ದಸರಾ ರಜೆಯಲ್ಲಿ ಹೊಸ ಬದಲಾವಣೆ | ಮಕ್ಕಳಿಗೆ ಗುಡ್ ನ್ಯೂಸ್| Dasara Holiday

ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ನಾಳೆಯಿಂದ ಅಕ್ಟೋಬರ್ 18ರವರೆಗೆ ದಸರಾ ರಜೆಯನ್ನು ಸರ್ಕಾರ ವಿಸ್ತರಣೆ ಮಾಡಿದೆ. ರಾಜ್ಯದಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯ ಇಂದು ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಇನ್ನೂ ಕೆಲವು ಜಿಲ್ಲೆಗಳಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಂಡಿಲ್ಲ. ಹೀಗಾಗಿ ಸಂಪುಟ ಸಹೋದ್ಯೋಗಿಗಳೊಂದಿಗೆ ಮುಖ್ಯಮಂತ್ರಿ ಚರ್ಚಿಸಿದ ನಂತರ ಮತ್ತೆ 10 ದಿನಗಳ ಕಾಲ ವಿಸ್ತರಿಸಲು ನಿರ್ಧರಿಸಲಾಗಿದೆ. ಸಂಪುಟದ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ … Read more

ಗಂಡನ ಆಸ್ತಿಗೆ ಕೇಳುವ ಹೆಂಡತಿಯರಿಗೆ ಹೇಗಿದೆ ನಿಯಮ | ಗಂಡನ ಆಸ್ತಿಯಲ್ಲಿ ಪತ್ನಿಗೆ ಪಾಲು ಇದೆಯಾ.? property Rules

ಆಸ್ತಿ ವಿಷಯವಾಗಿ ಅದೆಷ್ಟೋ ಸಂಬಂಧಗಳು ಈಗ ಕೋರ್ಟ್ ಮೆಟ್ಟಿಲು ಏರುತ್ತಾ ಇರುವುದನ್ನ ನೀವೆಲ್ಲರೂ ಕೂಡ ನೋಡಿರ್ತೀರಾ. ಆಸ್ತಿಯ ವಿಷಯವಾಗಿ ಗಂಡ-ಹೆಂಡತಿ, ಅಪ್ಪ-ಮಕ್ಕಳು, ಅಣ್ಣ-ತಂಗಿ, ಅಕ್ಕ-ತಂಗಿ ಸಂಬಂಧಗಳು ಈಗ ಕೋರ್ಟ್ ಮೆಟ್ಟಿಲೆರುತ್ತಿದೆ. ಈ ನಡುವೆ ಹೈಕೋರ್ಟ್ ಈಗ ಗಂಡನ ಆಸ್ತಿಗೆ ಸಂಬಂಧಪಟ್ಟಂತೆ ಬಹು ದೊಡ್ಡ ತೀರ್ಪು ಕೊಟ್ಟಿದೆ. ಗಂಡನ ಆಸ್ತಿಯಲ್ಲಿ ಹೆಂಡತಿಗೆ ಯಾವಾಗ ಪಾಲು ಸಿಗುತ್ತೆ ಮತ್ತು ಯಾವಾಗ ಪಾಲು ಸಿಗಲ್ಲ ಅನ್ನುವುದರ ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪನ್ನ ಕೊಟ್ಟಿದೆ. ಹಿಂದೂ ಉತ್ತರಾಧಿಕಾರಿ ಕಾಯ್ದೆ 1956ರ ಪ್ರಕಾರ ಗಂಡನ … Read more

ದಸರಾ ರಜೆ ಇನ್ನಷ್ಟು ದಿನ ವಿಸ್ತರಣೆ.! ಮಕ್ಕಳಿಗೆ ಸಿಹಿಸುದ್ದಿ ಇದೆಯಾ.? Dasara Holidays

ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ದಸರಾ ಹಬ್ಬದ ನಿಮಿತ್ತ ಸುದೀರ್ಘ ರಜೆಯನ್ನ ಆನಂದಿಸುತ್ತಾ ಇದ್ದಾರೆ. ಈ ನಡುವೆ ರಜೆಯನ್ನ ಅಕ್ಟೋಬರ್ 10 ಶುಕ್ರವಾರದವರೆಗೆ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ದಸರಾ ಪ್ರಯುಕ್ತ ಬರೋಬ್ಬರಿ 18 ದಿನಗಳ ಕಾಲ ಸಿಕ್ಕಿರುವ ಈ ರಜೆಯ ಖುಷಿಯಲ್ಲಿ ವಿದ್ಯಾರ್ಥಿಗಳು ರಿಲ್ಯಾಕ್ಸ್ ಮಾಡ್ತಾ ಇದ್ದಾರೆ. ಆದರೆ ಇದೀಗ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆಯ ಅಬ್ಬರ ಜೋರಾಗುವ ಆತಂಕ ಮೂಡಿರುವ ಕಾರಣಕ್ಕೆ ಇದೀಗ ರಜೆಯನ್ನ ವಿಸ್ತರಣೆ ಮಾಡುವ ಸುದ್ದಿ … Read more

ದೇಶದ ಎಲ್ಲರಿಗೂ ಗುಡ್ ನ್ಯೂಸ್ ಕೊಟ್ಟು ಪ್ರಧಾನಿ ನರೇಂದ್ರ ಮೋದಿ | ಕೂಡಲೇ ಈ ಕೆಲಸ ಮಾಡಿ

ಕೇಂದ್ರ ಸರ್ಕಾರ ನಿಮಗಾಗಿ ಈಗ ಹೊಸ ಸೇವೆಯನ್ನ ಆರಂಭ ಮಾಡಿದೆ. ಈಗ ನೀವು ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರು ಕೊಡಬಹುದು. ಸರ್ಕಾರಿ ಕೆಲಸಗಳು ವಿಳಂಬವಾದರೆ ಅಥವಾ ನಿಮಗೆ ಸರ್ಕಾರಿ ಯೋಜನೆಗಳ ಲಾಭ ಸಿಗುತ್ತಿಲ್ಲ ಅಂತ ಹೇಳಿದ್ರೆ ನೀವು ನೇರವಾಗಿ ಈಗ ನರೇಂದ್ರ ಮೋದಿಯವರಿಗೆ ಕಂಪ್ಲೇಂಟ್ ಕೊಡಬಹುದು. ಹಾಗಾದರೆ ನೇರವಾಗಿ ನರೇಂದ್ರ ಮೋದಿ ಯವರ ಕಚೇರಿಗೆ ದೂರು ಕೊಡುವುದು ಹೇಗೆ.? ತಿಳಿಯೋಣ. ಕೇಂದ್ರ ಸರ್ಕಾರ ಈಗ ದೇಶದ ಜನಸಾಮಾನ್ಯರಿಗಾಗಿ ಹೊಸ ಸೇವೆಯನ್ನ ಆರಂಭಿಸಿದೆ. ಸರ್ಕಾರಿ ಕೆಲಸಗಳ ವಿಷಯವಾಗಿ … Read more

ಡ್ರೈವಿಂಗ್ ಲೈಸನ್ಸ್ ಇದ್ದವರಿಗೆ ಇಂದಿನಿಂದಲೇ ಹೊಸ ರೂಲ್ಸ್ | ಮತ್ತೊಂದು ಆದೇಶ – mParivahan

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈಗ ವಾಹನಗಳ ಮಾಲೀಕರಿಗೆ ಮತ್ತು ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಹೊಸ ನಿಯಮವನ್ನ ಜಾರಿಗೆ ತಂದಿದೆ. ಯಾವುದೇ ವಾಹನ ಹೊಂದಿರುವವರು ಅಥವಾ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ಕಡ್ಡಾಯವಾಗಿ ಈ ಕೆಲಸವನ್ನ ಮಾಡಬೇಕು. ಒಂದುವೇಳೆ ಈ ಕೆಲಸವನ್ನ ಮಾಡದೇ ಇದ್ದರೆ ಅಂತಹವರಿಗೆ ಆರ್ಟಿಓ ಅಧಿಕಾರಿಗಳು ದಂಡವನ್ನು ಹಾಕಲಿದ್ದಾರೆ. ಹಾಗಾದರೆ ಸ್ವಂತ ವಾಹನ ಹೊಂದಿರುವವರು ಅಥವಾ ಡ್ರೈವಿಂಗ್ ಲೈಸೆನ್ಸ್ ಹೊಂದಿರುವರು ಕಡ್ಡಾಯವಾಗಿ ಮಾಡಬೇಕಾದ ಕೆಲಸ ಯಾವುದು ತಿಳಿಯೋಣ. ಕೇಂದ್ರ ಸಾರಿಗೆ ಇಲಾಖೆ ಮತ್ತು … Read more

ಪೊಲೀಸರ ಈ ಅಧಿಕಾರವನ್ನು ಕಿತ್ತುಕೊಂಡ ಕೋರ್ಟ್ | ಹೊಸ ಆದೇಶ | Property Rules

ಇನ್ಮುಂದೆ ಪೊಲೀಸರು ಸಿವಿಲ್ ವ್ಯಾಜ್ಯ, ಭೂವಿವಾದಗಳು ಮತ್ತೆ ಆಸ್ತಿ ಮಾಲಿಕತ್ವದ ಪ್ರಕರಣಗಳಲ್ಲಿ ಮಧ್ಯ ಪ್ರವೇಶ ಮಾಡುವಂತಿಲ್ಲ ಎಂದು ಸರಕಾರ ಸುತ್ತೋಲೆಯನ್ನ ಹೊರಡಿಸಿದೆ. ಸಿವಿಲ್ ವ್ಯಾಜ್ಯಗಳಲ್ಲಿ ಇನ್ಮುಂದೆ ಪೊಲೀಸರು ತಲೆ ಹಾಕುವಂತಿಲ್ಲ. ಪೊಲೀಸರ ಅಧಿಕಾರದ ಹೆಸರಿನಲ್ಲಿ ನಡೆಯುತ್ತಿದ್ದ ವಸೂಲಿ ದಂಧೆಗೆ ಕಡಿವಾಣ ಹಾಕಲು ಈ ಕ್ರಮವನ್ನು ಕೈಕೊಳ್ಳಲಾಗ್ತಾ ಇದೆ. ನಿಯಮ ಉಲ್ಲಂಘಿಸುವ ಸಿಬ್ಬಂದಿಗೆ ಇಲಾಖೆಯಿಂದ ಗೇಟ್ ಪಾಸ್ ನೀಡುವುದಾಗಿ ಕಠಿಣ ಎಚ್ಚರಿಕೆಯನ್ನ ಕೂಡ ನೀಡಲಾಗಿದೆ. ಸಿವಿಲ್ ವಿವಾದಗಳಲ್ಲಿ ಪೊಲೀಸ್ ಇಲಾಖೆ ಮೂಗು ತೂರಿಸಬಾರದು ಎಂದು ಇದೀಗ ಸ್ಪಷ್ಟನೆಯನ್ನ ನೀಡಿದೆ. … Read more

60 ವರ್ಷದವರಿಗೆ ಸಿಹಿಸುದ್ದಿ ಕೊಟ್ಟ ಈ 3 ಬ್ಯಾಂಕುಗಳು | Senior Citizens FD Interest Rate Hike

ಹೂಡಿಕೆದಾರರು ತಮ್ಮ ಹಣವನ್ನ ಎಫ್ ಡಿಯಲ್ಲಿ ಹೂಡಲು ಹೆಚ್ಚಿನ ಆಧ್ಯತೆಯನ್ನ ನೀಡುತ್ತಾರೆ. ವಿವಿಧ ಬ್ಯಾಂಕಗಳು ನೀಡುವ ಬಡ್ಡಿ ದರಗಳಲ್ಲಿ ವಿವಿಧ ರೀತಿಯ ಬದಲಾವಣೆ ಇದ್ದು, ಹೂಡಿಕೆದಾರರು ಹೆಚ್ಚು ಲಾಭ ಪಡೆಯಲು ತಮ್ಮ ಹಣವನ್ನ ಈ ಬ್ಯಾಂಕ್ನಲ್ಲಿ ಹೂಡಲು ಹೆಚ್ಚಿನ ಆಧ್ಯತೆಯನ್ನ ನೀಡ್ತಾರೆ.  ಎಫ್ಡಿ ಯಲ್ಲಿ ಹೂಡಿಕೆ ಮಾಡುವವರಿಗೆ 2025ರ ಮಧ್ಯಭಾಗದಲ್ಲಿ ಪ್ರಮುಖ ಬ್ಯಾಂಕ್ಗಳು ನೀಡ್ತಾ ಇರುವಂತಹ ಮೂರು ವರ್ಷಗಳ ಗೆಫ್ಟಿ ಬಡ್ಡಿ ದರಗಳನ್ನ ಹೋಲಿಕೆ ಮಾಡುವುದು ಬಹಳಷ್ಟು ಮುಖ್ಯವಾಗಿದೆ. ಸಾಮಾನ್ಯವಾಗಿ ಹೂಡಿಕೆದಾರರು ಅಲ್ಪಾವಧಿ ಎಫ್ ಡಿಗಳಿಗಿಂತ ದೀರ್ಘಾವಧಿ … Read more

ಸಮೀಕ್ಷೆಗೆ ವಿರೋಧ ಮಾಡಿದ್ರೆ ಅದು ಸಂವಿಧಾನಕ್ಕೆ ವಿರೋಧ : ಸಚಿವ ಕೃಷ್ಣಬೈರೇಗೌಡ – ಆರ್ ಅಶೋಕ್ ಗೆ ತಿರುಗೇಟು

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ, ಮತ್ತು ಶೈಕ್ಷಣಿಕ ಸಮೀಕ್ಷೆಗೆ ಕೆಲವೆಡೆ ವಿರೋಧ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಸಚಿವ ಕೃಷ್ಣಬೈರೇಗೌಡರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಶಿವಮೊಗ್ಗದಲ್ಲಿ ಸಮೀಕ್ಷೆ ಬಹಿಷ್ಕಾರ ವಿಚಾರ ಸಂಬಂಧ ಇಂದು ಖರ್ಗೆ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಜ್ಯದ ಕೆಲವು ಭಾಗಗಳಲ್ಲಿ ಸಮೀಕ್ಷೆ 70% ಮುಗಿದಿದ್ದು, ಕೆಲವು ಕಡೆ 100% ಪೂರ್ಣಗೊಂಡಿದೆ ಎಂದರು. ಸಮೀಕ್ಷೆಗೆ ವಿರೋಧಿಸುವುದು ಸಂವಿಧಾನ ವಿರೋಧಿ: ಸಮೀಕ್ಷೆಯಲ್ಲಿ ಭಾಗವಹಿಸದಿರುವುದು ಕೆಲವರ ಸ್ವ ಇಚ್ಛೆ. ಆದರೆ, ಇದು ಸೆನ್ಸಸ್ ಅಲ್ಲ, ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ತಿಳಿಯಲು … Read more

BSNL eSIM : ಸಿಮ್ ಕಾರ್ಡ್ ಇಲ್ಲದೆ ಕಾಲ್-ಇಂಟರ್ನೆಟ್ ಆನಂದಿಸಿ : ಬಿಎಸ್‌ಎನ್‌ಎಲ್ ನಿಂದ ಬಂಪರ್.!

ಇಲ್ಲಿಯವರೆಗೆ, ಭಾರತದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ಮಾತ್ರ eSIM ಸೌಲಭ್ಯವನ್ನು ಒದಗಿಸುತ್ತಿದ್ದವು. ಆದರೆ ಈಗ ಬಿಎಸ್ಎನ್ಎಲ್ (BSNL) ಕೂಡ ಈ ಸೇವೆಯನ್ನು ಪ್ರಾರಂಭಿಸಿದೆ. ಇದರರ್ಥ ನೀವು ಭೌತಿಕ ಸಿಮ್‌ಗೆ ಒಂದೇ ಸ್ಲಾಟ್ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಬಳಸಿದರೆ, ನೀವು ಈಗ ಬಿಎಸ್ಎನ್ಎಲ್ ಅನ್ನು eSIM ಆಗಿ ಬಳಸಲು ಸಾಧ್ಯವಾಗುತ್ತದೆ. ಇದು ದೇಶಾದ್ಯಂತ ಗ್ರಾಹಕರಿಗೆ ಉತ್ತಮ ಸಂಪರ್ಕ ಮತ್ತು ಅನುಕೂಲತೆಯನ್ನು ಒದಗಿಸುತ್ತದೆ. ಈ ಸೇವೆಗಾಗಿ BSNL ಟಾಟಾ ಕಮ್ಯುನಿಕೇಷನ್ಸ್‌ನೊಂದಿಗೆ ಕೈಜೋಡಿಸಿದೆ. ಟಾಟಾ ಕಮ್ಯುನಿಕೇಷನ್ಸ್‌ನ ಪ್ಲಾಟ್‌ಫಾರ್ಮ್ “MOVE” ಅನ್ನು eSIM … Read more

ಕೇಸರಿ ಪಾಳಯಕ್ಕೆ ಯತ್ನಾಳ್ ಶಾಕ್! “ಭಗವಾ ಝಂಡಾ” ಪಕ್ಷದ ಮೂಲಕ ಬುಲ್ಡೋಜರ್ ಸರ್ಕಾರ ರಚನೆ ಖಚಿತ; ಸಿದ್ದು, ಸವದಿ ಟಿವಿಯಲ್ಲಿ ನೋಡ್ತಾರೆ! – ಯತ್ನಾಳ್

ರಾಜ್ಯ ರಾಜಕೀಯದಲ್ಲಿ ತಮ್ಮ ಖಡಕ್ ಹೇಳಿಕೆಗಳಿಂದಲೇ ಸದಾ ಸಂಚಲನ ಸೃಷ್ಟಿಸುವ, ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಪ್ರಭಾವಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೊಂದು ರಾಜಕೀಯ ಬಾಂಬ್ ಸಿಡಿಸಿದ್ದಾರೆ. ತಮ್ಮನ್ನು ಬಿಜೆಪಿಗೆ ವಾಪಸ್ ಸೇರಿಸಿಕೊಳ್ಳದಿದ್ದರೆ, ‘ಭಗವಾ ಝಂಡಾ’ ಎಂಬ ಹೊಸ ಪಕ್ಷ ಕಟ್ಟಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದಾಗಿ ಅವರು ಗುಡುಗಿದ್ದಾರೆ. ಕೇವಲ ಪಕ್ಷ ಸ್ಥಾಪನೆಯಷ್ಟೇ ಅಲ್ಲ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಮಾದರಿಯ ‘ಬುಲ್ಡೋಜರ್ ಸರ್ಕಾರ’ ರಚಿಸಿ ಆಡಳಿತ ನಡೆಸುವುದಾಗಿ ಅವರು ಘೋಷಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ … Read more