BSNL ಸಿಮ್ ಇರುವ ಎಲ್ಲಾ ಭಾರತೀಯರಿಗೆ ಗುಡ್ ನ್ಯೂಸ್ – ಹೊಸ ಘೋಷಣೆ – BSNL SIM New Plans

BSNL SIM New Plans : ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ (BSNL) ಈಗ ದೇಶಾದ್ಯಂತ ಬಹು ದೊಡ್ಡ ಯೋಜನೆಯನ್ನ ಜಾರಿಗೆ ತಂದಿದೆ. ಬಿಎಸ್ಎನ್ಎಲ್ ಸಿಮ್ ಬಳಸುವವರು ಈಗ ಕೇವಲ ಒಂದು ರೂಪಾಯಿಯಲ್ಲಿ ಅನಿಯಮಿತ ಯೋಜನೆಗಳ ಲಾಭವನ್ನ ಪಡೆದುಕೊಳ್ಳಬಹುದು. ಜಿಯೋ ಮತ್ತು ಏರ್ ಟೆಲ್ ಕಂಪನಿಗಳಿಗೆ ಬಹು ದೊಡ್ಡ ಆಘಾತವನ್ನ ಕೊಟ್ಟಿರುವ ಬಿಎಸ್ಎನ್ಎಲ್ (BSNL) ಈಗ ದೇಶಾಧ್ಯಂತ ಹೊಸ ಯೋಜನೆಯನ್ನ ಜಾರಿಗೆ ತಂದಿದೆ. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ (BSNL) ಈಗ ಟೆಲಿಕಾಂ ಮಾರುಕಟ್ಟೆಯನ್ನ … Read more

ದೇಶಾದ್ಯಂತ ಈ ವಸ್ತುಗಳ ಮೇಲೆ 40% GST | ಯಾವುದೆಲ್ಲಾ ದುಬಾರಿ.? ಸರ್ಕಾರದ ಘೋಷಣೆ | GST Slab Cutdown & New Price List Update

ಭಾರತದಲ್ಲಿ ಹೊಸ ಜಿಎಸ್ಟಿ ದರಗಳು ಜಾರಿಯಾಗಿದೆ. ಜಾರಿಗೆ ಬಂದಿರುವಂತಹ ಹೊಸ ಸರಕು ಮತ್ತು ಸೇವಾ ತೆರಿಗೆ ದರಗಳು ದೇಶದ ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆಯನ್ನ ತರಲಿದೆ. ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರುವಂತೆ ಸರ್ಕಾರವು ಜಿಎಸ್ಟಿ ಸ್ಲಾಬ್ ಗಳನ್ನ ಮೂರು ಹಂತಗಳಿಗೆ ಪರಿಷ್ಕರಣೆ ಮಾಡಿದೆ. ಈ ಹೊಸ ವ್ಯವಸ್ಥೆಯು ಅಗತ್ಯ ವಸ್ತುಗಳನ್ನ ಹೆಚ್ಚು ಅಗ್ಗವಾಗಿಸುವ ಮೂಲಕ ಜನಸಾಮಾನ್ಯರಿಗೆ ನೆರವಾಗಲಿದೆ. ಅದೇ ರೀತಿ ಐಷಾರಾಮಿ ಮತ್ತು ಅನಾರೋಗ್ಯಕರ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆಯನ್ನ ವಿಧಿಸಿದೆ. ಹೊಸ ಜಿಎಸ್ಟಿ ರಚನೆಯಲ್ಲಿ … Read more

ಈ ಕಾರಣಕ್ಕೆ BPL ಕಾರ್ಡ್ ಇದ್ದವರ ಮನೆಗೆ ಬರುತ್ತೆ ನೋಟಿಸ್ | ರಾಜ್ಯ ಸರ್ಕಾರದ ನಿರ್ಧಾರ | BPL Card Notice

ಕರ್ನಾಟಕ ರಾಜ್ಯ ಸರ್ಕಾರ ಈಗ ಬಿಪಿಎಲ್ ರೇಷನ್ ಕಾರ್ಡುಗಳನ್ನ ಹೊಂದಿರುವವರಿಗೆ ನೋಟೀಸ್ ಗಳನ್ನ ಕಳುಹಿಸಲು ಮುಂದಾಗಿದೆ. ಬಿಪಿಎಲ್ ರೇಷನ್ ಕಾರ್ಡುಗಳನ್ನು ಹೊಂದಿರುವವರು ಈ ನೋಟೀಸ್ಗೆ ಉತ್ತರವನ್ನು ಕೊಡದೇ ಇದ್ದರೆ, ಅವರ ಮೇಲೆ ಕಾನೂನು ಕ್ರಮವನ್ನ ತೆಗೆದುಕೊಳ್ಳಲಾಗುತ್ತದೆ. ಅಷ್ಟೇ ಮಾತ್ರವಲ್ಲದೇ ಅವರಿಗೆ ಭಾರೀ ಪ್ರಮಾಣದ ದಂಡವನ್ನು ಹಾಕಲಾಗುತ್ತದೆ. ಹಾಗಾದರೆ ಬಿಪಿಎಲ್ ರೇಷನ್ ಕಾರ್ಡುಗಳನ್ನ ಹೊಂದಿರುವ ಯಾವ ಕುಟುಂಬದವರಿಗೆ ನೋಟೀಸ್ ಕಳುಹಿಸಲಾಗುತ್ತದೆ ಮತ್ತು ನೋಟೀಸ್ ಗೆ ಯಾವ ರೀತಿಯಲ್ಲಿ ಉತ್ತರವನ್ನು ಕೊಡಬೇಕು.? ನೋಡೋಣ ರಾಜ್ಯ ಸರ್ಕಾರ ಇತ್ತೀಚಿಗೆ ಸುಮಾರು 13 … Read more

ಮೂರು – ನಾಲ್ಕು ಬಾರಿ ನಾನು ಸತ್ತೇ ಹೋಗಬೇಕಿತ್ತು – ರಿಷಭ್ ಶೆಟ್ಟಿ ಹೀಗೆ ಹೇಳಿದ್ದು ಯಾಕೆ.? Kantara Chapter 1

Kantara Chapter 1 : ಮೂರು ನಾಲ್ಕು ಬಾರಿ ನಾನು ಸತ್ತೆ ಹೋಗಬೇಕಿತ್ತು ಆ ಮಟ್ಟಿಗೆ ತೊಂದರೆಯಾಗಿದೆ ಮೂರು ತಿಂಗಳಿಂದ ನಾವು ಸರಿಯಾಗಿ ನಿದ್ದೆನೇ ಮಾಡಿಲ್ಲ ಎಲ್ಲರೂ ನಮ್ಮ ಸಿನಿಮಾ ಅಂತ ಕೆಲಸ ಮಾಡಿದರು. ಈ ವೇಳೆ ಸಾಕಷ್ಟು ತೊಂದರೆಗಳನ್ನ ಎದುರಿಸಿದ್ದೇವೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ನಿರ್ದೇಶಿಸಿ ನಟನೆ ಮಾಡಿರುವ ಕಾಂತಾರ ಫ್ರೀಕ್ವೆಲ್ ಸಿನಿಮಾದ ಟ್ರೈಲರ್ ನ್ನು ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ರಿಲೀಸ್ ಮಾಡಲಾಗಿದೆ. ಟ್ರೈಲರ್ ಅದ್ದೂರಿಯಾಗಿದ್ದು, ರಿಷಬ್ ಶೆಟ್ಟಿ ಹಾಗೂ ರುಕ್ಮಿಣಿ … Read more

ಈ 12 ದಾಖಲೆ ಇದ್ದರೆ ಮಾತ್ರ ಆ ಆಸ್ತಿ ಮಾಲೀಕ ಅವನೇ | ಐತಿಹಾಸಿಕ ತೀರ್ಪು ಕೊಟ್ಟ ಕೋರ್ಟ್ – Property ownership Doc

Property ownership Doc : ಸದ್ಯ ನಮ್ಮ ದೇಶದಲ್ಲಿ ಆಸ್ತಿ ನೋಂದಾವಣಿ ಪ್ರಕ್ರಿಯೆಯಲ್ಲಿ ಕೆಲವು ಮೋಸಗಳು ಆಗುತ್ತಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ. ಈ ಕಾರಣಗಳಿಂದ ಕೇಂದ್ರ ಸರ್ಕಾರ ಈಗ ಆಸ್ತಿ ನೊಂದಾವಣಿ ಪ್ರಕ್ರಿಯೆಯಲ್ಲಿ ಬಹು ದೊಡ್ಡ ಬದಲಾವಣೆಯನ್ನ ಮಾಡಿದೆ. ಹೌದು, ಕೇಂದ್ರ ಸರ್ಕಾರದ ಹೊಸ ನಿಯಮದ ಪ್ರಕಾರ ಈಗ ಭಾರತದಲ್ಲಿ ಆಸ್ತಿ ಮಾಲಿಕತ್ವಕ್ಕೆ ನೋಂದಾವಣಿ ಮಾತ್ರ ಸಾಕಾಗುವುದಿಲ್ಲ. ಆದರೆ ಇತರ ಹಲವು ದಾಖಲೆಗಳು ಸಹ ಅಗತ್ಯವಾಗಿರುತ್ತದೆ. ಅದೇ ರೀತಿಯಲ್ಲಿ ಭಾರತ ಸರ್ಕಾರ ಈಗ ಆಸ್ತಿ ಮಾಲೀಕತ್ವಕ್ಕೆ … Read more

ಬೇರೆಯವರ ಸಾಲಕ್ಕೆ ಜಾಮೀನು ಹಾಕಿದವರಿಗೆ ದೇಶಾದ್ಯಂತ ಹೊಸ ನಿಯಮ – RBI ಘೋಷಣೆ | Loan RBI Rules

ಸಾಮಾನ್ಯವಾಗಿ ಕೆಲವು ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಒಬ್ಬ ವ್ಯಕ್ತಿಗೆ ಸಾಲವನ್ನ ಕೊಡುವ ಸಮಯದಲ್ಲಿ ಜಾಮೀನುದಾರರಿಂದ ಸಹಿಯನ್ನ ಪಡೆದುಕೊಳ್ಳುತ್ತದೆ. ಬ್ಯಾಂಕುಗಳು ಒಬ್ಬ ವ್ಯಕ್ತಿಗೆ ವೈಯುಕ್ತಿಕ ಸಾಲ ಅಥವಾ ಬೇರೆ ಯಾವುದೇ ರೀತಿಯ ಸಾಲವನ್ನ ನೀಡುವ ಸಮಯದಲ್ಲಿ ಜಾಮೀನುದಾರರಿಂದ ಸಹಿಯನ್ನ ಪಡೆದುಕೊಳ್ಳುತ್ತದೆ. ಜಾಮೀನುದಾರ ಆತ ಪಡೆದುಕೊಂಡ ಸಾಲಕ್ಕೆ ಜವಾಬ್ದಾರಿಯನ್ನ ಪಡೆದುಕೊಳ್ಳುತ್ತಾನೆ. ಆದರೆ ಬ್ಯಾಂಕಿನಲ್ಲಿ ಸಾಲವನ್ನ ಮಾಡಿದ ವ್ಯಕ್ತಿ ಆ ಸಾಲವನ್ನ ತೀರಿಸದೇ ಇದ್ದರೆ ಅದಕ್ಕೆ ಜಾಮೀನು ಹಾಕಿದವರು ಆ ಸಾಲವನ್ನು ತೀರಿಸಬೇಕಾ.? ಸಾಲಕ್ಕೆ ಜಾಮೀನು ಹಾಕಿದವರು ಆ ಸಾಲಕ್ಕೆ … Read more

ಜಿಯೋ ಸಿಮ್ ಇದ್ದವರಿಗೆ ಅಂಬಾನಿ ಹೊಸ ನಿರ್ಧಾರ – ಗುಡ್ ನ್ಯೂಸ್ ನೀಡಿದ್ರಾ ಅಂಬಾನಿ! Jio Sim

Jio Sim : ನೀವು ಕೂಡ ಜಿಯೋ ಸಿಮ್ ಬಳಕೆದಾರರಾಗಿದ್ರೆ ಮುಕೇಶ್ ಅಂಬಾನಿ ಅವರ ಕಡೆಯಿಂದ ನಿಮಗೊಂದು ಬಿಗ್ ಅಪ್ಡೇಟ್ ಬಂದಿದೆ. ಹೌದು, ಜಿಯೋ ಸಿಮ್ ಬಳಕೆ ಮಾಡುತ್ತಿರುವವರು ಇನ್ನು ಮುಂದೆ 90 ದಿನಗಳ ಕಾಲ ರಿಚಾರ್ಜ್ ಇಲ್ಲದೆ ಸಿಮ್ ಅನ್ನ ಬಳಕೆ ಮಾಡಬಹುದಾಗಿದೆ. ದೀಪಾವಳಿ ಹಬ್ಬಕ್ಕು ಮುನ್ನವೇ ಮುಕೇಶ್ ಅಂಬಾನಿ ಅವರು ತನ್ನ ಎಲ್ಲಾ ಗ್ರಾಹಕರಿಗೆ ಬಂಪರ್ ಆಫರ್ ಕೊಟ್ಟಿದ್ದಾರೆ ಅಂತ ಹೇಳಬಹುದು. ಹಾಗಾದ್ರೆ ರೀಚಾರ್ಜ್ ಇಲ್ಲದೆ 90 ದಿನಗಳ ಕಾಲ ಜಿಯೋ ಸಿಮ್ ಆಕ್ಟಿವ್ … Read more

ಆಧಾರ್ ಕಾರ್ಡ್ ಇದ್ದವರಿಗೆ 5 ಬಿಗ್ ಗುಡ್ ನ್ಯೂಸ್ ಕೊಟ್ಟ ಸರ್ಕಾರ | Aadhaar Card Updates

Aadhaar Card Updates : ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಆಧಾರ್ ಕಾರ್ಡ್ ನ್ನ ಹೊಂದಿರುತ್ತಾರೆ. ಆಧಾರ್ ಕಾರ್ಡ್ ಅನ್ನೋದು ಒಂದು ಪ್ರಮುಖವಾದ ಗುರುತಿನ ಚೀಟಿಯಾಗಿದೆ. ಎಲ್ಲಾ ಸರ್ಕಾರಿ ಕೆಲಸಗಳು ಆಗಿರಬಹುದು ಅಥವಾ ಖಾಸಗಿ ಕೆಲಸಗಳು ಆಗಿರಬಹುದು ಎಲ್ಲಾ ಕೆಲಸಗಳಿಗೆ ಆಧಾರ್ ಕಾರ್ಡ್ ಒಂದು ಪ್ರಮುಖವಾದ ದಾಖಲೆಯಾಗಿದೆ. ಭಾರತೀಯ ನಿಯಮದ ಪ್ರಕಾರ ಆಧಾರ್ ಕಾರ್ಡನ್ನ ಬಳಸಿಕೊಂಡು ಈ ಐದು ಸರ್ಕಾರಿ ಪ್ರಯೋಜನಗಳನ್ನ ಸುಲಭವಾಗಿ ಪಡೆದುಕೊಳ್ಳಬಹುದು. ಹಾಗಾದರೆ ಆಧಾರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸಿಗುವ ಆ ಐದು ದೊಡ್ಡ ಪ್ರಯೋಜನ … Read more

ಮಹಿಳೆಯರಿಗೆ ಉಚಿತ ಗ್ಯಾಸ್ & ಸ್ಟವ್ ವಿತರಣೆ.! ಉಚಿತ ಗ್ಯಾಸ್ ಗಾಗಿ ಹೇಗೆ ಅರ್ಜಿ ಸಲ್ಲಿಸುವುದು.? ಸಂಪೂರ್ಣ ಮಾಹಿತಿ – PMUY

ದೇಶಾದ್ಯಂತ ನವರಾತ್ರಿ ಹಬ್ಬದ ಸಂಭ್ರಮ ಹೆಚ್ಚುತ್ತಿರುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಮಹಿಳೆಯರ ಕಲ್ಯಾಣಕ್ಕಾಗಿ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಹೆಚ್ಚುವರಿ 25 ಲಕ್ಷ ಉಚಿತ ಎಲ್ಪಿಜಿ ಸಂಪರ್ಕಗಳನ್ನು ಮಂಜೂರು ಮಾಡಲಾಗಿದೆ. ಈ ಹೆಜ್ಜೆಯಿಂದಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವಚ್ಛ ಅಡುಗೆ ಇಂಧನ ಲಭ್ಯವಾಗಲಿದೆ. ಈ ತೀರ್ಮಾನದಿಂದ ಉಜ್ವಲ ಯೋಜನೆಯ ಒಟ್ಟು ಫಲಾನುಭವಿಗಳ ಸಂಖ್ಯೆ 105.8 ಮಿಲಿಯನ್ ಮನೆಗಳಿಗೆ ಏರಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ … Read more

ಬ್ಯಾಂಕ್ ಖಾತೆಯಲ್ಲಿ 5 ಲಕ್ಷದವರೆಗೆ ಹಣ ಇಟ್ಟವರಿಗೆ ಹೊಸ ರೂಲ್ಸ್ – RBI 5 Lakh Compensation Rule

ಬ್ಯಾಂಕ್ ಖಾತೆಯಲ್ಲಿ ಐದು ಲಕ್ಷಕ್ಕಿಂತ ಹೆಚ್ಚಿನ ಹಣ ಇಟ್ಟವರಿಗೆ ಇದೀಗ ಆರ್ ಬಿಐ ಹೊಸ ಸೂಚನೆಯನ್ನು ನೀಡಿದೆ. ಇತ್ತೀಚಿನ ಪಂಜಾಬ್, ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಹಗರಣ ಹಾಗೂ 2020 ರಲ್ಲಿ ಯೆಸ್ ಬ್ಯಾಂಕ್ ದಿವಾಳಿಯಿಂದ ಸಾವಿರಾರು ಠೇವಣಿದಾರರು ತಾವಿಟ್ಟ ಹಣವನ್ನ ತೆಗೆದುಕೊಳ್ಳಲಾಗದೆ ಕಂಗಾಲಾಗಿದ್ದರು. ಇದೀಗ ಖಾತೆದಾರರ ಸುರಕ್ಷಿತ ದೃಷ್ಟಿಯಿಂದ ಈ ನಿಯಮವನ್ನ ಜಾರಿ ಮಾಡಿದೆ. ಒಂದು ವೇಳೆ ಬ್ಯಾಂಕುಗಳು ದಿವಾಳಿ ಆದರೆ ಅಥವಾ ನಷ್ಟ ಉಂಟಾದ್ರೆ ಕೇಂದ್ರದಿಂದ ಸಾರ್ವಜನಿಕರಿಗೆ ಎಷ್ಟು ಬ್ಯಾಂಕ್ ಠೇವಣಿ ಹಣ ವಾಪಸ್ ಬರುತ್ತದೆ … Read more