ಮಗುವನ್ನು ಮಾರಿ ಮತ್ತೊಂದು ಮದುವೆಯಾದ ಪತ್ನಿ, ಮನನೊಂದು ಪತಿ ಆತ್ಮಹತ್ಯೆ.!
ಹೈದರಾಬಾದ್: ಹಯತ್ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಹೆಡಾ ಗ್ರಾಮದಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಪತ್ನಿ ಮಾಡಿದ ದ್ರೋಹವನ್ನು ತಡೆಯಲಾರದೆ ಗೋವರ್ಧನ್ ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. WhatsApp Group Join Now ನಾಲ್ಕು ವರ್ಷಗಳ ಹಿಂದೆ ಗೋವರ್ಧನ್, ಸರಿತಾ ಗೌಡ್ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದನು. ಇವರ ಪ್ರೀತಿಯ ಸಂಕೇತವಾಗಿ ಗಂಡು ಮಗುವೊಂದು ಜನಿಸಿತ್ತು. ಕೆಲಕಾಲ ಇವರ ದಾಂಪತ್ಯ ಜೀವನ ಅತ್ಯಂತ ಸಂತೋಷದಿಂದ ಸಾಗಿತ್ತು. ಆದರೆ, ಆ ಬಳಿಕ ದಂಪತಿಗಳ ಮಧ್ಯೆ ಭಿನ್ನಾಭಿಪ್ರಾಯಗಳು … Read more