ಶಬರಿಮಲೆ ಯಾತ್ರಿಕರೇ’ ಎಚ್ಚರ : ಮಿದುಳು ತಿನ್ನುವ ಅಮೀಬಾ ಕುರಿತು ಈ ಸುರಕ್ಷತಾ ಸಲಹಾ ಮಾರ್ಗಸೂಚಿ ಅನುಸರಿಸಿ.!

ಕೇರಳ ರಾಜ್ಯದಲ್ಲಿ ನೇಗ್ಲೇರಿಯಾ ಫೌಲೇರಿ (ಮಿದುಳು ತಿನ್ನುವ ಅಮೀಬಾ) ಇಂದ ಉಂಟಾಗುವ ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ ಪ್ರಕರಣಗಳು ಕಂಡುಬಂದಿದೆ.ಈ ಹಿನ್ನೆಲೆಯಲ್ಲಿ ರಾಜ್ಯದಿಂದ ಶಬರಿಮಲೆ ಹೊರಡುವ ಯಾತ್ರಿಕರು ತಮ್ಮ ಆರೋಗ್ಯದ ಬಗ್ಗೆ, ಜಾಗರೂಕರಾಗಿರಲು ಮತ್ತು ಸೋಂಕು ತಡೆಯಲು ಅಗತ್ಯ ಮುನ್ನೆಚ್ಚರಿಕೆ ಮತ್ತು ಸುರಕ್ಷಿತಾ ಕ್ರಮಗಳನ್ನು ಪಾಲಿಸುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಸಲಹೆಗಳನ್ನು ನೀಡಿದೆ. WhatsApp Group Join Now ನೇಗ್ಲೇರಿಯಾ ಫೌಲೇರಿ ಎಂಬುದು ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ … Read more

ದೇಶದಲ್ಲಿ `ಹೃದಯವಿದ್ರಾವಕ ಘಟನೆ’ : ಹಸಿವಿನಿಂದ ಮಗ ಸಾವು, ಅಂತ್ಯಕ್ರಿಯೆಗೆ ಹಣವಿಲ್ಲದೇ ತಂದೆಯ ಗೋಳಾಟ.!

ದೇಶದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆದಿದ್ದು, ಹಸಿವಿನಿಂದ ಅಂಗವಿಕಲ ಮಗ ಸಾವನ್ನಪ್ಪಿದ್ದು, ಅಂತ್ಯಕ್ರಿಯೆ ಹಣವಿಲ್ಲದೇ ತಂದೆಯೊಬ್ಬ ಸ್ಮಶಾನದಲ್ಲಿ ಗಂಟೆಗಟ್ಟಲೆ ಕಾದು ಕುಳಿತ ಘಟನೆ ಆಂಧ್ರಪ್ರದೇಶದ ಮಹಬೂಬ್ ನಗರದಲ್ಲಿ ನಡೆದಿದೆ. WhatsApp Group Join Now ಪಟ್ಟಣದ ಪ್ರೇಮ್ನಗರ ನಿವಾಸಿ ಬಾಲರಾಜ್ ಹತ್ತಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಗಿರಣಿ ಮುಚ್ಚಿದಾಗ ಕೆಲಸ ಕಳೆದುಕೊಂಡರು ಮತ್ತು ಆರ್ಥಿಕ ತೊಂದರೆಯಿಂದಾಗಿ ಅವರ ಪತ್ನಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು. ಕೆಲವು ದಿನಗಳ ಹಿಂದೆ, ಅವರ ಪತ್ನಿ ತಮ್ಮ ಕಿರಿಯ ಮಗನನ್ನು … Read more

ತೊಳೆಯದ `ತಲೆದಿಂಬು’ ಬಳಸುವವರೇ ಎಚ್ಚರ : ಇದರಲ್ಲಿವೆ `ಟಾಯ್ಲೆಟ್ ಸೀಟ್’ ಗಿಂತ ಡೇಂಜರ್ ಬ್ಯಾಕ್ಟೀರಿಯಾ.!

ಅರೆಸೆಂಟ್ ಅಧ್ಯಯನವು ಆತಂಕಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ-ತೊಳೆಯದ ದಿಂಬುಕೇಸ್‌ಗಳು ಟಾಯ್ಲೆಟ್ ಸೀಟ್‌ಗಳಿಗಿಂತ 17,000 ಪಟ್ಟು ಹೆಚ್ಚು ಬ್ಯಾಕ್ಟೀರಿಯಾವನ್ನು ಹೊಂದಿರಬಹುದು. ಈ ಬಹಿರಂಗಪಡಿಸುವಿಕೆಯು ಆಘಾತಕಾರಿ ಮಾತ್ರವಲ್ಲ, ನಾವು ಸಾಮಾನ್ಯವಾಗಿ ಕಡೆಗಣಿಸುವ ದೈನಂದಿನ ವಸ್ತುಗಳೊಂದಿಗೆ ನೈರ್ಮಲ್ಯ ಮತ್ತು ಆರೋಗ್ಯದ ಅಪಾಯಗಳ ಬಗ್ಗೆ ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. WhatsApp Group Join Now ತೊಳೆಯದ ದಿಂಬುಕೇಸ್‌ಗಳಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಾಗಳು ಅಭಿವೃದ್ಧಿ ಹೊಂದುವುದರೊಂದಿಗೆ, ಈ ಪರಿಸ್ಥಿತಿಯು ಚರ್ಮದ ಸಮಸ್ಯೆಗಳು, ಅಲರ್ಜಿಗಳು ಮತ್ತು ಉಸಿರಾಟದ ಸಮಸ್ಯೆಗಳು ಸೇರಿದಂತೆ ಸಂಭಾವ್ಯ ಆರೋಗ್ಯದ ಅಪಾಯಗಳಿಗೆ ಕಾರಣವಾಗಬಹುದು. ಅಧ್ಯಯನದ ಸಂಶೋಧನೆಗಳು … Read more

ಹಿಂದೂ ಕುಟುಂಬಕ್ಕೆ ಟಿಎಂಸಿ ನಾಯಕನ ಬಹಿಷ್ಕಾರ : ಶವ ಎತ್ತಲೂ ಬರದ ಜನ, ಅಂತ್ಯಕ್ರಿಯೆ ನಡೆಸಿದ ಮುಸ್ಲಿಮರು!

ಭಾರತದಾದ್ಯಂತ ದ್ವೇಷದ ಚಿತ್ರಣ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಿಂದೂ-ಮುಸ್ಲಿಂ ಐಕ್ಯತೆ ಅಥವಾ ಕೋಮು ಸಾಮರಸ್ಯ ಈಗ ದೂರದ ಕನಸು ಎಂದು ಹಲವರು ಭಾವಿಸುತ್ತಾರೆ. ಆದರೆ, ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಬೇರೆಯದೇ ಚಿತ್ರಣ ಕಂಡುಬಂದಿತು. WhatsApp Group Join Now ಟಿಎಂಸಿ ನಾಯಕರಿಂದ ಬಹಿಷ್ಕೃತರಾದ ಕುಟುಂಬದ ಸದಸ್ಯರೊಬ್ಬ ಸಾವು ಕಂಡಿದ್ದರಿಂದ, ಯಾವುದೇ ನೆರೆಹೊರೆಯವರು ಆ ವ್ಯಕ್ತಿಯ ಶವವನ್ನು ಹೂಳಲು ಮುಂದೆ ಬಂದಿರಲಿಲ್ಲ. ಓಈ ಹಂತದಲ್ಲಿ ನೆರೆಹೊರೆಯ ಮುಸ್ಲಿಂ ಸಮುದಾಯದ ಯುವಕರು ಮೃತದೇಹವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ … Read more

ನೀರು ಕುಡಿದಿದ್ದಕ್ಕೆ ಫೋಟೋಗ್ರಾಫರ್‌ ಗೆ ಹೊಡೆದ ವರ : ಮದುವೆ ನಿಲ್ಲಿಸಿದ ವಧು

ಮದುವೆ ಕೆಲ ಗಂಟೆಗಳಿದ್ದ ವರನೋರ್ವ ಫೋಟೋಗ್ರಾಫರ್‌ಗೆ ಕಪಾಳ ಮೋಕ್ಷ ಮಾಡಿದ್ದರಿಂದ ಸಿಟ್ಟಿಗೆದ್ದ ವಧು ಮದುವೆಯನ್ನೇ ನಿಲ್ಲಿಸಿದಂತಹ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಯುವಕ ಹಾಗೂ ಯುವತಿ ಎರಡು ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ಮದುವೆಗೆ ಸಿದ್ಧತೆ ನಡೆಸಿದ್ದರು. WhatsApp Group Join Now ಹೀಗಾಗಿ ಇಂದೋರ್‌ನ ಎಂಜಿ ರೋಡ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಬರುವ ನಂದಲಾಲ್‌ಪುರದಲ್ಲಿರುವ ಕೊಶ್ಟಿ ಸಮಾಜದ ಧರ್ಮಶಾಲೆಯಲ್ಲಿ ಇವರ ಮದುವೆ ನಿಗದಿಯಾಗಿತ್ತು. ಮದುವೆಯ ಸಮಯದಲ್ಲಿ ವರ ಗೌರವ್ ಫೋಟೋಗ್ರಾಫರ್‌ನ ಕೆನ್ನೆಗೆ ಬಾರಿಸಿದ್ದಾನೆ. ಇದರಿಂದ ಸಿಟ್ಟಾದ … Read more

ಹಳೆ ಮನೆ ನವೀಕರಣಕ್ಕೆ ಸರ್ಕಾರದಿಂದ ₹2.5 ಲಕ್ಷ ಸಹಾಯಧನ – ನಿಮ್ಮ ಮನೆಯ ಕನಸು ಈಗ ನಿಜವಾಗುತ್ತದೆ!

ಇಂದಿನ ಕಾಲದಲ್ಲಿ ಮನೆ ಎಂಬುದು ಕೇವಲ ವಾಸಿಸುವ ಜಾಗವಲ್ಲ, ಅದು ನಮ್ಮ ಬದುಕಿನ ಭದ್ರತೆ, ಗೌರವ ಮತ್ತು ನೆಮ್ಮದಿಯ ಪ್ರತೀಕ. ಆದರೆ ಕೆಲವು ಕುಟುಂಬಗಳು ಇನ್ನೂ ಹಳೆಯ, ಬಿರುಕು ಬಿಟ್ಟ ಮನೆಗಳಲ್ಲಿ ವಾಸಿಸುವ ಪರಿಸ್ಥಿತಿಗೆ ಸಿಲುಕಿರುವುದು ವಾಸ್ತವ. ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಈಗ ಮುಂದೆ ಬಂದಿದೆ. Renovation ಹಳೆಯ ಮನೆ ರಿಪೇರಿ ಹಾಗೂ ನವೀಕರಣಕ್ಕೆ ಗರಿಷ್ಠ ₹2.5 ಲಕ್ಷದ ಸಹಾಯಧನ ನೀಡುವ ವಿಶೇಷ ಯೋಜನೆ ಈಗ ಜಾರಿಗೆ ಬಂದಿದೆ. WhatsApp Group Join Now ಈ … Read more

ಬ್ಯಾಂಕ್ ಅಕೌಂಟ್ ಇದ್ದವರು ತಪ್ಪದೆ ನೋಡಿ – ರಾತ್ರೋರಾತ್ರಿ ಹೊಸ ರೂಲ್ಸ್ – Cheque book rules

ಬ್ಯಾಂಕ್ ಅಕೌಂಟ್ ಇರುವ ಎಲ್ಲಾ ಗ್ರಾಹಕರಿಗೆ ಬಿಗ್ ಶಾಕ್. ನೀವು ಯಾವುದೇ ಬ್ಯಾಂಕ್ ನ ಅಕೌಂಟ್ ಹೊಂದಿದ್ರೆ ಹಾಗೂ ನಿಮ್ಮ ಬಳಿ ಚೆಕ್ ಬುಕ್ ಇದ್ದರೆ, ಅಂದರೆ ದೇಶದಲ್ಲಿ ಅತೀ ಹೆಚ್ಚಾಗಿ ಸಾಲ ಪಡೆಯುವ ವೇಳೆಯಲ್ಲಿ ಹಾಗೂ ಯಾರಿಗಾದರೂ ದೊಡ್ಡ ಮೊತ್ತದ ಹಣವನ್ನ ಕೊಡಲು ಅಥವಾ ವ್ಯವಹರಿಸಲು ಚೆಕ್ ನ್ನ ಬಳಕೆ ಮಾಡಲಾಗುತ್ತದೆ. WhatsApp Group Join Now ದೇಶದಲ್ಲಿ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಅಂತಾನೆ ಹೆಸರುವಾಸಿಯಾಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ HDFC … Read more

Recharge Plans : ಜಿಯೋ ಗ್ರಾಹಕರಿಗೆ ನಿರಾಸೆ! ಇನ್ಮೇಲೆ ಇರಲ್ಲ ಈ ರೀಚಾರ್ಜ್‌ ಪ್ಲಾನ್‌

ಟೆಲಿಕಾಂ ವಲಯದಲ್ಲಿ (Telecom) ಅತೀ ಕಡಿಮೆ ಸಮಯದಲ್ಲಿ ಹೆಚ್ಚು ಗ್ರಾಹಕರನ್ನು ಗಿಟ್ಟಿಸಿಕೊಂಡವರಲ್ಲಿ ಜಿಯೋ (Jio) ಕೂಡಾ ಒಂದು. ಆಫರ್ಸ್‌ ಮೇಲೆ ಆಫರ್ಸ್‌ ನೀಡುವ ಮೂಲಕ ಹಲವಾರು ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಜಿಯೋ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮೇಲೆ ಜನರ ನೆಚ್ಚಿನ ರೀಚಾರ್ಜ್‌ ಯೋಜನೆಗೆ ಬ್ರೇಕ್‌ ಹಾಕಲಿದೆ. WhatsApp Group Join Now ರಿಲಯನ್ಸ್‌ ಜಿಯೋ ತನ್ನ ಎಂಟ್ರಿ-ಲೆವೆಲ್ ಪ್ಲಾನ್ (1 GB/ದಿನ, ₹249, 28 ದಿನಗಳು) ನಿಲ್ಲಿಸುವುದಾಗಿ ಘೋಷಿಸಿದೆ. ಜಿಯೋ ಈ ನಿರ್ಧಾರದ ಬೆನ್ನಲ್ಲೇ, … Read more

ಬಾಡಿಗೆ ಮನೆ ಅಡ್ವಾನ್ಸ್ ವಿಚಾರವಾಗಿ ಸುಪ್ರೀಂ ಕೋರ್ಟ್ ಹೊಸ ತೀರ್ಪು | ಏನಿದು ಹೊಸ ನಿಯಮ.?

ನೀವು ಕೂಡ ಬಾಡಿಗೆ ಮನೆಯಲ್ಲಿ ವಾಸ ಮಾಡ್ತಾ ಇದ್ದೀರಾ.? ಹಾಗಾದರೆ ಕರ್ನಾಟಕ ರಾಜ್ಯ ಸರ್ಕಾರ ಈಗ ಬಾಡಿಗೆ ಮನೆ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಹೊಸ ನಿಯಮ ಒಂದನ್ನ ಜಾರಿಗೆ ತಂದಿದೆ. ಸಾಮಾನ್ಯವಾಗಿ ಒಂದು ಬಾಡಿಗೆ ಒಪ್ಪಂದವನ್ನ ಮಾಡಿಕೊಳ್ಳಬೇಕು ಅಂತಿದ್ರೆ ಒಂದಿಷ್ಟು ಅಡ್ವಾನ್ಸ್ ಹಣವನ್ನ ಕಡ್ಡಾಯವಾಗಿ ಕೊಡಬೇಕಾಗುತ್ತದೆ. ಆದರೆ ಈಗ ಅಡ್ವಾನ್ಸ್ ಹಣಕ್ಕೂ ಸಂಬಂಧಪಟ್ಟಂತೆ ಕೆಲವು ಅವ್ಯವಹಾರಗಳು ನಡೀತಾ ಇದೆ. ಈ ಕಾರಣಗಳಿಂದ ಕರ್ನಾಟಕ ರಾಜ್ಯ ಸರ್ಕಾರ ಈಗ ಬಾಡಿಗೆ ಮನೆಯ ಅಡ್ವಾನ್ಸ್ ಹಣಕ್ಕೆ ಸಂಬಂಧಪಟ್ಟಂತೆ ರಾಜ್ಯಾಧ್ಯಂತ ಹೊಸ ನಿಯಮವಂದನ್ನ … Read more

ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಬಾಕಿ ಇದ್ದವರಿಗೆ ದೊಡ್ಡ ಗುಡ್ ನ್ಯೂಸ್ ಕೊಟ್ಟ ಸಿದ್ದರಾಮಯ್ಯ.!

ನೀವು ಮೈಕ್ರೋ ಫೈನಾನ್ಸ್ ಅಥವಾ ಸಣ್ಣ ಪುಟ್ಟ ಸಹಕಾರಿ ಸಂಘಗಳಲ್ಲಿ ಸಾಲವನ್ನ ಮಾಡಿಕೊಂಡಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿರುವ ಈ ಆದೇಶವನ್ನು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ. ಮೈಕ್ರೋ ಫೈನಾನ್ಸ್ ಗಳಿಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಬಹು ದೊಡ್ಡ ಆದೇಶವನ್ನು ಹೊರಡಿಸಿದ್ದಾರೆ. WhatsApp Group Join Now ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಕ್ರೋ ಫೈನಾನ್ಸ್ ಮತ್ತು ಸಣ್ಣ ಪುಟ್ಟ ಸಂಸ್ಥೆಗಳಲ್ಲಿ ಸಾಲವನ್ನ ಮಾಡಿದವರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹಾಗಾದ್ರೆ ಮೈಕ್ರೋ ಫೈನಾನ್ಸ್ ಅಥವಾ … Read more