ದೇಶದ್ರೋಹಕ್ಕೆ ಕ್ಷಮೆ ಇಲ್ಲ, ಜೈಲಿನಲ್ಲಿದ್ದರೂ ಬಿಡಲ್ಲ: ರಿಸಿನ್ ದಾಳಿ ಸಂಚುಕೋರ ವೈದ್ಯ ಉಗ್ರನಿಗೆ ಸಹಕೈದಿಗಳಿಂದಲೇ ಭೀಕರ ಥಳಿತ!
ದೇಶದ ಭದ್ರತೆಗೆ ಸವಾಲು ಹಾಕಿ, ಅಮಾಯಕರ ರಕ್ತ ಹರಿಸಲು ಸಂಚು ರೂಪಿಸುವ ದೇಶದ್ರೋಹಿಗಳಿಗೆ ಎಲ್ಲಿದ್ದರೂ ರಕ್ಷಣೆ ಇಲ್ಲ ಎಂಬುದಕ್ಕೆ ಗುಜರಾತ್ ನ ಸಬರಮತಿ ಜೈಲಿನಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ರಿಸಿನ್ ಎಂಬ ಮಾರಕ ರಾಸಾಯನಿಕ ಬಳಸಿ ದೇಶಾದ್ಯಂತ ಭಯೋತ್ಪಾದಕ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಕುಖ್ಯಾತ ಉಗ್ರ ಡಾ.ಅಹ್ಮದ್ ಗೆ ಸಹಕೈದಿಗಳೇ ಪಾಠ ಕಲಿಸಿದ್ದು, ಜೈಲಿನಲ್ಲೇ ಭರ್ಜರಿ ಧರ್ಮದೇಟು ನೀಡಿದ್ದಾರೆ. WhatsApp Group Join Now ವೈದ್ಯಕೀಯ ವೃತ್ತಿಯ ಮುಖವಾಡ ಧರಿಸಿ ದೇಶವನ್ನೇ ಸ್ಮಶಾನ ಮಾಡಲು ಹೊರಟಿದ್ದ … Read more