ಕೇವಲ ₹800 ವಿಚಾರಕ್ಕೆ ಬಿತ್ತು ಹೆಣ! ಶವ ಹೂತು ಎಸ್ಕೇಪ್ ಆಗ್ತಿದ್ದ ಹಂತಕರು ಲಾಕ್ ಆಗಿದ್ದೇಗೆ.?
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೊಲೆ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಕ್ರೈಂ (Crime) ಸಿಟಿ ಆಗಿದ್ಯಾ ಅನ್ನೋ ಪ್ರಶ್ನೆ ಕಾಡ್ತಿದೆ. WhatsApp Group Join Now ಈ ಬೆನ್ನಲ್ಲೇ ನಗರದಲ್ಲಿ ಕೇವಲ 800 ರೂಪಾಯಿಗೆ ಭೀಕರ ಮರ್ಡರ್ ನಡೆದು ಹೋಗಿದೆ. ಆಟೋ ಚಾಲಕ ರಕ್ಷಿತ್ ಎಂಬಾತನನ್ನು ಕೊಲೆ ಮಾಡಿದ್ದ ಆರೋಪಿಗಳು ಶವವನ್ನ ಹೂತುಹಾಕಿದ್ದರು. ಕೊಲೆ ಪ್ರಕರಣದ ಹಿಂದೆ ಗಾಂಜಾ ಘಾಟು ಕುಂಬಳಗೋಡು ಠಾಣೆ … Read more