Free Borewell : ನಿಮಗೆ ಉಚಿತ ಬೋರ್ ವೆಲ್ ಬೇಕಾ.? ಈ ಕೂಡಲೇ ಅರ್ಜಿ ಸಲ್ಲಿಸಿ.! ಡೈರೆಕ್ಟ್ ಲಿಂಕ್ ಇಲ್ಲಿದೆ

Free Borewell : ನಿಮಗೆ ಉಚಿತ ಬೋರ್ ವೆಲ್ ಬೇಕಾ.? ಈ ಕೂಡಲೇ ಅರ್ಜಿ ಸಲ್ಲಿಸಿ.! ಡೈರೆಕ್ಟ್ ಲಿಂಕ್ ಇಲ್ಲಿದೆ

Free Borewell : ನಮಸ್ಕಾರ ಸ್ನೇಹಿತರೇ, ಚಿಕ್ಕ ಹಾಗೂ ಅತೀ ಚಿಕ್ಕ ರೈತರಿಗೆ ಸಹಾಯವಾಗಲೆಂದು ನಮ್ಮ ಗಂಗಾ ಕಲ್ಯಾಣ ಯೋಜನೆಯ(Ganga Kalyana Yojane) ಅಡಿಯಲ್ಲಿ ಸರ್ಕಾರವೇ ಬೋರ್ವೆಲ್ ಕೊರೆಸಲು ಸಹಾಯಧನವನ್ನು ನೀಡುತ್ತಿದೆ. ಈ ಯೋಜನೆಗೆ ಯಾರೆಲ್ಲಾ ಅರ್ಹರು.? ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುವುದು ಹೇಗೆ.? ಅರ್ಜಿ ಸಲ್ಲಿಸುವುದು ಹೇಗೆ.? ಹಾಗೆಯೇ ಯಾವ ಜಿಲ್ಲೆಗಳಲ್ಲಿ ಈ ಗಂಗಾ ಕಲ್ಯಾಣ ಯೋಜನೆಯು ಚಾಲ್ತಿಯಲ್ಲಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ. ನಮ್ಮ ಕರ್ನಾಟಕ ಮೈನಾರಿಟಿ ಡೆವಲಪ್ಮೆಂಟ್ … Read more

ಗಂಡನಿಗೆ ಈ ಉದ್ಯೋಗ ಇದ್ದರೆ ಗೃಹಲಕ್ಷ್ಮೀ ಹಣ ಬರೋದಿಲ್ಲ – ಹೊಸ ರೂಲ್ಸ್ – Gruhalakshmi Scheme

ನೀವು ಕೂಡ ಪ್ರತೀ ತಿಂಗಳು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ತಾ ಇದ್ದೀರಾ.? ಹಾಗಾದರೆ ರಾಜ್ಯ ಸರ್ಕಾರದಿಂದ ಜಾರಿಗೆ ಬಂದಿರುವ ಈ ಹೊಸ ನಿಯಮವನ್ನು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ. ರಾಜ್ಯ ಸರ್ಕಾರ ಈಗ ಗೃಹಲಕ್ಷ್ಮಿ ಯೋಜನೆಯ ಹಣಕ್ಕೆ ಸಂಬಂಧಪಟ್ಟಂತೆ ರಾಜ್ಯಾದ್ಯಂತ ಹೊಸ ನಿಯಮವನ್ನ ಜಾರಿಗೆ ತಂದಿದೆ. ಗೃಹಲಕ್ಷ್ಮಿ ಹಣವನ್ನು ಪಡೆದುಕೊಳ್ಳುತ್ತಿರುವ ಮಹಿಳೆಯ ಗಂಡನಾದವನು ಈ ಕೆಲಸವನ್ನ ಮಾಡ್ತಾ ಇದ್ದರೆ ಇನ್ನು ಮುಂದೆ ಮಹಿಳೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಯಾವುದೇ ಕಾರಣಕ್ಕೂ ಬರುವುದಿಲ್ಲ ಅಂತ ರಾಜ್ಯ ಸರ್ಕಾರ ಈಗ ಆದೇಶವನ್ನ … Read more

ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಜಮೆ ಆಗುವುದು ಯಾವಾಗ? ಈವರೆಗೆ ಪ್ರತಿ ಮಹಿಳೆಗೆ ನೀಡಲಾದ ಹಣ ಎಷ್ಟು? Gruhalakshmi Yojana

Gruhalakshmi Yojana : ರಾಜ್ಯ ಸರ್ಕಾರ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Yojana) ಸಾಕಷ್ಟು ಬಡವರಿಗೆ ಅನುಕೂಲ ಮಾಡಿಕೊಟ್ಟಿದೆ. ಆರಂಭದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಜಮೆ ಆಗುತ್ತಿದ್ದ ಹಣ ಈಗ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಂದರೆ ವಿವಿಧ ಕಾರಣಕ್ಕೆ ಬರೋಬ್ಬರು ಮೂರು ತಿಂಗಳ ಹಣ ಜಮೆ ಮಾಡದೆ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಹೌದು, ಗ್ಯಾರಂಟಿ ಯೋಜನೆಗಳಲ್ಲಿ (Guarantee plan)ಹೆಚ್ಚು ಖರ್ಷು ಮಾಡುತ್ತಿರುವುದೇ ಈ ಗೃಹಲಕ್ಷ್ಮಿಯೋಜನೆಗೆ. ಅಲ್ಲದೆ ವಿವಿಧ ಯೋಜನೆಗಳ ದುಡ್ಡನ್ನೆಲ್ಲಾ ಇದಕ್ಕೆ ಹಾಕಲಾಗುತ್ತಿದೆ ಎಂಬ … Read more

ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದ ದೊಡ್ಡ ಆದೇಶ | ಮಹತ್ವದ ಘೋಷಣೆ | Senior Citizens Pension Scheme

Senior Citizens Pension Scheme : 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ಈಗ ಪ್ರತಿ ತಿಂಗಳು ಹತ್ತು ಸಾವಿರ ರೂಪಾಯಿ ಪಿಂಚಣೆಯನ್ನ ಪಡೆದುಕೊಳ್ಳಬಹುದು. ದೇಶದ ವೃದ್ಧ ಹಿರಿಯ ನಾಗರಿಕರ ಜೀವನವನ್ನ ಆರ್ಥಿಕವಾಗಿ ಸುರಕ್ಷಿತ ಮತ್ತು ಸ್ವಾವಲಂಬಿಯಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈಗ ಹೊಸ ಯೋಜನೆಯನ್ನ ದೇಶಾದ್ಯಂತ ಜಾರಿಗೆ ತಂದಿದೆ. ಅದೇ ರೀತಿಯಲ್ಲಿ ಕೇಂದ್ರ ಸರ್ಕಾರದ ಈ ಯೋಜನೆ ಅಡಿಯಲ್ಲಿ 60 ವರ್ಷ ಮೇಲ್ಪಟ್ಟವರು ಪ್ರತಿ ತಿಂಗಳು ಹತ್ತು ಸಾವಿರ ರೂಪಾಯಿ ಪಿಂಚಣಿಯನ್ನ ಪಡೆದುಕೊಳ್ಳಬಹುದು. … Read more

ಅಕ್ಟೋಬರ್ 1 ರಿಂದ ಪೋಸ್ಟ್ ಆಫೀಸ್ ನಲ್ಲಿ ಹಣ ಇಟ್ಟವರಿಗೆ ದೊಡ್ಡ ನ್ಯೂಸ್ | Post Office Schemes Update

ನೀವು ಅಂಚೆ ಕಚೇರಿಯಲ್ಲಿ ಎಫ್ ಡಿ ಯಲ್ಲಿ ಹಣ ಹೂಡಿಕೆ ಮಾಡಿದ್ರೆ ಅಕ್ಟೋಬರ್ ಒಂದರಿಂದ ನಿಮಗೆ ಶುಭ ಸುದ್ಧಿ. ಹುಡಿಕೆದಾರರಿಗೆ ಹೆಚ್ಚಿನ ಲಾಭ ತರುವ ಉದ್ದೇಶದಿಂದ ಅಂಚೆ ಕಚೇರಿಗಳು ಎಫ್ ಡಿ ದರಗಳನ್ನ ಹೆಚ್ಚಿಸಿವೆ. ಈ ಹೊಸ ದರಗಳು ಅಕ್ಟೋಬರ್ ಒಂದರಿಂದ ಜಾರಿಗೆ ಬರಲಿದೆ. ಹೊಸ ಬಡ್ಡಿ ದರಗಳ ವಿವರ ಹೇಗಿದೆ ನೋಡೋಣ. ಮೊದಲನೇಯದಾಗಿ ಒಂದು ವರ್ಷದ ಎಫ್ ಡಿಗೆ ಹಳೆಯ ದರ 5.5ಕ್ಕೆ ಇತ್ತು. ಇದೀಗ 5.7 ಕ್ಕೆ ಏರಿಕೆಯಾಗಿದೆ. ಅದೇ ರೀತಿ ಎರಡು ವರ್ಷದ … Read more

ದೇಶಾದ್ಯಂತ ಸಹಕಾರಿ ಬ್ಯಾಂಕ್ ಗಳಲ್ಲಿ ಹಣ ಇಟ್ಟವರಿಗೆ RBI ಹೊಸ ರೂಲ್ಸ್ | ಹಣ ಹೇಗೆ ಮರಳಿ ಪಡೆಯುವುದು.?

ಇತ್ತೀಚಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಕೆಲವು ಸಹಕಾರಿ ಬ್ಯಾಂಕುಗಳ ಪರಾವನಿಗೆಯನ್ನ ರದ್ದುಗೊಳಿಸಿ ಮಹತ್ವದ ಘೋಷಣೆ ಮಾಡಿದೆ. ಈ ಕ್ರಮಕ್ಕೆ ಮುಖ್ಯ ಕಾರಣ ಏನಂದ್ರೆ ಬ್ಯಾಂಕುಗಳ ಕಳಪೆಯಾದ ಆರ್ಥಿಕ ಸ್ಥಿತಿ. ಅದೇ ರೀತಿ ಬ್ಯಾಂಕಿಂಗ್ ನಿಯಮಗಳ ಉಲ್ಲಂಘನೆ ಕೂಡ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ಗ್ರಾಹಕರಿಗೆ ನಮ್ಮ ಹಣ ಮುಳುಗುತ್ತದೆ ಎನ್ನುವ ಪ್ರಶ್ನೆಗೆ ಇದೀಗ ಆರ್ ಬಿಐ ಕೂಡ ಸ್ಪಷ್ಟನೆ ನೀಡಿದೆ. ಇದು ಅತ್ಯಂತ ಮತ್ತು ಪ್ರಮುಖ ಗ್ರಾಹಕರಲ್ಲಿ ಆತಂಕ ಮೂಡಿಸಿರುವಂತ ಒಂದು ಪ್ರಶ್ನೆ. ಆರ್ ಬಿಐ ಕೂಡ ಇದಕ್ಕೆ … Read more

UHID ಸ್ಟಿಕರ್ ಇರುವ ಮನೆಗಳಿಗೆ ಈ 3 ಸೌಲಭ್ಯ ಸಿಗೋದಿಲ್ಲ – ಸಂಪೂರ್ಣ ಮಾಹಿತಿ – Karnataka UHID Stickers

ರಾಜ್ಯ ಸರ್ಕಾರವು ಹಿರಿಯ ನಾಗರಿಕರು ಮತ್ತೆ ಬಡತನ ರೇಖೆಗಿಂತ ಕೆಳಗಿರುವಂತಹ ಕುಟುಂಬಗಳಿಗಾಗಿ ಯುಎಚ್ಐಡಿ ಸ್ಟಿಕ್ಕರ್ ಗಳನ್ನ ಮನೆಗಳ ಮುಂದೆ ಅಂಟಿಸುವ ಯೋಜನೆಯನ್ನ ಜಾರಿಗೆ ತಂದಿದೆ. ಇದು ಒಂದು ಉತ್ತಮ ಉದ್ದೇಶದಿಂದ ಆರಂಭವಾದ ಯೋಜನೆಯಾಗಿದ್ದರೂ, ಈ ಸ್ಟಿಕ್ಕರ್ ಬಗ್ಗೆ ಸಾರ್ವಜನಿಕರಲ್ಲಿ ಕೆಲವು ತಪ್ಪು ಕಲ್ಪನೆಗಳು ಹರಡಿಕೊಂಡಿವೆ. ಕೆಲವರು ಈ ಬಗ್ಗೆ ಸುಳ್ಳು ಸುದ್ದಿಯನ್ನು ಕೂಡ ಹರಡಿಸುತ್ತಿದ್ದಾರೆ. ಹೆಚ್ಚಿನ ಜನರು ಯುಎಚ್ಐಡಿ ಸ್ಟಿಕ್ಕರ್ ಇದ್ದರೆ ಸರ್ಕಾರದ ಎಲ್ಲಾ ಉಚಿತ ಸೌಲಭ್ಯಗಳು ಸುಲಭವಾಗಿ ಸಿಗ್ತವೆ ಎಂದು ಭಾವಿಸಿದ್ದಾರೆ. ಆದರೆ ಇದು ಸತ್ಯವಲ್ಲ. … Read more

ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕ್: ಬಿಹಾರ ಮೂಲದ ಹ್ಯಾಕರ್‌ಗಳ ಸುಳಿವು!

ಸಿನಿಮಾ ನಟ ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ ಪ್ರಕರಣದಲ್ಲಿ ಮಹತ್ವದ ಸುಳಿವು ದೊರೆತಿದೆ. ಸದಾಶಿವನಗರ ಪೊಲೀಸರು ನಡೆಸಿದ ತನಿಖೆಯಲ್ಲಿ ಹ್ಯಾಕರ್‌ಗಳು ಬಿಹಾರ ಮೂಲದವರಾಗಿರುವುದು ಬಹಿರಂಗವಾಗಿದೆ. ಬಿಹಾರದಿಂದ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು–ಐದು ಜನ ವಂಚಕರು ಉಪೇಂದ್ರ ದಂಪತಿಯ ಮೊಬೈಲ್ ನಂಬರ್‌ನ್ನು ಹ್ಯಾಕ್ ಮಾಡಿ, ಹಣ ಬೇಡಿಕೆ ಇಟ್ಟಿದ್ದರು. ಸುಮಾರು 1.65 ಲಕ್ಷ ರೂಪಾಯಿಗಳನ್ನು ಪಡೆದು, ನಾಲ್ಕು ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಆದರೆ ಆ ಖಾತೆಗಳು ಕೂಡ ನಕಲಿ ಎಂಬುದು ಸ್ಪಷ್ಟವಾಗಿದೆ. ಇದೇ ನಂಬರ್ … Read more

ದೇಶಾದ್ಯಂತ ಇನ್ಮೇಲೆ ಇಂತವರಿಗೆ ಬ್ಯಾಂಕ್ ಸಾಲ ಸಿಗದಂತೆ ಹೊಸ ರೂಲ್ಸ್ | Bank Loan New Rules 2025

Bank Loan Rules : ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ನಿರ್ದಿಷ್ಟ ವ್ಯಕ್ತಿಗಳಿಗೆ ಸಾಲ ನೀಡುವುದನ್ನ ನಿಲ್ಲಿಸುವಂತೆ ಬ್ಯಾಂಕ್ ಗಳಿಗೆ ಮತ್ತೆ ಎನ್ಬಿಎಫ್ ಸಿಗಳಿಗೆ ಇದೀಗ ಸೂಚನೆ ನೀಡಿದೆ. ಇನ್ಮುಂದೆ ಈ ಐದು ರೀತಿಯ ಜನರಿಗೆ ಇನ್ಮುಂದೆ ಸಾಲ ಸಿಗುವುದು ಬಹಳಷ್ಟು ಕಷ್ಟ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಒಬ್ಬ ವ್ಯಕ್ತಿ ಹಿಂದಿನ ಸಾಲಗಳನ್ನ ಸರಿಯಾಗಿ ಮರುಪಾವತಿ ಮಾಡದಿದ್ರೆ ಅವರಿಗೆ ಹೊಸ ಸಾಲ ಸಿಗುವುದು ಬಹಳಷ್ಟು ಕಷ್ಟ. ಇದೀಗ ಈ ರೂಲ್ಸ್ ಈ ಹಿಂದೆ ಜಾರಿಯಾಗಿದ್ರೂ … Read more

ಅಕ್ಟೋಬರ್ 1 ರಿಂದ ಸ್ವಂತ ಆಟೋಗಳಿಗೆ 5000 ರೂ ದಂಡ ಘೋಷಣೆ – ₹5,000/- Fine for Autos

ನಗರದ ರಸ್ತೆಗಳಲ್ಲಿ ಓಡಾಡುವ ಆಟೋ ಚಾಲಕರೇ ಎಚ್ಚರವಹಿಸಿ. ಅದರಲ್ಲೂ ನಿಮ್ಮ ಆಟೋಗೆ ಜಾಹಿರಾತು ಪೋಸ್ಟರ್ ಅಂಟಿಸಿದ್ರೆ ಹುಷಾರಾಗಿರಿ. ಬರೋಬ್ಬರಿ 5,000/- ರೂಪಾಯಿ ಫೈನ್ ಆಗ್ತಿದೆ ಸಾರಿಗೆ ಇಲಾಖೆ. ಅರಿವಿಲ್ಲದೇ ಜಾಹಿರಾತು ಪೋಸ್ಟರ್ ಅಂಟಿಸಿಕೊಂಡಿದ್ದ ಆಟೋ ಚಾಲಕರಿಗೆ ಪ್ರಾದೇಶಿಕ ಸಾರಿಕ ಇಲಾಖೆ ಆರ್ಟಿಓ ಅಧಿಕಾರಿಗಳು ಬಿಸಿಯನ್ನ ಮುಟ್ಟಿಸಿದ್ದಾರೆ. ಇನ್ನು ನಿಯಮ ಉಲ್ಲಂಘನೆಗಾಗಿ ಬರೊಬ್ಬರಿ 5,000/- ರೂಪಾಯಿ ದಂಡ ವಿಧಿಸಿರುವುದು ಆಟೋ ಚಾಲಕರಿಗೆ ದೊಡ್ಡ ಆಘಾತವನ್ನ ಉಂಟು ಮಾಡಿದೆ. ಸಾರಿಗೆ ಇಲಾಖೆಯ ನಿಯಮದ ಪ್ರಕಾರ ಯಾವುದೇ ವಾಹನದಲ್ಲಿ ಜಾಹಿರಾತು ಪ್ರದರ್ಶನ … Read more