ಒಬ್ಬ ನ್ಯಾಯಾಧೀಶ ಈ ಕೆಲಸ ಮಾಡಿದ್ದಾನಾ.? ಈ ಘಟನೆ ನಿಮ್ಮನ್ನು ದಂಗಾಗಿಸುವುದು ಖಂಡಿತ.! ನಿಜಕ್ಕೂ ಅಲ್ಲಿ ನಡೆದಿದ್ದೇನು.?

ಒಬ್ಬ ನ್ಯಾಯಾಧೀಶ ಈ ಕೆಲಸ ಮಾಡಿದ್ದಾನಾ.? ಈ ಘಟನೆ ನಿಮ್ಮನ್ನು ದಂಗಾಗಿಸುವುದು ಖಂಡಿತ.!

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಅಪರಾಧಿಗಳಿಗೆ ಅವರ ತಪ್ಪಿನ ಅನುಸಾರ ಶಿಕ್ಷೆನ ವಿಧಿಸೋರು ನ್ಯಾಯಾಧೀಶರಾಗಿರುತ್ತಾರೆ. ಕೆಲವೊಂದು ಕೇಸ್ ಗಳಲ್ಲಿ ಅವರು ಮಾಡಿದಂತಹ ಘೋರ ತಪ್ಪಿಗೆ ಅವರಿಗೆ ನೇಣಿಗೆ ಏರಿಸುವಂತಹ ಶಿಕ್ಷೆಯನ್ನ ಈ ನ್ಯಾಯಾಧೀಶರು ಪ್ರಕಟಿಸುತ್ತಾರೆ. ಆದರೆ ಭಾರತ ದೇಶದಲ್ಲಿ ಮೊಟ್ಟ ಮೊದಲ ಭಾರಿಗೆ ಅದೇ ನ್ಯಾಯಾಧೀಶರು ಗಲ್ಲಿಗೆ ಏರಿದರು ಅಂದರೆ ನೀವು ನಂಬಲೇ ಬೇಕು. ಇದು ನಮ್ಮ ಭಾರತ ದೇಶದಲ್ಲಿ ನಡೆದಂತಹ ಮೊಟ್ಟ ಮೊದಲ ಹಾಗು ಕೊನೆಯ ಘಟನೆ ಕೂಡ ಹೌದು, ಇನ್ನೂ ಒಬ್ಬ ನ್ಯಾಯಾಧೀಶರು ಗಲ್ಲಿಗೆ ಎರಿದ್ರ? … Read more

Ration Card Updates : ಇನ್ನೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಲ್ವಾ.? ತಿದ್ದುಪಡಿ ಮಾಡಿಸಬೇಕಾ.? ಸರ್ಕಾರ ಪ್ರತೀ ತಿಂಗಳು ಅವಕಾಶ ಕಲ್ಪಿಸಿಕೊಡುತ್ತಿದೆ!

Ration Card Updates

Ration Card Updates : ನಮಸ್ಕಾರ ಸ್ನೇಹಿತರೇ, ಪಡಿತರ ಚೀಟಿ ಮತ್ತು ಹೊಸ ಪಡಿತರ ಚೀಟಿಯನ್ನು ಸರಿಪಡಿಸಲು ಮತ್ತು ಪಡಿತರ ಚೀಟಿಯಲ್ಲಿ ಏನಾದರೂ ದೋಷವಿದ್ದರೆ, ಪಡಿತರ ಚೀಟಿಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆಗಳನ್ನು ಮಾಡಲು ಮತ್ತು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು, ಅವರು ಇನ್ನು ಮುಂದೆ ಅದನ್ನು ಮಾಡುತ್ತಾರೆ ನನಗೆ ಅಷ್ಟು ಸಮಯ ನೀಡಿ. ಪ್ರತಿ ತಿಂಗಳು. ಸಂಪೂರ್ಣ ಮಾಹಿತಿಯನ್ನು ಇಲ್ಲಿ ಕಾಣಬಹುದು. ಎಪಿಎಲ್ ಕಾರ್ಡ್, ಬಿಪಿಎಲ್ ಕಾರ್ಡ್, ಆ್ಯಂಟಿವಿದ್ಯಾ ಕಾರ್ಡ್, ಪಡಿತರ ಚೀಟಿ ಮಂಜೂರಾತಿಯಾಗುತ್ತಿದೆ ಎಂದು … Read more

Annabhagya Scheme : ಜನವರಿ ತಿಂಗಳ ಹಣ ವರ್ಗಾವಣೆ ಪ್ರಾರಂಭ.! ನಿಮಗೂ ಬಂದಿದೆಯಾ ಬೇಗ ಪರಿಶೀಲಿಸಿ

Annabhagya Scheme

Annabhagya Scheme : ನಮಸ್ಕಾರ ಸ್ನೇಹಿತರೇ, ಎಲ್ಲರಿಗೂ ಅನ್ನಭಾಗ್ಯ(Annabhagya) ಯೋಜನೆಯಡಿಯಲ್ಲಿ ಪ್ರತಿಯೊಂದು ವ್ಯಕ್ತಿಗೂ 5 ಕೆಜಿ ಅಕ್ಕಿಯ ಬದಲಾಗಿ ₹170 ರೂಪಾಯಿ ಹಣ, ಹಾಗು ಆರು ಜನ ಸದಸ್ಯರಿರುವ ರೇಷನ್ ಕಾರ್ಡ್ ಗೆ ಬರೋಬ್ಬರಿ ₹1,020 ರೂಪಾಯಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿಬಿಟಿ(DBT) ಮೂಲಕ ರಾಜ್ಯ ಸರ್ಕಾರವು ವರ್ಗಾವಣೆ ಮಾಡುತ್ತಿದೆ. ಈಗಾಗಲೇ ಅನ್ನಭಾಗ್ಯ(Annabhagya) ಯೋಜನೆಯ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಈ ಹಣವು ಜಮಾವಣೆಯಾಗಿದ್ದು, ಆದರೆ ಈ ತಿಂಗಳು ಜನವರಿ ತಿಂಗಳಲ್ಲಿ ನಿಮಗೆ ಹಣ ಬಂದಿದೆಯಾ.? … Read more