ಮೂರು – ನಾಲ್ಕು ಬಾರಿ ನಾನು ಸತ್ತೇ ಹೋಗಬೇಕಿತ್ತು – ರಿಷಭ್ ಶೆಟ್ಟಿ ಹೀಗೆ ಹೇಳಿದ್ದು ಯಾಕೆ.? Kantara Chapter 1

Kantara Chapter 1 : ಮೂರು ನಾಲ್ಕು ಬಾರಿ ನಾನು ಸತ್ತೆ ಹೋಗಬೇಕಿತ್ತು ಆ ಮಟ್ಟಿಗೆ ತೊಂದರೆಯಾಗಿದೆ ಮೂರು ತಿಂಗಳಿಂದ ನಾವು ಸರಿಯಾಗಿ ನಿದ್ದೆನೇ ಮಾಡಿಲ್ಲ ಎಲ್ಲರೂ ನಮ್ಮ ಸಿನಿಮಾ ಅಂತ ಕೆಲಸ ಮಾಡಿದರು. ಈ ವೇಳೆ ಸಾಕಷ್ಟು ತೊಂದರೆಗಳನ್ನ ಎದುರಿಸಿದ್ದೇವೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ನಿರ್ದೇಶಿಸಿ ನಟನೆ ಮಾಡಿರುವ ಕಾಂತಾರ ಫ್ರೀಕ್ವೆಲ್ ಸಿನಿಮಾದ ಟ್ರೈಲರ್ ನ್ನು ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ರಿಲೀಸ್ ಮಾಡಲಾಗಿದೆ. ಟ್ರೈಲರ್ ಅದ್ದೂರಿಯಾಗಿದ್ದು, ರಿಷಬ್ ಶೆಟ್ಟಿ ಹಾಗೂ ರುಕ್ಮಿಣಿ … Read more

ಈ 12 ದಾಖಲೆ ಇದ್ದರೆ ಮಾತ್ರ ಆ ಆಸ್ತಿ ಮಾಲೀಕ ಅವನೇ | ಐತಿಹಾಸಿಕ ತೀರ್ಪು ಕೊಟ್ಟ ಕೋರ್ಟ್ – Property ownership Doc

Property ownership Doc : ಸದ್ಯ ನಮ್ಮ ದೇಶದಲ್ಲಿ ಆಸ್ತಿ ನೋಂದಾವಣಿ ಪ್ರಕ್ರಿಯೆಯಲ್ಲಿ ಕೆಲವು ಮೋಸಗಳು ಆಗುತ್ತಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ. ಈ ಕಾರಣಗಳಿಂದ ಕೇಂದ್ರ ಸರ್ಕಾರ ಈಗ ಆಸ್ತಿ ನೊಂದಾವಣಿ ಪ್ರಕ್ರಿಯೆಯಲ್ಲಿ ಬಹು ದೊಡ್ಡ ಬದಲಾವಣೆಯನ್ನ ಮಾಡಿದೆ. ಹೌದು, ಕೇಂದ್ರ ಸರ್ಕಾರದ ಹೊಸ ನಿಯಮದ ಪ್ರಕಾರ ಈಗ ಭಾರತದಲ್ಲಿ ಆಸ್ತಿ ಮಾಲಿಕತ್ವಕ್ಕೆ ನೋಂದಾವಣಿ ಮಾತ್ರ ಸಾಕಾಗುವುದಿಲ್ಲ. ಆದರೆ ಇತರ ಹಲವು ದಾಖಲೆಗಳು ಸಹ ಅಗತ್ಯವಾಗಿರುತ್ತದೆ. ಅದೇ ರೀತಿಯಲ್ಲಿ ಭಾರತ ಸರ್ಕಾರ ಈಗ ಆಸ್ತಿ ಮಾಲೀಕತ್ವಕ್ಕೆ … Read more

ಬೇರೆಯವರ ಸಾಲಕ್ಕೆ ಜಾಮೀನು ಹಾಕಿದವರಿಗೆ ದೇಶಾದ್ಯಂತ ಹೊಸ ನಿಯಮ – RBI ಘೋಷಣೆ | Loan RBI Rules

ಸಾಮಾನ್ಯವಾಗಿ ಕೆಲವು ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಒಬ್ಬ ವ್ಯಕ್ತಿಗೆ ಸಾಲವನ್ನ ಕೊಡುವ ಸಮಯದಲ್ಲಿ ಜಾಮೀನುದಾರರಿಂದ ಸಹಿಯನ್ನ ಪಡೆದುಕೊಳ್ಳುತ್ತದೆ. ಬ್ಯಾಂಕುಗಳು ಒಬ್ಬ ವ್ಯಕ್ತಿಗೆ ವೈಯುಕ್ತಿಕ ಸಾಲ ಅಥವಾ ಬೇರೆ ಯಾವುದೇ ರೀತಿಯ ಸಾಲವನ್ನ ನೀಡುವ ಸಮಯದಲ್ಲಿ ಜಾಮೀನುದಾರರಿಂದ ಸಹಿಯನ್ನ ಪಡೆದುಕೊಳ್ಳುತ್ತದೆ. ಜಾಮೀನುದಾರ ಆತ ಪಡೆದುಕೊಂಡ ಸಾಲಕ್ಕೆ ಜವಾಬ್ದಾರಿಯನ್ನ ಪಡೆದುಕೊಳ್ಳುತ್ತಾನೆ. WhatsApp Group Join Now ಆದರೆ ಬ್ಯಾಂಕಿನಲ್ಲಿ ಸಾಲವನ್ನ ಮಾಡಿದ ವ್ಯಕ್ತಿ ಆ ಸಾಲವನ್ನ ತೀರಿಸದೇ ಇದ್ದರೆ ಅದಕ್ಕೆ ಜಾಮೀನು ಹಾಕಿದವರು ಆ ಸಾಲವನ್ನು ತೀರಿಸಬೇಕಾ.? ಸಾಲಕ್ಕೆ … Read more

ಜಿಯೋ ಸಿಮ್ ಇದ್ದವರಿಗೆ ಅಂಬಾನಿ ಹೊಸ ನಿರ್ಧಾರ – ಗುಡ್ ನ್ಯೂಸ್ ನೀಡಿದ್ರಾ ಅಂಬಾನಿ! Jio Sim

Jio Sim : ನೀವು ಕೂಡ ಜಿಯೋ ಸಿಮ್ ಬಳಕೆದಾರರಾಗಿದ್ರೆ ಮುಕೇಶ್ ಅಂಬಾನಿ ಅವರ ಕಡೆಯಿಂದ ನಿಮಗೊಂದು ಬಿಗ್ ಅಪ್ಡೇಟ್ ಬಂದಿದೆ. ಹೌದು, ಜಿಯೋ ಸಿಮ್ ಬಳಕೆ ಮಾಡುತ್ತಿರುವವರು ಇನ್ನು ಮುಂದೆ 90 ದಿನಗಳ ಕಾಲ ರಿಚಾರ್ಜ್ ಇಲ್ಲದೆ ಸಿಮ್ ಅನ್ನ ಬಳಕೆ ಮಾಡಬಹುದಾಗಿದೆ. ದೀಪಾವಳಿ ಹಬ್ಬಕ್ಕು ಮುನ್ನವೇ ಮುಕೇಶ್ ಅಂಬಾನಿ ಅವರು ತನ್ನ ಎಲ್ಲಾ ಗ್ರಾಹಕರಿಗೆ ಬಂಪರ್ ಆಫರ್ ಕೊಟ್ಟಿದ್ದಾರೆ ಅಂತ ಹೇಳಬಹುದು. ಹಾಗಾದ್ರೆ ರೀಚಾರ್ಜ್ ಇಲ್ಲದೆ 90 ದಿನಗಳ ಕಾಲ ಜಿಯೋ ಸಿಮ್ ಆಕ್ಟಿವ್ … Read more

ಆಧಾರ್ ಕಾರ್ಡ್ ಇದ್ದವರಿಗೆ 5 ಬಿಗ್ ಗುಡ್ ನ್ಯೂಸ್ ಕೊಟ್ಟ ಸರ್ಕಾರ | Aadhaar Card Updates

Aadhaar Card Updates : ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಆಧಾರ್ ಕಾರ್ಡ್ ನ್ನ ಹೊಂದಿರುತ್ತಾರೆ. ಆಧಾರ್ ಕಾರ್ಡ್ ಅನ್ನೋದು ಒಂದು ಪ್ರಮುಖವಾದ ಗುರುತಿನ ಚೀಟಿಯಾಗಿದೆ. ಎಲ್ಲಾ ಸರ್ಕಾರಿ ಕೆಲಸಗಳು ಆಗಿರಬಹುದು ಅಥವಾ ಖಾಸಗಿ ಕೆಲಸಗಳು ಆಗಿರಬಹುದು ಎಲ್ಲಾ ಕೆಲಸಗಳಿಗೆ ಆಧಾರ್ ಕಾರ್ಡ್ ಒಂದು ಪ್ರಮುಖವಾದ ದಾಖಲೆಯಾಗಿದೆ. ಭಾರತೀಯ ನಿಯಮದ ಪ್ರಕಾರ ಆಧಾರ್ ಕಾರ್ಡನ್ನ ಬಳಸಿಕೊಂಡು ಈ ಐದು ಸರ್ಕಾರಿ ಪ್ರಯೋಜನಗಳನ್ನ ಸುಲಭವಾಗಿ ಪಡೆದುಕೊಳ್ಳಬಹುದು. ಹಾಗಾದರೆ ಆಧಾರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸಿಗುವ ಆ ಐದು ದೊಡ್ಡ ಪ್ರಯೋಜನ … Read more

ಮಹಿಳೆಯರಿಗೆ ಉಚಿತ ಗ್ಯಾಸ್ & ಸ್ಟವ್ ವಿತರಣೆ.! ಉಚಿತ ಗ್ಯಾಸ್ ಗಾಗಿ ಹೇಗೆ ಅರ್ಜಿ ಸಲ್ಲಿಸುವುದು.? ಸಂಪೂರ್ಣ ಮಾಹಿತಿ – PMUY

ದೇಶಾದ್ಯಂತ ನವರಾತ್ರಿ ಹಬ್ಬದ ಸಂಭ್ರಮ ಹೆಚ್ಚುತ್ತಿರುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಮಹಿಳೆಯರ ಕಲ್ಯಾಣಕ್ಕಾಗಿ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಹೆಚ್ಚುವರಿ 25 ಲಕ್ಷ ಉಚಿತ ಎಲ್ಪಿಜಿ ಸಂಪರ್ಕಗಳನ್ನು ಮಂಜೂರು ಮಾಡಲಾಗಿದೆ. ಈ ಹೆಜ್ಜೆಯಿಂದಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವಚ್ಛ ಅಡುಗೆ ಇಂಧನ ಲಭ್ಯವಾಗಲಿದೆ. WhatsApp Group Join Now ಈ ತೀರ್ಮಾನದಿಂದ ಉಜ್ವಲ ಯೋಜನೆಯ ಒಟ್ಟು ಫಲಾನುಭವಿಗಳ ಸಂಖ್ಯೆ 105.8 ಮಿಲಿಯನ್ ಮನೆಗಳಿಗೆ ಏರಲಿದೆ … Read more

ಬ್ಯಾಂಕ್ ಖಾತೆಯಲ್ಲಿ 5 ಲಕ್ಷದವರೆಗೆ ಹಣ ಇಟ್ಟವರಿಗೆ ಹೊಸ ರೂಲ್ಸ್ – RBI 5 Lakh Compensation Rule

ಬ್ಯಾಂಕ್ ಖಾತೆಯಲ್ಲಿ ಐದು ಲಕ್ಷಕ್ಕಿಂತ ಹೆಚ್ಚಿನ ಹಣ ಇಟ್ಟವರಿಗೆ ಇದೀಗ ಆರ್ ಬಿಐ ಹೊಸ ಸೂಚನೆಯನ್ನು ನೀಡಿದೆ. ಇತ್ತೀಚಿನ ಪಂಜಾಬ್, ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಹಗರಣ ಹಾಗೂ 2020 ರಲ್ಲಿ ಯೆಸ್ ಬ್ಯಾಂಕ್ ದಿವಾಳಿಯಿಂದ ಸಾವಿರಾರು ಠೇವಣಿದಾರರು ತಾವಿಟ್ಟ ಹಣವನ್ನ ತೆಗೆದುಕೊಳ್ಳಲಾಗದೆ ಕಂಗಾಲಾಗಿದ್ದರು. ಇದೀಗ ಖಾತೆದಾರರ ಸುರಕ್ಷಿತ ದೃಷ್ಟಿಯಿಂದ ಈ ನಿಯಮವನ್ನ ಜಾರಿ ಮಾಡಿದೆ. WhatsApp Group Join Now ಒಂದು ವೇಳೆ ಬ್ಯಾಂಕುಗಳು ದಿವಾಳಿ ಆದರೆ ಅಥವಾ ನಷ್ಟ ಉಂಟಾದ್ರೆ ಕೇಂದ್ರದಿಂದ ಸಾರ್ವಜನಿಕರಿಗೆ ಎಷ್ಟು ಬ್ಯಾಂಕ್ … Read more

ರಾಜ್ಯ ಸರ್ಕಾರಿ ನೌಕರರಿಗೆ’ ಗುಡ್ ನ್ಯೂಸ್ : ಅ.1ರಿಂದ ಆರೋಗ್ಯ ಸಂಜೀವಿನಿ’ ಯೋಜನೆ ಜಾರಿಗೆ ಸರ್ಕಾರ ಆದೇಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರದಿಂದ ರೂಪಿಸಲಾಗಿರುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ (KASS) ಯನ್ನು ಅಕ್ಟೋಬರ್ 01, 2025 ರಿಂದ ಜಾರಿಗೆ ತರುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. WhatsApp Group Join Now ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರದಿಂದ ಕರ್ನಾಟಕ ಆರೋಗ್ಯ … Read more

ತಂದೆ ಅಥವಾ ತಾತನ ಹೆಸರಲ್ಲಿ ಪಹಣಿ ಇದ್ದವರಿಗೆ ಹೊಸ ರೂಲ್ಸ್ – ರೈತರಿಗೆ ಸಿಹಿಸುದ್ಧಿ.!

ಮನೆಗೆ ಆಧಾರವಾಗಿರುವಂತಹ ಜಮೀನನ್ನ ತಂದೆ, ತಾತ ಅಥವಾ ಮುತ್ತಾತನ ಹೆಸರಿನಲ್ಲಿಯೇ ನಿಮ್ಮ ಜಮೀನು ಉಳಿದಿದ್ರೆ ಆ ಜಮೀನಿನ ಮಾಲೀಕತ್ವವನ್ನ ಪ್ರಸ್ತುತ ತಲೆಮಾರಿಗೆ ವರ್ಗಾವಣೆ ಮಾಡುವುದು ರೈತರಿಗೆ ಬಹಳಷ್ಟು ದೊಡ್ಡ ಸಮಸ್ಯೆಯಾಗಿತ್ತು. ಇದೀಗ ತಂದೆ, ತಾತ, ಮುತ್ತಾತನ ಹೆಸರಿನಲ್ಲಿರುವಂತ ಜಮೀನಿನ ವರ್ಗಾವಣೆ ಕುರಿತು ರೈತರಿಗೊಂದು ಸಿಹಿ ಸುದ್ದಿಯನ್ನ ಸರಕಾರ ನೀಡಿದೆ. ಇನ್ಮುಂದೆ ನೀವು ಸುಲಭವಾಗಿ ಜಮೀನನ್ನ ವರ್ಗಾವಣೆ ಮಾಡಿಕೊಳ್ಳಬಹುದು. WhatsApp Group Join Now ಜಮೀನಿನ ಪಹಣಿ ತಂದೆ, ತಾತ, ಮುತ್ತಾತನ ಹೆಸರಲ್ಲಿ ಇದ್ದರೆ ನಿಮ್ಮ ಹೆಸರಿಗೆ ಮಾಡಿಕೊಳ್ಳುವ … Read more

ಬ್ಯಾಂಕ್ ಸಾಲ ಬಾಕಿ ಇಟ್ಟುಕೊಂಡವರಿಗೆ ದೊಡ್ಡ ಗುಡ್ ನ್ಯೂಸ್ – Farmer Loan Waiver

Farmer Loan Waiver : ನೀವು ಕೂಡ ರೈತರಾಗಿದ್ದರೆ ರಾಜ್ಯ ಸರ್ಕಾರದಿಂದ ನಿಮಗೊಂದು ಬಿಗ್ ಅಪ್ಡೇಟ್ ಬಂದಿದೆ. ರಾಜ್ಯ ಸರ್ಕಾರ ಈಗ ಎಲ್ಲಾ ರೈತರಿಗೆ ದಸರಾ ಹಬ್ಬದ ಗಿಫ್ಟ್ ಕೊಡಲು ಮುಂದಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಈಗ ರೈತರ ಬೆಳೆಹಾನಿ ಪರಿಹಾರ ಮತ್ತು ರೈತರ ಸಾಲಮನ್ನಾಕ್ಕೆ ಸಂಬಂಧಪಟ್ಟಂತೆ ಬಹು ದೊಡ್ಡ ಆದೇಶವನ್ನು ಹೊರಡಿಸಿದ್ದಾರೆ. ಹಾಗಾದರೆ ರೈತರ ಬೆಳೆಹಾನಿ ಪರಿಹಾರ ಮತ್ತು ಸಾಲಮನ್ನಾಕ್ಕೆ ಸಂಬಂಧಪಟ್ಟಂತೆ ಸಿದ್ದರಾಮಯ್ಯ ಅವರು ಹೇಳಿದ್ದೇನು.? ನೋಡೋಣ. WhatsApp Group Join Now ಕರ್ನಾಟಕದಲ್ಲಿ … Read more