EMI ಮೂಲಕ ಮೊಬೈಲ್ ಖರೀದಿ ಮಾಡಿದವರಿಗೆ ಹೊಸ ರೂಲ್ಸ್.! ಏನಿದು ಸುದ್ಧಿ.?

ಮೊಬೈಲ್ ಖರೀದಿ ಮಾಡುವ ಪ್ರತಿಯೊಬ್ಬರಿಗೂ ಕೂಡ ಈಗ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮವನ್ನ ಜಾರಿಗೆ ತಂದಿದೆ. ಸಾಮಾನ್ಯವಾಗಿ ಮೊಬೈಲ್ ಖರೀದಿ ಮಾಡುವವರು ಈಗ ಇಎಂಐ ಮೂಲಕ ಮೊಬೈಲ್ ಖರೀದಿಯನ್ನ ಮಾಡ್ತಾರೆ. ಆದರೆ ಈಗ ಇಎಂಐ ಮೂಲಕ ಮೊಬೈಲ್ ಖರೀದಿ ಮಾಡುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಆಘಾತಕಾರಿ ಸುದ್ದಿಯನ್ನು ಕೊಟ್ಟಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈಗ ತಿಂಗಳ ಇಎಂಐ ಮೂಲಕ ಮೊಬೈಲ್ ಖರೀದಿ ಮಾಡುವವರಿಗೆ ಹೊಸ ನಿಯಮವನ್ನ ದೇಶಾದ್ಯಂತ ಜಾರಿಗೆ ತಂದಿದೆ. WhatsApp Group Join Now … Read more

ಬಾಡಿಗೆ ಮನೆಯಲ್ಲಿದ್ದವರಿಗೆ ಅತಿದೊಡ್ಡ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ | Tenant Rules

ರಾಜ್ಯ ಸರ್ಕಾರ ಈಗ ಬಾಡಿಗೆ ಮನೆಗಳಿಗೆ ಅಂದರೆ ಬಾಡಿಗೆ ಮನೆಯಲ್ಲಿ ವಾಸವಿರುವವರಿಗೆ ಹೊಸ ನಿಯಮವನ್ನ ಜಾರಿಗೆ ತಂದಿದೆ. ರಾಜ್ಯ ಸರ್ಕಾರ ಈಗ ಬಾಡಿಗೆ ನಿಯಂತ್ರಣ ಕಾಯ್ದೆಯಲ್ಲಿ ಕೆಲವು ತಿದ್ದುಪಡಿಗಳನ್ನ ಮಾಡಲು ಮುಂದಾಗಿದ್ದು, ಇದು ಬಾಡಿಗೆ ಮನೆಯಲ್ಲಿ ಇರುವವರ ಮೇಲೆ ನೇರವಾಗಿ ಪರಿಣಾಮವನ್ನ ಬೀರಲಿದೆ. ಬಾಡಿಗೆದಾರರು ಮತ್ತು ಬಾಡಿಗೆ ನಿಯಂತ್ರಣ ಕಾಯ್ದೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಮಾಡಿರುವ ಪ್ರಮುಖ ತಿದ್ದುಪಡಿಗಳು ಯಾವುದು ಎಂದು ನೋಡೋಣ.

WhatsApp Group Join Now

ರಾಜ್ಯ ಸರ್ಕಾರ ಈಗ ಬಾಡಿಗೆ ವಿವಾದಗಳನ್ನ ಅಪರಾಧವಲ್ಲ ಅಂತ ಪರಿಗಣನೆ ಮಾಡಿದ್ದು, ದಂಡವನ್ನ 10ರಿಂದ 20 ಪಟ್ಟು ಹೆಚ್ಚಳ ಮಾಡಿದೆ. ಬಾಡಿಗೆ ನಿಯಂತ್ರಣ ಕಾಯ್ದೆಯಲ್ಲಿ ಆಗಿರುವ ತಿದ್ದುಪಡಿಯ ಪ್ರಕಾರ ಇನ್ನು ಮುಂದೆ ಬಾಡಿಗೆದಾರರು ನಿಯಮ ಉಲ್ಲಂಘನೆ ಮಾಡಿದರೆ ಕಡ್ಡಾಯವಾಗಿ ದಂಡವನ್ನ ಪಾವತಿ ಮಾಡಬೇಕು. ಕೇಂದ್ರ ಸರ್ಕಾರದ ಜನವಿಶ್ವಾಸ ಕಾಯ್ದೆ 2025 ಕ್ಕೆ ಅನುಗುಣವಾಗಿ ಈ ಬದಲಾವಣೆಗಳನ್ನ ಮಾಡಲಾಗಿದೆ. ಬಾಡಿಗೆ ನಿಯಂತ್ರಣ ಕಾಯ್ದೆಯ ತಿದ್ದುಪಡಿಯ ಪ್ರಕಾರ ಇನ್ನು ಮುಂದೆ ಮನೆಯನ್ನ ಬಾಡಿಗೆ ಪಡೆಯುವವರು, ಯಾವುದೇ ಕಾರಣಕ್ಕೂ ಬಾಡಿಗೆ ಮನೆಯನ್ನ ಮತ್ತೊಬ್ಬರಿಗೆ ಬಾಡಿಗೆ ಕೊಡುವಂತಿಲ್ಲ. ಇದು ಕಾನೂನು ಪ್ರಕಾರ ಅಪರಾಧವಾಗಿದೆ.

ಅಷ್ಟೇ ಮಾತ್ರವಲ್ಲದೆ ಮನೆಯ ಮಾಲಿಕರು ಬಾಡಿಗೆದಾರರನ್ನ ಕಾನೂನು ಬಾಹಿರವಾಗಿ ಅಥವಾ ಒತ್ತಾಯಪೂರ್ವಕವಾಗಿ ಹೊರಹಾಕುವಂತಿಲ್ಲ. ಅದೇ ರೀತಿಯಲ್ಲಿ ಬಾಡಿಗೆದಾರರು ಆಸ್ತಿಯ ವಿವರಗಳನ್ನ ತಪ್ಪಾಗಿ ಕೊಡುವಂತಿಲ್ಲ. ಇನ್ನು ರಿಯಲ್ ಎಸ್ಟೇಟ್ ಏಜೆಂಟ್ಗಳು ಅಥವಾ ಮಧ್ಯವರ್ತಿಗಳು ಬಾಡಿಗೆ ನಿಯಂತ್ರಣ ಕಾನೂನಿನಲ್ಲಿ ನೊಂದಾವಣೆಯನ್ನ ಮಾಡಿಕೊಳ್ಳಬೇಕು. ಅದೇ ರೀತಿಯಲ್ಲಿ ಹೊಸ ತಿದ್ದುಪಡಿಯ ಪ್ರಕಾರ ಇನ್ನು ಮುಂದೆ ಕರ್ನಾಟಕ ರಾಜ್ಯದಲ್ಲಿ ಮನೆಯ ಮಾಲೀಕರು ಬೇಕಾಬಿಟ್ಟಿ ಬಾಡಿಗೆಯನ್ನ ವಿಧಿಸುವಂತಿಲ್ಲ. ಇನ್ನು ತಿದ್ದುಪಡಿಯ ಪ್ರಕಾರ ಮನೆಯ ಮಾಲೀಕರು ಅಥವಾ ಬಾಡಿಗೆದಾರರು ಸರ್ಕಾರದ ಕಾಯ್ದೆಗಳನ್ನ ಉಲ್ಲಂಘನೆ ಮಾಡಿದರೆ, ಅವರಿಗೆ ದಂಡ ಅಥವಾ ಜೈಲು ಶಿಕ್ಷೆಯನ್ನ ವಿಧಿಸಲಾಗುತ್ತದೆ.

ಇನ್ನು ಹೊಸ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಅಥವಾ ಕುಟುಂಬ ಯಾವುದಾದರೂ ಮನೆಯನ್ನ ಬಾಡಿಗೆ ಪಡೆಯಲು ಬಯಸಿದರೆ, ಅವರು ತಮ್ಮ ಸಂಪೂರ್ಣ ಮಾಹಿತಿಯನ್ನ ಕಡ್ಡಾಯವಾಗಿ ಕೊಡಬೇಕು. ಅದೇ ರೀತಿಯಲ್ಲಿ ಪ್ರತಿ ಮನೆಯ ಮಾಲೀಕರು ಹಾಗೂ ಬಾಡಿಗೆದಾರರು ಬಾಡಿಗೆ ಒಪ್ಪಂದವನ್ನ ಮಾಡಿಕೊಳ್ಳುವುದು ಅತೀ ಕಡ್ಡಾಯವಾಗಿದೆ. ಬಾಡಿಗೆ ಒಪ್ಪಂದದಲ್ಲಿ ಬಾಡಿಗೆದಾರರು ಮತ್ತು ಮಾಲೀಕರ ನಡುವಿನ ಒಪ್ಪಂದವನ್ನ ಸಂಕ್ಷಿಪ್ತವಾಗಿ ವಿವರಿಸಬೇಕು. ಅದೇ ರೀತಿಯಲ್ಲಿ ಬಾಡಿಗೆ ಮೊತ್ತವನ್ನು ಕೂಡ ಒಪ್ಪಂದದಲ್ಲಿ ನಮೂದಿಸಬೇಕು ಅಂತ ಈಗ ಸರ್ಕಾರ ಆದೇಶವನ್ನು ಹೊರಡಿಸಿದೆ.

ರಾಜ್ಯ ಸರ್ಕಾರದ ಈ ನಿಯಮ ಮನೆಯ ಮಾಲೀಕರು ಮತ್ತು ಬಾಡಿಗೆದಾರರಿಗೆ ಅನ್ವಯ ಆಗಲಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮನೆ ಬಾಡಿಗೆಯ ಬೆಲೆ ಬಹಳ ಹೆಚ್ಚಾಗಿದೆ. ಇದು ಬಾಡಿಗೆದಾರರ ಮೇಲೆ ನೇರವಾಗಿ ಪರಿಣಾಮವನ್ನ ಉಂಟು ಮಾಡ್ತಾ ಇದೆ. ಈ ಕಾರಣಗಳಿಂದ ರಾಜ್ಯ ಸರ್ಕಾರ ಈಗ ಬಾಡಿಗೆ ಒಪ್ಪಂದ ನಿಯಮದಲ್ಲಿ ಬಹುದೊಡ್ಡ ಬದಲಾವಣೆಯನ್ನು ಮಾಡಿದೆ. ರಾಜ್ಯ ಸರ್ಕಾರದ ಈ ಹೊಸ ನಿಯಮ ಬಾಡಿಗೆದಾರರ ಸಂತಸಕ್ಕೆ ಕಾರಣವಾಗಿದೆ.

ಸಾಲ ಕಟ್ಟುತ್ತಿದ್ದವರಿಗೆ ಬೆಳ್ಳಂಬೆಳಿಗ್ಗೆ ದೊಡ್ಡ ಸಿಹಿಸುದ್ದಿ | RBI Repo Rate Neutral

ಗೃಹ, ವಾಹನ ಹಾಗೂ ವೈಯುಕ್ತಿಕ ಸಾಲಗಳ ಮೇಲಿನ ಬಡ್ಡಿ ಪಾವತಿಸುವ ಕೋಟ್ಯಂತರ ಸಾಲಗಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ದೊಡ್ಡ ರಿಲೀಫ್ ನೀಡಿದೆ. ಹಣಕಾಸು ನೀತಿ ಸಮಿತಿ ಅಂದರೆ ಎನ್ಪಿಸಿ ಸಭೆಯ ನಂತರ ರೆಫೋ ದರವನ್ನ ಯಾವುದೇ ಬದಲಾವಣೆ ಇಲ್ಲದೆ ಇದೀಗ 5.5% 5% ನಲ್ಲಿಗೆ ಮುಂದುವರೆಸಲು ನಿರ್ಧಾರ ಮಾಡಲಾಗಿದೆ ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರ ಅವರು ಪ್ರಕಟಣೆ ಮಾಡಿದ್ದಾರೆ. WhatsApp Group Join Now ರೆಪೋ ದರ ಸ್ಥಿರವಾಗಿ ಮುಂದುವರೆಯುವುದರಿಂದ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ … Read more

ಬಿಎಸ್ಎನ್ಎಲ್(BSNL) ಸಿಮ್ ಇದ್ದವರಿಗೆ ದೊಡ್ಡ ಗುಡ್ ನ್ಯೂಸ್ ಕೊಟ್ಟ ಕಂಪನಿ | BSNL SIM Offers

ನೀವು ಕೂಡ ಬಿಎಸ್ಎನ್ಎಲ್(BSNL) ಸಿಮ್ ಬಳಕೆ ಮಾಡ್ತಾ ಇದ್ದರೆ ನಿಮಗೊಂದು ಬಂಪರ್ ಆಫರ್ ಬಿಡುಗಡೆಯಾಗಿದೆ. ಬಿಎಸ್ಎನ್ಎಲ್ ಈಗ 330 ದಿನಗಳ ರಿಚಾರ್ಜ್ ಪ್ಲಾನ್ ಅನ್ನ ಬಿಡುಗಡೆ ಮಾಡಿದೆ. ಜಿಯೋ ಮತ್ತು ಏರ್ಟೆಲ್ ಸೇರಿದಂತೆ ಇತರ ಟೆಲಿಕಾಂ ಕಂಪನಿಗಳಿಗೆ ಹೋಲಿಕೆ ಮಾಡಿದ್ರೆ ಇದು ಅತೀ ಅಗ್ಗದ ರೀಚಾರ್ಜ್ ಪ್ಲಾನ್. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್(BSNL) ಈಗ ತನ್ನ ಗ್ರಾಹಕರಿಗೆ 330 ದಿನಗಳ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಹಾಗಾದ್ರೆ ಬಿಎಸ್ಎಲ್ ನ ಈ ರೀಚಾರ್ಜ್ ಪ್ಲಾನ್ ಯಾವುದು … Read more

ಪೋಷಕರೇ ಎಚ್ಚರ.! ಈ ಕೆಮ್ಮಿನ ಸಿರಪ್ ಕುಡಿದು ಇಬ್ಬರು ಮಕ್ಕಳ ದಾರುಣ ಸಾವು.!

ಚಿಕ್ಕ ಮಕ್ಕಳಿಗೆ ಜ್ವರ, ಶೀತ ಅಥವಾ ಕೆಮ್ಮು ಬಂದಾಗ ಪೋಷಕರು ತಕ್ಷಣ ಮೆಡಿಕಲ್ ಸ್ಟೋರ್’ಗೆ ಹೋಗಿ ತಮಗೆ ತಿಳಿದಿರುವ ಸಿರಪ್ಗಳನ್ನು ಕೊಳ್ಳುತ್ತಾರೆ. ಹೆಚ್ಚಿನ ಪೋಷಕರು ಆಸ್ಪತ್ರೆಗೆ ಹೋದರೆ ವೈದ್ಯರು ತಮ್ಮ ಮೇಲೆ ಒತ್ತಡ ಹೇರುತ್ತಾರೆ ಎಂಬ ಭಯದಿಂದ ಇದನ್ನು ಮಾಡುತ್ತಾರೆ. WhatsApp Group Join Now ಆದರೆ, ಕೆಲವು ಮೆಡಿಕಲ್ ಶಾಪ್ ಸಿಬ್ಬಂದಿಗೆ ಸರಿಯಾದ ಜ್ಞಾನವಿರಲ್ಲ ಮತ್ತು ಅವರು ಸಿಕ್ಕಿದ ಸಿರಪ್ ಅವರಿಗೆ ನೀಡುತ್ತಾರೆ. ಕೆಲವೊಮ್ಮೆ, ಅವು ಮಕ್ಕಳಿಗೆ ಅಪಾಯಕಾರಿಯಾಗಬಹುದು. ಇತ್ತೀಚೆಗೆ, ಕೆಮ್ಮಿನ ಸಿರಪ್ನಿಂದ ಇಬ್ಬರು ಮಕ್ಕಳು … Read more

ಮೈಸೂರು : ಪತ್ನಿಯ ಅಕ್ರಮ ಸಂಬಂಧ – ಗಂಡನ ಕೈಯಿಂದ ಹತ್ಯೆ, ಪ್ರಿಯಕರನಿಗೆ ಭೀಕರ ಹಲ್ಲೆ

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮೂಕನಹಳ್ಳಿ ಗ್ರಾಮದಲ್ಲಿ ಅಕ್ರಮ ಸಂಬಂಧ ದಾಂಪತ್ಯ ದುರಂತಕ್ಕೆ ಕಾರಣವಾಗಿದೆ. WhatsApp Group Join Now ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಗಂಡ ವಿಜಯ್ ತನ್ನ ಪತ್ನಿ ಗೀತಾ (29) ಅವರನ್ನು ಮಚ್ಚಿನಿಂದ ಕೊಚ್ಚಿ ಕೊಂದು ಹಾಕಿದ ಘಟನೆ ನಡೆದಿದೆ. ಗೀತಾಳ ಪ್ರಿಯಕರ ದಿಲೀಪ್ ಕೂಡಾ ಹಲ್ಲೆಗೆ ಗುರಿಯಾಗಿ ಗಂಭೀರ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಗೆ ದಾಖಲೆಯಾಗಿದ್ದಾನೆ. ಘಟನೆಯ ಹಿನ್ನಲೆ ಗೀತಾ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಸಹೋದ್ಯೋಗಿ ದಿಲೀಪ್ ಜೊತೆ ಆಕೆಗೆ ಆಪ್ತ ಸಂಬಂಧ ಬೆಳೆದುಬಂದಿತ್ತು. ಇದರಿಂದ ದಾಂಪತ್ಯದಲ್ಲಿ ಗಲಾಟೆಗಳು ಹೆಚ್ಚಾಗಿದ್ದವು. ಹಲವು … Read more

ಅಕ್ಟೋಬರ್ 1 ರಿಂದ ಎಲ್ಲಾ ಬ್ಯಾಂಕ್ ಖಾತೆಗೆ ಹೊಸ ರೂಲ್ಸ್ | ಕೇಂದ್ರದ ಆದೇಶ – Banking Rules

ಇದೇ ಅಕ್ಟೋಬರ್ ಒಂದನೇ ತಾರೀಕಿನಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳು ಆಗಲಿದ್ದು, ಕೆಲವು ಹೊಸ ನಿಯಮಗಳು ಜಾರಿಗೆ ಬರುತ್ತಿದೆ. ಅಕ್ಟೋಬರ್ ಒಂದರಿಂದ ಜಾರಿಗೆ ಬರುತ್ತಿರುವ ಕೆಲವು ಹೊಸ ನಿಯಮಗಳು ಬ್ಯಾಂಕಿನಲ್ಲಿ ಖಾತೆ ಹೊಂದಿರುವವರ ಮೇಲೆ ನೇರವಾಗಿ ಪರಿಣಾಮವನ್ನು ಬೀರಲಿದೆ. ಎಟಿಎಂ, ಚೆಕ್ ಮೂಲಕ ಮತ್ತು ಯುಪಿಐ ಗೆ ಸಂಬಂಧಿಸಿದ ಕೆಲವು ವಹಿವಾಟುಗಳ ಮೇಲೆ ಹೊಸ ನಿಯಮಗಳು ಜಾರಿಗೆ ಬರುತ್ತಿದೆ. WhatsApp Group Join Now ಅಕ್ಟೋಬರ್ ಒಂದನೇ ತಾರೀಕಿನಿಂದ ಕೆಲವು ಖಾಸಗಿ ಬ್ಯಾಂಕುಗಳ ಕನಿಷ್ಠ ಬ್ಯಾಲೆನ್ಸ್ ನಿಯಮದಲ್ಲಿ … Read more

ಬಿಎಸ್ಎನ್ಎಲ್(BSNL) ಸಿಮ್ ಬಳಸುತ್ತಿದ್ದವರಿಗೆ ಮೋದಿ ದೊಡ್ಡ ಗುಡ್ ನ್ಯೂಸ್.! BSNL ಸಿಮ್ OFFERS

ಬಿಎಸ್ಎನ್ಎಲ್(BSNL) ಸಿಮ್ ಗೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿಯವರು ಬಹು ದೊಡ್ಡ ಘೋಷಣೆಯನ್ನ ಮಾಡಿದ್ದಾರೆ. ನರೇಂದ್ರ ಮೋದಿ ಯವರ ಈ ಘೋಷಣೆ ಸದ್ಯ ಬಿಎಸ್ಎನ್ಎಲ್(BSNL) ಸಿಮ್ ಬಳಕೆದಾರರ ಸಂತಸಕ್ಕೆ ಕಾರಣವಾಗಿದೆ. WhatsApp Group Join Now ಮೋದಿಯವರು ಈಗ ಬಿಎಸ್ಎನ್ಎಲ್(BSNL) ನ ಸ್ವದೇಶಿ 4ಜಿ ನೆಟ್ವರ್ಕ್ಗೆ ಚಾಲನೆಯನ್ನ ಕೊಟ್ಟಿದ್ದಾರೆ. ಅಷ್ಟೇ ಮಾತ್ರವಲ್ಲದೇ, ದೇಶದಲ್ಲಿ ಸುಮಾರು 97,500 4ಜಿ ಟವರ್ ಗಳನ್ನ ಆರಂಭಿಸಲು ಪ್ರಧಾನಿ ಆದೇಶವನ್ನ ಹೊರಡಿಸಿದ್ದಾರೆ. ಇನ್ನು ಮುಂದೆ ಬಿಎಸ್ಎನ್ಎಲ್(BSNL) ಸಿಮ್ ಬಳಸುವ ಪ್ರತಿಯೊಬ್ಬ ಗ್ರಾಹಕರು ಕೂಡ 4ಜಿ … Read more

ಜಾತಿ ಗಣತಿಗೆ ಬರುವ ಅಧಿಕಾರಿಗಳಿಗೆ 4 ಹೊಸ ರೂಲ್ಸ್ | ಆಯೋಗಕ್ಕೆ ಕಠಿಣ ಶರತ್ತು ವಿಧಿಸಿದ ನ್ಯಾಯಾಲಯ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿರುವಂತಹ ಬಹುನಿರೀಕ್ಷಿತ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಜಾತಿಗಣತಿಯ ಮುಂದುವರಿಕೆಗೆ ಈಗಾಗಲೇ ಕರ್ನಾಟಕ ಹೈಕೋರ್ಟ್ ಅನುಮತಿಯನ್ನ ನೀಡಿದೆ. ಆದರೆ ಜಾತಿ ಸಮೀಕ್ಷೆಗೆ ಬಂದವರು ಈ ವಿಚಾರಗಳನ್ನ ಕೇಳುವಂತಿಲ್ಲ ಎಂದು ಹೊಸ ರೂಲ್ಸ್ ಜಾರಿ ಮಾಡಿದೆ. ಸಮೀಕ್ಷೆಗೆ ಒಪ್ಪಿಗೆ ನೀಡಿದಂತಹ ನ್ಯಾಯಾಲಯವು, ಆಯೋಗಕ್ಕೆ ಕಠಿಣ ಶರತ್ತುಗಳನ್ನು ವಿಧಿಸಿದೆ. WhatsApp Group Join Now ಗೌಪ್ಯತೆಯ ಕಡ್ಡಾಯ :- ಸಮೀಕ್ಷೆಯ ಮೂಲಕ ಸಂಗ್ರಹಿಸಲಾದ ಯಾವುದೇ ದತ್ತಾಂಶವನ್ನ ಅಂದ್ರೆ ಯಾವುದೇ ಮಾಹಿತಿಯನ್ನ ರಾಜ್ಯ … Read more

ಕೋರ್ಟ್ ಅಲೆದಾಡಿದರೂ ಹೆಣ್ಣಿಗೆ ಈ 8 ಸಂದರ್ಭಗಳಲ್ಲಿ ಆಸ್ತಿ ನೀಡದಂತೆ ಆದೇಶ | Hindu Property Act

2005ರ ಹಿಂದೂ ಉತ್ತರಾಧಿಕಾರ ಕಾಯ್ದೆಯ ಪ್ರಕಾರ ಹೆಣ್ಣುಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕನ್ನ ನೀಡಿದೆ. ಆದರೆ ಇದೊಂದು ಹೆಣ್ಣು ಮಕ್ಕಳಿಗೆ ದೊಡ್ಡ ಶಕ್ತಿಯಾದರೂ ಕೂಡ ಕೆಲವೊಂದು ಕಾನೂನಿನ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ ಆಸ್ತಿ ಸಿಗದೆ ಇರಬಹುದು. ಆಕೆಗೆ ಆಸ್ತಿಯ ಪಾಲು ಸಿಗದಿರುವ ಸಾಧ್ಯತೆಗಳು ಕೂಡ ಈ ಸಮಯದಲ್ಲಿ ಹೆಚ್ಚಾಗಿರುತ್ತವೆ. WhatsApp Group Join Now ತಂದೆಯ ಸ್ವಯಂ ಸಂಪಾದಿತ ಆಸ್ತಿ :- ತಂದೆ ತನ್ನ ಸ್ವಂತ ಗಳಿಕೆಯಿಂದ ಆಸ್ತಿಯನ್ನ ಗಳಿಸಿದರೆ ಅಥವಾ ಖರೀದಿ ಮಾಡಿದ್ರೆ ಅದರ ಮೇಲೆ ಅವರಿಗೆನೇ … Read more