Arecanut Price : ಇಂದಿನ ಅಡಿಕೆ ಧಾರಣೆ – 01 ಫೆಬ್ರವರಿ 2026 – ಇವತ್ತು ಯಾವ್ಯಾವ ಅಡಿಕೆಯ ಧಾರಣೆ ಎಷ್ಟಿದೆ ಗೊತ್ತಾ.?

ಇಂದಿನ ಅಡಿಕೆಧಾರಣೆ – ಕರ್ನಾಟಕ ಮಾರುಕಟ್ಟೆ ಅಡಿಕೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ಬೆಳ್ತಂಗಡಿ ಕೋಕಾ ₹28,500 ₹26,000 ದಾವಣಗೆರೆ ರಾಶಿ ₹55,600 ₹52,670 ಪುತ್ತೂರು ಕೋಕಾ ₹36,500 ₹29,700 ಪುತ್ತೂರು ಹೊಸ ವೆರೈಟಿ ₹46,000 ₹32,000 ಸುಳ್ಯ ಕೋಕಾ ₹34,000 ₹28,000 ಭದ್ರಾವತಿ ಸಿಪ್ಪೆಗೋಟು ₹13,000 ₹13,000 ತೀರ್ಥಹಳ್ಳಿ ಸರಕು ₹99,260 ₹88,100 ಚಾಮರಾಜನಗರ ಬೇರೆ ₹15,000 ₹15,000 ಬೆಳ್ತಂಗಡಿ ಹೊಸ ವೆರೈಟಿ ₹46,000 ₹31,500 ಬೆಳ್ತಂಗಡಿ ಬೇರೆ ₹37,000 ₹29,000 ಮಡಿಕೇರಿ ಪೈಲೋನ್ … Read more

ಪುರುಷರೇ ಗಮನಿಸಿ : ‘ ಒಣಮೀನು’ ಸೇವನೆಯಿಂದ ನಿಮಗೆ ವರ್ಷಗಳಿಂದ ಕಾಡುತ್ತಿರುವ ಈ ಸಮಸ್ಯೆಗೆ ಗುಡ್ ಬೈ ಹೇಳಿ.!

ನಮ್ಮಲ್ಲಿ ಹಲವರು ಮೀನು ತಿನ್ನುತ್ತಾರೆ. ಏಕೆಂದರೆ ಇದು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಇದಲ್ಲದೆ, ಇದು ಮಾಂಸಾಹಾರಿ ಪ್ರಿಯರಿಗೆ ಸಹ ನೆಚ್ಚಿನ ಖಾದ್ಯವಾಗಿದೆ. ಆದರೆ ಮೀನು ಮಾತ್ರವಲ್ಲ, ಅದರಲ್ಲಿ ಹಲವು ಹೊಸ ವಿಧಗಳಿವೆ. WhatsApp Group Join Now ಒಂದು ಪದದಲ್ಲಿ, ಇದನ್ನು ಔಷಧ ಎಂದು ಕರೆಯಲಾಗುತ್ತದೆ. ಏಕೆಂದರೆ, ಅನೇಕ ಪುರುಷರು ಕೀಲು ನೋವಿನಿಂದ ಬಳಲುತ್ತಿದ್ದಾರೆ. ಇದು ಅವರಿಗೆ ಅತ್ಯುತ್ತಮ ಆಹಾರ ಎಂದು ಹೇಳಬಹುದು. ನೀವು ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ನೀವು ಕೀಲು ನೋವಿನಿಂದ ಪರಿಹಾರ … Read more

ಪೋಷಕರೇ ಎಚ್ಚರ : ಗಂಟಲಲ್ಲಿ ‘ಅನ್ನ’ ಸಿಲುಕಿ 2 ವರ್ಷದ ಮಗು ಸಾವು.!

ಮಕ್ಕಳಿಗೆ ಊಟ ಮಾಡಿಸುವ ಪೋಷಕರೇ ಎಚ್ಚರ, ಗಂಟಲಲ್ಲಿ ಅನ್ನ ಸಿಲುಕಿಕೊಂಡು 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಎಲೂರು ಜಿಲ್ಲೆಯ ಜಂಗಾರೆಡ್ಡಿಗುಡೆಮ್ ನಲ್ಲಿ ನಡೆದಿದೆ. WhatsApp Group Join Now ಎರಡು ವರ್ಷದ ಮಗುವೊಂದು ಗಂಟಲಲ್ಲಿ ಅನ್ನದ ಮುದ್ದೆ ಸಿಲುಕಿ ಸಾವನ್ನಪ್ಪಿದೆ. ಪಟ್ಟಣದ ಮಾರ್ಕಂಡೇಯಪುರಂನ ಜಗಣ್ಣ ಎಲ್ -3 ಲೇಔಟ್ ಕಾಲೋನಿಯ ಆಂಜನೇಯ ಕುಮಾರ್ ಮತ್ತು ಭಾನು ಸಿರಿಷಾ ದಂಪತಿಗಳ ಪುತ್ರಿ ಜೆಸ್ಸಿ (2) ಮೃತಪಟ್ಟ ಮಗು. ಶುಕ್ರವಾರ, ಜೆಸ್ಸಿಯ ತಾಯಿ ಭಾನು ಸಿರಿಷಾ ಮತ್ತು … Read more

Cancer : ನಿರ್ಲಕ್ಷಿಸಿದರೆ ಮಾರಕ : ಕ್ಯಾನ್ಸರ್ ನೀಡುವ ಆರಂಭಿಕ ಎಚ್ಚರಿಕೆಯ ಸಂಕೇತಗಳು ಇಲ್ಲಿವೆ!

ಕ್ಯಾನ್ಸರ್ (Cancer) ಇಂದಿನ ದಿನಗಳಲ್ಲಿ ಚಿಕಿತ್ಸೆ ಸಾಧ್ಯವಾಗುವ ಕಾಯಿಲೆಯಾದರೂ (Disease), ಅದರ ಕೆಲವು ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸುವುದು ಅಥವಾ ಸಕಾಲದಲ್ಲಿ ವೈದ್ಯಕೀಯ ನೆರವು ಪಡೆಯದಿರುವುದು ಇದನ್ನು ಜೀವಘಾತಕ ರೋಗವನ್ನಾಗಿ ಮಾರ್ಪಡಿಸಬಹುದು. ಬಹುತೇಕ ಸಂದರ್ಭಗಳಲ್ಲಿ ಕ್ಯಾನ್ಸರ್ ತನ್ನ ಇರುವಿಕೆಯನ್ನು ಸ್ಪಷ್ಟವಾಗಿ ತೋರಿಸುವುದಕ್ಕಿಂತ ಮುನ್ನ ದೇಹದ ಮೂಲಕ ಕೆಲವು ಎಚ್ಚರಿಕೆಯ ಸಂಕೇತಗಳನ್ನು ನೀಡುತ್ತದೆ. WhatsApp Group Join Now ಆದರೆ ಅವುಗಳನ್ನು ಸಾಮಾನ್ಯ ದೌರ್ಬಲ್ಯ, ಒತ್ತಡ, ವಯಸ್ಸಿನ ಪರಿಣಾಮ ಅಥವಾ ಸಣ್ಣ ಕಾಯಿಲೆ ಎಂದು ಅಸಡ್ಡೆ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. … Read more

Horoscope Today : 01 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- WhatsApp Group Join Now ಇಂದು ನಿಮ್ಮ ಭಾವುಕತೆಯನ್ನು ಅಡಗಿಸುವುದು ಅಥವಾ ನಿಯಂತ್ರಿಸುವುದು ಕಷ್ಟಕರವಾಗಲಿದೆ. ಆಂತರಿಕ ಆಲೋಚನೆಗಳನ್ನು ಸುಲಭವಾಗಿ ಬಿಟ್ಟುಬಿಡುವುದು ನಿಮ್ಮ ಸ್ವಭಾವವಲ್ಲ. ಆದರೆ, ಇದಕ್ಕಾಗಿ ನೀವು ಸಹಾಯ ಮಾಡಲು ಶಕ್ತರಾಗಿಲ್ಲ. ಎಚ್ಚರಿಕೆಯಿಂದಿರಿ, ಈ ವಿಶಾಲ ದುಷ್ಟ ಜಗತ್ತು ಅಂತಹ ತ್ಯಾಗದೊಂದಿಗೆ ನಿಮ್ಮ ದುರ್ಬಲತೆಯನ್ನು ಪ್ರದರ್ಶಿಸಬೇಕಾದ ಸ್ಥಳವಲ್ಲ.ಮಾನಸಿಕವಾಗಿ ನೀವು ಅಸ್ಥಿರವಾಗಿರುವಂತೆ ಅನಿಸಬಹುದು. ವಿಶ್ರಾಂತಿ ಪಡೆಯಿರಿ. ನಿಮ್ಮ ಆಂತರಿಕ ಚಿಂತನೆಗಳನ್ನು ತಿಳಿದುಕೊಳ್ಳಲು ಜನರಿಗೆ ಆಸ್ಪದ ನೀಡುವುದು ಉತ್ತಮ ಆಲೋಚನೆಯಲ್ಲಿ ಎಂಬುದು ಅರಿವಾದಾಗ ನೀವು ಪಶ್ಚಾತ್ತಾಪ ಮತ್ತು … Read more

‘ನನ್ನದು ಗಾಂಧಿ ಸಂತತಿ, ಹೇಡಿ ಸಾವರ್ಕರ್ ಸಂತತಿಯಂತೂ ಅಲ್ಲವೇ ಅಲ್ಲ : ಸಂಘ ಪರಿವಾರದ ನುಡಿಮುತ್ತುಗಳಿಂದ ಚಿಂತಕರ ಚಾವಡಿಯೇ ಎಗರಿ ಹೋಗಿದೆ

ಭೂತದ ಬಾಯಲ್ಲಿ ಭಗವದ್ಗೀತೆ ಕೇಳುವುದು ಒಂದೇ, ಬಿಜೆಪಿಯವರಿಂದ ಘನತೆ, ಗೌರವ ಸಂಸ್ಕೃತಿಯ ಬಿಟ್ಟಿ ಪಾಠ ಕೇಳುವುದು ಒಂದೇ. ಸದನಗಳ ಘನತೆ, ಗೌರವವನ್ನು ಮೂರಾಬಟ್ಟೆ ಮಾಡಿರುವ ಬಿಜೆಪಿ ನೈತಿಕತೆಯ ಪಾಠ ಮಾಡುವುದು ಹೇಸಿಗೆತನದ ಪರಮಾವಧಿ ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಹರಿಹಾಯ್ದಿದ್ದಾರೆ. WhatsApp Group Join Now ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಚಿಂತಕರ ಚಾವಡಿಯಲ್ಲಿ ಬಾಯ್ತುರಿಕೆಗೆ ಮಾತಾಡುವ ನಾಯಕರನ್ನೇ ಆಯ್ಕೆ ಮಾಡುವ ಪರಂಪರೆ ಹೊಂದಿರುವ ಬಿಜೆಪಿ ಪಕ್ಷದವರು ಸದನದಲ್ಲಾಗಲಿ, ಸಾರ್ವಜನಿಕ ವೇದಿಕೆಯಲ್ಲಾಗಲಿ … Read more

ಪ್ರೀತಿ ಪ್ರೇಮದ ಹೆಸರಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ : ಲವ್ ಜಿಹಾದ್ಗೆ ಬಲಿಯಾದ ಹಿಂದೂ ಯುವತಿ ರೀಟಾ

ಬೆಂಗಳೂರಿನಲ್ಲೊಂದು ಬಲವಂತದ ಮತಾಂತರ ಆರೋಪ ಕೇಳಿಬಂದಿದೆ. ಮುಸ್ಲಿಂ ಯುವಕನೋರ್ವ ಪ್ರೀತಿ ಹೆಸರಿನಲ್ಲಿ ಹಿಂದೂ ಯುವತಿಯನ್ನು ಮದುವೆಯಾಗಿ ಬಳಿಕ ಕೈಕೊಟ್ಟಿರುವ ಘಟನೆ ನಡೆದಿದೆ. ಹೌದು.. ಮುಸ್ಲಿಂ ಯುವಕನೋರ್ವ ಪ್ರೀತಿಯ ಹೆಸರಲ್ಲಿ ಹಿಂದೂ ಯುವತಿಯನ್ನ ನಂಬಿಸಿ ಮದುವೆಯಾಗಿದ್ದ. WhatsApp Group Join Now ಇದೀಗ ಆಕೆಯನ್ನು ಮತಾಂತರ ಮಾಡಿ ಕೈಗೆ ಎರಡು ಮಕ್ಕಳು ಕೊಟ್ಟು ಮತ್ತೊಬ್ಬಳನ್ನು ಮದುವೆಯಾಗಿದ್ದು, ಈ ಬಗ್ಗೆ ಪ್ರಶ್ನೆ ಮಾಡಿದರೆ ತಲಾಕ್ ನೀಡುವುದಾಗಿ ಬೆದರಿಕೆ ಹಾಕಿದ್ದು, ಇದರಿಂದ ಕಂಗಾಲಾದ ಮಹಿಳೆ ಬೆಂಗಳೂರು ಪೊಲೀಸ್ ಕಮಿಷನರ್ ಗೆ ದೂರು … Read more

‘ಮೂಲವ್ಯಾಧಿ’ ಇದ್ಯಾ? ಈ ‘ಎಲೆ’ ಅಗಿಯಿರಿ, ನಿಮ್ಮ ಜೀವನದಲ್ಲಿ ಈ ಸಮಸ್ಯೆ ಮತ್ತೆಂದೂ ಬರೋದಿಲ್ಲ!

ಪ್ರಸ್ತುತ ಯುಗದಲ್ಲಿ ಬದಲಾಗುತ್ತಿರುವ ಆಹಾರ ಪದ್ಧತಿಯಿಂದಾಗಿ ಮೂಲವ್ಯಾಧಿ ಹೆಚ್ಚುತ್ತಿದೆ. ನೀವು ಸಹ ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ಈ ಎಲೆಗಳನ್ನ ಅಗಿಯುವುದರಿಂದ ನಿಮ್ಮ ಜೀರ್ಣಕ್ರಿಯೆ ಸುಧಾರಿಸುವುದಲ್ಲದೆ, ಮೂಲವ್ಯಾಧಿಯಿಂದ ಪರಿಹಾರವೂ ಸಿಗುತ್ತದೆ. WhatsApp Group Join Now ಯಾವ ಎಲೆ.? ಹೇಗೆ ಬಳಸುವುದು.? ನಿಮ್ಮ ಜೀವನದುದ್ದಕ್ಕೂ ಮೂಲವ್ಯಾಧಿಯನ್ನ ತಪ್ಪಿಸಲು, ನೀವು ತೊಗರಿ ಎಲೆಗಳನ್ನ ಬಳಸಬಹುದು. ಏಕೆಂದರೆ,ನಾರು : ತೊಗರಿ ಎಲೆಗಳು ಪ್ರೋಟೀನ್‌’ಗಳ ಜೊತೆಗೆ ಹೆಚ್ಚಿನ ಪ್ರಮಾಣದ ಫೈಬರ್ ಹೊಂದಿರುತ್ತವೆ. ಇದು ಮಲಬದ್ಧತೆಯನ್ನ ಕಡಿಮೆ ಮಾಡುತ್ತದೆ ಮತ್ತು ಕರುಳಿನ ಚಲನೆಯನ್ನ ಸುಗಮಗೊಳಿಸುತ್ತದೆ. … Read more

ಕನಕಪುರದ ಹುಡುಗನನ್ನು ಮದ್ವೆಯಾಗ್ತೇನೆಂದ ರಚಿತಾ ರಾಮ್! ಡಿಕೆಶಿ ಎದುರೇ ರಚ್ಚು ಘೋಷಣೆ

ನಿನ್ನೆ ಅರ್ಥಾತ್ ಜನವರಿ 30ರಿಂದ ಕನಕನಪುರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮೂರು ದಿನಗಳ ಕನಕೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಬೆಳಿಗ್ಗೆ 5.30ಕ್ಕೆ ಯೋಗಾಸನದಿಂದ ಆರಂಭಗೊಂಡು, ಮ್ಯಾರಥಾನ್ ಓಟ, ಕೇಶ ವಿನ್ಯಾಸ ಸ್ಪರ್ಧೆ ಸೇರಿದಂತೆ ಇನ್ನಿತರ ಸ್ಪರ್ಧೆಗಳು ಹಾಗೂ ಸಾಯಂಕಾಲ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. WhatsApp Group Join Now ಬನ್ನಿ, ನಮ್ಮೂರ ಉತ್ಸವ – ಕನಕೋತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳಿ ಎಂದು ಡಿ.ಕೆ.ಶಿವಕುಮಾರ್ ಇದಾಗಲೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಆಹ್ವಾನವನ್ನೂ ನೀಡಿದ್ದಾರೆ. ರಚಿತಾ ರಾಮ್ ಅತಿಥಿ ಈ ಉತ್ಸವಕ್ಕೆ … Read more

ಮೋದಿಯವರನ್ನು ಹೊಗಳಿದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ, ಹೊಟ್ಟೆಯೂ ತುಂಬುವುದಿಲ್ಲ : ಯತ್ನಾಳ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೂ ಬರುವುದಿಲ್ಲ, ಆ ಪಕ್ಷದ ನಾಯಕರ ಹೊಟ್ಟೆಯೂ ತುಂಬುವುದಿಲ್ಲ ಎಂದು ಬಿಜೆಪಿ ಉಚ್ಚಾಟಿತ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಎಂದು ವಾಗ್ದಾಳಿ ನಡೆಸಿದರು. WhatsApp Group Join Now ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ಮಾತನಾಡಿದ ಅವರು, ಬಿಜೆಪಿ ಮಿತ್ರರು ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದೇ, ಹೊಗಳಿದ್ದು. ಆದರೆ, ಅಧಿಕಾರ ಸಿಕ್ಕ ಸಂದರ್ಭದಲ್ಲಿ ಅವರ … Read more