ವೈದ್ಯಲೋಕಕ್ಕೆ ಶಾಕ್ ; ಪ್ರಖ್ಯಾತ ನ್ಯೂರೋಸರ್ಜನ್ ಹೃದಯಾಘಾತಕ್ಕೆ ಬಲಿ : 3 ದಿನದ ಹಿಂದಷ್ಟೇ ECG ನಾರ್ಮಲ್ ಬಂದಿತ್ತು!

ನಾಗಪುರದ ಪ್ರಮುಖ ನ್ಯೂರೋಸರ್ಜನ್ ಡಾ. ಚಂದ್ರಶೇಖರ್ ಪಾಖಮೋಡೆ (53) ಅವರು ಡಿಸೆಂಬರ್ 31ರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಫಿಟ್ನೆಸ್ ಪ್ರಿಯರಾಗಿದ್ದ ಅವರು ಕೇವಲ ಮೂರು ದಿನಗಳ ಹಿಂದೆ ಇಸಿಜಿ ಪರೀಕ್ಷೆ ಮಾಡಿಸಿಕೊಂಡಿದ್ದು, ಅದು ಸಂಪೂರ್ಣ ಸಾಮಾನ್ಯವೆಂದು ತೋರಿಸಿತ್ತು. WhatsApp Group Join Now ಈ ಆಕಸ್ಮಿಕ ಮರಣ ವೈದ್ಯಕೀಯ ವಲಯದಲ್ಲಿ ಆಘಾತ ಮೂಡಿಸಿದ್ದು, ಹೃದಯ ಸಂಬಂಧಿತ ಅಪಾಯಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ಡಿಸೆಂಬರ್ 30ರ ರಾತ್ರಿ ಸ್ನೇಹಿತರೊಂದಿಗೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಮರುದಿನ ಬೆಳಗ್ಗೆ ಮನೆಯಲ್ಲಿ ಆಕಸ್ಮಿಕವಾಗಿ … Read more

ಐದು ತಿಂಗಳ ಮಗುವಿನ ಜೀವತೆಗೆದ ಹನಿ ನೀರು : ವಿವಾಹವಾಗಿ 10 ವರ್ಷದ ನಂತರ ಜನಿಸಿದ್ದ ಕಂದಮ್ಮ!

ಮಗುವಿಗೆ ಕುಡಿಸುವ ಹಾಲಿಗೆ ಬೆರೆಸಿದ್ದ ನಲ್ಲಿ ನೀರು ಮಗುವಿನ ಜೀವವನ್ನೇ ತೆಗೆದಿರುವ ಘಟನೆ ಇಂದೋರ್‌ನಲ್ಲಿ ನಡೆದಿದೆ. ಕಲುಷಿತ ನೀರು ಸೇವಿಸಿ ಐದೂವರೆ ತಿಂಗಳ ಅಯಾನ್ ಎಂಬ ಮಗು ಸಹ ಸಾವನ್ನಪ್ಪಿದೆ. WhatsApp Group Join Now ಅವ್ಯಾನ್ ಅವರ ತಂದೆ ಸುನಿಲ್ ಸಾಹು ಖಾಸಗಿ ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ವರ್ಷಗಳ ಪ್ರಾರ್ಥನೆ ಮತ್ತು ಕಾಯುವಿಕೆಯ ನಂತರ ಅವರಿಗೆ ಜುಲೈನಲ್ಲಿ ಮಗು ಜನಿಸಿತ್ತು. 10 ವರ್ಷಗಳ ನಂತರ ದೇವರು ನಮಗೆ ಖುಷಿ ನೀಡಿದ್ದನು. ಬಳಿಕ, ದೇವರೇ ಅದನ್ನು … Read more

ವಿಜಯ್ ಯಾಕಪ್ಪಾ ಸರ್ಕಸ್ ಮಾಡ್ತಿಯಾ? ತಮಿಳುನಾಡಲ್ಲಿ ಇಂಡಿ ಕೂಟವೇ ಗೆಲ್ಲೋದು : ಪಿ. ಚಿದಂಬರಂ

ಕರೂರು ಕಾಲ್ತುಳಿತದ ಬೆನ್ನಲ್ಲೇ ಪೊಲಿಟಿಕಲ್‌ ಪಿಕ್ಚರ್‌ ಬದಲಾಗಿದೆ. ಸ್ಟಾರ್‌ ನಟನಿಗೆ ಬಿಜೆಪಿ ದಾಳ ಹಾಕಿದೆ. ವಿಜಯ್‌ರನ್ನು ತಮ್ಮನ್ನ ಸೆಳೆಯುವ ಕಾರ್ಯತಂತ್ರ ಜೋರಾಗಿದೆ. ಈ ಪೊಲಿಟಿಕಲ್‌ ಗೇಮ್‌ನಲ್ಲಿ ಕಾಂಗ್ರೆಸ್‌ ಕೂಡ ಒಂದು ಹೆಜ್ಜೆ ಮುಂದಿಟ್ಟಿದೆ. WhatsApp Group Join Now ನಟ ವಿಜಯ್ ಏನೇ ಸರ್ಕಸ್ ಮಾಡಿದರೂ ತಮಿಳುನಾಡಲ್ಲಿ ಇಂಡಿ ಕೂಟವೇ ಗೆಲ್ಲೋದು ಎಂದು ಪಿ. ಚಿದಂಬರಂ ಹೇಳುತ್ತಿದ್ದಾರೆ. 2026ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ನಟ ವಿಜಯ್‌ ಭರಪೂರ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ದಿನದ ಹಿಂದೆ … Read more

ಫೆಬ್ರವರಿ 1 ರಿಂದ ಹೊಸ ತೆರಿಗೆ, ಸೆಸ್‌ ಜಾರಿ: ಪಾನ್‌ ಮಸಾಲಾ ಬಲು ದುಬಾರಿ; ಬಾಯಿ ಸುಡಲಿದೆ ಸಿಗರೇಟ್‌-ಬೀಡಿ!

ಫೆ.1ರಿಂದ ಜಾರಿಗೆ ಬರುವಂತೆ ಬೀಡಿ, ಸಿಗರೆಟ್‌, ಗುಟ್ಕಾ, ಪಾನ್‌ ಮಸಾಲಾ, ಸುವಾಸಿತ ತಂಬಾಕು ಮೇಲೆ ಭಾರೀ ಪ್ರಮಾಣದ ಅಬಕಾರಿ ಸುಂಕ ಹೇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ಹಾಲಿ, ಈ ಉತ್ಪನ್ನಗಳ ಮೇಲೆ ಇರುವ ಶೇ.40 ಮತ್ತು ಶೇ.18ರಷ್ಟು ಜಿಎಸ್‌ಟಿಗೆ ಹೊರತಾದ ಏರಿಕೆಯಾಗಿರಲಿದೆ. WhatsApp Group Join Now ಕಳೆದ ವರ್ಷ ಜಿಎಸ್ಟಿ ಸುಧಾರಣೆ ಭಾಗವಾಗಿ ಕೇಂದ್ರ ಸರ್ಕಾರ ಘೋಷಿಸಿದ್ದ ಹೆಚ್ಚುವರಿ ತೆರಿಗೆ ಅನ್ವಯ ಈ ಘೋಷಣೆ ಮಾಡಲಾಗಿದ್ದು, ಇದು 10 ಕೋಟಿ ತಂಬಾಕು ಬಳಕೆದಾರರ ಜೇಬು … Read more

ಪ್ರೀತಿಸಿ ಮದುವೆಯಾಗಿದ್ದೇ ತಪ್ಪಾ?: ಅಳಿಯನನ್ನು ಕಂಬಕ್ಕೆ ಕಟ್ಟಿ ಹಾಕಿ ಮನಸೋ ಇಚ್ಛೆ ಥಳಿಸಿದ ಮಾವ!

ಲವ್ ಮ್ಯಾರೇಜ್ ಮಾಡಿಕೊಂಡ ಯುವಕನ ಮೇಲೆ ಮಾವನ ಮನೆಯವರಿಂದ ದಾರುಣ ಹಲ್ಲೆ ನಡೆದಿರುವ ಘಟನೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. WhatsApp Group Join Now ಯುವಕನ ಹೆಸರು ಸಾಯಿ ಚಂದ್, ಇದೇ ಜಿಲ್ಲೆಯ ಮಂಡವಳ್ಳಿ ಮಂಡಲದ ಕಾರು ಕೊಲ್ಲಿ ಗ್ರಾಮದವನು. ಅವನ ಪತ್ನಿ ಸಾಯಿ ದುರ್ಗಾ, ರಮಣಕ್ಕಪೇಟ ಗ್ರಾಮದಲ್ಲಿ ಪೋಸ್ಟ್‌ವುಮನ್ ಆಗಿ ಕೆಲಸ ಮಾಡುತ್ತಿದ್ದಾಳೆ. ಇಬ್ಬರೂ 8 ವರ್ಷಗಳಿಂದ ಪ್ರೇಮ … Read more

ದೇವನಹಳ್ಳಿಯಲ್ಲಿ ಟೋಲ್ ಬೂತ್ಗೆ ಗುದ್ದಿದ ಬಸ್ – ರಕ್ಷಣೆಗೆ ಧಾವಿಸಿದವರು ಮೊಬೈಲ್ ಹೊತ್ತೊಯ್ದರು

ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44 ರಲ್ಲಿನ ದೇವನಹಳ್ಳಿ ಹೊರವಲಯದ ಟೋಲ್ ಪ್ಲಾಜಾ ಬಳಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ಅಪಘಾತ ತಪ್ಪಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಟ್ರಾನ್ಸ್ ಇಂಡಿಯಾ ಸಂಸ್ಥೆಯ ಸ್ಲೀಪರ್ ಕೋಚ್ ಬಸ್ ಅತಿವೇಗದಿಂದ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಪ್ಲಾಜಾ ಬೂತ್‌ಗೆ ಡಿಕ್ಕಿ ಹೊಡೆದಿದೆ. WhatsApp Group Join Now ಇದೇ ಸಮಯದಲ್ಲಿ ರಕ್ಷಣೆಯ ನೆಪದಲ್ಲಿ ಬಂದ ಕಳ್ಳರು ಪ್ರಯಾಣಿಕರ ಫೋನ್ಗಳನ್ನಯ ಹೊತ್ತೊಯ್ದಿರುವುದು ಅಮಾನವೀಯತೆಯ ಪರಮಾವಧಿಯಾಗಿದೆ. ಮೂವರ ಐ ಫೋನ್ ಕದ್ದೊಯ್ದ … Read more

Arecanut Price : ಅಡಿಕೆ ರೇಟ್‌ | 2 ಜನವರಿ 2026 | ಇವತ್ತು ಯಾವ್ಯಾವ ಅಡಿಕೆಯ ಧಾರಣೆ ಎಷ್ಟಿದೆ?

ಇಂದಿನ ಅಡಿಕೆ ದರ – ಕರ್ನಾಟಕ ಇಂದಿನ ಅಡಿಕೆ ಧಾರಣೆ WhatsApp Group Join Now ಸೂಚನೆ: ಇಲ್ಲಿ ಒದಗಿಸಲಾದ ಬೆಲೆಗಳು ಕೇವಲ ಪ್ರಾಥಮಿಕ ಮಾಹಿತಿಗಾಗಿ ಮಾತ್ರ. ಬೆಲೆಗಳನ್ನು ಉಲ್ಲೇಖವಾಗಿ ಮಾತ್ರ ಬಳಸಿ. ಪ್ರದರ್ಶಿತ ಬೆಲೆಗಳ ಆಧಾರದ ಮೇಲೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕೆಲವೊಮ್ಮೆ, ಇಲ್ಲಿ ಪ್ರದರ್ಶಿಸಲಾದ ಬೆಲೆಗಳು ಮಾನವ ದೋಷಗಳ ಕಾರಣದಿಂದಾಗಿ ತಪ್ಪುಗಳನ್ನು ಹೊಂದಿರಬಹುದು. ಈ ದೋಷಗಳಿಗೆ ಕೃಷಿಮಿತ್ರ ವೆಬ್‌ಸೈಟ್ ಜವಾಬ್ದಾರಿಯಾಗಿರುವುದಿಲ್ಲ. ನಿಖರವಾದ ಬೆಲೆಗಳಿಗಾಗಿ ಮಂಡಿ ಅಥವಾ ಮಾರುಕಟ್ಟೆ ಸ್ಥಳಗಳನ್ನು ನೇರವಾಗಿ ಸಂಪರ್ಕಿಸಿ. ಈ ಮೇಲೆ … Read more

ಹೃದಯವಿದ್ರಾವಕ ಘಟನೆ : ಮೂವರು ಅಪ್ರಾಪ್ತ ಮಕ್ಕಳನ್ನು ಕೊಂದು ತಂದೆಯೂ ಆತ್ಮಹತ್ಯೆ.!

ಪತ್ನಿಯ ಸಾವಿನಿಂದ ತೀವ್ರ ನೊಂದು ವ್ಯಕ್ತಿಯೊಬ್ಬ ತನ್ನ ಮೂವರು ಅಪ್ರಾಪ್ತ ಮಕ್ಕಳಿಗೆ ವಿಷ ಕುಡಿಸಿ ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. WhatsApp Group Join Now ಗುರುವಾರ, ಹೊಸ ವರ್ಷದ ಮುನ್ನಾದಿನದಂದು ನಂದ್ಯಾಲ್ ಜಿಲ್ಲೆಯ ಉಯ್ಯಾಲವಾಡ ಮಂಡಲದ ತುಡುಮಲ ದಿನ್ನೆ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ತುಡುಮಲ ದಿನ್ನೆ ನಿವಾಸಿ ವೇಮುಲಪತಿ ಸುರೇಂದ್ರ (35) ಅವರು 8 ವರ್ಷಗಳ ಹಿಂದೆ ಅವುಕು ಮಂಡಲದ ಮಹೇಶ್ವರಿ ಅವರನ್ನು ವಿವಾಹವಾಗಿದ್ದರು. ಸುರೇಂದ್ರ ಕೃಷಿ ಕಾರ್ಮಿಕರಾಗಿ … Read more

Dina Bhavishya : ಜನವರಿ 2 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- WhatsApp Group Join Now ಇಂದು ನೀವು ಸಮಾಧಾನಕರ ವರ್ತನೆಯನ್ನು ಅನುಸರಿಸಿದರೆ, ಇದು ಇತರರೊಂದಿಗಿನ ಸಂಘರ್ಷವನ್ನು ತಪ್ಪಿಸುತ್ತದೆ ಮತ್ತು ಇದರಿಂದ ನಿಮಗೆ ಮತ್ತು ಇತರರಿಗೆ ಪ್ರಯೋಜನ ಉಂಟಾಗಲಿದೆ ಎಂಬುದಾಗಿ ಗಣೇಶ ನಂಬುತ್ತಾರೆ. ಬರಹಗಾರರಿಗೆ ಮತ್ತು ಕಲಾವಿದರಿಗೆ ಈ ದಿನವು ಫಲಪ್ರದವಾಗಿರಲಿದೆ. ಸಹೋದರರ ನಡುವೆ ಸಂಭ್ರಮದ ವಾತಾವರಣವಿರುತ್ತದೆ. ಮಧ್ಯಾಹ್ನದ ಬಳಿಕ ನೀವು ಮಾನಸಿಕ ಅಸ್ಥಿರತೆ ಮತ್ತು ಉತ್ಸಾಹದ ಕೊರತೆಯನ್ನು ಎದುರಿಸಬಹುದು. ಸ್ನೇಹಿತರೊಂದಿಗೆ ಸಣ್ಣ ಪ್ರವಾಸವನ್ನು ಕೈಗೊಳ್ಳಲು ಸಾಧ್ಯವಾಗಬಹುದು. ಇಂದು ನಿಮ್ಮ ಹಣಕಾಸನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು … Read more

ಗಂಡ ಇಸ್ರೇಲ್‌ನಲ್ಲಿ ಶವವಾಗಿ ಪತ್ತೆಯಾದ ಬಳಿಕ ಭಾರತದಲ್ಲಿ ದುರಂತ ಅಂತ್ಯಕಂಡ ಪತ್ನಿ, ಮಗು ಅನಾಥ

ಇಸ್ರೇಲ್‌ನಲ್ಲಿ ಪತಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟು ತಿಂಗಳ ಬೆನ್ನಲ್ಲೇ ಭಾರತದಲ್ಲಿ ಪತ್ನಿ ಬದುಕು ಅಂತ್ಯಗೊಳಿಸಿದ ದುರಂತ ಘಟನೆ ನಡೆದಿದೆ. ಕೇರ್ ಟೇಕರ್ ಆಗಿ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಕೋಝಿಕ್ಕೋಡ್ ನಿವಾಸಿ ಜಿನೇಶ್ ಪಿ ಸುಕುಮಾರನ್ ಇಸ್ರೇಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. WhatsApp Group Join Now ಈ ಘಟನೆಯ ಶಾಕ್‌ನಿಂದ ಹೊರಬರಲಾಗದೆ ಇದೀಗ ಪತ್ನಿ ದುರಂತ ಅಂತ್ಯಕಂಡಿದ್ದಾಳೆ.ಆದರೆ ಮತ್ತೊಂದು ದೊಡ್ಡ ದುರಂತ ಎಂದರೆ ಇವರ 10 ವರ್ಷದ ಮಗಳು ಅನಾಥವಾಗಿದ್ದಾಳೆ. ಅತ್ತ ತಂದೆಯೂ ಇಲ್ಲ, ಇತ್ತ ತಾಯಿಯೂ … Read more