಯಾಸ್ ಮುಕಳೆಪ್ಪ ಅವರು ಸುಳ್ಳು ದಾಖಲೆಯನ್ನ ಕೊಟ್ಟು ಹಿಂದೂ ಯುವತಿಗೆ ಸುಳ್ಳು ಹೇಳಿ ಮದುವೆಯನ್ನ ಮಾಡಿಕೊಂಡಿದ್ದಾನೆ. ಅಷ್ಟೇ ಮಾತ್ರವಲ್ಲದೆ ಆತ ತನ್ನ … Read more

ಈ 5 ಕೆಲಸಕ್ಕೆ ಇನ್ಮೇಲೆ ಆಧಾರ್ ಕಾರ್ಡ್ ಬೇಕಾಗಿಲ್ಲ, ಹೊಸ್ ರೂಲ್ಸ್ – Aadhaar Card New Updates 2025

Aadhaar Card New Updates 2025

Aadhaar Card New Updates 2025 : ದೇಶದಾದ್ಯಂತ ಕೆಲವು ಪ್ರಮುಖ ಸರ್ಕಾರಿ ಸೇವೆಗಳನ್ನ ಪಡೆಯಲು ಇನ್ಮುಂದೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಸರ್ಕಾರ ಘೋಷಣೆ ಮಾಡಿದೆ. ಇದು ಸಾಮಾನ್ಯ ನಾಗರಿಕರಿಗೆ ಭಾರೀ ಅನುಕೂಲವಾಗಿದ್ದು, ಆಧಾರ್ ಕಾರ್ಡ್ ಸಂಬಂಧಿತ ಸಮಸ್ಯೆಗಳಿಂದಾಗಿ ಕೆಲಸಗಳು ನಿಂತು ಹೋಗ್ತಾ ಇದ್ದು ಈಗ ಈ ಸಮಸ್ಯೆ ತಪ್ಪಿದಂತಾಗಿದೆ. ಹಾಗಾದ್ರೆ ಯಾವ ಕೆಲಸಗಳಿಗೆ ಇನ್ಮುಂದೆ ಆಧಾರ್ ಕಾರ್ಡ್ ಬೇಕಾಗಿಲ್ಲ ಅನ್ನುವುದನ್ನ ತಿಳಿಯೋಣ. ಹೊಸ ನಿಯಮಗಳ ಪ್ರಕಾರ ಈ ಪ್ರಮುಖ ಸೇವೆಗಳಿಗೆ ಇನ್ಮುಂದೆ ಆಧಾರ್ ಕಾರ್ಡ್ … Read more

15 ವರ್ಷಕ್ಕಿಂತ ಹಳೆಯ ವಾಹನ ಇದ್ದವರಿಗೆ ಸೆಪ್ಟೆಂಬರ್ ನಿಂದ ಹೊಸ ರೂಲ್ಸ್ – New Rules for 15 Years Old Vehicles 2025

New Rules for 15 Years Old Vehicles 2025 : ದೇಶದಲ್ಲಿ ವಾಯು ಮಾಲಿನ್ಯ ನಿಯಂತ್ರಿಸುವ ಪ್ರಯತ್ನಗಳ ನಡುವೆ ಕೇಂದ್ರ ಸರ್ಕಾರವು ಇದೀಗ ಹಳೆಯ ವಾಹನಗಳಿಗೆ ಸಂಬಂಧಿಸಿದಂತೆ ನಿಯಮಗಳಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಈ ಹೊಸ ನಿಯಮಗಳ ಪ್ರಕಾರ ಹಳೆಯ ವಾಹನಗಳ ಜೀವಿತಾವಧಿಯನ್ನ 15 ವರ್ಷದಿಂದ 20 ವರ್ಷಕ್ಕೆ ಹೆಚ್ಚು ಮಾಡಲಾಗಿದೆ. ಇದು ವಾಹನ ಮಾಲೀಕರಿಗೆ ಒಂದು ರೀತಿಯಲ್ಲಿ ನೆಮ್ಮದಿ ನೀಡಿತ್ತು. ಹೊಸ ನಿಯಮಗಳ ಪ್ರಕಾರ 15 ವರ್ಷ ಹಳೆಯ ವಾಹನಗಳ ನೊಂದಣಿ ಅವಧಿಯನ್ನ ಈಗ … Read more

ಈ 6 ದಾಖಲೆ ಇದ್ದರೆ ಮಾತ್ರ ಆಸ್ತಿ ನಿಮಗೆ ಸೇರಿದ್ದು! ಕೋರ್ಟ್ ಆದೇಶ – Land Ownership Docs Rules

Land Ownership Docs Rules : ಆಸ್ತಿಯ ಮಾಲಿಕತ್ವಕ್ಕೆ ಸಂಬಂಧಪಟ್ಟಂತೆ ಇದೀಗ ಕೋರ್ಟ್ ಮಹತ್ವದ ನಿರ್ಧಾರವನ್ನ ಕೈಗೊಂಡಿದೆ. ಆಸ್ತಿ ನೊಂದಣಿ ಮಾಡುವಾಗ ಕೇವಲ ನೊಂದಣಿ ಅಂದ್ರೆ ರಿಜಿಸ್ಟ್ರೇಷನ್ ಮಾಡಿಕೊಂಡರೆ ಸಾಲದು ಅದಕ್ಕಾಗಿ ಅಗತ್ಯ ದಾಖಲೆಗಳು ಮತ್ತೆ ಕಾನೂನು ಬದ್ದ ಸ್ವಾಧೀನವು ಅಷ್ಟೇ ಮುಖ್ಯ ಅಂತ ಹೇಳಿ ಇದೀಗ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನ ನೀಡಿದೆ. ಹಾಗಿದ್ರೆ ಏನು ಆ ನಿಯಮ ಈ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು ಅಂತ ತಿಳಿಯೋಣ. ಆಸ್ತಿ ನೊಂದಣಿ ಕೇವಲ ಒಂದು ಪುರಾವೆ … Read more

ದೇಶಾದ್ಯಂತ ಬಾಡಿಗೆ ಮನೆಯಲ್ಲಿದ್ದವರಿಗೆ ಹೊಸ ರೂಲ್ಸ್ ಘೋಷಣೆ – Property & Tenant Laws 2025

Property & Tenant Laws 2025 : ಸೆಪ್ಟೆಂಬರ್ ಒಂದರಿಂದ ಹೊಸ ಬಾಡಿಗೆ ನಿಯಮಗಳು ಜಾರಿಯಾಗಿದ್ದು, ಒಂದುವೇಳೆ ನೀವು ನಿಯಮವನ್ನ ಫಾಲೋ ಮಾಡದಿದ್ರೆ ಮನೆ ಬಾಡಿಗೆ ನೀಡುವವರಿಗೆ ₹5000 ರೂಪಾಯಿ ದಂಡ ಬೀಳಲಿದೆ. ಹಾಗಾಗಿ ಮನೆ ಮಾಲೀಕರು, ಬಾಡಿಗೆದಾರರು, ಮತ್ತೆ ರಿಯಲ್ ಎಸ್ಟೇಟ್ ಏಜೆಂಟರು ಸೇರಿದಂತೆ ಎಲ್ಲರಿಗೂ ಈ ಹೊಸ ನಿಯಮಗಳ ಬಗ್ಗೆ ಮಾಹಿತಿ ತಿಳಿಯುವುದು ಬಹಳ ಮುಖ್ಯವಾಗಿರುತ್ತದೆ. ಹಾಗಿದ್ರೆ ಯಾವುದು ಆ ಹೊಸ ನಿಯಮ ನೋಡೋಣ. ಡಿಜಿಟಲ್ ಸ್ಟ್ಯಾಂಪಿಂಗ್ ಕಡ್ಡಾಯ :- ಹೊಸ ನಿಯಮದ ಪ್ರಕಾರ … Read more

ಮುಕಳೆಪ್ಪಾಗೆ ಇನ್ನೊಂದು ಹೊಡೆತ – ಅಸಲಿ ಸತ್ಯ ಹೊರಹಾಕಿದ ಯುವಕರು

ಸಾಮಾಜಿಕ ಜಾಲತಾಣಗಳಲ್ಲಿ ಕಾಮಿಡಿ ವಿಡಿಯೋಗಳನ್ನ ಮಾಡ್ತಾ ಇದ್ದಂತ ಯೂಟ್ಯೂಬರ್ ಮುಕಳೆಪ್ಪಾ ವಿರುದ್ಧ ಬಜರಂಗದಳ ಗಂಭೀರ ಆರೋಪಗಳನ್ನ ಮಾಡಿದೆ. ಈತನ ವಿರುದ್ಧ ಕ್ರಮವನ್ನ ಕೈಗೊಳ್ಳಬೇಕು ಹಾಗೂ YouTube ಚಾನೆಲ್ ಅನ್ನ ನಿಷೇಧ ಮಾಡಬೇಕು ಅಂತ ಹೇಳಿ ಆಗ್ರಹಿಸಿದೆ. ಹಾಗಿದ್ರೆ ಇದಕ್ಕೆ ಕಾರಣ ಏನು ಅಂತ ತಿಳಿಯೋಣ. ಮುಕಳೆಪ್ಪಾ ಹಿಂದೂ ಮಹಿಳೆಯನ್ನ ಬಳಸಿಕೊಂಡು ಮೂರು ಮಂದಿ ಜೊತೆ ಫಸ್ಟ್ ನೈಟ್ ಎಂಬಂತ ಅಸಭ್ಯ ವಿಡಿಯೋಗಳನ್ನ ಮಾಡ್ತಾ ಇದ್ದಾನೆ ಅಂತ ಹೇಳಿ ಬಜರಂಗದಳ ಧಾರವಾಡ ಜಿಲ್ಲಾ ಸಂಯೋಜಕ ಸಿದ್ದೇವರ ಮಠ ಆರೋಪಿಸಿದ್ದಾರೆ. … Read more

ಮನೆ ಮನೆಗೆ UHID ಸ್ಟಿಕ್ಕರ್ ಯಾಕೆ.? ಸರ್ಕಾರಕ್ಕೆ ಏನು ಲಾಭ.? ಅಂಟಿಸಿದರೆ ನಿಮಗೇನು ಲಾಭ?

ಸದ್ಯ ರಾಜ್ಯದ ಮನೆಗಳ ಮುಂದೆ ಈ ರೀತಿಯಾದಂತಹ ಒಂದು ಸ್ಟಿಕ್ಕರ್ ರಾರಾಜಿಸ್ತಾ ಇದೆ. ಹಲವರಿಗೆ ಈ ಸ್ಟಿಕ್ಕರ್ ಯಾಕೆ ಅಂಟಿಸಿ ಹೋಗಿದ್ದಾರೆ ಅನ್ನೋದೇ ಗೊತ್ತಿಲ್ಲ. ಇನ್ನು ಕೆಲವರಿಗೆ ಸ್ಟಿಕ್ಕರ್ ಹೇಗೆ ಬಂತು ಅನ್ನೋದೇ ಪ್ರಶ್ನೆ ಆಗಿದೆ. ಇದ್ದಕ್ಕಿದ್ದಂತೆ ಹೇಗೆ ಬಂತು.? ಯಾರು ಅಂಟಿಸಿ ಹೋದ್ರು ಅಂತ ಅಚ್ಚರಿಗೊಂಡಿದ್ದಾರೆ. ಈ ಸ್ಟಿಕ್ಕರ್ ತೆಗೆಯಬೇಡಿ ಅಂತಲೂ ಕೂಡ ಸ್ಟಿಕ್ಕರ್ ಮೇಲೆ ಒಂದು ವಾರ್ನಿಂಗ್ ಹಾಕಿದ್ದಾರೆ. ಇನ್ನು ಸ್ಟಿಕ್ಕರ್ ಅಂಟಿಸಲು ಬಂದಂತಹ ಎಸ್ಕಾಮ್ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಂತಹ ಘಟನೆಗಳು ಸಹ ಬೆಳಕಿಗೆ … Read more

Krishi Bhagya Scheme : ಕೃಷಿ ಭಾಗ್ಯ ಯೋಜನೆ 2025-26 : ಅರ್ಹ ರೈತರಿಂದ ಅರ್ಜಿ ಆಹ್ವಾನ

Krishi Bhagya Scheme : 2025-26 ನೇ ಸಾಲಿನಲ್ಲಿ ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಗೆ (Krishi Bhagya Scheme) ಅರ್ಜಿ ಆಹ್ವಾನಿಸಿದೆ. ಈ ಯೋಜನೆಯಡಿ ಎಲ್ಲಾ ವರ್ಗದ ಅರ್ಹ ರೈತರು ಕೃಷಿ ಹೊಂಡ, ತಂತಿಬೇಲಿ, ಟಾರ್ಪಲ್ ಹೊದಿಕೆ, ಕ್ಷೇತ್ರ ಬದು, ಡೀಸೆಲ್ ಇಂಜಿನ್ ಹಾಗೂ ತುಂತುರು ನೀರಾವರಿ ಘಟಕಗಳನ್ನು ಪ್ಯಾಕೇಜ್ ಮಾದರಿಯಲ್ಲಿ ಸಹಾಯಧನ ನೀಡುತ್ತಾರೆ. ಅರ್ಹ ರೈತರು ಅರ್ಜಿ ಸಲ್ಲಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಪ್ರಕಟಣೆಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ಸೂಕ್ಷ್ಮ ನೀರಾವರಿ … Read more